<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-30858131</id><updated>2012-01-04T17:26:13.464-08:00</updated><category term='ಅಭಿವೃದ್ಧಿ'/><category term='ಪರಿಸರ'/><category term='ಇತಿಹಾಸ'/><category term='ಪತ್ರಿಕೋದ್ಯಮ'/><category term='ಸಂದರ್ಶನ'/><category term='ಅನುಭವ'/><category term='ಸಾಹಿತ್ಯ'/><category term='ಭಾಷಣ'/><category term='ವ್ಯಕ್ತಿಚಿತ್ರ'/><category term='ಪ್ರಚಲಿತ'/><category term='ದೇವರು-ಧರ್ಮ'/><category term='ಜಾತ್ಯತೀತತೆ'/><category term='ಕನ್ನಡನಾಡು'/><category term='ಪ್ರೀತಿ'/><category term='ಚಿಂತನೆ'/><category term='ಭಯೋತ್ಪಾದನೆ'/><category term='ರಾಜಕೀಯ'/><category term='ಕೃಷಿ'/><category term='ನಕ್ಸಲಿಸಂ'/><category term='ಕಥೆ'/><category term='ರಾಷ್ಟ್ರೀಯತೆ'/><category term='ಪುಸ್ತಕ'/><category term='ಪತ್ರ'/><category term='ಕ್ರೀಡೆ'/><category term='ಹರಟೆ'/><category term='ಚಳುವಳಿ'/><title type='text'>ವಿರಾಟ್</title><subtitle type='html'>ಆನೋ ಭದ್ರಾಃ ಕೃತವೋ ಯಂತು ವಿಶ್ವತ:</subtitle><link rel='http://schemas.google.com/g/2005#feed' type='application/atom+xml' href='http://vmjoshi.blogspot.com/feeds/posts/default'/><link rel='self' type='application/atom+xml' href='http://www.blogger.com/feeds/30858131/posts/default?max-results=100'/><link rel='alternate' type='text/html' href='http://vmjoshi.blogspot.com/'/><link rel='hub' href='http://pubsubhubbub.appspot.com/'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><generator version='7.00' uri='http://www.blogger.com'>Blogger</generator><openSearch:totalResults>57</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-30858131.post-1579898400743406117</id><published>2011-04-29T11:52:00.000-07:00</published><updated>2011-04-29T11:54:23.466-07:00</updated><category scheme='http://www.blogger.com/atom/ns#' term='ರಾಷ್ಟ್ರೀಯತೆ'/><category scheme='http://www.blogger.com/atom/ns#' term='ಕ್ರೀಡೆ'/><title type='text'>ದೇಶಪ್ರೇಮ ಅನ್ನುವುದು ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಪಂದ್ಯಕ್ಕೆ ಮಾತ್ರ ಸೀಮಿತವಾ?</title><content type='html'>&lt;span style="font-size:130%;"&gt;ಮೊಹಾಲಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು  ಕ್ರಿಕೆಟ್ ಆಟದಲ್ಲಾ? ಅಥವಾ ಯುದ್ಧದಲ್ಲಾ? ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ ಪಂದ್ಯ ಗೆದ್ದ ನಂತರ ಕ್ರಿಕೆಟ್ ಪ್ರೇಮಿಗಳು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಸಂಭ್ರಮಿಸಿದ ಪರಿ ನೋಡಿದರೆ, ಭಾರತ ಗೆಲುವು ಸಾಧಿಸಿದ್ದು ಕ್ರಿಕೆಟ್ ಪಂದ್ಯವೊಂದರಲ್ಲಿ ಅಲ್ಲ; ಅದಕ್ಕಿಂತಲೂ ಮಿಗಿಲಾದ ಸ್ಪರ್ಧೆಯೊಂದರಲ್ಲಿ ಎಂಬ ಭಾವನೆ ಮೂಡುತ್ತಿತ್ತು.&lt;br /&gt;&lt;br /&gt;‘ಯುವಜನತೆಯಲ್ಲಿ ದೇಶದ ಬಗ್ಗೆ ಗೌರವ ಇಲ್ಲ, ದೇಶಭಕ್ತಿಯೇ ಇಲ್ಲ’ ಎಂಬಂತಹ ಗೊಣಗಾಟಗಳಿಗೆ ಉತ್ತರ ಎಂಬಂತಿತ್ತು ಅಂದಿನ ಸಂಭ್ರಮಾಚರಣೆ.&lt;br /&gt;&lt;br /&gt;ಹಾಗಾದರೆ ಯುವಕರ ದೇಶಪ್ರೇಮ ಎಂದರೆ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದಾಗ ಮಾತ್ರ ಉಕ್ಕಿಬರುವಂಥದ್ದಾ? ಬೇರೆ ದೇಶಗಳ ವಿರುದ್ಧ ಭಾರತ ಜಯಗಳಿಸಿದಾಗ ಈ ಪರಿಯ ಖುಷಿ ಏಕಿರುವುದಿಲ್ಲ? ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡಗಳಾದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಭಾರತ ಗೆದ್ದಾಗ ಈ ಪರಿಯ ದೇಶಪ್ರೇಮ ಎಲ್ಲಿ ಅಡಗಿರುತ್ತದೆ? ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ೮೫ ರನ್ ಸಿಡಿಸಿದಾಗ ನಮ್ಮಲ್ಲಿ ಉಕ್ಕಿ ಬರುವ ಭಾವನೆಗಳು ಅದೇ ‘ಕ್ರಿಕೆಟ್ ದೇವತೆ’ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದಾಗ ಏಕೆ ಸ್ಫುರಿಸುವುದಿಲ್ಲ? ಎಂಬ ಪ್ರಶ್ನೆಗಳೂ ಹಿರಿಯರಿಂದ ಸಹಜವಾಗಿಯೇ ಬಂದವು.&lt;br /&gt;&lt;br /&gt;ನಿಜ, ಪಾಕಿಸ್ತಾನದ ವಿರುದ್ಧ ಪಂದ್ಯ ಗೆದ್ದಾಗ ಭಾರತೀಯರಲ್ಲಿ ಸ್ಫುರಿಸುವ ಸಂಭ್ರಮ ಬೇರೆಯದೇ ಮಾದರಿಯದು, ಇತರ ದೇಶಗಳ ವಿರುದ್ಧ ಗೆಲುವು ಸಾಧಿಸಿದಾಗ ಬಾರದಂಥದ್ದು. ಇದಕ್ಕೆ ಸಾಕಷ್ಟು ಕಾರಣಗಳಿವೆ.&lt;br /&gt;&lt;br /&gt;ಎಪ್ಪತರ ದಶಕದ ನಂತರ ಜನಿಸಿದವರೇ ಹೆಚ್ಚಾಗಿರುವ ಭಾರತೀಯರಲ್ಲಿ, ಪಾಕಿಸ್ತಾನವನ್ನು ಹೆಚ್ಚಿನವರು ಅರ್ಥ ಮಾಡಿಕೊಂಡಿರುವುದು ಪತ್ರಿಕೆ, ಪುಸ್ತಕಗಳ ಮೂಲಕ. ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ, ಭಯೋತ್ಪಾದಕರ ದಾಳಿಗೆ ಅಮಾಯಕರ ಬಲಿ, ಉಗ್ರರಿಗೆ ಪಾಕ್ ನಂಟು ಎಂಬ ವರದಿಗಳನ್ನು ಪತ್ರಿಕೆಗಳಲ್ಲಿ ಪ್ರತಿನಿತ್ಯ ಓದುವ ನಮ್ಮಲ್ಲಿ ಪಾಕಿಸ್ತಾನವೆಂಬ ಪುಂಡು ರಾಷ್ಟ್ರದ ಬಗ್ಗೆ ಆಕ್ರೋಶ ಮೂಡುವುದು ಸಹಜ. ಭಾರತದ ವಿಭಜನೆಯ ನಂತರ ತನ್ನ ಪಾಡಿಗೆ ತಾನಿರಲು ಪಾಕಿಸ್ತಾನಕ್ಕೆ ಯಾವ ಅಡಚಣೆಯೂ ಇರಲಿಲ್ಲ. ಒಂದು ಬದಿಯಲ್ಲಿ ಯಾವ ರೀತಿಯಲ್ಲೂ ತನಗೆ ತೊಂದರೆ ನೀಡುವ ಯೋಚನೆಯನ್ನೂ ಮಾಡದ ಭಾರತ, ಇನ್ನೊಂದು ಬದಿಯಲ್ಲಿ ತನ್ನೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡ ಆಫ್ಘಾನಿಸ್ತಾನ. ಇದು ಪಾಕಿಸ್ತಾನಕ್ಕೆ ನೆಮ್ಮದಿಯಿಂದಿರಲು ಸಾಕಿತ್ತು.&lt;br /&gt;&lt;br /&gt;ಆದರೆ, ವಿನಾಕಾರಣ ಭಾರತದ ಮೇಲೆ ದಂಡೆದ್ದು ಬರುವ ಪಾಕಿಸ್ತಾನದ ರಾಜಕೀಯ ನಾಯಕರ ಮನಃಸ್ಥಿತಿಯೇ ಭಾರತೀಯರಲ್ಲಿ ಆ ದೇಶದ ಮೇಲೆ ಆಕ್ರೋಶ ಹರಳುಗಟ್ಟಲು ಕಾರಣ. ೧೯೪೮, ೧೯೬೫, ೧೯೭೧ ಮತ್ತು ೧೯೯೯ರಲ್ಲಿ ಭಾರತ-ಪಾಕ್ ನಡುವೆ ನಡೆದ ಯುದ್ಧಗಳು, ಪ್ರತಿದಿನವೆಂಬಂತೆ ನಡೆಯುತ್ತಿರುವ ಪಾಕಿಸ್ತಾನ ಪ್ರಾಯೋಜಿತ ಛಾಯಾ ಸಮರ ಆ ದೇಶ ಭಾರತದ ಸಾಂಪ್ರದಾಯಿಕ ಎದುರಾಳಿ ಎಂಬ ಮನೋಭಾವವನ್ನು ಜನರ ಮನಸ್ಸಿನಲ್ಲಿ ಗಟ್ಟಿಗೊಳಿಸಿವೆ.&lt;br /&gt;&lt;br /&gt;ಪಾಕಿಸ್ತಾನದ ಜನಸಾಮಾನ್ಯರಲ್ಲಿ ಲಕ್ಷಾಂತರ ಮಂದಿಗೆ ಭಾರತದೊಂದಿಗೆ ಶಾಂತಿಯಿಂದಿರುವ ಆಸೆಯಿರಬಹುದು. ಆದರೆ, ಅದಕ್ಕೆ ದೊಡ್ಡ ಪ್ರಮಾಣದ ಕ್ರಿಯಾತ್ಮಕ ಅಭಿವ್ಯಕ್ತಿ ಇನ್ನೂ ದೊರೆತಿಲ್ಲ. ಅಲ್ಲಿನ ರಾಜಕೀಯ ನಾಯಕರು ಪೋಷಿಸಿರುವ ದ್ವೇಷದ ಮನಃಸ್ಥಿತಿ ಹಾಗೆಯೇ ಇದೆ.&lt;br /&gt;&lt;br /&gt;ಅದೇ ಕಾರಣಕ್ಕೆ, ಭಾರತ-ಪಾಕ್ ಕ್ರಿಕೆಟ್ ಪಂದ್ಯಾಟವೆಂದರೆ ಅಭಿಮಾನಿಗಳ ಮನದಲ್ಲಿ ಉನ್ಮಾದ ಸೃಷ್ಟಿಯಾಗುವುದು. ದೇಶಪ್ರೇಮ ಹೆಚ್ಚಿನ ಸಂದರ್ಭಗಳಲ್ಲಿ ಪಾಕಿಸ್ತಾನದ ವಿರುದ್ಧ ಮಾತ್ರ ಅಭಿವ್ಯಕ್ತಿಗೊಳ್ಳುವುದು. ಶ್ರೀಲಂಕಾ, ದಕ್ಷಿಣ ಆಫ್ರಿಕ ವಿರುದ್ಧ ಭಾರತ ಗೆದ್ದಾಗ ಈ ಪರಿಯ ಉನ್ಮಾದ ಏಕಿರುವುದಿಲ್ಲ ಎಂಬುದಕ್ಕೂ ಇದೇ ಕಾರಣ - ಆ ದೇಶಗಳು ಭಾರತವನ್ನು ವಿನಾಕಾರಣ ಗೋಳು ಹೊಯ್ದುಕೊಂಡಿಲ್ಲ!&lt;br /&gt;&lt;br /&gt;ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ತೋರಿದ ಕ್ರೀಡಾ ಮನೋಭಾವ ನಿಜಕ್ಕೂ ಅನುಕರಣೀಯ. ಅಂಥ ಮನೋಭಾವವನ್ನು ಭಾರತೀಯರು ಖಂಡಿತ ಸ್ವಾಗತಿಸುತ್ತಾರೆ. ಆದರೆ, ಅವರು ಪಾಕಿಸ್ತಾನಕ್ಕೆ ತೆರಳಿದ ನಂತರ ಭಾರತದ ಕುರಿತು ನೀಡಿದ ಹೇಳಿಕೆಯನ್ನು ಯಾವುದೇ ಸಭ್ಯ ಕ್ರೀಡಾಪ್ರೇಮಿ ವಿರೋಧಿಸುತ್ತಾನೆ ಎಂಬುದನ್ನೂ ಮರೆಯುವಂತಿಲ್ಲ.&lt;br /&gt;&lt;br /&gt;ಇದೇನೇ ಇರಲಿ, ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಭಾರತ ಪಾಕಿಸ್ತಾನ ನಡುವೆ ೧೯೯೯ರ ಫೆಬ್ರವರಿಯಲ್ಲಿ ನಡೆದ ಟೆಸ್ಟ್ ಪಂದ್ಯವನ್ನೊಮ್ಮೆ ನೆನಪಿಸಿಕೊಳ್ಳಿ. ಅದೇ ಪಂದ್ಯದಲ್ಲೇ ಕನ್ನಡಿಗ ಅನಿಲ್ ಕುಂಬ್ಳೆ ಹತ್ತು ವಿಕೆಟ್ ಪಡೆದದ್ದು. ಆ ಪಂದ್ಯದಲ್ಲೂ ಪಾಕಿಸ್ತಾನಿ ಆಟಗಾರರು ತೋರಿದ ಕ್ರೀಡಾಮನೋಭಾವ ನಿಜಕ್ಕೂ ಶ್ರೇಷ್ಠ ಮಟ್ಟದ್ದು. ಕುಂಬ್ಳೆ ವಿಶ್ವದಾಖಲೆ ಸೃಷ್ಟಿಸಬಾರದು ಎಂದು ಒಬ್ಬ ಪಾಕಿಸ್ತಾನ ಆಟಗಾರ ರನ್ ಔಟ್ ಆಗಿದ್ದರೆ ಅಥವಾ ಬೇರೆ ಬೌಲರ್‌ಗೆ ವಿಕೆಟ್ ಒಪ್ಪಿಸಿದ್ದರೆ ಕುಂಬ್ಳೆ ಹೆಸರಿನಲ್ಲಿ ಅಂಥ ಮಹತ್ವದ ದಾಖಲೆ ಇರುತ್ತಿರಲಿಲ್ಲ. ಇಂಥ ಅನೇಕ ಉದಾಹರಣೆಗಳೂ ನಮ್ಮ ಕಣ್ಣ ಮುಂದೆ ಇವೆ.&lt;br /&gt;&lt;br /&gt;ಇಷ್ಟಿದ್ದರೂ ಭಾರತೀಯರು ಪಾಕಿಸ್ತಾನದ ವಿರುದ್ಧ ಆಟ ಆಡುವಾಗ ಮಾತ್ರ ಇತರ ತಂಡಗಳ ನಡುವೆ ಆಡುವಂತೆ ಆಡುವುದಿಲ್ಲ. ಕಾರಣ ಇಲ್ಲಿಯವರೆಗೆ ಭಾರತ ಪಾಕಿಸ್ತಾನದಿಂದ ಅನುಭವಿಸಿರುವುದರಲ್ಲಿ ನೋವೇ ಹೆಚ್ಚು. ಆ ನೋವು ಮಾಯಲಿ, ಪಾಕಿಸ್ತಾನದ ನಾಯಕರು ಭಾರತದೆಡೆಗೆ ತಮ್ಮ ಮನೋಭಾವ ಬದಲಿಸಿಕೊಳ್ಳಲಿ. ಆಗ ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳು ಯಾರಲ್ಲೂ ಯುದ್ಧೋನ್ಮಾದ ಹುಟ್ಟಿಸುವುದಿಲ್ಲ. ‘ದೇಶಪ್ರೇಮ ಎಂಬುದು ಪಾಕಿಸ್ತಾನದ ವಿರುದ್ಧ ಮಾತ್ರ ಪ್ರದರ್ಶಿಸುವಂಥದ್ದಾ’ ಎಂಬ ಪ್ರಶ್ನೆಗಳೂ ಹುಟ್ಟುವುದಿಲ್ಲ.&lt;br /&gt;&lt;br /&gt;ಅಂದಹಾಗೆ, ಚೀನಾ ಕೂಡ ಭಾರತದ ವಿರುದ್ಧ ಯುದ್ಧ ಮಾಡಿದೆ. ಮೋಸದಿಂದ ನಮ್ಮ ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳನ್ನು ಆಕ್ರಮಿಸಿಕೊಂಡಿದೆ. ಭಾರತೀಯರಿಗೆ ಪಾಕಿಸ್ತಾನದ ಬಗ್ಗೆ ಯಾವ ಮನೋಭಾವ ಇದೆಯೋ ಅದೇ ಮನೋಭಾವವೇ ಚೀನಾ ದೇಶ ಬಗ್ಗೆಯೂ ಇದೆ. ಒಂದು ವೇಳೆ ಚೀನಾ ಕೂಡ ಕ್ರಿಕೆಟ್ ಆಡುವ ದೇಶವಾಗಿದ್ದು, ಅದರದ್ದೂ ಅಂತರರಾಷ್ಟ್ರೀಯ ಕ್ರಿಕೆಟ್ ತಂಡ ಇದ್ದಿದ್ದರೆ ಭಾರತ-ಚೀನಾ ಪಂದ್ಯಗಳೂ ಭಾರತ-ಪಾಕ್ ಪಂದ್ಯಗಳಂತೆಯೇ ’ಬಿಸಿ ಬಿಸಿ’ ವಾತಾವರಣ ಸೃಷ್ಟಿಸುತ್ತಿದ್ದವೇನೊ!?&lt;br /&gt;&lt;br /&gt;ಕ್ರಿಕೆಟ್ ಅಲ್ಲದೆ ಹಾಕಿ, ಫುಟ್ಬಾಲ್‌ನಂತಹ ಪಂದ್ಯಗಳು ಏಕೆ ಈ ಪರಿಯ ಭಾವುಕತೆಯನ್ನು ನಮ್ಮಲ್ಲಿ ಸೃಷ್ಟಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ನಮ್ಮಲ್ಲೇ ಇದೆ. ಆ ಯಾವ ಆಟವನ್ನೂ ಭಾರತೀಯರು ಕ್ರಿಕೆಟ್‌ನಷ್ಟು ಗಾಢವಾಗಿ ಪ್ರೀತಿಸಲು ಆರಂಭಿಸಿಲ್ಲ, ಅಷ್ಟೆ.&lt;br /&gt;&lt;br /&gt;&lt;span style="font-weight: bold;"&gt;-    ವಿಜಯ್ ಜೋಷಿ&lt;/span&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-1579898400743406117?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/1579898400743406117/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=1579898400743406117' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/1579898400743406117'/><link rel='self' type='application/atom+xml' href='http://www.blogger.com/feeds/30858131/posts/default/1579898400743406117'/><link rel='alternate' type='text/html' href='http://vmjoshi.blogspot.com/2011/04/blog-post_29.html' title='ದೇಶಪ್ರೇಮ ಅನ್ನುವುದು ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಪಂದ್ಯಕ್ಕೆ ಮಾತ್ರ ಸೀಮಿತವಾ?'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>0</thr:total></entry><entry><id>tag:blogger.com,1999:blog-30858131.post-2684801715630658307</id><published>2011-04-25T11:40:00.000-07:00</published><updated>2011-04-27T11:03:20.708-07:00</updated><category scheme='http://www.blogger.com/atom/ns#' term='ಕೃಷಿ'/><title type='text'>ಆ ಪ್ರಶ್ನೆಗೆ ಮಹಾತ್ಮ ಗಾಂಧೀಜಿಯೂ ಉತ್ತರ ನೀಡಲಾರರು...</title><content type='html'>&lt;span style="font-size:130%;"&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-l1gyDEr9J0k/TbXB991RNYI/AAAAAAAAAJE/noizaazNDSY/s1600/indian-farmer.jpg"&gt;&lt;img style="float: left; margin: 0pt 10px 10px 0pt; cursor: pointer; width: 200px; height: 150px;" src="http://4.bp.blogspot.com/-l1gyDEr9J0k/TbXB991RNYI/AAAAAAAAAJE/noizaazNDSY/s200/indian-farmer.jpg" alt="" id="BLOGGER_PHOTO_ID_5599594982019249538" border="0" /&gt;&lt;/a&gt;&lt;br /&gt;&lt;/span&gt;&lt;div style="text-align: justify;"&gt;&lt;span style="font-size:130%;"&gt;‘&lt;span&gt;ನೀವು&lt;/span&gt; &lt;span&gt;ಭೇಟಿ&lt;/span&gt; &lt;span&gt;ಮಾಡುವ&lt;/span&gt; &lt;span&gt;ಪುಟಾಣಿಗಳನ್ನೆಲ್ಲಾ&lt;/span&gt; &lt;span&gt;ವಿಜ್ಞಾನಿ&lt;/span&gt;, &lt;span&gt;ಎಂಜಿನಿಯರ್&lt;/span&gt;, &lt;span&gt;ಡಾಕ್ಟರ್&lt;/span&gt; &lt;span&gt;ಆಗು&lt;/span&gt;&lt;span&gt;ಎಂದು&lt;/span&gt; &lt;span&gt;ಹುರಿದುಂಬಿಸುತ್ತೀರಿ&lt;/span&gt;. &lt;span&gt;ಆದರೆ&lt;/span&gt; &lt;span&gt;ನೀವು&lt;/span&gt; &lt;span&gt;ಯಾರನ್ನೂ&lt;/span&gt; &lt;span&gt;ರೈತನಾಗು&lt;/span&gt; &lt;span&gt;ಎಂದು&lt;/span&gt;&lt;span&gt;ಪ್ರೋತ್ಸಾಹಿಸುವುದಿಲ್ಲ&lt;/span&gt;. &lt;span&gt;ಯಾಕೆ&lt;/span&gt; &lt;span&gt;ಕಲಾಂ&lt;/span&gt;?’&lt;br /&gt;&lt;br /&gt;&lt;span&gt;ಇತ್ತೀಚೆಗೆ&lt;/span&gt; &lt;span&gt;ಬೆಂಗಳೂರಿಗೆ&lt;/span&gt; &lt;span&gt;ಬಂದಿದ್ದ&lt;/span&gt; &lt;span&gt;ಭಾರತರತ್ನ&lt;/span&gt; &lt;span&gt;ಅಬ್ದುಲ್&lt;/span&gt; &lt;span&gt;ಕಲಾಂಗೆ&lt;/span&gt; &lt;span&gt;ಶಾಲಾ&lt;/span&gt;&lt;span&gt;ವಿದ್ಯಾರ್ಥಿಯೊಬ್ಬ&lt;/span&gt; &lt;span&gt;ಈ&lt;/span&gt; &lt;span&gt;ಪ್ರಶ್ನೆ&lt;/span&gt; &lt;span&gt;ಕೇಳಿದಾಗ&lt;/span&gt; &lt;span&gt;ಒಮ್ಮೆ&lt;/span&gt; &lt;span&gt;ಅವರ&lt;/span&gt; &lt;span&gt;ಬಾಯಿ&lt;/span&gt; &lt;span&gt;ತಡವರಿಸಿರಬಹುದು&lt;/span&gt;. &lt;span&gt;ಆದರೆ&lt;/span&gt;&lt;span&gt;ಅವರಿಗೆ&lt;/span&gt; &lt;span&gt;ಆ&lt;/span&gt; &lt;span&gt;ಪ್ರಶ್ನೆಗೆ&lt;/span&gt; &lt;span&gt;ಉತ್ತರ&lt;/span&gt; &lt;span&gt;ಥಟ್ಟನೆ&lt;/span&gt; &lt;span&gt;ಹೊಳೆದಿರಲಿಕ್ಕಿಲ್ಲ&lt;/span&gt;.&lt;br /&gt;&lt;br /&gt;&lt;span&gt;ಕಾಲಚಕ್ರದ&lt;/span&gt; &lt;span&gt;ಮೇಲೆ&lt;/span&gt; &lt;span&gt;ಕುಳಿತು&lt;/span&gt; &lt;span&gt;ಒಮ್ಮೆ&lt;/span&gt; &lt;span&gt;ಹಿಮ್ಮುಖವಾಗಿ&lt;/span&gt; &lt;span&gt;ಚಲಿಸೋಣ&lt;/span&gt;. ‘&lt;span&gt;ಅಂವ&lt;/span&gt; &lt;span&gt;ತನ್ನ&lt;/span&gt; &lt;span&gt;ತೋಟವನ್ನು&lt;/span&gt; &lt;span&gt;ಸರಿಯಾಗಿ&lt;/span&gt; &lt;span&gt;ನೋಡಿಕೊಳ್ಳುತ್ತಿಲ್ಲವಂತೆ&lt;/span&gt;. &lt;span&gt;ಅವನ&lt;/span&gt; &lt;span&gt;ಅಪ್ಪ&lt;/span&gt; &lt;span&gt;ಅದೆಷ್ಟು&lt;/span&gt; &lt;span&gt;ಕಷ್ಟಪಟ್ಟು&lt;/span&gt; &lt;span&gt;ಆ&lt;/span&gt; &lt;span&gt;ತೋಟವನ್ನು&lt;/span&gt; &lt;span&gt;ಬೆಳೆಸಿದರು&lt;/span&gt;. &lt;span&gt;ಅವನಿಗಾಗಿ&lt;/span&gt; &lt;span&gt;ಬಿಟ್ಟುಹೋದರು&lt;/span&gt;. &lt;span&gt;ಈ&lt;/span&gt; &lt;span&gt;ಸೋಂಬೇರಿ&lt;/span&gt; &lt;span&gt;ಪಿತ್ರಾರ್ಜಿತ&lt;/span&gt;&lt;span&gt;ತೋಟವನ್ನು&lt;/span&gt; &lt;span&gt;ಹಾಳುಮಾಡಿಕೊಳ್ಳುತ್ತಿದ್ದಾನೆ&lt;/span&gt;.’&lt;br /&gt;&lt;br /&gt;&lt;span&gt;ನಾವಿನ್ನೂ&lt;/span&gt; &lt;span&gt;ಚಿಕ್ಕವರಾಗಿದ್ದಾಗ&lt;/span&gt; &lt;span&gt;ನಮ್ಮ&lt;/span&gt; &lt;span&gt;ಊರಿನಲ್ಲಿ&lt;/span&gt; &lt;span&gt;ಈ&lt;/span&gt; &lt;span&gt;ರೀತಿಯ&lt;/span&gt; &lt;span&gt;ಮಾತುಗಳು&lt;/span&gt; &lt;span&gt;ಊರಿನ&lt;/span&gt; &lt;span&gt;ಹಿರಿಯರ&lt;/span&gt; &lt;span&gt;ಬಾಯಲ್ಲಿ&lt;/span&gt; &lt;span&gt;ಆಗಾಗ&lt;/span&gt; &lt;span&gt;ಕೇಳಿಬರುತ್ತಲೇ&lt;/span&gt;&lt;span&gt;ಇದ್ದವು&lt;/span&gt;. ‘&lt;span&gt;ಬೇಜವಾಬ್ದಾರಿ&lt;/span&gt;’ &lt;span&gt;ವ್ಯಕ್ತಿ&lt;/span&gt; &lt;span&gt;ತನ್ನ&lt;/span&gt; &lt;span&gt;ಕುಟುಂಬವನ್ನು&lt;/span&gt; &lt;span&gt;ಸರಿಯಾಗಿ&lt;/span&gt; &lt;span&gt;ನೋಡಿಕೊಳ್ಳದಿದ್ದರೂ&lt;/span&gt; &lt;span&gt;ಆದೀತು&lt;/span&gt;, &lt;span&gt;ಆದರೆ&lt;/span&gt; &lt;span&gt;ಆತ&lt;/span&gt; &lt;span&gt;ತನ್ನ&lt;/span&gt; &lt;span&gt;ತೋಟವನ್ನೋ&lt;/span&gt;&lt;span&gt;ಅಥವಾ&lt;/span&gt; &lt;span&gt;ಹೊಲವನ್ನೋ&lt;/span&gt; &lt;span&gt;ಚೆನ್ನಾಗಿ&lt;/span&gt; &lt;span&gt;ನೋಡಿಕೊಂಡಿರದಿದ್ದರೆ&lt;/span&gt; &lt;span&gt;ಊರವರ&lt;/span&gt; &lt;span&gt;ಬಾಯಲ್ಲಿ&lt;/span&gt; &lt;span&gt;ನಗೆಪಾಟಲಿಗೆ&lt;/span&gt; &lt;span&gt;ಈಡಾಗುತ್ತಿದ್ದ&lt;/span&gt;. &lt;span&gt;ಕೃಷಿ&lt;/span&gt; &lt;span&gt;ಮತ್ತು&lt;/span&gt;&lt;span&gt;ರೈತಾಪಿಯ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ವ್ಯಕ್ತಿಯೊಬ್ಬ&lt;/span&gt; &lt;span&gt;ತೋರಿಸುತ್ತಿದ್ದ&lt;/span&gt; &lt;span&gt;ಶ್ರದ್ಧೆಯ&lt;/span&gt; &lt;span&gt;ಆಧಾರದ&lt;/span&gt; &lt;span&gt;ಮೇಲೆ&lt;/span&gt; &lt;span&gt;ಆತನ&lt;/span&gt; &lt;span&gt;ವ್ಯಕ್ತಿತ್ವವನ್ನು&lt;/span&gt; &lt;span&gt;ಅಳೆಯುತ್ತಿದ್ದರು&lt;/span&gt; &lt;span&gt;ನಮ್ಮ&lt;/span&gt; &lt;span&gt;ಹಿರಿಯರು&lt;/span&gt;.&lt;br /&gt;&lt;br /&gt;&lt;span&gt;ಇವತ್ತಿನ&lt;/span&gt; &lt;span&gt;ಸಂದರ್ಭ&lt;/span&gt; &lt;span&gt;ಬೇರೆಯೇ&lt;/span&gt; &lt;span&gt;ಆಗಿದೆ&lt;/span&gt;. ‘&lt;span&gt;ಅಂವ&lt;/span&gt; &lt;span&gt;ತನ್ನ&lt;/span&gt; &lt;span&gt;ತೋಟ&lt;/span&gt; &lt;span&gt;ಮಾರಿದ&lt;/span&gt;. &lt;span&gt;ಬೆಂಗಳೂರಿನಲ್ಲಿ&lt;/span&gt; &lt;span&gt;ಫ್ಲಾಟ್&lt;/span&gt; &lt;span&gt;ಕೊಂಡಿದ್ದಾನಂತೆ&lt;/span&gt;. &lt;span&gt;ಇನ್ನು&lt;/span&gt; &lt;span&gt;ಅಂವ&lt;/span&gt;&lt;span&gt;ಅಲ್ಲೇ&lt;/span&gt; &lt;span&gt;ಇರ್ತಾನಂತೆ&lt;/span&gt;’ &lt;span&gt;ಇಂಥ&lt;/span&gt; &lt;span&gt;ಮಾತುಗಳು&lt;/span&gt; &lt;span&gt;ಇವತ್ತು&lt;/span&gt; &lt;span&gt;ನಮ್ಮ&lt;/span&gt; &lt;span&gt;ಹಳ್ಳಿಗರ&lt;/span&gt; &lt;span&gt;ಬಾಯಲ್ಲಿ&lt;/span&gt; &lt;span&gt;ಬಹಳ&lt;/span&gt; &lt;span&gt;ಹೆಮ್ಮೆಯಿಂದ&lt;/span&gt; &lt;span&gt;ಬರುತ್ತಿವೆ&lt;/span&gt;. &lt;span&gt;ಜೊತೆಗೇ&lt;/span&gt;&lt;span&gt;ಮುಂದೊಂದು&lt;/span&gt; &lt;span&gt;ದಿನ&lt;/span&gt; &lt;span&gt;ತಮ್ಮ&lt;/span&gt; &lt;span&gt;ಮಕ್ಕಳೂ&lt;/span&gt; &lt;span&gt;ಬೆಂಗಳೂರಿನಲ್ಲೊಂದು&lt;/span&gt; &lt;span&gt;ಚೆಂದದ&lt;/span&gt; &lt;span&gt;ಮನೆ&lt;/span&gt; &lt;span&gt;ಕಟ್ಟಿಸಬಹುದು&lt;/span&gt;, &lt;span&gt;ನಾವೂ&lt;/span&gt; &lt;span&gt;ಅಲ್ಲಿಗೇ&lt;/span&gt; &lt;span&gt;ವಲಸೆ&lt;/span&gt;&lt;span&gt;ಹೋಗಬಹುದೆಂಬ&lt;/span&gt; &lt;span&gt;ಸಣ್ಣ&lt;/span&gt; &lt;span&gt;ಆಶಾಭಾವವೂ&lt;/span&gt; &lt;span&gt;ಅವರ&lt;/span&gt; &lt;span&gt;ಮಾತುಗಳಲ್ಲಿ&lt;/span&gt; &lt;span&gt;ಇರಬಹುದು&lt;/span&gt;. &lt;span&gt;ರೈತಾಪಿಯಲ್ಲಿನ&lt;/span&gt; &lt;span&gt;ಯಶಸ್ಸನ್ನು&lt;/span&gt; &lt;span&gt;ಜೀವನದ&lt;/span&gt; &lt;span&gt;ಯಶಸ್ಸು&lt;/span&gt;&lt;span&gt;ಎಂದು&lt;/span&gt; &lt;span&gt;ಅರ್ಥೈಸುತ್ತಿದ್ದ&lt;/span&gt; &lt;span&gt;ಕಾಲದಿಂದ&lt;/span&gt; &lt;span&gt;ರೈತಾಪಿಯನ್ನು&lt;/span&gt; &lt;span&gt;ಬಿಟ್ಟರೇ&lt;/span&gt; &lt;span&gt;ಜೀವನದಲ್ಲಿ&lt;/span&gt; &lt;span&gt;ಯಶಸ್ಸು&lt;/span&gt; &lt;span&gt;ಎಂದು&lt;/span&gt; &lt;span&gt;ಅರ್ಥೈಸುವವರೆಗೆ&lt;/span&gt; &lt;span&gt;ಕಾಲ&lt;/span&gt; &lt;span&gt;ಮುಂದೆ&lt;/span&gt;&lt;span&gt;ಸಾಗಿದೆ&lt;/span&gt; - &lt;span&gt;ಅಥವಾ&lt;/span&gt; &lt;span&gt;ಹಿಂದೆ&lt;/span&gt; &lt;span&gt;ನಡೆದಿದೆ&lt;/span&gt;.&lt;br /&gt;&lt;br /&gt;&lt;span&gt;೧೯೯೦ರ&lt;/span&gt; &lt;span&gt;ನಂತರ&lt;/span&gt; &lt;span&gt;ಭಾರತ&lt;/span&gt; &lt;span&gt;ಕಂಡ&lt;/span&gt; &lt;span&gt;ಆರ್ಥಿಕ&lt;/span&gt; &lt;span&gt;ಸಮೃದ್ಧತೆ&lt;/span&gt; &lt;span&gt;ನಮ್ಮಲ್ಲಿನ&lt;/span&gt; &lt;span&gt;ಅನೇಕ&lt;/span&gt; &lt;span&gt;ಸಾಮಾಜಿಕ&lt;/span&gt; &lt;span&gt;ಚಳವಳಿಗಳನ್ನು&lt;/span&gt; &lt;span&gt;ಕೊಂದುಹಾಕಿತು&lt;/span&gt;. &lt;span&gt;ಜಾಗತೀಕರಣ&lt;/span&gt;, &lt;span&gt;ಉದಾರೀಕರಣ&lt;/span&gt; &lt;span&gt;ಮತ್ತು&lt;/span&gt; &lt;span&gt;ಖಾಸಗೀಕರಣದಿಂದಾಗಿ&lt;/span&gt; &lt;span&gt;ಖಾಸಗಿ&lt;/span&gt; &lt;span&gt;ವಲಯದಲ್ಲಿ&lt;/span&gt; &lt;span&gt;ಅಸಂಖ್ಯ&lt;/span&gt; &lt;span&gt;ಹೊಸ&lt;/span&gt; &lt;span&gt;ಉದ್ಯೋಗಗಳು&lt;/span&gt;&lt;span&gt;ಸೃಷ್ಟಿಯಾದವು&lt;/span&gt;. &lt;span&gt;ಭಾರತೀಯ&lt;/span&gt; &lt;span&gt;ಸಮಾಜದ&lt;/span&gt; &lt;span&gt;ಒಂದು&lt;/span&gt; &lt;span&gt;ವರ್ಗ&lt;/span&gt; &lt;span&gt;ಈ&lt;/span&gt; &lt;span&gt;ಹೊಸ&lt;/span&gt; &lt;span&gt;ಅವಕಾಶಗಳನ್ನು&lt;/span&gt; &lt;span&gt;ಸಮರ್ಥವಾಗಿ&lt;/span&gt; &lt;span&gt;ಬಾಚಿಕೊಂಡಿತು&lt;/span&gt;; &lt;span&gt;ಆ&lt;/span&gt; &lt;span&gt;ಮೂಲಕ&lt;/span&gt;&lt;span&gt;ಆರ್ಥಿಕವಾಗಿ&lt;/span&gt; &lt;span&gt;ಸಾಕಷ್ಟು&lt;/span&gt; &lt;span&gt;ಬಲವಾಯಿತು&lt;/span&gt;. &lt;span&gt;ಒಟ್ಟಾರೆಯಾಗಿ&lt;/span&gt; &lt;span&gt;ನಮ್ಮ&lt;/span&gt; &lt;span&gt;ಸಮಾಜದ&lt;/span&gt; &lt;span&gt;ಒಂದು&lt;/span&gt; &lt;span&gt;ದೊಡ್ಡ&lt;/span&gt; &lt;span&gt;ವರ್ಗ&lt;/span&gt; ‘&lt;span&gt;ಹಣಮಾಡುವ&lt;/span&gt; &lt;span&gt;ಚಳವಳಿ&lt;/span&gt;’&lt;span&gt;ಯ&lt;/span&gt; &lt;span&gt;ಹಿಂದೆ&lt;/span&gt;&lt;span&gt;ಸಾಗಿತು&lt;/span&gt;. &lt;span&gt;ಆರ್ಥಿಕ&lt;/span&gt; &lt;span&gt;ಸಮೃದ್ಧಿಯ&lt;/span&gt; &lt;span&gt;ಫಲವಾದ&lt;/span&gt; &lt;span&gt;ಮೇಲ್ಮಧ್ಯಮ&lt;/span&gt; &lt;span&gt;ಮಟ್ಟದ&lt;/span&gt; &lt;span&gt;ಬದುಕನ್ನು&lt;/span&gt; &lt;span&gt;ಅನುಭವಿಸತೊಡಗಿತು&lt;/span&gt;.&lt;br /&gt;&lt;br /&gt;‘&lt;span&gt;ಹಣ&lt;/span&gt; &lt;span&gt;ಮಾಡುವ&lt;/span&gt; &lt;span&gt;ಚಳವಳಿ&lt;/span&gt;’&lt;span&gt;ಯ&lt;/span&gt; &lt;span&gt;ಹಿಂದೆ&lt;/span&gt; &lt;span&gt;ಸಮಾಜದ&lt;/span&gt; &lt;span&gt;ಬಹುದೊಡ್ಡ&lt;/span&gt; &lt;span&gt;ವರ್ಗವೊಂದು&lt;/span&gt; &lt;span&gt;ಸಾಗಿದ್ದು&lt;/span&gt; &lt;span&gt;ತಪ್ಪಲ್ಲ&lt;/span&gt;. &lt;span&gt;ಆದರೆ&lt;/span&gt; &lt;span&gt;ಅಂಥದ್ದೊಂದು&lt;/span&gt; &lt;span&gt;ಮಹತ್ವದ&lt;/span&gt;&lt;span&gt;ಕಾಲಘಟ್ಟವನ್ನು&lt;/span&gt; &lt;span&gt;ಹಾದು&lt;/span&gt; &lt;span&gt;ಬಂದು&lt;/span&gt; &lt;span&gt;ಎರಡು&lt;/span&gt; &lt;span&gt;ದಶಕದ&lt;/span&gt; &lt;span&gt;ನಂತರ&lt;/span&gt; &lt;span&gt;ತಿರುಗಿ&lt;/span&gt; &lt;span&gt;ನೋಡಿದರೆ&lt;/span&gt;, &lt;span&gt;ಸಮಾಜದಲ್ಲಾದ&lt;/span&gt; &lt;span&gt;ಅನೇಕ&lt;/span&gt; &lt;span&gt;ಉತ್ಪಾತಗಳಿಗೆ&lt;/span&gt; ‘&lt;span&gt;ಹಣ&lt;/span&gt;’&lt;span&gt;ವೇ&lt;/span&gt;&lt;span&gt;ಮೂಲ&lt;/span&gt; &lt;span&gt;ಕಾರಣ&lt;/span&gt; &lt;span&gt;ಎನ್ನುವುದನ್ನು&lt;/span&gt; &lt;span&gt;ಅಲ್ಲಗಳೆಯಲು&lt;/span&gt; &lt;span&gt;ಸಾಧ್ಯವಿಲ್ಲ&lt;/span&gt;.&lt;br /&gt;&lt;br /&gt;&lt;span&gt;ಸಾಫ್ಟ್&lt;/span&gt;&lt;span&gt;ವೇರ್&lt;/span&gt; &lt;span&gt;ಕಂಪೆನಿಯಲ್ಲಿ&lt;/span&gt; &lt;span&gt;ಕೆಲಸ&lt;/span&gt; &lt;span&gt;ಗಿಟ್ಟಿಸಿಕೊಂಡರೆ&lt;/span&gt; &lt;span&gt;ಐದಂಕಿ&lt;/span&gt; &lt;span&gt;ಸಂಬಳ&lt;/span&gt; &lt;span&gt;ಖಚಿತ&lt;/span&gt; &lt;span&gt;ಎಂಬ&lt;/span&gt; &lt;span&gt;ವಿಷಯ&lt;/span&gt; &lt;span&gt;ತಿಳಿಯುತ್ತಿದ್ದಂತೆಯೇ&lt;/span&gt; &lt;span&gt;ಸಾಹಿತ್ಯ&lt;/span&gt;, &lt;span&gt;ಸಂಸ್ಕೃತಿ&lt;/span&gt; &lt;span&gt;ಮತ್ತಿತರ&lt;/span&gt; &lt;span&gt;ಮಾನವಿಕ&lt;/span&gt; &lt;span&gt;ವಿಷಯಗಳ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ತೀವ್ರ&lt;/span&gt; &lt;span&gt;ಕುತೂಹಲ&lt;/span&gt; &lt;span&gt;ತೋರುತ್ತಿದ್ದ&lt;/span&gt; &lt;span&gt;ವಿದ್ಯಾರ್ಥಿಗಳಿಗೆ&lt;/span&gt; &lt;span&gt;ಇದಕ್ಕಿದ್ದಂತೆ&lt;/span&gt; &lt;span&gt;ಕಂಪ್ಯೂಟರ್&lt;/span&gt;&lt;span&gt;ವಿಜ್ಞಾನದ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಆಸಕ್ತಿ&lt;/span&gt; &lt;span&gt;ಮೂಡಿದ್ದನ್ನು&lt;/span&gt; &lt;span&gt;ನಮ್ಮ&lt;/span&gt; &lt;span&gt;ಓರಗೆಯ&lt;/span&gt; &lt;span&gt;ಅನೇಕರು&lt;/span&gt; &lt;span&gt;ಖುದ್ದಾಗಿ&lt;/span&gt; &lt;span&gt;ಗಮನಿಸಿರುತ್ತಾರೆ&lt;/span&gt;.&lt;br /&gt;&lt;br /&gt;&lt;span&gt;ಹಾಗಂತ&lt;/span&gt; &lt;span&gt;ಅಲ್ಲಿಯವರೆಗೆ&lt;/span&gt; &lt;span&gt;ಯಾರೂ&lt;/span&gt; &lt;span&gt;ಸಾಫ್ಟ್&lt;/span&gt;&lt;span&gt;ವೇರ್&lt;/span&gt; &lt;span&gt;ಎಂಜಿನಿಯರಿಂಗ್&lt;/span&gt; &lt;span&gt;ಓದಿರಲಿಲ್ಲ&lt;/span&gt; &lt;span&gt;ಎಂಬ&lt;/span&gt; &lt;span&gt;ವಾದ&lt;/span&gt; &lt;span&gt;ಇಲಿಲ್ಲ&lt;/span&gt;. &lt;span&gt;ಅಲ್ಲಿಯವರೆಗೂ&lt;/span&gt; &lt;span&gt;ಆಸಕ್ತಿಯಿಂದ&lt;/span&gt;&lt;span&gt;ಓದುತ್ತಿದ್ದರು&lt;/span&gt;, &lt;span&gt;ಆದರೆ&lt;/span&gt; &lt;span&gt;ನಂತರದ&lt;/span&gt; &lt;span&gt;ದಿನಗಳಲ್ಲಿ&lt;/span&gt; &lt;span&gt;ಪಾಲಕರ&lt;/span&gt; &lt;span&gt;ಒತ್ತಡದ&lt;/span&gt; &lt;span&gt;ಕಾರಣ&lt;/span&gt; &lt;span&gt;ಈ&lt;/span&gt; &lt;span&gt;ಕೋರ್ಸ್&lt;/span&gt; &lt;span&gt;ಓದುವವರ&lt;/span&gt; &lt;span&gt;ಸಂಖ್ಯೆ&lt;/span&gt; &lt;span&gt;ಹೆಚ್ಚಾಯಿತು&lt;/span&gt;, &lt;span&gt;ಹಾಗೆಯೇ&lt;/span&gt;&lt;span&gt;ಹಣದ&lt;/span&gt; &lt;span&gt;ಒತ್ತಡದಿಂದಲೂ&lt;/span&gt; &lt;span&gt;ಸಹ&lt;/span&gt;.&lt;br /&gt;&lt;br /&gt;&lt;span&gt;ಎಂಜಿನಿಯರಿಂಗ್&lt;/span&gt; &lt;span&gt;ಓದುವುದು&lt;/span&gt;, &lt;span&gt;ಹಣ&lt;/span&gt; &lt;span&gt;ಮಾಡುವುದು&lt;/span&gt;, &lt;span&gt;ವಿದೇಶಕ್ಕೆ&lt;/span&gt; &lt;span&gt;ಹಾರುವುದು&lt;/span&gt;... &lt;span&gt;ಇವೆಲ್ಲದಕ್ಕೂ&lt;/span&gt; &lt;span&gt;ಮಿಗಿಲಾದ&lt;/span&gt; &lt;span&gt;ಬದುಕು&lt;/span&gt; &lt;span&gt;ಇದೆ&lt;/span&gt; &lt;span&gt;ಎಂದು&lt;/span&gt; &lt;span&gt;ಗಟ್ಟಿ&lt;/span&gt;&lt;span&gt;ಸ್ವರದಲ್ಲಿ&lt;/span&gt; &lt;span&gt;ಹೇಳುತ್ತಿದ್ದ&lt;/span&gt; &lt;span&gt;ವಿದ್ಯಾರ್ಥಿ&lt;/span&gt; &lt;span&gt;ಚಳವಳಿಗಳು&lt;/span&gt;, &lt;span&gt;ರೈತ&lt;/span&gt; &lt;span&gt;ಚಳವಳಿಗಳು&lt;/span&gt; ‘&lt;span&gt;ಹಣ&lt;/span&gt; &lt;span&gt;ಮಾಡುವ&lt;/span&gt; &lt;span&gt;ಚಳವಳಿ&lt;/span&gt;’&lt;span&gt;ಯನ್ನು&lt;/span&gt; &lt;span&gt;ಎದುರಿಸಲಾಗದೆ&lt;/span&gt;&lt;span&gt;ಬಡವಾದವು&lt;/span&gt;. &lt;span&gt;ಅನಿಶ್ಚಿತ&lt;/span&gt; &lt;span&gt;ಹವಾಮಾನ&lt;/span&gt;, &lt;span&gt;ಬೆಳೆ&lt;/span&gt; &lt;span&gt;ಮತ್ತು&lt;/span&gt; &lt;span&gt;ಮಾರುಕಟ್ಟೆಯ&lt;/span&gt; &lt;span&gt;ಉರುಳು&lt;/span&gt; &lt;span&gt;ಯಾವತ್ತಿನಂತೆ&lt;/span&gt; &lt;span&gt;ರೈತನ&lt;/span&gt; &lt;span&gt;ಕೊರಳ&lt;/span&gt; &lt;span&gt;ಸುತ್ತ&lt;/span&gt; &lt;span&gt;ಸುತ್ತಿಕೊಂಡೇ&lt;/span&gt;&lt;span&gt;ಇತ್ತು&lt;/span&gt;. &lt;span&gt;೯೦ರ&lt;/span&gt; &lt;span&gt;ದಶಕದ&lt;/span&gt; &lt;span&gt;ಆರಂಭದಿಂದ&lt;/span&gt; &lt;span&gt;ದೇಶದೊಳಕ್ಕೆ&lt;/span&gt; &lt;span&gt;ಹರಿದು&lt;/span&gt; &lt;span&gt;ಬಂದು&lt;/span&gt; &lt;span&gt;ವಿದೇಶಿ&lt;/span&gt; &lt;span&gt;ಹಣ&lt;/span&gt; &lt;span&gt;ಹೇಗೋ&lt;/span&gt; &lt;span&gt;ರೈತನ&lt;/span&gt; &lt;span&gt;ಜೇಬು&lt;/span&gt; &lt;span&gt;ತುಂಬಲಿಲ್ಲ&lt;/span&gt;. &lt;span&gt;ಆ&lt;/span&gt; &lt;span&gt;ಹಣ&lt;/span&gt;&lt;span&gt;ಕೃಷಿಯೇತರ&lt;/span&gt; &lt;span&gt;ಕಾಯಕದಲ್ಲಿ&lt;/span&gt; &lt;span&gt;ತೊಡಗಿಸಿಕೊಂಡವರಲ್ಲೇ&lt;/span&gt; &lt;span&gt;ಉಳಿದುಬಿಟ್ಟಿತು&lt;/span&gt;.&lt;br /&gt;&lt;br /&gt;‘&lt;span&gt;ಸೆನ್ಸೆಕ್ಸ್&lt;/span&gt;&lt;span&gt;ನಲ್ಲಿ&lt;/span&gt; &lt;span&gt;ಒಂದಂಶ&lt;/span&gt; &lt;span&gt;ಕುಸಿತ&lt;/span&gt; &lt;span&gt;ಕಂಡರೂ&lt;/span&gt; &lt;span&gt;ದೇಶದ&lt;/span&gt; &lt;span&gt;ಹಣಕಾಸು&lt;/span&gt; &lt;span&gt;ಸಚಿವರು&lt;/span&gt; &lt;span&gt;ಶೇರು&lt;/span&gt; &lt;span&gt;ದಲ್ಲಾಳಿಗಳ&lt;/span&gt; &lt;span&gt;ಯೋಗಕ್ಷೇಮ&lt;/span&gt; &lt;span&gt;ವಿಚಾರಿಸಲು&lt;/span&gt; &lt;span&gt;ಓಡೋಡಿ&lt;/span&gt;&lt;span&gt;ಬರುತ್ತಾರೆ&lt;/span&gt;. &lt;span&gt;ಆದರೆ&lt;/span&gt; &lt;span&gt;ನೂರಾರು&lt;/span&gt; &lt;span&gt;ರೈತರು&lt;/span&gt; &lt;span&gt;ಸಾಲುಸಾಲಾಗಿ&lt;/span&gt; &lt;span&gt;ಆತ್ಮಹತ್ಯೆ&lt;/span&gt; &lt;span&gt;ಮಾಡಿಕೊಂಡರೂ&lt;/span&gt; &lt;span&gt;ಈ&lt;/span&gt; &lt;span&gt;ದೇಶದ&lt;/span&gt; &lt;span&gt;ಪ್ರಧಾನಿ&lt;/span&gt; &lt;span&gt;ರೈತರತ್ತ&lt;/span&gt; &lt;span&gt;ಮುಖ&lt;/span&gt;&lt;span&gt;ಮಾಡಲಾರ&lt;/span&gt;’ &lt;span&gt;ಎಂಬ&lt;/span&gt; &lt;span&gt;ದಾರುಣ&lt;/span&gt; &lt;span&gt;ಸತ್ಯ&lt;/span&gt; &lt;span&gt;ಕೂಡ&lt;/span&gt; &lt;span&gt;ರೈತನಿಗೆ&lt;/span&gt; &lt;span&gt;ಅರ್ಥವಾಯಿತು&lt;/span&gt;. &lt;span&gt;ಇಂಥ&lt;/span&gt; &lt;span&gt;ಬಿಕ್ಕಟ್ಟಿನ&lt;/span&gt; &lt;span&gt;ಸಂದರ್ಭದಲ್ಲೇ&lt;/span&gt; &lt;span&gt;ನಮ್ಮ&lt;/span&gt; &lt;span&gt;ದೇಶದ&lt;/span&gt; &lt;span&gt;ರೈತ&lt;/span&gt; &lt;span&gt;ತನ್ನ&lt;/span&gt;&lt;span&gt;ಜೀವದ&lt;/span&gt; &lt;span&gt;ಕಸುಬನ್ನು&lt;/span&gt; &lt;span&gt;ಬಿಟ್ಟು&lt;/span&gt; &lt;span&gt;ತಿಂಗಳ&lt;/span&gt; &lt;span&gt;ಸಂಬಳ&lt;/span&gt; &lt;span&gt;ಬರುವ&lt;/span&gt; &lt;span&gt;ಕೆಲಸಗಳತ್ತ&lt;/span&gt; &lt;span&gt;ಮುಖ&lt;/span&gt; &lt;span&gt;ಮಾಡಿದ್ದು&lt;/span&gt;.&lt;br /&gt;&lt;br /&gt;&lt;span&gt;ಓದಿನಲ್ಲಿ&lt;/span&gt; &lt;span&gt;ಬುದ್ಧಿವಂತನಾಗಿರುವವ&lt;/span&gt; &lt;span&gt;ರೈತನಾಗಿ&lt;/span&gt; &lt;span&gt;ಜೀವನ&lt;/span&gt; &lt;span&gt;ನಡೆಸುವುದು&lt;/span&gt; &lt;span&gt;ಅಪರಾಧ&lt;/span&gt; &lt;span&gt;ಎಂಬ&lt;/span&gt; &lt;span&gt;ಭಾವನೆಯನ್ನು&lt;/span&gt; &lt;span&gt;ಎಳೆಯ&lt;/span&gt; &lt;span&gt;ಮಕ್ಕಳ&lt;/span&gt; &lt;span&gt;ಮನಸ್ಸಿನಲ್ಲಿ&lt;/span&gt;&lt;span&gt;ವ್ಯವಸ್ಥಿತವಾಗಿ&lt;/span&gt; &lt;span&gt;ಬಿತ್ತುವ&lt;/span&gt; &lt;span&gt;ಇಂದಿನ&lt;/span&gt; &lt;span&gt;ಶಿಕ್ಷಣ&lt;/span&gt; &lt;span&gt;ಪದ್ಧತಿಯೂ&lt;/span&gt; &lt;span&gt;ರೈತಾಪಿಯಿಂದ&lt;/span&gt; &lt;span&gt;ಇತರೆ&lt;/span&gt; &lt;span&gt;ವೃತ್ತಿಗಳೆಡೆ&lt;/span&gt; &lt;span&gt;ಜನ&lt;/span&gt; &lt;span&gt;ಆಕರ್ಷಿತರಾಗುವಂತೆ&lt;/span&gt; &lt;span&gt;ಮಾಡಿದೆ&lt;/span&gt;&lt;span&gt;ಎಂದು&lt;/span&gt; &lt;span&gt;ಪ್ರತ್ಯೇಕವಾಗಿ&lt;/span&gt; &lt;span&gt;ಹೇಳಬೇಕಿಲ್ಲ&lt;/span&gt;. &lt;span&gt;ಬೆಳೆದ&lt;/span&gt; &lt;span&gt;ಬೆಳೆಗೆ&lt;/span&gt; &lt;span&gt;ಸೂಕ್ತ&lt;/span&gt; &lt;span&gt;ಬೆಲೆ&lt;/span&gt; &lt;span&gt;ಇಲ&lt;/span&gt;, &lt;span&gt;ವೈಜ್ಞಾನಿಕ&lt;/span&gt; &lt;span&gt;ಮಾರುಕಟ್ಟೆ&lt;/span&gt; &lt;span&gt;ವ್ಯವಸ್ಥೆ&lt;/span&gt; &lt;span&gt;ಇಲ್ಲ&lt;/span&gt;... &lt;span&gt;ಮುಂತಾದ&lt;/span&gt; &lt;span&gt;ಅನೇಕ&lt;/span&gt;&lt;span&gt;ಇಲ್ಲ&lt;/span&gt;’&lt;span&gt;ಗಳಿಗಿಂತ&lt;/span&gt; &lt;span&gt;ಹೆಚ್ಚಾಗಿ&lt;/span&gt; &lt;span&gt;ರೈತರಿಗೆ&lt;/span&gt; &lt;span&gt;ನಮ್ಮ&lt;/span&gt; &lt;span&gt;ಸಮಾಜ&lt;/span&gt; &lt;span&gt;ನಿರಾಕರಿಸುತ್ತಿರುವ&lt;/span&gt; &lt;span&gt;ಆತ್ಮಗೌರವ&lt;/span&gt; &lt;span&gt;ಕೂಡ&lt;/span&gt; &lt;span&gt;ಆ&lt;/span&gt; &lt;span&gt;ವೃತ್ತಿಯಿಂದ&lt;/span&gt; &lt;span&gt;ಅಸಂಖ್ಯ&lt;/span&gt; &lt;span&gt;ಮಂದಿ&lt;/span&gt;&lt;span&gt;ವಿಮುಖರಾಗುವಂತೆ&lt;/span&gt; &lt;span&gt;ಮಾಡಿದೆ&lt;/span&gt;. &lt;span&gt;ಸಾಫ್ಟ್&lt;/span&gt;&lt;span&gt;ವೇರ್&lt;/span&gt;, &lt;span&gt;ಹಾರ್ಡ್&lt;/span&gt;&lt;span&gt;ವೇರ್&lt;/span&gt;...&lt;span&gt;ಉದ್ಯೋಗಿಗಳಿಗೆ&lt;/span&gt; &lt;span&gt;ನಾವು&lt;/span&gt; &lt;span&gt;ತೋರಿಸುತ್ತಿರುವ&lt;/span&gt; &lt;span&gt;ಗೌರವದ&lt;/span&gt;&lt;span&gt;ಅರ್ಧದಷ್ಟನ್ನಾದರೂ&lt;/span&gt; &lt;span&gt;ರೈತನಿಗೆ&lt;/span&gt; &lt;span&gt;ನೀಡಿದ್ದರೆ&lt;/span&gt; &lt;span&gt;ಇವತ್ತಿಗೂ&lt;/span&gt; &lt;span&gt;ಒಂದಿಷ್ಟು&lt;/span&gt; &lt;span&gt;ಮಂದಿ&lt;/span&gt; &lt;span&gt;ಯುವಕರು&lt;/span&gt; &lt;span&gt;ಹೆಮ್ಮೆಯಿಂದ&lt;/span&gt; &lt;span&gt;ನೊಗ&lt;/span&gt; &lt;span&gt;ಹೊರುತ್ತಿದ್ದರು&lt;/span&gt;. &lt;span&gt;ತಮ್ಮ&lt;/span&gt;&lt;span&gt;ತೋಟ&lt;/span&gt;-&lt;span&gt;ಹೊಲಗಳ&lt;/span&gt; &lt;span&gt;ಮಣ್ಣು&lt;/span&gt; &lt;span&gt;ಮುಟ್ಟಿ&lt;/span&gt; &lt;span&gt;ಖುಷಿ&lt;/span&gt; &lt;span&gt;ಅನುಭವಿಸುತ್ತಿದ್ದರು&lt;/span&gt;.&lt;br /&gt;&lt;br /&gt;&lt;span&gt;ಬ್ರೆಜಿಲ್&lt;/span&gt;&lt;span&gt;ನ&lt;/span&gt; &lt;span&gt;ಶಿಕ್ಷಣ&lt;/span&gt; &lt;span&gt;ವ್ಯವಸ್ಥೆಯಲ್ಲಿ&lt;/span&gt; &lt;span&gt;ಪ್ರಾಥಮಿಕ&lt;/span&gt; &lt;span&gt;ಹಂತದಿಂದಲೇ&lt;/span&gt; &lt;span&gt;ಮಕ್ಕಳಿಗೆ&lt;/span&gt; &lt;span&gt;ಕೃಷಿಯ&lt;/span&gt; &lt;span&gt;ಕುರಿತು&lt;/span&gt; &lt;span&gt;ಪ್ರಾಯೋಗಿಕ&lt;/span&gt; &lt;span&gt;ತರಗತಿಗಳಿರುತ್ತವೆ&lt;/span&gt;. &lt;span&gt;ತರಗತಿಗಳು&lt;/span&gt; &lt;span&gt;ಅಂದರೆ&lt;/span&gt; &lt;span&gt;ನಮ್ಮ&lt;/span&gt; &lt;span&gt;ದೇಶದಲ್ಲಿ&lt;/span&gt; &lt;span&gt;ಆಗುವಂತೆ&lt;/span&gt; &lt;span&gt;ಕರಿ&lt;/span&gt; &lt;span&gt;ಹಲಗೆಯ&lt;/span&gt; &lt;span&gt;ಮೇಲೆ&lt;/span&gt; &lt;span&gt;ನೇಗಿಲ&lt;/span&gt; &lt;span&gt;ಚಿತ್ರ&lt;/span&gt; &lt;span&gt;ಬರೆದು&lt;/span&gt; ‘&lt;span&gt;ಇದು&lt;/span&gt; &lt;span&gt;ರೈತನ&lt;/span&gt; &lt;span&gt;ಸಾಧನ&lt;/span&gt;’ &lt;span&gt;ಎಂದು&lt;/span&gt;&lt;span&gt;ಗಿಳಿಪಾಠ&lt;/span&gt; &lt;span&gt;ಹೇಳಿಕೊಡುವಂತಹ&lt;/span&gt; &lt;span&gt;ಕ್ರಮ&lt;/span&gt; &lt;span&gt;ಅಲ್ಲ&lt;/span&gt; &lt;span&gt;ಅದು&lt;/span&gt;. &lt;span&gt;ಅಲ್ಲಿ&lt;/span&gt; &lt;span&gt;ಪ್ರತಿ&lt;/span&gt; &lt;span&gt;ಮಗುವನ್ನೂ&lt;/span&gt; &lt;span&gt;ಹೊಲಕ್ಕೆ&lt;/span&gt; &lt;span&gt;ಕರೆದೊಯ್ದು&lt;/span&gt;, &lt;span&gt;ಮಗು&lt;/span&gt; &lt;span&gt;ಮಣ್ಣನಲ್ಲಿ&lt;/span&gt; &lt;span&gt;ಕೆಲಸ&lt;/span&gt;&lt;span&gt;ಮಾಡುವಂತೆ&lt;/span&gt; &lt;span&gt;ಮಾಡಿ&lt;/span&gt;, &lt;span&gt;ಮಗುವಿಗೆ&lt;/span&gt; &lt;span&gt;ಮಣ್ಣಿನ&lt;/span&gt; &lt;span&gt;ಜೊತೆ&lt;/span&gt; &lt;span&gt;ಅವಿನಾಭಾವ&lt;/span&gt; &lt;span&gt;ಸಂಬಂಧ&lt;/span&gt; &lt;span&gt;ಬೆಳೆಯುವಂತೆ&lt;/span&gt; &lt;span&gt;ಮಾಡಲಾಗುತ್ತದೆ&lt;/span&gt;.&lt;br /&gt;&lt;br /&gt;&lt;span&gt;ಪ್ರಾಥಮಿಕ&lt;/span&gt; &lt;span&gt;ಹಂತದಿಂದ&lt;/span&gt; &lt;span&gt;ಆರಂಭವಾಗುವ&lt;/span&gt; &lt;span&gt;ಈ&lt;/span&gt; &lt;span&gt;ಕ್ರಮ&lt;/span&gt; &lt;span&gt;ಪ್ರೌಢ&lt;/span&gt; &lt;span&gt;ಶಿಕ್ಷಣದ&lt;/span&gt; &lt;span&gt;ವರೆಗೂ&lt;/span&gt; &lt;span&gt;ಮುಂದುವರೆಯುತ್ತದೆ&lt;/span&gt;. &lt;span&gt;ಮುಂದೆ&lt;/span&gt; &lt;span&gt;ಆ&lt;/span&gt; &lt;span&gt;ಮಗು&lt;/span&gt; &lt;span&gt;ಯಾವುದೇ&lt;/span&gt;&lt;span&gt;ಜ್ಞಾನ&lt;/span&gt; &lt;span&gt;ಶಾಖೆಯನ್ನು&lt;/span&gt; &lt;span&gt;ಅಧ್ಯಯನ&lt;/span&gt; &lt;span&gt;ಮಾಡುವ&lt;/span&gt; &lt;span&gt;ಆಸಕ್ತಿ&lt;/span&gt; &lt;span&gt;ಬೆಳೆಸಿಕೊಂಡರೂ&lt;/span&gt; &lt;span&gt;ಮಣ್ಣು&lt;/span&gt; &lt;span&gt;ಮತ್ತು&lt;/span&gt; &lt;span&gt;ಕೃಷಿಯ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ತಾತ್ಸಾರ&lt;/span&gt; &lt;span&gt;ಅಥವಾ&lt;/span&gt;&lt;span&gt;ತಿರಸ್ಕಾರವನ್ನಂತೂ&lt;/span&gt; &lt;span&gt;ಬೆಳೆಸಿಕೊಳ್ಳುವುದಿಲ್ಲ&lt;/span&gt;. ‘&lt;span&gt;ನಾನು&lt;/span&gt; &lt;span&gt;ಎಂಜಿನಿಯರ್&lt;/span&gt;, &lt;span&gt;ನಾನ್ಯಾಕೆ&lt;/span&gt; &lt;span&gt;ಬಂದು&lt;/span&gt; &lt;span&gt;ಹೊಲದಲ್ಲಿ&lt;/span&gt; &lt;span&gt;ಕೆಲಸ&lt;/span&gt; &lt;span&gt;ಮಾಡಲಿ&lt;/span&gt;?’ &lt;span&gt;ಎಂಬಂಥ&lt;/span&gt;&lt;span&gt;ಅಹಂಕಾರದ&lt;/span&gt; &lt;span&gt;ಮಾತನ್ನೂ&lt;/span&gt; &lt;span&gt;ಖಂಡಿತ&lt;/span&gt; &lt;span&gt;ಆಡುವುದಿಲ್ಲ&lt;/span&gt;. &lt;span&gt;ಭಾರತದ&lt;/span&gt; &lt;span&gt;ಮಟ್ಟಿಗೆ&lt;/span&gt; &lt;span&gt;ಶ್ರಮ&lt;/span&gt; &lt;span&gt;ಸಂಸ್ಕೃತಿ&lt;/span&gt; &lt;span&gt;ಬೇರೆ&lt;/span&gt; &lt;span&gt;ಅಲ&lt;/span&gt; &lt;span&gt;ಕೃಷಿ&lt;/span&gt; &lt;span&gt;ಬದುಕು&lt;/span&gt; &lt;span&gt;ಬೇರೆ&lt;/span&gt; &lt;span&gt;ಅಲ&lt;/span&gt;. &lt;span&gt;ಅಂಥ&lt;/span&gt;&lt;span&gt;ಬದುಕಿಗೆ&lt;/span&gt; &lt;span&gt;ಹೆಮ್ಮೆಯಿಂದ&lt;/span&gt; &lt;span&gt;ಮರಳಲು&lt;/span&gt; &lt;span&gt;ಬ್ರೆಜಿಲ್&lt;/span&gt; &lt;span&gt;ನಮಗೆ&lt;/span&gt; &lt;span&gt;ಅತ್ಯುತ್ತ&lt;/span&gt; &lt;span&gt;ಮಾದರಿಯಾಗಬಲ್ಲದು&lt;/span&gt;.&lt;br /&gt;&lt;br /&gt;&lt;span&gt;ಎಳೆ&lt;/span&gt; &lt;span&gt;ವಯಸ್ಸಿನಿಂದಲೇ&lt;/span&gt; &lt;span&gt;ಮಕ್ಕಳಲ್ಲಿ&lt;/span&gt; &lt;span&gt;ಕೃಷಿಯ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಕಿಂಚಿತ್&lt;/span&gt; &lt;span&gt;ಅಭಿಮಾನವನ್ನೂ&lt;/span&gt; &lt;span&gt;ಮೂಡಿಸದೆ&lt;/span&gt; &lt;span&gt;ಯುವಕರು&lt;/span&gt; &lt;span&gt;ಕೃಷಿಯೆಡೆಗೆ&lt;/span&gt;&lt;span&gt;ಆಕರ್ಷಿತರಾಗುತ್ತಾರೆ&lt;/span&gt; &lt;span&gt;ಎಂದು&lt;/span&gt; &lt;span&gt;ನಿರೀಕ್ಷಿಸುವುದೇ&lt;/span&gt; &lt;span&gt;ಮೂರ್ಖತನವಾಗುತ್ತದೆ&lt;/span&gt;. &lt;span&gt;ಅಂಥದ್ದೊಂದು&lt;/span&gt; &lt;span&gt;ಶಿಕ್ಷಣ&lt;/span&gt; &lt;span&gt;ಕ್ರಮ&lt;/span&gt; &lt;span&gt;ನಮ್ಮಲ್ಲಿ&lt;/span&gt; &lt;span&gt;ಜಾರಿಗೆ&lt;/span&gt;&lt;span&gt;ಬರುವವರೆಗೆ&lt;/span&gt; &lt;span&gt;ಆ&lt;/span&gt; &lt;span&gt;ಪುಟಾಣಿ&lt;/span&gt; &lt;span&gt;ಕೇಳಿದ&lt;/span&gt; &lt;span&gt;ಪ್ರಶ್ನೆಗೆ&lt;/span&gt; &lt;span&gt;ಭಾರತರತ್ನ&lt;/span&gt; &lt;span&gt;ಅಬ್ದುಲ್&lt;/span&gt; &lt;span&gt;ಕಲಾಂ&lt;/span&gt; &lt;span&gt;ಮಾತ್ರವಲ್ಲ&lt;/span&gt; &lt;span&gt;ಭಾರತರತ್ನಕ್ಕಿಂತ&lt;/span&gt; &lt;span&gt;ಮಿಗಿಲಾದ&lt;/span&gt; &lt;span&gt;ಮಹಾತ್ಮ&lt;/span&gt;&lt;span&gt;ಗಾಂಧಿ&lt;/span&gt; &lt;span&gt;ಕೂಡ&lt;/span&gt; &lt;span&gt;ಉತ್ತರ&lt;/span&gt; &lt;span&gt;ನೀಡಲು&lt;/span&gt; &lt;span&gt;ಸಾಧ್ಯವಿಲ್ಲ&lt;/span&gt;.&lt;br /&gt;&lt;br /&gt;   ‘   &lt;/span&gt;                  ‌‌     ‌    ‌‌ ‌        &lt;span style="font-weight: bold;font-size:130%;" &gt;- ವಿಜಯ್ ಜೋಷಿ.&lt;/span&gt;&lt;span style="font-size:130%;"&gt;&lt;br /&gt;&lt;br /&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-2684801715630658307?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/2684801715630658307/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=2684801715630658307' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/2684801715630658307'/><link rel='self' type='application/atom+xml' href='http://www.blogger.com/feeds/30858131/posts/default/2684801715630658307'/><link rel='alternate' type='text/html' href='http://vmjoshi.blogspot.com/2011/04/blog-post.html' title='ಆ ಪ್ರಶ್ನೆಗೆ ಮಹಾತ್ಮ ಗಾಂಧೀಜಿಯೂ ಉತ್ತರ ನೀಡಲಾರರು...'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-l1gyDEr9J0k/TbXB991RNYI/AAAAAAAAAJE/noizaazNDSY/s72-c/indian-farmer.jpg' height='72' width='72'/><thr:total>4</thr:total></entry><entry><id>tag:blogger.com,1999:blog-30858131.post-5227664363753003427</id><published>2010-11-26T09:18:00.000-08:00</published><updated>2011-04-29T11:33:37.360-07:00</updated><category scheme='http://www.blogger.com/atom/ns#' term='ಪರಿಸರ'/><category scheme='http://www.blogger.com/atom/ns#' term='ರಾಜಕೀಯ'/><title type='text'>ಅಭಿವೃದ್ಧಿಯ ಜಪ: ಕೇಳಿಸದ ಪ್ರಕೃತಿಯ ಆಲಾಪ</title><content type='html'>&lt;span style="font-size:130%;"&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_qrtQZD1OrFg/TO_t5l31uDI/AAAAAAAAAH0/wz2tkZZTlUc/s1600/green.jpg"&gt;&lt;img style="float: left; margin: 0pt 10px 10px 0pt; cursor: pointer; width: 320px; height: 242px;" src="http://1.bp.blogspot.com/_qrtQZD1OrFg/TO_t5l31uDI/AAAAAAAAAH0/wz2tkZZTlUc/s320/green.jpg" alt="" id="BLOGGER_PHOTO_ID_5543911239991015474" border="0" /&gt;&lt;/a&gt;&lt;br /&gt;&lt;/span&gt;&lt;div style="text-align: justify;"&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt;ಅದು 1980-90ರ ದಶಕ.  ಪ್ರಪಂಚದ ಅತಿಸೂಕ್ಷ್ಮ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟ ಸಾಲಿನ ಉತ್ತರ  ಕನ್ನಡ ಜಿಲ್ಲೆಗೆ ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಯೋಜನೆಗಳು ದಾಂಗುಡಿಯಿಡಲು  ಸಿದ್ಧವಾಗಿ ನಿಂತಿದ್ದ ಕಾಲ.ಕೈಗಾದಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ  ಅಣುಸ್ಥಾವರದ, ಬೇಡ್ತಿ ಯೋಜನೆ ವಿರುದ್ಧ ರಾಜ್ಯದಾದ್ಯಂತ ವಿವಿಧ ರೀತಿಯ ಪ್ರತಿಭಟನೆಗಳು  ನಡೆಯುತ್ತಿದ್ದವು. 1981-82ರ ಸುಮಾರಿಗೆ ಉ.ಕ. ಜಿಲ್ಲೆಯ ಶಿರಸಿಯಲ್ಲಿ ರಾಷ್ಟ್ರ,  ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಸಭೆ ಸೇರಿ ಬೃಹತ್ ಜಲವಿದ್ಯುತ್ ಯೋಜನೆಗಳ  ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದ್ದರು.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; ಶಿರಸಿ ತಾಲೂಕಿನ ಭೈರುಂಬೆಯ ಪ್ರಗತಿಪರ ಕೃಷಿಕ ಕೆ.ಎಂ. ಹೆಗಡೆ ಮತ್ತಿತರರು 1995-96ರ  ಸಮಯದಲ್ಲಿ ಉ.ಕ. ಜಿಲ್ಲೆಗೆ ಪರ್ಯಾಯ ಅಭಿವೃದ್ಧಿ ಮಾದರಿಗಳ ರೂಪುರೇಷೆಗಳ ಬಗ್ಗೆ ಚಿಂತನೆ  ನಡೆಸಿದ್ದರು. 1993-94ರಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ  ಸರಸ್ವತಿ ಸ್ವಾಮೀಜಿ ಬೇಡ್ತಿ ಯೋಜನೆಯನ್ನು ವಿರೋಧಿಸಿ ತಾವೇ ಖುದ್ದಾಗಿ ಸೋಂದಾದಿಂದ  ಯಲ್ಲಾಪುರ ತಾಲೂಕಿನ ಮಾಗೋಡಿನ ತನಕ ಪಾದಯಾತ್ರೆ ನಡೆಸಿದ್ದರು; ಬೇಡ್ತಿ ನದಿಗೆ ಅಣೆಕಟ್ಟು  ನಿರ್ಮಿಸಲು ಬಿಡಲಾರೆವು ಎಂದು ಮಾಗೋಡಿನಲ್ಲಿ ಸುಮಾರು 40 ಸಾವಿರ ಮಂದಿ ಪ್ರತಿಜ್ಞೆ  ಕೈಗೊಂಡಿದ್ದರು. ಹೀಗೆ ಇಡೀ ಉ.ಕ. ಜಿಲ್ಲೆಯೇ ಪರಿಸರ ಪರ ಹೋರಾಟವೊಂದರಲ್ಲಿ  ಕುದಿಯುತ್ತಿತ್ತು.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; ಇಂಥ ಮಹತ್ವದ ಕಾಲಘಟ್ಟದಲ್ಲಿ, ಅಂದರೆ 1989ರಲ್ಲಿ ಕಡಲ ತಡಿಯ ಭಾರ್ಗವ ಶಿವರಾಮ ಕಾರಂತರು  ಕೆನರಾ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯುವ ನಿರ್ಧಾರ ಕೈಗೊಂಡರು. ಅವರು  ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದು ರಾಜಕೀಯ ಜೀವನ ಆರಂಭಿಸಲು ಅಲ್ಲ;  ಬದಲಿಗೆ ಪ್ರಕೃತಿ ವಿರೋಧಿ ಯೋಜನೆಗಳ ವಿರುದ್ಧದ ಬಂಡಾಯಕ್ಕೆ ಶಕ್ತಿ ನೀಡಲು.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; &lt;table style="float: right;" valign="middle"&gt; &lt;tbody&gt;&lt;tr&gt; &lt;td valign="middle"&gt;&lt;br /&gt;&lt;/td&gt;&lt;/tr&gt;&lt;/tbody&gt;&lt;/table&gt;&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt;&lt;table style="float: right;" valign="middle"&gt;&lt;tbody&gt;&lt;tr&gt;&lt;td valign="middle"&gt;&lt;br /&gt;&lt;/td&gt; &lt;/tr&gt; &lt;/tbody&gt;&lt;/table&gt; ಆ ಸಂದರ್ಭದಲ್ಲಿ ಉ.ಕ. ಜಿಲ್ಲೆಯ ರಾಜಕೀಯ ಪರಿಸ್ಥಿತಿ ಗಮನಿಸಿದ್ದ ರಾಜಕೀಯ ವಿಶ್ಲೇಷಕರು  ‘ಚುನಾವಣೆಯಲ್ಲಿ ಕಾರಂತರ ಜಯ ನಿಶ್ಚಿತ’ ಎಂದು ಷರಾ ಬರೆದಿದ್ದರು. ಇಷ್ಟಿದ್ದರೂ ಚುನಾವಣೆ  ಫಲಿತಾಂಶ ಬಂದಾಗ ಕಾರಂತರಿಗೆ ಸೋಲಾಗಿತ್ತು.ಅದೇ ಕೊನೆ, ಅನಂತರ ರಾಜ್ಯ ರಾಜಕೀಯದಲ್ಲಿ  ಯಾರೊಬ್ಬರೂ ಪರಿಸರ ಸಂರಕ್ಷಣೆಯನ್ನು ಗುರಿಯಾಗಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ  ದಾಖಲೆ ಇಲ್ಲ.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; ನಮ್ಮ ಜನಪ್ರಿಯ ರಾಜಕೀಯ ಪಕ್ಷಗಳ ಸಿದ್ಧಾಂತದ ಬಗ್ಗೆ ಒಮ್ಮೆ ಕಣ್ಣು ಹಾಯಿಸೋಣ. ದೇಶದ  ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‌ನ ಅಜೆಂಡಾ ಬಡತನ ನಿರ್ಮೂಲನೆ, ಜಾತ್ಯತೀತ  ತತ್ವದ ಬಲಪಡಿಸುವಿಕೆ ಮತ್ತು ಅಭಿವೃದ್ಧಿ.ದೇಶದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯ  ರಾಜಕೀಯ ಸಿದ್ಧಾಂತ ಗಾಂಧೀ ಪ್ರಣೀತ ಸಮಾಜವಾದ (1984ರ ಲಖನೌ ಸಮಾವೇಶದಲ್ಲಿ ಪಕ್ಷ ಕೈಗೊಂಡ  ನಿರ್ಣಯದಂತೆ). ಇನ್ನು ಎಡಪಕ್ಷಗಳು, ಜನತಾದಳ, ಡಿಎಂಕೆ, ಪಿಎಂಕೆ ಮುಂತಾದ ಅಸಂಖ್ಯ  ಪಕ್ಷಗಳ ರಾಜಕೀಯ ಸಿದ್ಧಾಂತ ಕೂಡ ಬಡತನ ನಿರ್ಮೂಲನೆ, ಅಭಿವೃದ್ಧಿಯೇ ಆಗಿದೆ. ರಾಜಕೀಯ  ಪಕ್ಷಗಳು ತಾವು ಹೇಳಿಕೊಳ್ಳುವ ಸಿದ್ಧಾಂತವನ್ನು ಎಷ್ಟರಮಟ್ಟಿಗೆ ಪಾಲಿಸುತ್ತವೆ ಎಂಬ  ವಿಚಾರದ ಚರ್ಚೆಗೆ ಈಗ ಹೋಗುವುದೇ ಬೇಡ!&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; ಆದರೆ ಪ್ರಶ್ನೆಯಿಷ್ಟೆ: ನಮ್ಮ ಪ್ರಮುಖ ರಾಜಕೀಯ ಪಕ್ಷಗಳಿಗೆ ಕನಿಷ್ಟ  ಹೇಳಿಕೊಳ್ಳಲಿಕ್ಕಾದರೂ ಪರಿಸರ ಪರ ನಿಲುವು ಇಲ್ಲವಾ? ಯಾವ ಪಕ್ಷಕ್ಕೆ ಅಂಥ ಗಟ್ಟಿ  ನಿಲುವಿದೆ? ಕಾಂಗ್ರೆಸ್ ಆಡಳಿತವಿದ್ದಾಗ ಪರಿಸರ ವಿರೋಧಿ ಯೋಜನೆಯೊಂದು ಜಾರಿಗೆ ಬಂದರೆ  ಬಿಜೆಪಿ ಅದನ್ನು ವಿರೋಧಿಸುವ ನಾಟಕವಾಡುತ್ತದೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಇದೇ ನಾಟಕ  ಆಡುವ ಸರದಿ ಕಾಂಗ್ರೆಸ್‌ನದ್ದಾಗುತ್ತದೆ, ಅಷ್ಟೆ. ಇದೇ ಕಾರಣಕ್ಕೇ ಇವತ್ತು ನಮ್ಮ ರಾಜಕೀಯ  ಪಕ್ಷಗಳಿಗೆ ಎಸ್.ಇ.ಝೆಡ್, ತದಡಿ ಯೋಜನೆ, ಗುಂಡ್ಯ ಯೋಜನೆ, ಅಂಕೋಲಾ-ಹುಬ್ಬಳ್ಳಿ ರೈಲು  ಮಾರ್ಗ, ಕುಲಾಂತರಿ ತಳಿಗಳ ಬಗ್ಗೆ ಒಂದು ಖಚಿತ ನಿಲುವು ತೆಗೆದುಕೊಳ್ಳಲಾಗುತ್ತಿಲ್ಲ.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; ನಾವು ಪ್ರಾಕೃತಿಕ ಸಂಪನ್ಮೂಲಗಳನ್ನು ಈಗ ಬಳಸುತ್ತಿರುವ ವೇಗದಲ್ಲೇ ಮುಂದೆಯೂ ಬಳಸಿದರೆ ಈ  ಭೂಮಿ ಇನ್ನು ನೂರು ವರ್ಷಕ್ಕಿಂತ ಹೆಚ್ಚು ಕಾಲ ಬಾಳಲಾರದು ಎಂಬ ಮಾತು ಪರಿಸರ ವಿಜ್ಞಾನಿಗಳ  ವಲಯದಲ್ಲಿ ಈಗಾಗಲೇ ಕೇಳಿಬರುತ್ತಿದೆ.ಪರಿಸರ ಹಾಳು ಮಾಡುವ ಕೆಲಸದಲ್ಲಿ ಭಾರತ ಕೂಡ  ವಿಶ್ವದ ಮುಂದುವರೆದ ದೇಶಗಳಿಗೆ ಸ್ಪರ್ಧೆ ನೀಡುತ್ತಿದೆ.ಇನ್ನು ‘ಅಭಿವೃದ್ಧಿ’ಯ  ಹೆಸರಿನಲ್ಲಿ ಅರಣ್ಯ ಮತ್ತು ಕೃಷಿ ಭೂಮಿಯನ್ನೂ ಕೈಗಾರಿಕೆಗಳಿಗೆ ದಾನ ಮಾಡುವ ಕೆಲಸ ನಮ್ಮ  ದೇಶದಲ್ಲಿ ನಡೆಯುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಭಾರತ ಭೀಕರ ಆಹಾರ  ಕ್ಷಾಮಕ್ಕೆ ಒಳಗಾಗುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;br /&gt;&lt;span&gt;ಹಿಂದೆ&lt;/span&gt; &lt;span&gt;ಎಲ್ಲೋ&lt;/span&gt; &lt;span&gt;ಓದಿದ&lt;/span&gt; &lt;span&gt;ನೆನಪು&lt;/span&gt;. &lt;span&gt;ಬಹುಷಃ&lt;/span&gt; &lt;span&gt;ಯು&lt;/span&gt;.&lt;span&gt;ಆರ್&lt;/span&gt;. &lt;span&gt;ಅನಂತಮೂರ್ತಿ&lt;/span&gt; &lt;span&gt;ಅವರು&lt;/span&gt; &lt;span&gt;ಬರೆದ&lt;/span&gt; &lt;span&gt;ವಾಲ್ಮೀಕಿಯ&lt;/span&gt; &lt;span&gt;ನೆವದಲ್ಲಿ&lt;/span&gt; &lt;span&gt;ಪುಸ್ತಕದಲ್ಲಿರಬೇಕು&lt;/span&gt;: "&lt;span&gt;ನಮ್ಮಲ್ಲಿ&lt;/span&gt; &lt;span&gt;ಹಿಂದೂ&lt;/span&gt;, &lt;span&gt;ಮುಸ್ಲಿಂ&lt;/span&gt;, &lt;span&gt;ಕ್ರೈಸ್ತ&lt;/span&gt;... &lt;span&gt;ಹೀಗೆ&lt;/span&gt; &lt;span&gt;ಎಲ್ಲ&lt;/span&gt; &lt;span&gt;ಜಾತಿ&lt;/span&gt; &lt;span&gt;ಧರ್ಮಗಳ&lt;/span&gt; &lt;span&gt;ಪರವಾಗಿ&lt;/span&gt; &lt;span&gt;ಮಾತನಾಡಲು&lt;/span&gt; &lt;span&gt;ಒಂದೊಂದು&lt;/span&gt; &lt;span&gt;ರಾಜಕೀಯ&lt;/span&gt; &lt;span&gt;ಪಕ್ಷಗ್ಳಿವೆ&lt;/span&gt;. &lt;span&gt;ಆದರೆ&lt;/span&gt; &lt;span&gt;ನಮ್ಮ&lt;/span&gt; &lt;span&gt;ದೇಶದ&lt;/span&gt; &lt;span&gt;ಅವಿಭಾಜ್ಯ&lt;/span&gt; &lt;span&gt;ಅಂಗವಾದ&lt;/span&gt; &lt;span&gt;ಪರಿಸರ&lt;/span&gt;, &lt;span&gt;ಪ್ರಾಣಿ&lt;/span&gt;, &lt;span&gt;ಪಕ್ಷಿಗಳ&lt;/span&gt; &lt;span&gt;ಪರವಾಗಿ&lt;/span&gt; &lt;span&gt;ಮಾತನಾಡಲು&lt;/span&gt; &lt;span&gt;ಒಂದೇ&lt;/span&gt; &lt;span&gt;ಒಂದೆ&lt;/span&gt; &lt;span&gt;ರಾಜಕೀಯ&lt;/span&gt; &lt;span&gt;ಪಕ್ಷ&lt;/span&gt;&lt;span&gt;ನಮ್ಮಲ್ಲಿಲ್ಲ&lt;/span&gt;" &lt;span&gt;ಎಂದು&lt;/span&gt; &lt;span&gt;ಅವರು&lt;/span&gt; &lt;span&gt;ಬರೆದಿದ್ದರು&lt;/span&gt;.&lt;br /&gt;&lt;br /&gt;&lt;/span&gt; &lt;span class="articlecontentfont"  style="font-size:130%;"&gt;&lt;span style="font-family:Tunga;"&gt; ರಾಜಕೀಯ ಎಂಬುದು ಕೊಳಕು, ಅಲ್ಲಿರುವವರೇ ಭ್ರಷ್ಟರು ಎಂಬ ಮಾತುಗಳನ್ನು ಕ್ಷಣಕಾಲ  ಬದಿಗಿಟ್ಟು ಯೋಚಿಸಿದರೆ ಇಂದು ಪರಿಸರಪರ ಚಳವಳಿಗಳಿಗೆ ರಾಜಕೀಯ ಬಲ ಅತ್ಯಗತ್ಯ ಎಂಬುದು  ಯಾರಿಗಾದರೂ ಮನವರಿಕೆಯಾದೀತು.ಪರಿಸರದ ಪರವಾಗಿ ಯಾರೆಷ್ಟೇ ಪ್ರಾಮಾಣಿಕ ಹೋರಾಟ ನಡೆಸಿದರೂ  ಆಳುವವರಿಗೆ ಅವರ ಕಳಕಳಿ ಅರ್ಥವಾಗದಿದ್ದರೆ ಆ ಹೋರಾಟ ವ್ಯರ್ಥವಾಗಿಬಿಡುವ ಅಪಾಯ ಇದೆ.  ರಾಜಕೀಯ ಬಲವಿಲ್ಲದ ಹೋರಾಟ ಬಲಹೀನನ ಆರ್ತನಾದವಾಗುವ ಸಂಭವವೂ ಇದೆ.ಇದಕ್ಕೆ ನಮ್ಮ  ಇತಿಹಾಸವೇ ಸಾಕ್ಷಿ.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span style="font-family:Tunga;"&gt; ನಮ್ಮ ಭೂಮಿ, ಕಾಡನ್ನು ರಕ್ಷಿಸಲು ಆಡಳಿತ ಕೇಂದ್ರದಲ್ಲಿ ಅಚಲ ನಿರ್ಧಾರ  ತೆಗೆದುಕೊಳ್ಳಬಲ್ಲ ಗಟ್ಟಿಯಾದ ನಾಯಕತ್ವ ಬೇಕು. ನಮ್ಮ ನೆಮ್ಮದಿಯ ಬದುಕಿಗೆ ಪ್ರಬಲ  ‘ಹಸಿರು ಪಕ್ಷ’ ಬೇಕು. ನಾಡಿನ ಅಭಿವೃದ್ಧಿ ಮಾಡುತ್ತೇವೆ ಎಂದು ದಿನಂಪ್ರತಿ ಘೋಷಿಸುವ  ರಾಜಕಾರಣಿಗಳು ತಮ್ಮ ಪ್ರಣಾಳಿಕೆಗಳಲ್ಲಿ ‘ಹಸಿರು ತತ್ವ’ವನ್ನು ತರುವ ಬಗ್ಗೆ ಗಂಭೀರವಾಗಿ  ಯೋಚಿಸಬೇಕು.&lt;br /&gt;&lt;br /&gt;&lt;span style="font-weight: bold;"&gt;ವಿಜಯ್ ಜೋಶಿ&lt;/span&gt;&lt;br /&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-5227664363753003427?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/5227664363753003427/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=5227664363753003427' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/5227664363753003427'/><link rel='self' type='application/atom+xml' href='http://www.blogger.com/feeds/30858131/posts/default/5227664363753003427'/><link rel='alternate' type='text/html' href='http://vmjoshi.blogspot.com/2010/11/blog-post.html' title='ಅಭಿವೃದ್ಧಿಯ ಜಪ: ಕೇಳಿಸದ ಪ್ರಕೃತಿಯ ಆಲಾಪ'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_qrtQZD1OrFg/TO_t5l31uDI/AAAAAAAAAH0/wz2tkZZTlUc/s72-c/green.jpg' height='72' width='72'/><thr:total>2</thr:total></entry><entry><id>tag:blogger.com,1999:blog-30858131.post-6640992772358792234</id><published>2010-10-17T03:40:00.000-07:00</published><updated>2011-04-29T11:35:34.898-07:00</updated><category scheme='http://www.blogger.com/atom/ns#' term='ಅಭಿವೃದ್ಧಿ'/><category scheme='http://www.blogger.com/atom/ns#' term='ಪರಿಸರ'/><title type='text'>ಪರಿಸರ ಸಂರಕ್ಷಣೆಯೇ ಅಭಿವೃದ್ಧಿಯಾಗಬಾರದೇ?</title><content type='html'>&lt;div style="text-align: justify;"&gt;&lt;span class="articlecontentfont"  style="font-size:130%;"&gt;&lt;span&gt;ಅಂಕೋಲಾ ಮತ್ತು  ಹುಬ್ಬಳ್ಳಿ ನಡುವಿನ ರೈಲು ಮಾರ್ಗ ಕಾರ್ಯಗತಗೊಂಡರೆ ಆರ್ಥಿಕವಾಗಿ ಬಹಳ  ಅನುಕೂಲವಾಗುತ್ತದೆ. ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾಗಾಟದ ಅಮೂಲ್ಯ ವೇಳೆ ಮತ್ತು  ಇಂಧನ ಉಳಿತಾಯವಾಗುತ್ತದೆ. &lt;/span&gt;&lt;/span&gt; &lt;/div&gt;&lt;p style="text-align: justify;"&gt;&lt;span class="articlecontentfont"  style="font-size:130%;"&gt;&lt;span&gt;ಆದರೆ ಈ ಯೋಜನೆ  ಜಗತ್ತಿನ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಕ್ಕೆ ಅಪಾರ  ಪ್ರಮಾಣದ ಪೆಟ್ಟು ನೀಡುತ್ತದೆ. ಸಾವಿರಾರು ಎಕರೆ ನೈಸರ್ಗಿಕ ಅರಣ್ಯ ಇನ್ನಿಲ್ಲದಂತೆ  ನಾಶವಾಗುತ್ತದೆ.&lt;br /&gt;&lt;br /&gt;ಉದ್ದೇಶಿತ ಗುಂಡ್ಯ ಜಲವಿದ್ಯುತ್ ಯೋಜನೆಯ ಕಥೆಯೂ ಇದೇ ಆಗಿದೆ. ಒಂದು ವೇಳೆ ಈ ಯೋಜನೆ  ಕಾರ್ಯಗತಗೊಂಡರೆ 400 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗುವುದು ನಿಜವಾದರೂ  ಸುಮಾರು 700 ಹೆಕ್ಟೇರ್‌ನಷ್ಟು ಅಮೂಲ್ಯ ಅರಣ್ಯ ಸಂಪತ್ತು ನಾಶವಾಗುತ್ತದೆ. ಅಲ್ಲಿರುವ  ವನ್ಯಜೀವಿಗಳು, ಮಳೆಯ ಕಾಡುಗಳು ಶಾಶ್ವತವಾಗಿ ಕಣ್ಮರೆಯಾಗಲಿವೆ.&lt;br /&gt;&lt;br /&gt;&lt;table style="float: right;" valign="middle"&gt; &lt;tbody&gt;&lt;tr&gt; &lt;td valign="middle"&gt;&lt;br /&gt;&lt;/td&gt; &lt;/tr&gt; &lt;/tbody&gt;&lt;/table&gt; ‘ಪರಿಸರ-ಅಭಿವೃದ್ಧಿ’ ಮೇಲಿನ ಚರ್ಚೆ ಇಂದು ನಿನ್ನೆಯದಲ್ಲ, ಯಾವುದೋ ಒಂದು ಪ್ರದೇಶಕ್ಕೆ  ಸೀಮಿತವಾದದ್ದೂ ಅಲ್ಲ. ವಿಶ್ವದಾದ್ಯಂತ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯ  ಸಂಪತ್ತು ನಾಶವಾಗಿದ್ದು ನಿಜ. ಅದೇ ರೀತಿ ಭಾರತದ ಬಹುಪಾಲು ಅಭಿವೃದ್ಧಿ ಯೋಜನೆಗಳು  ಇಲ್ಲಿನ ಅರಣ್ಯ ನಾಶಕ್ಕೆ ಸಾಕಷ್ಟು ಕೊಡುಗೆ ನೀಡಿವೆ. &lt;/span&gt;&lt;/span&gt;&lt;/p&gt;&lt;div style="text-align: justify;"&gt; &lt;/div&gt;&lt;p style="text-align: justify;"&gt;&lt;span class="articlecontentfont"  style="font-size:130%;"&gt;&lt;span&gt;ಹಾಗಂತ ಅರಣ್ಯವನ್ನು  ನಾಶಮಾಡಬೇಕೆಂಬುದೇ ಅಭಿವೃದ್ಧಿ ಯೋಜನೆಗಳ ಉದ್ದೇಶವಾಗಿರುವುದಿಲ್ಲ. ನಾವು ಕೈಗೊಂಡ ಎಲ್ಲ  ಅಭಿವೃದ್ಧಿ ಯೋಜನೆಗಳ ಹಿಂದೆಯೂ ಆರ್ಥಿಕ ಲಾಭದ ಉದ್ದೇಶವಿರುತ್ತದೆ. &lt;/span&gt;&lt;/span&gt;&lt;/p&gt;&lt;div style="text-align: justify;"&gt; &lt;/div&gt;&lt;p style="text-align: justify;"&gt;&lt;span class="articlecontentfont"  style="font-size:130%;"&gt;&lt;span&gt;ಹಾಗೆ ಬರುವ ಆರ್ಥಿಕ  ಸಂಪತ್ತು ಮತ್ತು ಇನ್ನಿತರ ಲಾಭಗಳ ಮೂಲಕ ಜನರ ಬದುಕನ್ನು ಇನ್ನಷ್ಟು ಸಹನೀಯಗೊಳಿಸುತ್ತದೆ  ಎಂದು ಯೋಜನೆಯ ಪ್ರತಿಪಾದಕರು ನಂಬಿರುತ್ತಾರೆ. ಆದರೆ ಜನರ ಬದುಕನ್ನು ಹೆಚ್ಚು  ಸುಖಮಯಗೊಳಿಸುವ ಈ ಪ್ರಕ್ರಿಯೆಯಲ್ಲಿ ಪರಿಸರ ಸರಿಪಡಿಸಲಾರದಷ್ಟು ನಾಶಗೊಂಡಿರುತ್ತದೆ.&lt;br /&gt;&lt;br /&gt;ಜಗತ್ತಿನ ಎಲ್ಲ ದೇಶಗಳಲ್ಲಿ ಆರ್ಥಿಕ ತಜ್ಞರು ಅಭಿವೃದ್ಧಿಯನ್ನು ಅಳೆಯುವುದು ದೇಶದ ಒಟ್ಟೂ  ಆಂತರಿಕ ಉತ್ಪನ್ನದ (ಜಿಡಿಪಿ) ಆಧಾರದಲ್ಲಿ. ಹಾಗಾಗಿಯೇ ದೇಶವನ್ನಾಳುವವರು ‘ಅಭಿವೃದ್ಧಿ’  ಎಂದಾಕ್ಷಣ ಜಿಡಿಪಿ ದರವನ್ನು ಹೆಚ್ಚಿಸುವ ಸರಳ ತೀರ್ಮಾನಕ್ಕೆ ಬರುತ್ತಾರೆ. &lt;/span&gt;&lt;/span&gt;&lt;/p&gt;&lt;div style="text-align: justify;"&gt; &lt;/div&gt;&lt;p style="text-align: justify;"&gt;&lt;span class="articlecontentfont"  style="font-size:130%;"&gt;&lt;span&gt;ಹೆಚ್ಚಿನ ಜಿಡಿಪಿ  ದರಕ್ಕಾಗಿ ಹೆಚ್ಚು ವಿದ್ಯುತ್ ಶಕ್ತಿ, ಹೆಚ್ಚು ಕೈಗಾರಿಕೆಗಳು, ಹೆಚ್ಚು ದುಡಿಯುವ ವರ್ಗ,  ಹೆಚ್ಚು ಸಂಪನ್ಮೂಲಗಳ ಬಳಕೆ... ಎಲ್ಲಾ ಜಿಡಿಪಿಯ ಹೆಚ್ಚಳಕ್ಕಾಗಿ. ಅರ್ಥಾತ್  ಅಭಿವೃದ್ಧಿಗಾಗಿ. ಎಲ್ಲಿಯೂ ಅರಣ್ಯ ಪ್ರದೇಶದ ಹೆಚ್ಚಳದಿಂದ ದೇಶ ಅಭಿವೃದ್ಧಿಯೆಡೆಗೆ  ಸಾಗಿತು ಎಂದು ವ್ಯಾಖ್ಯಾನಿಸುವುದಿಲ್ಲ.&lt;br /&gt;&lt;br /&gt;ಅಭಿವೃದ್ಧಿ ಎಂದರೆ ಇದು, ಇದಲ್ಲ ಎಂದು ವ್ಯಾಖ್ಯಾನಿಸುವಲ್ಲಿನ ಸಮಸ್ಯೆ ಎಂದರೆ,  ಇವತ್ತಿನವರೆಗೂ ನಮ್ಮಲ್ಲಿ ಪರಿಸರವನ್ನು ಸಂಪತ್ತು ಎಂದು ಗ್ರಹಿಸುವ ಪರಿಪಾಠ ಬೆಳೆದಿಲ್ಲ.  &lt;/span&gt;&lt;/span&gt;&lt;/p&gt;&lt;div style="text-align: justify;"&gt; &lt;/div&gt;&lt;p style="text-align: justify;"&gt;&lt;span class="articlecontentfont"  style="font-size:130%;"&gt;&lt;span&gt;ಸುಮ್ಮನೆ  ಬಾಯಿಮಾತಿಗೆ ‘ಪರಿಸರ ಸಂಪತ್ತು’ ಎನ್ನಲಾಗುತ್ತಿದೆಯೇ ಹೊರತು, ಅಭಿವೃದ್ಧಿಯ ವಿಚಾರಗಳ  ಬಗ್ಗೆ ಮಾತನಾಡುವಾಗ ಪರಿಸರ ನಮಗೆ ಸಂಪತ್ತಾಗಿ ಕಾಣಿಸುತ್ತಿಲ್ಲ. ಅರಣ್ಯೀಕರಣ ನಮ್ಮ  ಸಂಪತ್ತನ್ನು ಹೆಚ್ಚು ಮಾಡುವ ಪ್ರಕ್ರಿಯೆ ಎಂದು ನಾವು ಇಂದಿಗೂ ತಿಳಿದುಕೊಂಡಿಲ್ಲ.  ಹಾಗಾಗಿಯೇ ‘ಅಭಿವೃದ್ಧಿಯ ಹಾದಿಯಲ್ಲಿ ಸ್ವಲ್ಪ ಮಟ್ಟಿಗೆ ಪರಿಸರ ನಾಶವಾಗುತ್ತದೆ’ ಎಂಬ  ಜಾಳುಜಾಳಾದ  ಮಾತುಗಳನ್ನಾಡುತ್ತೇವೆ.&lt;br /&gt;&lt;br /&gt;ನಾಲ್ಕು ಹೆಜ್ಜೆ ಮುಂದೆ ಹೋಗಿ ಆರು ಹೆಜ್ಜೆ ಹಿಂದೆ ಬರುವುದು ಮುನ್ನಡೆಯಾಗುತ್ತದೆಯೇ?  ಹಾಗೆಯೇ, ಜಲವಿದ್ಯುತ್, ಅಣುವಿದ್ಯುತ್ ಎಂದು ಅಳಿದುಳಿದ ಅರಣ್ಯ ಸಂಪತ್ತನ್ನು  ನಾಶಮಾಡುವುದು ಅಭಿವೃದ್ಧಿ ಹೇಗಾಗುತ್ತದೆ?&lt;/span&gt;&lt;/span&gt;&lt;/p&gt;&lt;div style="text-align: justify;"&gt; &lt;/div&gt;&lt;p style="text-align: justify;"&gt;&lt;span class="articlecontentfont"  style="font-size:130%;"&gt;&lt;span&gt; ನಿಜ, ನೂರು ಕೋಟಿಗೂ  ಮಿಕ್ಕಿದ ಜನಸಂಖ್ಯೆ ಇರುವ ಈ ದೇಶದ ಇಂಧನ ಬೇಡಿಕೆ ಅಗಾಧವಾದದ್ದು. ಅದನ್ನು  ಪೂರೈಸಲೇಬೇಕು. ಈಗಿರುವ ತಂತ್ರಜ್ಞಾನದಲ್ಲಿ ಸೌರವಿದ್ಯುತ್ ಉಪಯೋಗಿಸಿ ಇಡೀ ದೇಶದ ಇಂಧನ  ಬೇಡಿಕೆಯನ್ನು ಪೂರೈಸುವುದು ಆಗದ ಕೆಲಸ. &lt;/span&gt;&lt;/span&gt;&lt;/p&gt;&lt;div style="text-align: justify;"&gt; &lt;/div&gt;&lt;p style="text-align: justify;"&gt;&lt;span class="articlecontentfont"  style="font-size:130%;"&gt;&lt;span&gt;ಸದ್ಯದ  ಪರಿಸ್ಥಿತಿಯಲ್ಲಿ ದೇಶದ ಇಂಧನ ಬಳಕೆಯನ್ನು ತಗ್ಗಿಸಿ, ಸಂಪನ್ಮೂಲಗಳ ಮೇಲಿನ ಒತ್ತಡವನ್ನು  ಕಡಿಮೆ ಮಾಡದ ಹೊರತು ಅನ್ಯಮಾರ್ಗವಿಲ್ಲ ಎಂಬ ಮಾತನ್ನು ಅನೇಕ ವಿಜ್ಞಾನಿಗಳು  ಹೇಳುತ್ತಿದ್ದಾರೆ.&lt;br /&gt;&lt;br /&gt;ದೇಶವಾಸಿಗಳ ಆರೋಗ್ಯಯುತ ಬದುಕಿಗೆ ದೇಶದ ಒಟ್ಟೂ ವಿಸ್ತೀರ್ಣದ ಶೇಕಡಾ 33ರಷ್ಟು ಅರಣ್ಯ  ಪ್ರದೇಶ ಇರಲೇಬೇಕು. ಆದರೆ ನಮ್ಮ ದೇಶದಲ್ಲಿ ಇದು ಶೇಕಡಾ 20ರ ಆಸುಪಾಸಿನಲ್ಲಿದೆ. ಈಗಿರುವ  ಪರಿಸರವನ್ನೂ ನಾಶಮಾಡಿ ಹೆಚ್ಚು ವಿದ್ಯುತ್, ಹೆಚ್ಚಿನ ಸೌಕರ್ಯ ಎಂದು ಮಾತನಾಡುತ್ತ  ಕುಳಿತರೆ ದೇಶವಾಸಿಗಳ ನೆಮ್ಮದಿಯ ಬದುಕೇ ಹಾಳಾಗುತ್ತದೆ. &lt;/span&gt;&lt;/span&gt;&lt;/p&gt;&lt;div style="text-align: justify;"&gt; &lt;/div&gt;&lt;div style="text-align: justify;"&gt; &lt;/div&gt;&lt;div style="text-align: justify;"&gt; &lt;/div&gt;&lt;div style="text-align: justify;"&gt; &lt;/div&gt;&lt;p style="text-align: justify;"&gt;&lt;span class="articlecontentfont"  style="font-size:130%;"&gt;&lt;span&gt;ಆಗ ಯಾವ ಸೀಮೆಯ ಅಭಿವೃದ್ಧಿಯ ಮಾತನಾಡುವುದು? ಜಿಡಿಪಿ ಎರಡಂಕಿಯಿಂದ ಮೂರಂಕಿಗೆ ಜಿಗಿದರೂ ಅಂಥದೊಂದು ಪರಿಸ್ಥಿತಿಯನ್ನು ಅಭಿವೃದ್ಧಿ ಎಂದು ಕರೆಯಲಾಗದು.&lt;br /&gt;&lt;br /&gt;ಅಭಿವೃದ್ಧಿಯ ತಪ್ಪು ಕಲ್ಪನೆಯನ್ನು ಮುಂದಿಟ್ಟುಕೊಂಡು ನಾಗಾಲೋಟದಲ್ಲಿ ಓಡಿದ ನಾವು ಈಗ ಭೂ  ತಾಪಮಾನ ಏರಿಕೆಯಂತಹ ವಿಚಾರದ ಬಗ್ಗೆ ಆಲೋಚಿಸಲಾರಂಭಿಸಿದ್ದೇವೆ. ಇದೇ ವೇಗದಲ್ಲಿ ಭೂಮಿಯ  ತಾಪಮಾನ ಏರಿಕೆಯಾಗಿ ಮುಂದೊಂದು ದಿನ ಭುವಿಯ ಮೇಲಿನ ಬದುಕೇ ಅಸಹನೀಯವಾದರೆ, ಆಗ ಜಿಡಿಪಿ  ಎಷ್ಟೇ ಹೆಚ್ಚಿರಲಿ, ಅಂಥದೊಂದು ಸಂದರ್ಭವನ್ನು ಅಭಿವೃದ್ಧಿಯೆಂದು ಕರೆಯಲು ಸಾಧ್ಯವೇ?&lt;br /&gt;&lt;br /&gt;ಭಾರತದಲ್ಲಿ ಸ್ವಾತಂತ್ರ್ಯಾನಂತರ ನಡೆದ ಅಭಿವೃದ್ಧಿ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು  ದೇಶದ ಪ್ರಪ್ರಥಮ ಪ್ರಧಾನಿ ನೆಹರೂ ಅವರು. ಆಗ ಇಡೀ ವಿಶ್ವ ಅಭಿವೃದ್ಧಿ ಎಂದರೆ  ಕೈಗಾರಿಕೀಕರಣ, ಉದ್ಯೋಗಸೃಷ್ಟಿ ಮತ್ತು ಆರ್ಥಿಕ ಸಂಪತ್ತಿನ ಹೆಚ್ಚಳ ಎಂಬ  ನಂಬಿಕೆಯಲ್ಲಿದ್ದ ಕಾಲ. ನೆಹರೂ ಕೂಡ ಇಡೀ  ಜಗತ್ತು ಏನು ಮಾಡುತ್ತಿತ್ತೋ ಅದನ್ನೇ ಮಾಡಿದರು. ಅಭಿವೃದ್ಧಿ ಮತ್ತು ಪರಿಸರ ಎಂಬ  ವಿಶ್ವವ್ಯಾಪಿ ಚರ್ಚೆ ಆರಂಭವಾಗಿದ್ದೇ 60 ಮತ್ತು 70ರ ದಶಕದ ನಂತರ. ಆ ವೇಳೆಗಾಗಲೇ  ದೇಶದಲ್ಲಿ ನೆಹರೂ ಯುಗ ಮುಗಿದುಹೋಗಿತ್ತು. ಹಾಗಾಗಿ ನೆಹರೂ ಅವರು ದೇಶದಲ್ಲಿ ಪರಿಸರ ನಾಶಕ್ಕೆ ಕಾರಣವಾಗಬಲ್ಲ ಅಭಿವೃದ್ಧಿ ನೀತಿಯನ್ನು ಅನುಸರಿಸಿದರು ಎಂದು ವಾದಿಸುವ ಅಗತ್ಯವಿಲ್ಲ.&lt;br /&gt;&lt;br /&gt;ನಾವು ಪ್ರಸ್ತುತ ಅಭಿವೃದ್ಧಿಯನ್ನು ಅರ್ಥೈಸುತ್ತಿರುವ ವಿಧಾನವೇ ಬದಲಾಗಬೇಕಿದೆ.  ಅಭಿವೃದ್ಧಿ ಎಂದರೆ ಮನುಷ್ಯನ ಬದುಕನ್ನು ಹೆಚ್ಚು ಸಹನೀಯಗೊಳಿಸುವುದು. ಪರಿಸರ  ಸಂರಕ್ಷಿತವಾದಂತೆಲ್ಲಾ ವಸುಂಧರೆಯ ಮೇಲಿನ ಬದುಕು ಹೆಚ್ಚು ಹೆಚ್ಚು ಸಹ್ಯವಾಗುತ್ತದೆ. ಅರಣ್ಯಸಂಪತ್ತಿನ  ಹೆಚ್ಚಳ ಎಂದರೆ ಅದು ನಮ್ಮದೇ ಸಂಪತ್ತಿನ ಹೆಚ್ಚಳ. ಆದಾಯ ಹೆಚ್ಚಳದಿಂದ ನಮ್ಮ ಬದುಕು  ಬದಲಾಗುವುದು ನಿಜ. ಹಾಗೆಯೇ ಪರಿಸರ ಸಂರಕ್ಷಣೆಯಿಂದ ಇಡೀ ಭೂಮಿಯ ಬದುಕು  ಸುಂದರವಾಗುತ್ತದೆ. ಹೀಗೊಂದು ಅಭಿವೃದ್ಧಿಯ ಪರಿಕಲ್ಪನೆಯನ್ನು ನಮ್ಮದಾಗಿಸಿಕೊಂಡರೆ  ನೆಮ್ಮದಿಯ ನಾಳೆ ನಮ್ಮದಾಗಲು ಸಾಧ್ಯ.&lt;/span&gt;&lt;/span&gt;&lt;/p&gt;&lt;p style="text-align: justify; font-weight: bold;"&gt;&lt;span class="articlecontentfont"  style="font-size:130%;"&gt;&lt;span&gt;ವಿಜಯ್ ಜೋಷಿ.&lt;/span&gt;&lt;/span&gt;&lt;/p&gt;&lt;p style="text-align: justify;"&gt;&lt;span class="articlecontentfont"  style="font-size:130%;"&gt;&lt;span&gt;&lt;span style="font-weight: bold;"&gt;ಅಕ್ಟೋಬರ್&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;೧೪&lt;/span&gt;&lt;span style="font-weight: bold;"&gt;, &lt;/span&gt;&lt;span style="font-weight: bold;"&gt;೨೦೧೦ರ&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಪ್ರಜಾವಾಣಿಯಲ್ಲಿ&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಪ್ರಕಟವಾದ&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಲೇಖನ&lt;/span&gt;&lt;span style="font-weight: bold;"&gt;. &lt;/span&gt;&lt;br /&gt;&lt;/span&gt;&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-6640992772358792234?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/6640992772358792234/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=6640992772358792234' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/6640992772358792234'/><link rel='self' type='application/atom+xml' href='http://www.blogger.com/feeds/30858131/posts/default/6640992772358792234'/><link rel='alternate' type='text/html' href='http://vmjoshi.blogspot.com/2010/10/blog-post_17.html' title='ಪರಿಸರ ಸಂರಕ್ಷಣೆಯೇ ಅಭಿವೃದ್ಧಿಯಾಗಬಾರದೇ?'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>2</thr:total></entry><entry><id>tag:blogger.com,1999:blog-30858131.post-3150403829494122463</id><published>2010-10-05T10:48:00.000-07:00</published><updated>2011-04-29T11:36:38.235-07:00</updated><category scheme='http://www.blogger.com/atom/ns#' term='ಸಾಹಿತ್ಯ'/><category scheme='http://www.blogger.com/atom/ns#' term='ಕನ್ನಡನಾಡು'/><title type='text'>ಕನ್ನಡದ ಸಮಸ್ತ ಬರಹಗಾರರಿಗೆ...</title><content type='html'>&lt;div style="text-align: justify;"&gt;&lt;span class="articlecontentfont"  style="font-size:130%;"&gt;&lt;span&gt;ಆದರಪೂರ್ವಕ ನಮನಗಳು.  ಕನ್ನಡ ಬರಹಗಾರರು ಅಂತ ನಾನು ಸಂಬೋಧಿಸಿದ್ದು ಪತ್ರಿಕೆ-ನಿಯತಕಾಲಿಕೆಗಳ ಮೂಲಕ,  ಬ್ಲಾಗು/ವೆಬ್‌ಸೈಟುಗಳ ಮೂಲಕ, ಪುಸ್ತಕಗಳ ಮೂಲಕ ಕನ್ನಡದಲ್ಲಿ ಬರೆಯುತ್ತಿರುವ  ಪ್ರತಿಯೊಬ್ಬ ಹಿರಿಕಿರಿಯ ಬರಹಗಾರರನ್ನು.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; ಒಂದು ಘಟನೆ ನೆನಪಿಗೆ ಬರುತ್ತಿದೆ. ಕನ್ನಡದ ಹೆಮ್ಮೆಯ ಬರಹಗಾರ ಪೂರ್ಣಚಂದ್ರ ತೇಜಸ್ವಿ  ಅವರಿಗೆ ಸಂಬಂಧಿಸಿದ್ದು. ಹೊಸ ಸಹಸ್ರಮಾನವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಲೆಂದು  ತೇಜಸ್ವಿ ‘ಮಿಲೆನಿಯಮ್’ ಸರಣಿ ಪುಸ್ತಕಗಳನ್ನು ಬರೆದರಷ್ಟೇ. ವಿಶ್ವದ ಅಸಂಖ್ಯ  ಕೌತುಕಗಳನ್ನು, ವಿವಿಧ ನಾಗರೀಕತೆಗಳು ನಡೆಸಿದ ‘ಜೀವನ ಸಂಗ್ರಾಮ’ಗಳನ್ನು, ಪ್ರಪಂಚ ಕಂಡ  ಮಹಾಯುದ್ಧಗಳನ್ನು ಕನ್ನಡದ ಮೂಲಕವೇ ಓದುಗರಿಗೆ ಪರಿಚಯಿಸುವ ವಿನೂತನ ಪ್ರಯತ್ನವದು. ಕನ್ನಡ  ಪುಸ್ತಕಲೋಕ ಕಂಡ ಬಹಳ ವಿಶಿಷ್ಟ ಕೈಂಕರ್ಯ ತೇಜಸ್ವಿ ಮತ್ತು ಅವರ ಸಂಗಡಿಗರು ಹೊರತಂದ  ಮಿಲೆನಿಯಮ್ ಸರಣಿ ಪುಸ್ತಕಗಳು.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; ತೇಜಸ್ವಿಯವರ ಈ ಪುಸ್ತಕ ಸರಣಿಯ ಪ್ರಕಟಣೆ ಆರಂಭವಾಗುತ್ತಿದ್ದಂತೆಯೇ ಒಂದು ವರ್ಗದಿಂದ  ಕೂಗು ಆರಂಭವಾಯಿತು. ‘ತೇಜಸ್ವಿಯವರ ಸೃಜನಶೀಲ ಬರವಣಿಗೆ ಸತ್ತುಹೋಗುತ್ತಿದೆ’ ಎಂದು  ಕೆಲವರು ವಾದಿಸತೊಡಗಿದರು. ಆದರೆ ಟೀಕೆಟಿಪ್ಪಣಿಗಳಿಗೆ ಸೊಪ್ಪು ಹಾಕದ ತೇಜಸ್ವಿ ತಮ್ಮ  ಕಾಯಕ ಮುಂದುವರೆಸಿದರು; ಮಿಲೆನಿಯಮ್  ಸರಣಿಯ 16 ಪುಸ್ತಕಗಳನ್ನು ಕನ್ನಡಿಗರಿಗೆ  ಕೊಟ್ಟರು. ಕನ್ನಡಿಗರಿಗೆ ವಿಶ್ವದರ್ಶನ ಮಾಡಿಸಿದ ಪುಣ್ಯ ಅವರದ್ದು. &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;table style="float: right;" valign="middle"&gt; &lt;tbody&gt;&lt;tr&gt; &lt;td valign="middle"&gt;&lt;br /&gt;&lt;/td&gt;&lt;/tr&gt;&lt;/tbody&gt;&lt;/table&gt;&lt;/span&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt;&lt;table style="float: right;" valign="middle"&gt;&lt;tbody&gt;&lt;tr&gt;&lt;td valign="middle"&gt;&lt;br /&gt;&lt;/td&gt; &lt;/tr&gt; &lt;/tbody&gt;&lt;/table&gt; ಅಂದಹಾಗೆ, ಯಾವುದು ಸೃಜನಶೀಲ ಸಾಹಿತ್ಯ? ಯಾವುದು ಸೃಜನೇತರ ಸಾಹಿತ್ಯ? ಕಥೆ, ಕಾದಂಬರಿ,  ನಾಟಕ, ಕವನಗಳು ಮಾತ್ರ ಸೃಜನಶೀಲವೆ? ಉಳಿದ ಪ್ರಕಾರಗಳೆಲ್ಲ ಸೃಜನೇತರ ಎಂದು ಷರಾ  ಬರೆದದ್ದು ಯಾರು? ಯಾಕೆ? ಸೃಜನಶೀಲ-ಸೃಜನೇತರ ಎಂದು ತೇಜಸ್ವಿ ಯೋಚಿಸುತ್ತಾ ಕುಳಿತಿದ್ದರೆ  ನಮಗೆಲ್ಲಿ ಸಿಗುತ್ತಿದ್ದವು ಮಿಲೆನಿಯಮ್ ಪುಸ್ತಕಗಳು? ಸೃಜನೇತರ ಎಂದು ಕರೆಸಿಕೊಂಡ  ಬರವಣಿಗೆಯನ್ನು ನಿರ್ಲಕ್ಷಿಸಿದ ಕಾರಣ ಕನ್ನಡ ತೆತ್ತ ಬೆಲೆ ಸಾಮಾನ್ಯದ್ದಾ?&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; ನಾನು ಹೇಳಲಿಕ್ಕೆ ಹೊರಟಿರುವುದು ತೇಜಸ್ವಿಯವರ ಮಿಲೆನಿಯಮ್ ಸರಣಿಯ ಪುಸ್ತಕಗಳ ಬಗ್ಗೆ  ಮಾತ್ರ ಅಲ್ಲ. ಪ್ರಸ್ತುತ ಪರಿಸ್ಥಿತಿ ಹೇಗಿದೆಯೆಂದರೆ, ಯುವ ಬರಹಗಾರನೊಬ್ಬ ಕನ್ನಡದಲ್ಲಿ  ಬರೆಯುತ್ತಿದ್ದಾನೆ ಎಂದರೆ ಆತ ಒಂದೋ ಕಥೆ, ಕವನ ಅಥವಾ ಕಾದಂಬರಿ (ಅಪರೂಪದ ಸಂದರ್ಭದಲ್ಲಿ)  ಬರೆಯುತ್ತಿದ್ದಾನೆ ಎಂದು ಅರ್ಥೈಸಬೇಕಾಗುತ್ತದೆ. ವಿಜ್ಞಾನ, ಇತಿಹಾಸ, ಅರ್ಥಶಾಸ್ತ್ರ,  ಕಂಪ್ಯೂಟರ್ ತಂತ್ರಜ್ಞಾನ, ಭೌತವಿಜ್ಞಾನ, ರಸಾಯನವಿಜ್ಞಾನ- ಇವುಗಳಲ್ಲಿ ಒಂದಾದರೂ ವಿಷಯದ  ಬಗ್ಗೆ ಬರೆಯುವ ಯುವ ಬರಹಗಾರರೊಬ್ಬರ ಹೆಸರು ನೆನಪು ಮಾಡಿಕೊಳ್ಳಲೂ ಸಾಧ್ಯವಿಲ್ಲದಂತಹ  ಪರಿಸ್ಥಿತಿ ಇವತ್ತಿನದು.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; ಇಂಗ್ಲಿಷಿನಲ್ಲಿ ನೋಡಿ: ಎಲ್ಲ ವಯೋಮಾನದ ಓದುಗನಿಗೂ ಅಗತ್ಯವಾದ ಪುಸ್ತಕಗಳ ರಾಶಿಯೇ  ಸಿಗುತ್ತದೆ. 2-4, 4-6, 6-9, ಹೀಗೆ ಆಯಾ ವಯೋಮಾನದವರು ಓದಬಹುದಾದ ಪುಸ್ತಕಗಳು ದೊಡ್ಡ  ಸಂಖ್ಯೆಯಲ್ಲಿ ಇಂಗ್ಲಿಷ್‌ನಲ್ಲಿ ಲಭ್ಯ. ಇದರಿಂದಾಗಿ ಇಂಗ್ಲಿಷ್ ಬಲ್ಲ ಮಕ್ಕಳಿಗೆ ಎಳೆ  ವಯಸಿನಲ್ಲೇ ಓದು ಆಪ್ತವೆನ್ನಿಸುತ್ತೆ. ಆದರೆ ಕನ್ನಡದಲ್ಲಿ? &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; ಬೆರಳೆಣಿಕೆಯ ಆಕರ್ಷಕ ಪುಸ್ತಕಗಳನ್ನು ಬಿಟ್ಟರೆ (ಉದಾ: ಬೊಳುವಾರು ಮಹಮದ್ ಕುಂಞಿ ಅವರ  ‘ಪಾಪು ಗಾಂಧಿ ಬಾಪು ಗಾಂಧಿ ಆದ ಕತೆ’) ವಿವಿಧ ವಯೋಮಾನದ ಮಕ್ಕಳು ಓದುವಂತಹ ಪುಸ್ತಕಗಳೇ  ನಮ್ಮಲ್ಲಿ ಲಭ್ಯವಿಲ್ಲ. ಶಿಶು ಸಾಹಿತ್ಯ ಕನ್ನಡದಲ್ಲಿ ಬಡವಾಗಲು ಕಾರಣವೇನು?  ಓದುವವರಿಲ್ಲವೋ ಅಥವಾ ಬರೆಯುವರಿಲ್ಲವೋ? ಶಿಶು ಸಾಹಿತ್ಯ ಅಂದಕೂಡಲೇ ಅದು ಕಥೆ, ಕವಿತೆಯೇ  ಆಗಬೇಕಿಲ್ಲ. ಪರಿಸರ, ಕಾಡು, ಅಂತರಿಕ್ಷ ಮುಂತಾದ ಬೆರಗು ಹುಟ್ಟಿಸುವ ವಿಷಯಗಳ ಬಗ್ಗೆ  ಮಕ್ಕಳಿಗೆ ಅರ್ಥವಾಗುವಂತೆ ಬರೆಯುವವರು ಕನ್ನಡದಲ್ಲಿ ಯಾರಿದ್ದಾರೆ? ಎಲ್ಲಿದ್ದಾರೆ?&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; ಚಿಕ್ಕ ವಯಸ್ಸಿನವರಿಗೆ ಕನ್ನಡದಲ್ಲಿ ಓದಿನ ರುಚಿ ಹಿಡಿಸುವಂಥ ಪುಸ್ತಕಗಳ ಅಭಾವ, ವಯಸ್ಸು  ಹೆಚ್ಚಾದಂತೆಲ್ಲಾ ಅವರು ಕನ್ನಡ ಪುಸ್ತಕಗಳಿಂದ ವಿಮುಖವಾಗುವಂತೆ ಮಾಡಬಹುದು. ಹಾಗೊಂದು  ವೇಳೆ ಆ ಮಗು ಕನ್ನಡ ಓದುಗನಾಗಿಯೇ ಉಳಿದುಕೊಂಡರೂ- ಆಧುನಿಕ, ವಿಜ್ಞಾನ ವಿಷಯಗಳಲ್ಲಿನ  ಕನ್ನಡ ಪುಸ್ತಕಗಳ ಕೊರತೆ ಆತನನ್ನು ಇಂಗ್ಲಿಷಿನೆಡೆಗೆ ಗಮನಹರಿಸುವಂತೆ ಮಾಡಬಲ್ಲದು.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; ಇವತ್ತಿನ ಕನ್ನಡ ಬ್ಲಾಗುಗಳನ್ನೊಮ್ಮೆ ನೋಡಿ. ಹೊಸ ಬರಹಗಾರರು ಮುಕ್ತವಾಗಿ ಬ್ಲಾಗುಗಳ  ಮೂಲಕ ಬರೆಯುತ್ತಿದ್ದಾರೆ ಎಂಬುದನ್ನು ಬಿಟ್ಟರೆ, ಹೆಚ್ಚಿನ ಬ್ಲಾಗ್ ಬರಹಗಳು ಅಧ್ಯಯನದ  ಬಲವಿಲ್ಲದ, ವೈಯುಕ್ತಿಕ ವಿಚಾರಗಳ ಸರಕು. ಯಾವ ವಿಚಾರದ ಬಗ್ಗೆ ಬೇಕಾದರೂ ಬರೆಯುವ  ಸ್ವಾತಂತ್ರ್ಯ ಅವರಿಗಿದೆ, ನಿಜ. ಆದರೆ ಅನುಭವ, ಅಧ್ಯಯನ ಎರಡೂ ಇಲ್ಲದ ಕೇವಲ ವೈಯುಕ್ತಿಕ  ಖಯಾಲಿಗಳಿಂದ ಯಾರಿಗೆ ಲಾಭ?&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; ಇತ್ತೀಚೆಗೆ ನಡೆದ ‘ಅಕ್ಕ’ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ವಿದ್ವಾಂಸರಾದ  ಡಾ.ಎಂ.ಎಂ.ಕಲಬುರ್ಗಿ ಅವರು ಕನ್ನಡದ ‘ಕಲ್ಪನಾ ಸಾಹಿತ್ಯ’ದ ಮೇಲೆ ಚಾಟಿ ಬೀಸಿದ್ದು ಇಂಥ  ಪುಸ್ತಕ ವೈವಿಧ್ಯದ ಅಭಾವ ಕಂಡೇ ಇರಬೇಕು. ಆಧುನಿಕ ವಿಜ್ಞಾನ, ಖಗೋಳ ವಿಜ್ಞಾನ, ರಾಜಕೀಯ  ಮುಂತಾದ ವಿಚಾರಗಳಲ್ಲಿ ಕನ್ನಡದಲ್ಲಿ ವಿಪುಲ ಸಾಹಿತ್ಯ ಬಾರದಿರಲು ಕಾರಣವೇನು? ಕನ್ನಡ  ಸಾಹಿತ್ಯ ಸಮ್ಮೇಳನ ವೇದಿಕೆಗಳಲ್ಲಿಯೂ ‘ಬರಹಗಾರರು’ ಎಂದು ಮಿಂಚುವವರು ಕತೆ, ಕವನ,  ಕಾದಂಬರಿ ಪ್ರಕಾರಗಳಲ್ಲಿ ಬರೆಯುವವರೇ ವಿನಾ ವಿಜ್ಞಾನ, ಇತಿಹಾಸ, ಅರ್ಥಶಾಸ್ತ್ರ, ಪರಿಸರದ  ಬಗ್ಗೆ ಬರೆಯುವವರಲ್ಲ. ಅಂಥವರು ‘ಸಾಹಿತಿ’ ಎಂದು ಪರಿಗಣಿತವಾಗುವುದಿಲ್ಲ. ಇದು ಈ  ಹೊತ್ತಿನ ವಿಪರ್ಯಾಸ.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; ಹಿಂದೆ ತೇಜಸ್ವಿಯವರೇ ಒಂದು ಮಾತು ಬರೆದಿದ್ದರು: ‘ಕನ್ನಡದಲ್ಲಿ ಏನೂ ಇಲ್ಲ ಅನ್ನುವವರೂ,  ಕನ್ನಡದಲ್ಲಿ ಎಲ್ಲವೂ ಇದೆ ಅನ್ನುವವರು ಒಟ್ಟಿಗೆ ಕುಳಿತು ಕನ್ನಡದ ಮುಂದಿರುವ ಸವಾಲುಗಳ  ಬಗ್ಗೆ ಗಂಭೀರವಾಗಿ ಆಲೋಚಿಸಬೇಕು’. ಕನ್ನಡದ ಮೂಲಕವೇ ವಿಶ್ವವನ್ನು ಓದಲು, ಗ್ರಹಿಸಲು  ಸಾಧ್ಯವಾಗಬೇಕು ಎಂಬುದೂ ತೇಜಸ್ವಿಯವರ ಆಶಯವಾಗಿತ್ತು. ಅಂತರ್ಜಾಲದಲ್ಲಿ ಕನ್ನಡದ ಬಳಕೆ  ಹೆಚ್ಚಾಗಬೇಕು, ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾಗದ ಹೊರತು ಕನ್ನಡಕ್ಕೆ ಉಳಿವಿಲ್ಲ  ಎಂಬುದನ್ನು ತೇಜಸ್ವಿ ಎಂದೋ ಹೇಳಿದ್ದರು. &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; ಗೂಗಲ್‌ಗೆ ಹೋಗಿ ಇಂಗ್ಲಿಷಿನಲ್ಲಿ ‘ಲಿಟರೇಚರ್’ ಅಂತ ಟೈಪ್ ಮಾಡಿದರೆ ಲಕ್ಷಗಟ್ಟಲೆ  ಪುಟಗಳು ತೆರೆದುಕೊಳ್ಳುತ್ತವೆ. ಕನ್ನಡದಲ್ಲಿ ‘ಸಾಹಿತ್ಯ’ ಎಂದು ಟೈಪ್ ಮಾಡಿ?  ತೆರೆದುಕೊಳ್ಳುವ ಪುಟಗಳ ಸಂಖ್ಯೆ ನೂರನ್ನು ಮೀರುವುದಿಲ್ಲ. ಮಾಹಿತಿ ಸ್ಫೋಟದ ಈ ಯುಗದಲ್ಲಿ  ಕನ್ನಡದಲ್ಲಿ ಅಗತ್ಯ ಮಾಹಿತಿ ಸಿಗುವುದಿಲ್ಲ ಎಂದಾದರೆ ಯಾರು ತಾನೇ ಕನ್ನಡದ ಬಳಕೆಯನ್ನು  ಹೆಚ್ಚಿಸಿಯಾರು? ವಿವಿಧ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ‘ಬರೆಯಬಲ್ಲ’  ಪ್ರತಿಭಾನ್ವಿತರನ್ನು ನಾವು ಪ್ರೋತ್ಸಾಹಿಸದೇ ಇದ್ದರೆ ಕನ್ನಡದ ಭವಿಷ್ಯ ಏನಾದೀತು?  ಇಂಗ್ಲಿಷ್‌ನಿಂದಾಗಿ ಕನ್ನಡ ಹಾಳಾಯಿತು ಎಂಬ ಕೂಗಿಗೆ ಅರ್ಥವಾದರೂ ಇದೆಯೇ? &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; ಸೃಜನಶೀಲವೋ, ಸೃಜನೇತರವೋ; ವಿವಿಧ ಕೇತ್ರಗಳ ಬಗೆಗಿನ ಮಾಹಿತಿಯನ್ನು ಕನ್ನಡಲ್ಲಿ ಬರೆಯುವ  ಕಾರ್ಯ ಮೊದಲಾಗಬೇಕು. ಕತೆ, ಕವಿತೆ ಬರೆಯುವವರನ್ನು ವಿವಿಧ ಸ್ಪರ್ಧೆಗಳ ಮೂಲಕ ಗುರುತಿಸಿ,  ಗೌರವಿಸುವಂತೆ ಗಹನ ಅಧ್ಯಯನದ ಆಧಾರದಲ್ಲಿ ಮಾಹಿತಿ, ವಿಶ್ಲೇಷಣೆ ಬರೆಯುವವರನ್ನೂ  ಗುರುತಿಸುವ, ಬೆಳೆಸುವ, ಗೌರವಿಸುವ ಕೆಲಸ ಆಗಬೇಕು- ಕನ್ನಡ ಬೆಳೆಯಬೇಕು ಎಂಬ ಆಸೆ  ನಮಗಿದ್ದರೆ.&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt;ಇಂತೀ ತಮ್ಮ ವಿಶ್ವಾಸಿ, &lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span class="articlecontentfont"  style="font-size:130%;"&gt;&lt;span&gt; &lt;strong&gt;-ವಿಜಯ್ ಜೋಷಿ&lt;br /&gt;ಅಕ್ಟೋಬರ್ ೩, ೨೦೧೦ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.&lt;br /&gt;&lt;/strong&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-3150403829494122463?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/3150403829494122463/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=3150403829494122463' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/3150403829494122463'/><link rel='self' type='application/atom+xml' href='http://www.blogger.com/feeds/30858131/posts/default/3150403829494122463'/><link rel='alternate' type='text/html' href='http://vmjoshi.blogspot.com/2010/10/blog-post.html' title='ಕನ್ನಡದ ಸಮಸ್ತ ಬರಹಗಾರರಿಗೆ...'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>0</thr:total></entry><entry><id>tag:blogger.com,1999:blog-30858131.post-3071480332761782382</id><published>2010-09-28T23:44:00.000-07:00</published><updated>2011-04-29T11:40:09.343-07:00</updated><category scheme='http://www.blogger.com/atom/ns#' term='ಪ್ರಚಲಿತ'/><category scheme='http://www.blogger.com/atom/ns#' term='ಕನ್ನಡನಾಡು'/><title type='text'>ಅನ್ನ ಕೊಡುವ ಭಾಷೆಯಾಗಲಿ ಕನ್ನಡ</title><content type='html'>&lt;div style="text-align: justify;"&gt;&lt;span style="font-size:130%;"&gt;&lt;span&gt;ಇನ್ನೇನು&lt;/span&gt; &lt;span&gt;ಕೆಲವೇ&lt;/span&gt; &lt;span&gt;ದಿನಗಳಲ್ಲಿ&lt;/span&gt; &lt;span&gt;ಮತ್ತೆ&lt;/span&gt; &lt;span&gt;ಕನ್ನಡ&lt;/span&gt; &lt;span&gt;ರಾಜ್ಯೋತ್ಸವ&lt;/span&gt; &lt;span&gt;ಬರಲಿದೆ&lt;/span&gt;. &lt;span&gt;ಕನ್ನಡ&lt;/span&gt; &lt;span&gt;ಭಾಷೆಯನ್ನು&lt;/span&gt; &lt;span&gt;ಗಟ್ಟಿಗೊಳಿಸುವ&lt;/span&gt; &lt;span&gt;ಕುರಿತು&lt;/span&gt; &lt;span&gt;ಭರ್ಜರಿ&lt;/span&gt;&lt;span&gt;ಚರ್ಚೆಗಳು&lt;/span&gt; &lt;span&gt;ರಾಜ್ಯದಾದ್ಯಂತ&lt;/span&gt; &lt;span&gt;ನಡೆಯಲಿವೆ&lt;/span&gt;. &lt;span&gt;ಹಾಗೆಯೇ&lt;/span&gt; &lt;span&gt;ಕೆಲವು&lt;/span&gt; &lt;span&gt;ದಿನಗಳಲ್ಲಿ&lt;/span&gt; &lt;span&gt;ಆ&lt;/span&gt; &lt;span&gt;ಚರ್ಚೆಗಳು&lt;/span&gt; &lt;span&gt;ಮನಸ್ಸಿನ&lt;/span&gt; &lt;span&gt;ಮೂಲೆ&lt;/span&gt; &lt;span&gt;ಸೇರಲಿವೆ&lt;/span&gt;.&lt;br /&gt;&lt;br /&gt;&lt;span&gt;ಅದೇನೇ&lt;/span&gt; &lt;span&gt;ಇರಲಿ&lt;/span&gt;, &lt;span&gt;ಈ&lt;/span&gt; &lt;span&gt;ಕೆಳಗಿನ&lt;/span&gt; &lt;span&gt;ಒಂದಷ್ಟು&lt;/span&gt; &lt;span&gt;ಸಂಗತಿಗಳನ್ನು&lt;/span&gt; &lt;span&gt;ಗಮನಿಸಿ&lt;/span&gt;. &lt;span&gt;ಕರ್ನಾಟಕದಲ್ಲಿ&lt;/span&gt; &lt;span&gt;ಇಂಗ್ಲಿಷ್&lt;/span&gt;&lt;span&gt;ಗೆಂದೇ&lt;/span&gt; &lt;span&gt;ಪ್ರತ್ಯೇಕ&lt;/span&gt; &lt;span&gt;ವಿಶ್ವವಿದ್ಯಾಲಯ&lt;/span&gt;&lt;span&gt;ಇಲ್ಲ&lt;/span&gt;. &lt;span&gt;ಇಂಗ್ಲಿಷ್&lt;/span&gt; &lt;span&gt;ಪುಸ್ತಕ&lt;/span&gt; &lt;span&gt;ಪ್ರಾಧಿಕಾರ&lt;/span&gt;, &lt;span&gt;ಇಂಗ್ಲಿಷ್&lt;/span&gt; &lt;span&gt;ಸಾಹಿತ್ಯ&lt;/span&gt; &lt;span&gt;ಪರಿಷತ್ತು&lt;/span&gt;, &lt;span&gt;ಇಂಗ್ಲಿಷ್&lt;/span&gt; &lt;span&gt;ಕಾವಲು&lt;/span&gt; &lt;span&gt;ಪಡೆ&lt;/span&gt;, &lt;span&gt;ಇಂಗ್ಲಿಷ್&lt;/span&gt; &lt;span&gt;ಮತ್ತು&lt;/span&gt; &lt;span&gt;ಸಂಸ್ಕೃತಿ&lt;/span&gt; &lt;span&gt;ಇಲಾಖೆ&lt;/span&gt;... &lt;span&gt;ಇವ್ಯಾವುದೂ&lt;/span&gt; &lt;span&gt;ಇಲ್ಲ&lt;/span&gt;. &lt;span&gt;ಯಾವುದೇ&lt;/span&gt; &lt;span&gt;ರೀತಿಯ&lt;/span&gt; &lt;span&gt;ಸರಕಾರಿ&lt;/span&gt; &lt;span&gt;ಕೃಪೆ&lt;/span&gt; &lt;span&gt;ಮತ್ತು&lt;/span&gt; &lt;span&gt;ಮೇಲೆ&lt;/span&gt; &lt;span&gt;ತಿಳಿಸಿದ&lt;/span&gt; &lt;span&gt;ಅನೇಕ&lt;/span&gt; &lt;span&gt;ಇಲ್ಲಗಳ&lt;/span&gt; &lt;span&gt;ಹೊರತಾಗಿಯೂ&lt;/span&gt; &lt;span&gt;ಇವತ್ತು&lt;/span&gt;&lt;span&gt;ಇಂಗ್ಲಿಷ್&lt;/span&gt; &lt;span&gt;ಭಾಷೆ&lt;/span&gt; &lt;span&gt;ಕನ್ನಡ&lt;/span&gt; &lt;span&gt;ಭಾಷೆಗೆ&lt;/span&gt; &lt;span&gt;ಸಡ್ಡು&lt;/span&gt; &lt;span&gt;ಹೊಡೆದು&lt;/span&gt; &lt;span&gt;ನಿಂತಿದೆ&lt;/span&gt;. &lt;span&gt;ರಾಜಧಾನಿಯಲ್ಲೇ&lt;/span&gt; &lt;span&gt;ಇಬ್ಬರು&lt;/span&gt; &lt;span&gt;ಅಪರಿಚಿತರು&lt;/span&gt; &lt;span&gt;ಎದುರಾದರೆ&lt;/span&gt;&lt;span&gt;ಮಾತನಾಡುವುದು&lt;/span&gt; &lt;span&gt;ಇಂಗ್ಲಿಷ್&lt;/span&gt;&lt;span&gt;ನಲ್ಲಿ&lt;/span&gt; &lt;span&gt;ಎಂಬಷ್ಟರ&lt;/span&gt; &lt;span&gt;ಮಟ್ಟಿಗೆ&lt;/span&gt; &lt;span&gt;ಈ&lt;/span&gt; &lt;span&gt;ಭಾಷೆ&lt;/span&gt; &lt;span&gt;ಬೆಳೆದಿದೆ&lt;/span&gt;.&lt;br /&gt;&lt;br /&gt;&lt;span&gt;ಇದಕ್ಕೆ&lt;/span&gt; &lt;span&gt;ಕಾರಣ&lt;/span&gt; &lt;span&gt;ಹುಡುಕುವುದು&lt;/span&gt; &lt;span&gt;ಕಷ್ಟದ&lt;/span&gt; &lt;span&gt;ಸಂಗತಿಯೇನಲ್ಲ&lt;/span&gt;. &lt;span&gt;ಕೆಲವೇ&lt;/span&gt; &lt;span&gt;ವರ್ಷಗಳ&lt;/span&gt; &lt;span&gt;ಹಿಂದಿನವರೆಗೆ&lt;/span&gt; &lt;span&gt;ಒಂದು&lt;/span&gt; &lt;span&gt;ರೀತಿಯಲ್ಲಿ&lt;/span&gt; &lt;span&gt;ಫ್ಯಾಷನ್&lt;/span&gt; &lt;span&gt;ಮಾತ್ರ&lt;/span&gt;&lt;span&gt;ಆಗಿದ್ದ&lt;/span&gt; &lt;span&gt;ಇಂಗ್ಲಿಷ್&lt;/span&gt; &lt;span&gt;ಇವತ್ತು&lt;/span&gt; &lt;span&gt;ತನ್ನ&lt;/span&gt; &lt;span&gt;ಭಾಷಿಗನನ್ನು&lt;/span&gt; &lt;span&gt;ಹೊಟ್ಟೆ&lt;/span&gt; &lt;span&gt;ಹೊರೆಯುವ&lt;/span&gt; &lt;span&gt;ಮಟ್ಟಕ್ಕೆ&lt;/span&gt; &lt;span&gt;ಬೆಳೆದುನಿಂತಿದೆ&lt;/span&gt;. &lt;span&gt;ಇವತ್ತು&lt;/span&gt; &lt;span&gt;ಮುಗಿಬಿದ್ದು&lt;/span&gt; &lt;span&gt;ಇಂಗ್ಲಿಷ್&lt;/span&gt;&lt;span&gt;ಕಲಿಯುತ್ತಿರುವವರೆಲ್ಲರೂ&lt;/span&gt; &lt;span&gt;ಇಂಗ್ಲಿಷ್&lt;/span&gt; &lt;span&gt;ಸಾಹಿತ್ಯ&lt;/span&gt;, &lt;span&gt;ಷೆಕ್ಸ್&lt;/span&gt;&lt;span&gt;ಪಿಯರ್&lt;/span&gt; &lt;span&gt;ಮೇಲಿನ&lt;/span&gt; &lt;span&gt;ಪ್ರೀತಿಯಿಂದ&lt;/span&gt; &lt;span&gt;ಆ&lt;/span&gt; &lt;span&gt;ಭಾಷೆಯನ್ನು&lt;/span&gt; &lt;span&gt;ಕಲಿಯುತ್ತಿಲ್ಲ&lt;/span&gt;. &lt;span&gt;ಇಂಗ್ಲಿಷ್&lt;/span&gt;&lt;span&gt;ಕಲಿತರೆ&lt;/span&gt; &lt;span&gt;ಕೆಲಸ&lt;/span&gt; &lt;span&gt;ಸಿಗುತ್ತದೆ&lt;/span&gt;, &lt;span&gt;ಇಂಗ್ಲಿಷ್&lt;/span&gt; &lt;span&gt;ಭಾಷೆ&lt;/span&gt; &lt;span&gt;ಅನ್ನಕೊಡಬಲ್ಲ&lt;/span&gt; &lt;span&gt;ಸಾಮರ್ಥ್ಯ&lt;/span&gt; &lt;span&gt;ಹೊಂದಿದೆ&lt;/span&gt; &lt;span&gt;ಎಂಬ&lt;/span&gt; &lt;span&gt;ಕಾರಣಕ್ಕೆ&lt;/span&gt; &lt;span&gt;ಅನೇಕರು&lt;/span&gt; &lt;span&gt;ಇವತ್ತು&lt;/span&gt; &lt;span&gt;ಇಂಗ್ಲಿಷ್&lt;/span&gt;&lt;span&gt;ನ&lt;/span&gt;&lt;span&gt;ಪಠಣಕ್ಕೆ&lt;/span&gt; &lt;span&gt;ಅಣಿಯಾಗಿದ್ದಾರೆ&lt;/span&gt;. (&lt;span&gt;ಕೆಲವು&lt;/span&gt; &lt;span&gt;ಅಪವಾದಗಳಿರಬಹುದು&lt;/span&gt;). &lt;span&gt;ಈ&lt;/span&gt; &lt;span&gt;ಕಾರಣಕ್ಕಾಗಿಯೇ&lt;/span&gt; &lt;span&gt;ಇವತ್ತು&lt;/span&gt; &lt;span&gt;ಈ&lt;/span&gt; &lt;span&gt;ನೆಲದ&lt;/span&gt; &lt;span&gt;ಭಾಷೆ&lt;/span&gt; &lt;span&gt;ಕನ್ನಡವನ್ನು&lt;/span&gt;&lt;span&gt;ಮೀರಿಸಿ&lt;/span&gt; &lt;span&gt;ಇಂಗ್ಲಿಷ್&lt;/span&gt; &lt;span&gt;ಬೆಳೆಯುತ್ತಿದೆ&lt;/span&gt;.&lt;br /&gt;&lt;br /&gt;&lt;span&gt;ಕೇವಲ&lt;/span&gt; &lt;span&gt;ಇಂಗ್ಲಿಷ್&lt;/span&gt; &lt;span&gt;ಭಾಷೆಯಲ್ಲಿ&lt;/span&gt; &lt;span&gt;ಮಾತ್ರ&lt;/span&gt; &lt;span&gt;ಸಂವಹನ&lt;/span&gt; &lt;span&gt;ಮಾಡಬಲ್ಲ&lt;/span&gt; &lt;span&gt;ವ್ಯಕ್ತಿ&lt;/span&gt; - &lt;span&gt;ಬೇರೆ&lt;/span&gt; &lt;span&gt;ಯಾವ&lt;/span&gt; &lt;span&gt;ಕೌಶಲಗಳು&lt;/span&gt; &lt;span&gt;ಇಲ್ಲದಿದ್ದರೂ&lt;/span&gt; &lt;span&gt;ಇವತ್ತು&lt;/span&gt; &lt;span&gt;ತಿಂಗಳಿಗೆ&lt;/span&gt;&lt;span&gt;೧೦ರಿಂದ&lt;/span&gt; &lt;span&gt;೧೫&lt;/span&gt; &lt;span&gt;ಸಾವಿರ&lt;/span&gt; &lt;span&gt;ರೂಪಾಯಿ&lt;/span&gt; &lt;span&gt;ಪಗಾರು&lt;/span&gt; &lt;span&gt;ಎಣಿಸಬಲ್ಲ&lt;/span&gt;. &lt;span&gt;ಇಂಗ್ಲಿಷ್&lt;/span&gt;&lt;span&gt;ನ&lt;/span&gt; &lt;span&gt;ಜೊತೆಗೆ&lt;/span&gt; &lt;span&gt;ಇನ್ನು&lt;/span&gt; &lt;span&gt;ಯಾವುದಾದರೂ&lt;/span&gt; &lt;span&gt;ಕೌಶಲ&lt;/span&gt; &lt;span&gt;ಆತನಿಗೆ&lt;/span&gt; &lt;span&gt;ಸಿದ್ಧಿಸಿದರೆ&lt;/span&gt;&lt;span&gt;ಅದೃಷ್ಟ&lt;/span&gt; &lt;span&gt;ಖುಲಾಯಿಸಿದಂತೆಯೇ&lt;/span&gt; &lt;span&gt;ಸರಿ&lt;/span&gt;.&lt;br /&gt;&lt;br /&gt;&lt;span&gt;ಅದೇ&lt;/span&gt; &lt;span&gt;ಕನ್ನಡ&lt;/span&gt; &lt;span&gt;ಮಾತ್ರ&lt;/span&gt; &lt;span&gt;ತಿಳಿದಿರುವ&lt;/span&gt; &lt;span&gt;ವ್ಯಕ್ತಿಯ&lt;/span&gt; &lt;span&gt;ಪಾಡು&lt;/span&gt;? &lt;span&gt;ಮೊದಲನೆಯದಾಗಿ&lt;/span&gt; &lt;span&gt;ಆತನಿಗೆ&lt;/span&gt; (&lt;span&gt;ಇಂಗ್ಲಿಷ್&lt;/span&gt; &lt;span&gt;ಬಾರದಿರುವ&lt;/span&gt; &lt;span&gt;ಸಂದರ್ಭದಲ್ಲಿ&lt;/span&gt;) &lt;span&gt;ಒಂದು&lt;/span&gt;&lt;span&gt;ಒಳ್ಳೆಯ&lt;/span&gt; &lt;span&gt;ಕೆಲಸ&lt;/span&gt; &lt;span&gt;ಸಿಗುತ್ತದೆ&lt;/span&gt; &lt;span&gt;ಎಂಬ&lt;/span&gt; &lt;span&gt;ಭರವಸೆ&lt;/span&gt; &lt;span&gt;ಇಲ್ಲ&lt;/span&gt;. &lt;span&gt;ಸಿಕ್ಕರೂ&lt;/span&gt; &lt;span&gt;ಅದು&lt;/span&gt; &lt;span&gt;ಆತನನ್ನು&lt;/span&gt; &lt;span&gt;ಆರ್ಥಿಕವಾಗಿ&lt;/span&gt; &lt;span&gt;ಗಟ್ಟಿಯಾಗಿಡುತ್ತದೆ&lt;/span&gt; &lt;span&gt;ಎಂಬ&lt;/span&gt; &lt;span&gt;ವಿಶ್ವಾಸ&lt;/span&gt; &lt;span&gt;ಇಲ್ಲ&lt;/span&gt;. &lt;span&gt;ಅಂದರೆ&lt;/span&gt; &lt;span&gt;ಇಂದು&lt;/span&gt; &lt;span&gt;ಕನ್ನಡ&lt;/span&gt; &lt;span&gt;ಕರ್ನಾಟಕದಲ್ಲಿಯೇ&lt;/span&gt; &lt;span&gt;ಅನ್ನ&lt;/span&gt; &lt;span&gt;ಕೊಡುವ&lt;/span&gt; &lt;span&gt;ಭಾಷೆಯಾಗಿ&lt;/span&gt; &lt;span&gt;ಉಳಿದಿಲ್ಲ&lt;/span&gt;. &lt;span&gt;ಇನ್ನು&lt;/span&gt; &lt;span&gt;ಜನಸಾಮಾನ್ಯನಿಗೆ&lt;/span&gt; &lt;span&gt;ಭಾಷೆಯ&lt;/span&gt; &lt;span&gt;ಮೇಲೆ&lt;/span&gt;&lt;span&gt;ಪ್ರೀತಿ&lt;/span&gt; &lt;span&gt;ಎಲ್ಲಿಂದ&lt;/span&gt; &lt;span&gt;ಬರಬೇಕು&lt;/span&gt;? &lt;span&gt;ಮಾತೃಭಾಷೆಯ&lt;/span&gt; &lt;span&gt;ಮೇಲಿನ&lt;/span&gt; &lt;span&gt;ಪ್ರೀತಿ&lt;/span&gt; &lt;span&gt;ಯಾವುದೇ&lt;/span&gt; &lt;span&gt;ಪ್ರತಿಫಲಾಪೇಕ್ಷೆಯಿಲ್ಲದೆ&lt;/span&gt; &lt;span&gt;ಹುಟ್ಟುವುದಿಲ್ಲ&lt;/span&gt;. &lt;span&gt;ತಾಯಿಭಾಷೆ&lt;/span&gt;&lt;span&gt;ಅನ್ನಕೊಡಲಾರದು&lt;/span&gt; &lt;span&gt;ಎಂದು&lt;/span&gt; &lt;span&gt;ತಿಳಿದಾಗ&lt;/span&gt; &lt;span&gt;ಆ&lt;/span&gt; &lt;span&gt;ಭಾಷೆಯನ್ನು&lt;/span&gt; &lt;span&gt;ಕಲಿಯುವ&lt;/span&gt; &lt;span&gt;ಅಗತ್ಯವಾದರೂ&lt;/span&gt; &lt;span&gt;ಏನಿದೆ&lt;/span&gt; &lt;span&gt;ಎಂಬ&lt;/span&gt; &lt;span&gt;ಪ್ರಶ್ನೆ&lt;/span&gt; &lt;span&gt;ಯಥೋಚಿತವಾಗಿಯೇ&lt;/span&gt;&lt;span&gt;ಹುಟ್ಟುತ್ತದೆ&lt;/span&gt;. &lt;span&gt;ಇಂಥ&lt;/span&gt; &lt;span&gt;ಸಂದರ್ಭದಲ್ಲಿಯೇ&lt;/span&gt; &lt;span&gt;ಕನ್ನಡ&lt;/span&gt; &lt;span&gt;ಮಾಧ್ಯಮ&lt;/span&gt; &lt;span&gt;ಶಾಲೆಗಳ&lt;/span&gt; &lt;span&gt;ಮೇಲಿನ&lt;/span&gt; &lt;span&gt;ಪ್ರೀತಿಗಿಂತ&lt;/span&gt; &lt;span&gt;ಇಂಗ್ಲಿಷ್&lt;/span&gt; &lt;span&gt;ಶಾಲೆಗಳ&lt;/span&gt; &lt;span&gt;ಮೇಲಿನ&lt;/span&gt; &lt;span&gt;ಮೋಹ&lt;/span&gt;&lt;span&gt;ವಿಜೃಂಭಿಸುತ್ತದೆ&lt;/span&gt;.&lt;br /&gt;&lt;br /&gt;&lt;span&gt;ಇವತ್ತಿಯ&lt;/span&gt; &lt;span&gt;ಯುವ&lt;/span&gt; &lt;span&gt;ಜನಾಂಗ&lt;/span&gt; &lt;span&gt;ಭಾಷೆಯನ್ನು&lt;/span&gt; &lt;span&gt;ಕೇವಲ&lt;/span&gt; &lt;span&gt;ಸಾಹಿತ್ಯ&lt;/span&gt;, &lt;span&gt;ಸಂವಹನದ&lt;/span&gt; &lt;span&gt;ದೃಷ್ಟಿಯಿಟ್ಟುಕೊಂಡು&lt;/span&gt; &lt;span&gt;ಮಾತ್ರ&lt;/span&gt; &lt;span&gt;ಕಲಿಯುತ್ತಿಲ್ಲ&lt;/span&gt;. &lt;span&gt;ಇವೆಲ್ಲಕ್ಕಿಂತ&lt;/span&gt;&lt;span&gt;ಮಿಗಿಲಾಗಿ&lt;/span&gt; &lt;span&gt;ಭಾಷೆ&lt;/span&gt; &lt;span&gt;ತರಬಲ್ಲ&lt;/span&gt; &lt;span&gt;ಆರ್ಥಿಕ&lt;/span&gt; &lt;span&gt;ಸಮೃದ್ಧಿಯನ್ನು&lt;/span&gt; &lt;span&gt;ಗಮನದಲ್ಲಿಟ್ಟುಕೊಂಡು&lt;/span&gt; &lt;span&gt;ಓದುತ್ತಾರೆ&lt;/span&gt; (&lt;span&gt;ಇದಕ್ಕೆ&lt;/span&gt; &lt;span&gt;ಕೆಲವು&lt;/span&gt; &lt;span&gt;ಅಪವಾದಗಳಿರಬಹುದು&lt;/span&gt;).&lt;br /&gt;&lt;br /&gt;&lt;span&gt;ಒಂದೆಡೆ&lt;/span&gt; &lt;span&gt;ತನ್ನ&lt;/span&gt; &lt;span&gt;ಭಾಷಿಗನಿಗೆ&lt;/span&gt; &lt;span&gt;ವಿಪುಲ&lt;/span&gt; &lt;span&gt;ಉದ್ಯೋಗಾವಕಾಶ&lt;/span&gt; &lt;span&gt;ನೀಡಿ&lt;/span&gt; &lt;span&gt;ಆರ್ಥಿಕವಾಗಿ&lt;/span&gt; &lt;span&gt;ಸಧೃಡವಾಗಿಡುವ&lt;/span&gt; &lt;span&gt;ಇಂಗ್ಲಿಷ್&lt;/span&gt;, &lt;span&gt;ಇನ್ನೊಂದೆಡೆ&lt;/span&gt; &lt;span&gt;ತನ್ನ&lt;/span&gt;&lt;span&gt;ಕುಡಿಯನ್ನು&lt;/span&gt; &lt;span&gt;ಆರ್ಥಿಕವಾಗಿ&lt;/span&gt; &lt;span&gt;ಸಲಹುತ್ತೇನೆ&lt;/span&gt; &lt;span&gt;ಎಂಬ&lt;/span&gt; &lt;span&gt;ಯಾವುದೇ&lt;/span&gt; &lt;span&gt;ಭರವಸೆ&lt;/span&gt; &lt;span&gt;ಹುಟ್ಟಿಸದ&lt;/span&gt; &lt;span&gt;ಕನ್ನಡ&lt;/span&gt;. &lt;span&gt;ಇಂಥ&lt;/span&gt; &lt;span&gt;ಇಕ್ಕಟ್ಟಿನ&lt;/span&gt; &lt;span&gt;ಸಂದರ್ಭದಲ್ಲಿ&lt;/span&gt; &lt;span&gt;ಯಾವ&lt;/span&gt;&lt;span&gt;ಭಾಷೆಯನ್ನು&lt;/span&gt; &lt;span&gt;ಕಲಿಯಬೇಕು&lt;/span&gt;? &lt;span&gt;ಇಂಥ&lt;/span&gt; &lt;span&gt;ಸಂದರ್ಭದಲ್ಲಿ&lt;/span&gt; &lt;span&gt;ದಿನದ&lt;/span&gt; &lt;span&gt;ಕೂಳಿಗಾಗಿ&lt;/span&gt; &lt;span&gt;ಶ್ರಮ&lt;/span&gt; &lt;span&gt;ವಹಿಸುವ&lt;/span&gt; &lt;span&gt;ವ್ಯಕ್ತಿ&lt;/span&gt; &lt;span&gt;ಆರ್ಥಿಕ&lt;/span&gt; &lt;span&gt;ಸಮೃದ್ಧತೆ&lt;/span&gt; &lt;span&gt;ತರಬಲ್ಲ&lt;/span&gt;&lt;span&gt;ಭಾಷೆಯತ್ತಲೇ&lt;/span&gt; &lt;span&gt;ಮುಖ&lt;/span&gt; &lt;span&gt;ಮಾಡುತ್ತಾನೆ&lt;/span&gt;.&lt;br /&gt;&lt;br /&gt;&lt;span&gt;ಇದೇ&lt;/span&gt; &lt;span&gt;ಕಾರಣಕ್ಕೇ&lt;/span&gt; &lt;span&gt;ಇಂದು&lt;/span&gt; &lt;span&gt;ಕನ್ನಡ&lt;/span&gt; &lt;span&gt;ಮಾಧ್ಯಮ&lt;/span&gt; &lt;span&gt;ಶಾಲೆಗಳು&lt;/span&gt; &lt;span&gt;ವಿದ್ಯಾರ್ಥಿಗಳ&lt;/span&gt; &lt;span&gt;ಕೊರತೆ&lt;/span&gt; &lt;span&gt;ಎದುರಿಸುತ್ತಿದ್ದರೆ&lt;/span&gt; &lt;span&gt;ಇಂಗ್ಲಿಷ್&lt;/span&gt; &lt;span&gt;ಮಾಧ್ಯಮ&lt;/span&gt; &lt;span&gt;ಶಾಲೆಗಳು&lt;/span&gt;&lt;span&gt;ಎಗ್ಗಿಲ್ಲದೆ&lt;/span&gt; &lt;span&gt;ಬೆಳೆಯುತ್ತಿವೆ&lt;/span&gt;. &lt;span&gt;ಅಪ್ಪಟ&lt;/span&gt; &lt;span&gt;ಮಲೆನಾಡಿನ&lt;/span&gt; &lt;span&gt;ಶಿರಸಿಯಿಂದ&lt;/span&gt; &lt;span&gt;೩೫&lt;/span&gt; &lt;span&gt;ಕಿಲೋ&lt;/span&gt; &lt;span&gt;ಮೀಟರ್&lt;/span&gt; &lt;span&gt;ದೂರವಿರುವ&lt;/span&gt; &lt;span&gt;ಹಳ್ಳಿಯೊಂದರಿಂದ&lt;/span&gt; &lt;span&gt;ಕೆಲವು&lt;/span&gt; &lt;span&gt;ಮಂದಿ&lt;/span&gt;&lt;span&gt;ತಮ್ಮ&lt;/span&gt; &lt;span&gt;ಮಕ್ಕಳನ್ನು&lt;/span&gt; &lt;span&gt;ಇವತ್ತು&lt;/span&gt; &lt;span&gt;ಶಿರಸಿಯ&lt;/span&gt; &lt;span&gt;ಇಂಗ್ಲಿಷ್&lt;/span&gt; &lt;span&gt;ಶಾಲೆಗಳಿಗೆ&lt;/span&gt; &lt;span&gt;ಕಳುಹಿಸುತ್ತಿದ್ದಾರೆ&lt;/span&gt;. &lt;span&gt;ತಮ್ಮ&lt;/span&gt; &lt;span&gt;ಮಕ್ಕಳಾದರೂ&lt;/span&gt; &lt;span&gt;ಇಂಗ್ಲಿಷ್&lt;/span&gt; &lt;span&gt;ಕಲಿತು&lt;/span&gt; &lt;span&gt;ಒಳ್ಳೆಯ&lt;/span&gt;&lt;span&gt;ನೌಕರಿ&lt;/span&gt; &lt;span&gt;ಸಂಪಾದಿಸಲಿ&lt;/span&gt; &lt;span&gt;ಎಂಬ&lt;/span&gt; &lt;span&gt;ಆಸೆಯಿಂದ&lt;/span&gt;. &lt;span&gt;ಪರಿಸ್ಥಿತಿ&lt;/span&gt; &lt;span&gt;ಹೀಗೇ&lt;/span&gt; &lt;span&gt;ಮುಂದುವರಿದರೆ&lt;/span&gt; &lt;span&gt;ಇಂದು&lt;/span&gt; &lt;span&gt;ಹಳ್ಳಿಗಳಲ್ಲಾದರೂ&lt;/span&gt; &lt;span&gt;ಗಟ್ಟಿಯಾಗಿರುವ&lt;/span&gt; &lt;span&gt;ಕನ್ನಡ&lt;/span&gt;&lt;span&gt;ನಾಳೆ&lt;/span&gt; &lt;span&gt;ಅಲ್ಲೂ&lt;/span&gt; &lt;span&gt;ಅಸ್ತಿತ್ವಕ್ಕಾಗಿ&lt;/span&gt; &lt;span&gt;ಹೋರಾಡಬೇಕಾದ&lt;/span&gt; &lt;span&gt;ಪರಿಸ್ಥಿತಿ&lt;/span&gt; &lt;span&gt;ಬಂದೀತು&lt;/span&gt;. &lt;span&gt;ಹಳ್ಳಿಗಾಡಿನಲ್ಲಿ&lt;/span&gt; &lt;span&gt;ಬಲವಾದ&lt;/span&gt; &lt;span&gt;ಓದುಗ&lt;/span&gt; &lt;span&gt;ವೃಂದ&lt;/span&gt; &lt;span&gt;ಹೊಂದಿರುವ&lt;/span&gt; &lt;span&gt;ಕನ್ನಡ&lt;/span&gt;&lt;span&gt;ಪತ್ರಿಕೆಗಳು&lt;/span&gt; &lt;span&gt;ನಾಳೆ&lt;/span&gt; &lt;span&gt;ಅಲ್ಲಿಯೂ&lt;/span&gt; &lt;span&gt;ಅಸ್ತಿತ್ವಕ್ಕಾಗಿ&lt;/span&gt; &lt;span&gt;ಹೋರಾಡಬೇಕಾದ&lt;/span&gt; &lt;span&gt;ಸಂದರ್ಭ&lt;/span&gt; &lt;span&gt;ಬಂದೀತು&lt;/span&gt;.&lt;br /&gt;&lt;br /&gt;&lt;span&gt;ಕನ್ನಡದ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಗಂಭೀರವಾಗಿ&lt;/span&gt; &lt;span&gt;ಚಿಂತಿಸುವ&lt;/span&gt; &lt;span&gt;ಪ್ರತಿಯೊಬ್ಬರೂ&lt;/span&gt; &lt;span&gt;ಇವತ್ತು&lt;/span&gt; &lt;span&gt;ಕನ್ನಡ&lt;/span&gt; &lt;span&gt;ಕಲಿತವನಿಗೊಂದು&lt;/span&gt; &lt;span&gt;ಕೆಲಸ&lt;/span&gt; &lt;span&gt;ಕೊಡಿಸುವ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಚಿಂತಿಸಬೇಕು&lt;/span&gt;. &lt;span&gt;ಇದರ&lt;/span&gt; &lt;span&gt;ಜೊತೆಗೇ&lt;/span&gt; &lt;span&gt;ಇತಿಹಾಸ&lt;/span&gt;, &lt;span&gt;ಆರ್ಥಿಕತೆ&lt;/span&gt;, &lt;span&gt;ಅಭಿವೃದ್ಧಿಯ&lt;/span&gt; &lt;span&gt;ವ್ಯಾಖ್ಯಾನಗಳ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ಕನ್ನಡದಲ್ಲಿ&lt;/span&gt; &lt;span&gt;ಇಂಗ್ಲಿಷ್&lt;/span&gt;&lt;span&gt;ಗೆ&lt;/span&gt; - &lt;span&gt;ಅಥವಾ&lt;/span&gt; &lt;span&gt;ಜಗತ್ತಿನ&lt;/span&gt; &lt;span&gt;ಯಾವುದೇ&lt;/span&gt;&lt;span&gt;ಭಾಷೆಗೆ&lt;/span&gt; - &lt;span&gt;ಸರಿಸಾಟಿಯಾಗಬಲ್ಲ&lt;/span&gt; &lt;span&gt;ಪುಸ್ತಕಗಳು&lt;/span&gt; &lt;span&gt;ಬರಬೇಕು&lt;/span&gt;.&lt;br /&gt;&lt;br /&gt;&lt;span&gt;ಕಥೆ&lt;/span&gt;, &lt;span&gt;ಕಾವ್ಯಗಳಷ್ಟೇ&lt;/span&gt; &lt;span&gt;ಸಮೃದ್ಧವಾಗಿ&lt;/span&gt; &lt;span&gt;ವಿವಿಧ&lt;/span&gt; &lt;span&gt;ಅಕಾಡೆಮಿಕ್&lt;/span&gt; &lt;span&gt;ವಿಚಾರ&lt;/span&gt; &lt;span&gt;ಕುರಿತ&lt;/span&gt; &lt;span&gt;ಪುಸ್ತಕಗಳು&lt;/span&gt; &lt;span&gt;ಕನ್ನಡದಲ್ಲಿ&lt;/span&gt; &lt;span&gt;ರೂಪುಗೊಳ್ಳಬೇಕು&lt;/span&gt;. &lt;span&gt;ಕನ್ನಡದ&lt;/span&gt;&lt;span&gt;ಮೂಲಕವೇ&lt;/span&gt; &lt;span&gt;ಜಗತ್ತನ್ನು&lt;/span&gt; &lt;span&gt;ಓದುವ&lt;/span&gt;, &lt;span&gt;ಅರಿತುಕೊಳ್ಳುವ&lt;/span&gt; &lt;span&gt;ಕಾಲ&lt;/span&gt; &lt;span&gt;ಬರಬೇಕು&lt;/span&gt;.&lt;br /&gt;&lt;br /&gt;&lt;span&gt;ಈಗ&lt;/span&gt; &lt;span&gt;ಬೇಕಾಗಿರುವುದು&lt;/span&gt; &lt;span&gt;ಸಮ್ಮೇಳನ&lt;/span&gt;, &lt;span&gt;ಸಮಾರಂಭಗಳಿಗಿಂತ&lt;/span&gt; &lt;span&gt;ಹೆಚ್ಚಾಗಿ&lt;/span&gt; &lt;span&gt;ಕನ್ನಡವನ್ನು&lt;/span&gt; &lt;span&gt;ಅನ್ನ&lt;/span&gt; &lt;span&gt;ಕೊಡುವ&lt;/span&gt; &lt;span&gt;ಭಾಷೆಯನ್ನಾಗಿಸುವ&lt;/span&gt; &lt;span&gt;ದಾರಿ&lt;/span&gt;. &lt;span&gt;ಈ&lt;/span&gt;&lt;span&gt;ದಾರಿ&lt;/span&gt; &lt;span&gt;ಕಂಡುಕೊಳ್ಳದ&lt;/span&gt; &lt;span&gt;ಹೊರತು&lt;/span&gt; &lt;span&gt;ಕನ್ನಡದ&lt;/span&gt; &lt;span&gt;ಬಗೆಗಿನ&lt;/span&gt; &lt;span&gt;ಹೋರಾಟಗಳು&lt;/span&gt; &lt;span&gt;ವ್ಯರ್ಥ&lt;/span&gt; &lt;span&gt;ಕಸರತ್ತಾಗಿಯೇ&lt;/span&gt; &lt;span&gt;ಉಳಿದುಹೋಗುವ&lt;/span&gt; &lt;span&gt;ಅಪಾಯವಿದೆ&lt;/span&gt;.&lt;br /&gt;&lt;br /&gt;&lt;/span&gt; ‌   ‌  ‌ ‌    ‌               ‌   &lt;span style="font-weight: bold;font-size:130%;" &gt;-    ವಿಜಯ್ ಜೋಶಿ.&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;span style="font-weight: bold;font-size:130%;" &gt;(ಪ್ರಜಾವಾಣಿಯಲ್ಲಿ ಸೆಪ್ಟೆಂಬರ್ ೨, ೨೦೧೦ ರಂದು ಪ್ರಕಟವಾಗಿದ್ದ ಲೇಖನ)&lt;/span&gt;&lt;span style="font-size:130%;"&gt;&lt;br /&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-3071480332761782382?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/3071480332761782382/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=3071480332761782382' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/3071480332761782382'/><link rel='self' type='application/atom+xml' href='http://www.blogger.com/feeds/30858131/posts/default/3071480332761782382'/><link rel='alternate' type='text/html' href='http://vmjoshi.blogspot.com/2010/09/blog-post.html' title='ಅನ್ನ ಕೊಡುವ ಭಾಷೆಯಾಗಲಿ ಕನ್ನಡ'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>1</thr:total></entry><entry><id>tag:blogger.com,1999:blog-30858131.post-2752337152064557817</id><published>2010-07-20T03:41:00.000-07:00</published><updated>2011-04-29T11:43:37.481-07:00</updated><category scheme='http://www.blogger.com/atom/ns#' term='ಅಭಿವೃದ್ಧಿ'/><category scheme='http://www.blogger.com/atom/ns#' term='ಪತ್ರಿಕೋದ್ಯಮ'/><category scheme='http://www.blogger.com/atom/ns#' term='ಕೃಷಿ'/><title type='text'>ನೇಗಿಲು ಹೊತ್ತ ರೈತನಿಗೆ ಲೇಖನಿ ನೀಡಿದ ಆಂದೋಲನ</title><content type='html'>&lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಸಮಸ್ಯೆ ಯಾವುದೂ ಇರಬಹುದು&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಯಾರಿಗೂ ಬರಬಹುದು. ಒಂದು ಮಾಧ್ಯವಾಗಿ ಸಮಸ್ಯೆಗೆ ಎರಡು ರೀತಿಯಲ್ಲಿ ಸ್ಪಂದಿಸಲು ಸಾಧ್ಯ. ಒಂದು: ಆ ಸಮಸ್ಯೆಯಿಂದ ಬಾಧಿತರಾಗಿರುವವರ ನೋವಿಗೆ ದನಿಯಾಗಿ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಅವರ ಬಗ್ಗೆ ಒಂದಿಷ್ಟು ಅನುಕಂಪ ತೋರಿಸಿ ನಂತರ ಸುಮ್ಮನಾಗುವುದು. ಇನ್ನೊಂದು: ನೋವಿಗೆ ದನಿಯಾಗುವುದು ಮತ್ತು ಅನುಕಂಪತೋರುವುದಕ್ಕಿಂತ ಮಿಗಿಲಾಗಿ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಸಮಸ್ಯೆಗೆ ಸ್ಪಷ್ಟ ಪರಿಹಾರ ಸೂಚಿಸುವುದು.&lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಎರಡನೆಯ ಮಾದರಿಗೆ ಒಂದು ಅನನ್ಯ ಉದಾಹರಣೆ ಎಂದರೆ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್‌ನ ಅಡಿಕೆ ಪತ್ರಿಕೆ ಮತ್ತು ಅದರ ಕೃಷಿಕರ ಕೈಗೆ ಲೇಖನಿ ಕಾರ್ಯಕ್ರಮ.&lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style="font-size:130%;"&gt;&lt;b&gt;&lt;span style=";font-family:&amp;quot;;"  lang="KN"&gt;ಪತ್ರಿಕೆ ಆರಂಭವಾದದ್ದು ಹೀಗೆ:&lt;/span&gt;&lt;span lang="EN-GB"&gt;&lt;o:p&gt;&lt;/o:p&gt;&lt;/span&gt;&lt;/b&gt;&lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಅದು ಎಂಭತ್ತರ ದಶಕದ ಮಧ್ಯಭಾಗ. ದಕ್ಷಿಣ ಕನ್ನಡ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಉತ್ತರ ಕನ್ನಡ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಶಿವಮೊಗ್ಗ ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯ ಮಾರುಕಟ್ಟ ಧಾರಣೆ ತೀವ್ರವಾಗಿ ಕುಸಿದಿತ್ತು. ಅಸಂಖ್ಯ ಅಡಿಕೆ ಬೆಳೆಗಾರರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಾಲ ಅದು. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಪುತ್ತೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಅಡಿಕೆ ಕೃಷಿಕರನ್ನು ಸಂಕಷ್ಟದಿಂದ ಪಾರುಮಾಡಲು ಮತ್ತು ಅಡಿಕೆ ಕೃಷಿಯಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಯೋಚಿಸಲಾರಂಭಿಸಿತು. ಇದೇ ಸಂದರ್ಭದಲ್ಲಿ (ಅಂದರೆ ೧೯೮೫-೮೬ರಲ್ಲಿ) ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಸ್ಥಾನವನ್ನು ವಾರಣಾಶಿ ಸುಬ್ರಾಯ ಭಟ್ಟರಿಂದ ಡಾ. ಪಿ ಕೆ ಎಸ್ ಭಟ್ ಪಾಣಾಜೆ ಇವರು ವಹಿಸಿಕೊಂಡರು. &lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಸಂಘದ ಅಧ್ಯಕ್ಷತೆ ವಹಿಸಿಕೊಂಡ ತಕ್ಷಣವೇ ಒಂದಿಷ್ಟು ಸಮಾನ ಮನಸ್ಕ ಅಡಿಕೆ ಬೆಳೆಗಾರರನ್ನು ಸಂಘಕ್ಕೆ ಆಹ್ವಾನಿಸಿದ ಡಾ. ಭಟ್ ಅಡಿಕೆ ಕೃಷಿಯಲ್ಲಿ ತರಬಹುದಾದ ಸುಧಾರಣೆಗಳ ಕುರಿತು ಚರ್ಚಿಸಲು ಒಂದಷ್ಟು ಮಂದಿ ಸಮಾನ ಮನಸ್ಕರ ಸಭೆ ಸೇರಿಸಿದರು. ಇದೇ ಸಭೆಯಲ್ಲಿ ಅಡಿಕೆ ಬೆಳೆಗಾರರ ಆಶೋತ್ತರಗಳಿಗೆ ಸ್ಪಂದಿಸಲೆಂದೇ ಮತ್ತು ಅಡಿಕೆ ಕೃಷಿಯಲ್ಲಿ ಹೊಸ ಸಾಧ್ಯತೆಗಳ ಕುರಿತು ಮಾತುಕತೆ ನಡೆಸಲು ವೇದಿಕೆಯಾಗಿ ಒಂದು ಪತ್ರಿಕೆಯನ್ನು ಪ್ರಕಟಿಸುವ ಕುರಿತೂ ಚರ್ಚೆಯಾಯಿತು. ಸಂಘದ ವತಿಯಿಂದ ಹೊರತರಲು ಉದ್ದೇಶಿಸಿದ ಪತ್ರಿಕೆಯ ಜವಾಬ್ದಾರಿ ಆ ಸಮಯಕ್ಕಾಗಲೇ ಹವ್ಯಾಸಿ ಪತ್ರಕರ್ತರಾಗಿ ಹೆಸರು ಮಾಡಿದ್ದ ಶ್ರೀ ಪಡ್ರೆಯವರ ಹೆಗಲೇರಿತು. &lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಅನಂತರ ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಘಟಿಸಿದ್ದು ಒಂದು ಇತಿಹಾಸವೇ ಸರಿ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಪ್ರಕಾಶನದಡಿಯಲ್ಲಿ ಹೊರಬಂದರೂ ಸಂಘದ ಮುಖವಾಣಿಯಾಗಲೊಲ್ಲದ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಇಡೀ ರೈತಸಮುದಾಯದ ಮುಖವಾಣಿಯಾಗುವ ಉದ್ದೇಶದೊಂದಿಗೆ ಶ್ರೀ ಪಡ್ರೆಯವರ ಸಂಪಾದಕತ್ವದಲ್ಲಿ &lt;/span&gt;&lt;span lang="EN-GB"  style="font-size:130%;"&gt;’&lt;/span&gt;&lt;span style=";font-family:&amp;quot;;font-size:130%;"  lang="KN" &gt;ಅರೆಕಾ ನ್ಯೂಸ್&lt;/span&gt;&lt;span lang="EN-GB"  style="font-size:130%;"&gt;’ &lt;/span&gt;&lt;span style=";font-family:&amp;quot;;font-size:130%;"  lang="KN" &gt;ಎಂಬ ದ್ವೈಮಾಸಿಕ ಪತ್ರಿಕೆ ೧೯೮೭ರ ನವೆಂಬರ್ ತಿಂಗಳಿನಲ್ಲಿ ಜನ್ಮತಾಳಿತು. ಅರೆಕಾ ನ್ಯೂಸ್ ಎಂಬ ಇಂಗ್ಲಿಷ್ ನಾಮ ಹೊಂದಿದ್ದ ಕನ್ನಡ ಪತ್ರಿಕೆಗೆ ಸಿಕ್ಕ ಧನಾತ್ಮಕ ಪ್ರತಿಕ್ರಿಯೆ ಕಂಡ ಅಡಿಕೆ ಬೆಳೆಗಾರರ ಸಂಘ ಪತ್ರಿಕೆಯನ್ನು ಮಾಸಿಕವನ್ನಾಗಿಸುವ ನಿರ್ಧಾರ ಕೈಗೊಂಡಿತು. ಈ ನಿರ್ಧಾರದೊಂದಿಗೆ ಹೊರಬಂದ ಪತ್ರಿಕೆಯೇ ಅಡಿಕೆ ಪತ್ರಿಕೆ. ಬಹುಷಃ ಅಡಿಕೆ ಪತ್ರಿಕೆ ಕನ್ನಡದ ಮೊಟ್ಟಮೊದಲ &lt;/span&gt;&lt;span lang="EN-GB"  style="font-size:130%;"&gt;’&lt;/span&gt;&lt;span style=";font-family:&amp;quot;;font-size:130%;"  lang="KN" &gt;ಕೃಷಿಕರೇ ರೂಪಿಸಿದ ಕೃಷಿಕಪರ ಮಾಧ್ಯಮ.&lt;/span&gt;&lt;span lang="EN-GB"  style="font-size:130%;"&gt;’ &lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಅಡಿಕೆ ಪತ್ರಿಕೆ ಎಂಬ ೧೯೮೮ರಲ್ಲಿ ಜನ್ಮತಳೆದ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಈಗ ತನ್ನ ೨೨ರ ಹರೆಯದಲ್ಲಿರುವ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಪುತ್ತೂರಿನಂತಹ ತಾಲೂಕು ಕೇಂದ್ರವೊಂದರಿಂದ ಹೊರಬರುತ್ತಿರುವ ಪತ್ರಿಕೆ ನಾಡಿನ ಸಮಸ್ತ ಮಾಧ್ಯಮಾಸಕ್ತರಿಗೆ ಅಧ್ಯಯನಯೋಗ್ಯ ವಿಷಯ. ಇದಕ್ಕೆ ಕಾರಣಗಳು ಹಲವಾರು. &lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಅಡಿಕೆ ಪತ್ರಿಕೆಯ ಜನನದ ವರೆಗೆ ಕನ್ನಡದಲ್ಲಿ ಕೃಷಿ ಸಂಬಂಧಿ ಸಂವಹನ ಇರಲೇ ಇಲ್ಲ ಎಂದಲ್ಲ. ಆದರೆ ಅಲ್ಲಿಯವರೆಗೆ ಕೃಷಿ ಸಂಬಂಧಿ ಲೇಖನಗಳನ್ನು ಹೆಚ್ಚಾಗಿ ವಿಜ್ಞಾನಿಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳ ಉಪನ್ಯಾಸಕರೇ ಬರೆಯುತ್ತಿದ್ದರು. ದಿನವಿಡೀ ಜಮೀನಿನಲ್ಲಿ ದುಡಿಯುವ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ರೈತ ಕೃಷಿ ಪತ್ರಿಕೆಗಳಿಗೆ ಬರೆಯುವುದು ತೀರಾ ನಗಣ್ಯವಾಗಿತ್ತು. ಅದಲ್ಲದೆ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಅಂದಿನ ಸಂದರ್ಭದಲ್ಲಿ ಕೃಷಿ ಪತ್ರಿಕೆಯೊಂದು ಸರಕಾರ ಅಥವಾ ವಿಶ್ವವಿದ್ಯಾಲಯಗಳ ಧನಸಹಾಯವಿಲ್ಲದೆ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಕೇವಲ ಓದುಗ ಮತ್ತು ಜಾಹೀರಾತುದಾರ ನೀಡುವ ಹಣವನ್ನು ನೆಚ್ಚಿಕೊಂದು ನಡೆಯುವುದು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇತ್ತು. ಸರಕಾರದ ಸಹಾಯದ ಕೃಷಿ ಪತ್ರಿಕೆಗಳಿದ್ದರೂ ಅವುಗಳಲ್ಲಿ ರೈತ ಬರೆದ ಯಾವ ಲೇಖನಗಳೂ ಇರುತ್ತಿರಲಿಲ್ಲ. ಏಕೆಂದರೆ ರೈತ ತನಗಾಗಿ ತಾನು ಬರೆಯುತ್ತಲೇ ಇರಲಿಲ್ಲ. &lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಇಂಥದ್ದೊಂದು ಅಲಿಖಿತ ನಿಯಮವನ್ನು ಮುರಿದು&lt;/span&gt;&lt;span lang="EN-GB"  style="font-size:130%;"&gt;, ’&lt;/span&gt;&lt;span style=";font-family:&amp;quot;;font-size:130%;"  lang="KN" &gt;ರೈತರಿಂದ ರೈತರೆಡೆಗೆ&lt;/span&gt;&lt;span lang="EN-GB"  style="font-size:130%;"&gt;’, ’&lt;/span&gt;&lt;span style=";font-family:&amp;quot;;font-size:130%;"  lang="KN" &gt;ರೈತರಿಂದ ವಿಜ್ಞಾನಿಗಳೆಡೆಗೆ&lt;/span&gt;&lt;span lang="EN-GB"  style="font-size:130%;"&gt;’ &lt;/span&gt;&lt;span style=";font-family:&amp;quot;;font-size:130%;"  lang="KN" &gt;ಮಾದರಿಯ ಸಂವಹನಕ್ಕೆ ಚಾಲನೆ ನೀಡಿದ್ದು ಅಡಿಕೆ ಪತ್ರಿಕೆ ಬಳಗ. ಅಡಿಕೆ ಪತ್ರಿಕೆಯ ಆಡಳಿತ ಮಂಡಳಿಯಲ್ಲಿರುವವರಿಂದ ಹಿಡಿದು ಸಂಪಾದಕರವರೆಗೆ ಎಲ್ಲರೂ ಕೃಷಿಕರೇ ಆಗಿರುವುದು ಇನ್ನೊಂದು ವಿಶೇಷ. &lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style="font-size:130%;"&gt;&lt;b&gt;&lt;span style=";font-family:&amp;quot;;"  lang="KN"&gt;ಕೃಷಿಕರ ಕೈಗೆ ಲೇಖನಿ ಎಂಬ ಮೌನಕ್ರಾಂತಿ:&lt;/span&gt;&lt;span lang="EN-GB"&gt;&lt;o:p&gt;&lt;/o:p&gt;&lt;/span&gt;&lt;/b&gt;&lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಕೃಷಿಕರ ಅನುಭವಗಳು&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಆ ಅನುಭವದಿಂದ ದಕ್ಕುವ ಜ್ಞಾನವನ್ನೇ ಪತ್ರಿಕೆಯಲ್ಲಿ ಪ್ರಧಾನವಾಗಿ ಪ್ರಕಟಿಸಬೇಕು ಎಂಬ ಮೂಲೋದ್ದೇಶದಿಂದ ಜನ್ಮತಾಳಿದ ಅಡಿಕೆ ಪತ್ರಿಕೆಗೆ ರೈತರ ಕಡೆಯಿಂದ ಲೇಖನಗಳೆನೂ ಹರಿದುಬರಲಿಲ್ಲ. ಮೊದಮೊದಲು ಒಂದಷ್ಟು ಮಂದಿ ಉತ್ಸಾಹದಿಂದ ಬರೆದರೂ ಕೊನೆಗೆ ಅವರ ಲೇಖನ ಹರಿವಿನ ತೀವ್ರತೆ ಕುಗ್ಗಲಾರಂಭಿಸಿತು. ಪತ್ರಿಕೆಯ ಓದುಗರಿಗೆ ಹೆಚ್ಚಿನ ಮಾಹಿತಿ ನೀಡಲು ಮತ್ತು ಮಾಹಿತಿಗಳು ಹೆಚ್ಚು ಉಪಯುಕ್ತವಾಗಲು ವಿಸ್ತಾರವಾದ ಲೇಖಕರ ವರ್ಗದ ಅವಶ್ಯಕತೆ ಆ ಹೊತ್ತಿಗಾಗಲೇ ಅಡಿಕೆ ಪತ್ರಿಕೆ ಬಳಗಕ್ಕೆ ಅರಿವಾಗಿತ್ತು. ಆದರೇನು ಮಾಡುವುದು&lt;/span&gt;&lt;span lang="EN-GB"  style="font-size:130%;"&gt;? &lt;/span&gt;&lt;span style=";font-family:&amp;quot;;font-size:130%;"  lang="KN" &gt;ಕೃಷಿಕರೇನೂ ಮುಗಿಬಿದ್ದು ಲೇಖನಗಳನ್ನು ಪತ್ರಿಕೆಗೆ ಬರೆಯುತ್ತಿರಲಿಲ್ಲ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಆರಂಭವಾಗಿದ್ದೇ ಕೃಷಿಕರ ಕೈಗೆ ಲೇಖನಿ ಎಂಬ ವಿನೂತನ ಕಾರ್ಯಕ್ರಮ.&lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ನೇಗಿಲು ಹಿಡಿದವನ ಕೈಗೆ ಲೇಖನಿ ಕೊಟ್ಟು ಬರೆಸುವ ಈ ಸಾಹಸದ ಬಗ್ಗೆ ಡಾ. ನಿರಂಜನ ವಾನಳ್ಳಿ ಹೇಳಿರುವ ಒಂದು ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. ಡಾ. ವಾನಳ್ಳಿ ಅಡಿಕೆ ಪತ್ರಿಕೆಯ ಬೆಳವಣಿಗೆಯನ್ನು ತುಂಬ ಹತ್ತಿರದಿಂದ ಗಮನಿಸಿದವರು. ಕಳೆದೆರಡು ದಶಕಗಳಿಂದ ಕರ್ನಾಟಕದಲ್ಲಿ ಕೃಷಿಕರ ಕೈಗೆ ಲೇಖನಿ ಎಂಬ ಮೌನಕ್ರಾಂತಿ ನಡೆಯುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ತಿರುವು ಕೊಟ್ಟ ಚಳವಳಿ ಇದು. ನಮ್ಮ ರೈತರ ಬಳಿ ಅಪಾರ ಅನುಭವ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಜ್ಞಾನ ಇರುವುದು ಹೌದಾದರೂ ಅವರಲ್ಲಿ ಅನೇಕರು ಅನಕ್ಷರಸ್ಥರು. ಅಕ್ಷರಸ್ಥ ರೈತರಲ್ಲಿ ಬರೆಯುವ ಕೌಶಲ್ಯ ಸಾಕಷ್ಟು ಇಲ್ಲದ ಕಾರಣ ಕೃಷಿಯ ಬಗ್ಗೆ ಯಾರೂ ಬರೆಯಬಹುದು ಎಂಬ ವಾತಾವರಣ ಸೃಷ್ಟಿಯಾಗಿತ್ತು. ಯಾವತ್ತೂ ಕೃಷಿ ಮಾಡದವರು ಕೃಷಿಕ ಸಮೂಹದ ಏಕೈಕ ಧ್ವನಿಯೋ ಎಂಬಂತೆ ಬರೆಯುತ್ತಿದ್ದರು. ಇಂಥ ಒಂದು ಪರಿಸ್ಥಿತಿಯನ್ನು ನೋಡಿಯೇ ಶ್ರೀ ಪಡ್ರೆ ಮತ್ತು ಅವರ ಸ್ನೇಹಿತರು ಕೃಷಿಕರ ಕೈಗೆ ಲೇಖನಿ ಆಂದೋಲನವನ್ನು ಆರಂಭಿಸಿದರು ಎನ್ನುತ್ತಾರೆ ಡಾ. ವಾನಳ್ಳಿ. &lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಅಡಿಕೆ ಪತ್ರಿಕೆಯ ಪುಟದಲ್ಲಿ ಒಂದು ಪುಟ್ಟ ಪ್ರಕಟಣೆಯ ಮೂಲಕ &lt;/span&gt;&lt;span lang="EN-GB"  style="font-size:130%;"&gt;’&lt;/span&gt;&lt;span style=";font-family:&amp;quot;;font-size:130%;"  lang="KN" &gt;ಕೃಷಿಕರ ಕೈಗೆ ಲೇಖನಿ&lt;/span&gt;&lt;span lang="EN-GB"  style="font-size:130%;"&gt;’ &lt;/span&gt;&lt;span style=";font-family:&amp;quot;;font-size:130%;"  lang="KN" &gt;ತರಬೇತಿ ಶಿಬಿರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಯಿತು. ರೈತರು ತಮ್ಮ ಅರ್ಜಿಗಳ ಜೊತೆಗೆ ಅವರ ಬರಹದ ಒಂದು ಪ್ರತಿಯನ್ನೂ ಇಡುವಂತೆ ಕೇಳಿಕೊಳ್ಳಲಾಯಿತು. ಹಾಗೆ ಪಡೆದುಕೊಂಡ ಅರ್ಜಿ ಮತ್ತು ಬರಹದ ಮಾದರಿಯ ಆಧಾರದ ಮೇಲೆ ೨೫-೩೦ ಮಂದಿ ಶಿಬಿರಾರ್ಥಿ ಕೃಷಿಕರನ್ನು ಆಯ್ಕೆ ಮಾಡಲಾಯಿತು. ಶಿಬಿರ ನಡೆಯುವ ಊರಿನ ರೈತರ ಜೊತೆ ಮಾತನಾಡಿ ಅವರಿಗೆ ಈ ಶಿಬಿರದ ಬಗ್ಗೆ ವಿಶ್ವಾಸ ಮೂಡುವಂತೆ ಮಾಡುವ ಕೆಲಸವೂ ಆಯಿತು. ಆ ಊರಿನ ರೈತರ ಬಳಿ ತರಬೇತುದಾರರಾಗಿ ಬರುವ ಸಂಪನ್ಮೂಲ ವ್ಯಕ್ತಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಬಗ್ಗೆಯೂ ಮಾತುಕತೆ ನಡೆಸಲಾಯಿತು. ನಾಲ್ಕು ದಿನಗಳ ಕಾಲ ನಡೆಯುವ ಪ್ರತಿ ಶಿಬಿರದಲ್ಲಿಯೂ ಉಪನ್ಯಾಸ ಕಾರ್ಯಕ್ರಮ ಹೊರತುಪಡಿಸಿ ಅನೇಕ ಪ್ರಾಯೋಗಿಕ ತರಗತಿಗಳೂ ಇದ್ದವು. ಬರಹಕ್ಕೆ ವಿಷಯವನ್ನು ಗುರುತಿಸುವ ಮತ್ತು ಆಯ್ದುಕೊಳ್ಳುವ ಬಗ್ಗೆ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಬರಹದ ವಿಧಾನಗಳ ಬಗ್ಗೆ ಮತ್ತು ಅದನ್ನು ಪ್ರಸ್ತುತಪಡಿಸುವ ವಿಧಾನಗಳ ಕುರಿತು&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಅಭ್ಯುದಯ ಸಂವಹನ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಕೃಷಿ ಪತ್ರಿಕೋದ್ಯಮ ಮತ್ತು ಪರಿಸರ ಹೀಗೆ ಅನೇಕ ವಿಚಾರಗಳ ಕುರಿತು ಸರಣಿ ಉಪನ್ಯಾಸ ಮತ್ತು ಪ್ರಾಯೋಗಿಕ ತರಗತಿಗಳನ್ನು ತೆಗೆದುಕೊಳ್ಳಲಾಯಿತು. &lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಪ್ರತಿ ಶಿಬಿರದಲ್ಲಿಯೂ ಮೂರು ಪ್ರಾಯೋಗಿಕ ಬರಹದ ತರಗತಿಗಳು ಇದ್ದವು. ಮೂರನೆಯ ಬಾರಿ ಶಿಬಿರಾರ್ಥಿಗಳು ತಮ್ಮ ಹತ್ತಿರದ ಹೊಲಕ್ಕೋ ತೋಟಕ್ಕೋ ಹೋಗಿ ಅಲ್ಲಿ ತಮ್ಮ ಬರಹಕ್ಕೆ ವಸ್ತುವಾಗಬಲ್ಲ ವಿಷಯವೊಂದನ್ನು ಹುಡುಕಿ ನುಡಿಚಿತ್ರವೊಂದನ್ನು ಬರೆಯಬೇಕಿತ್ತು. ತಾವು ಶಿಬಿರದಲ್ಲಿ ಕಲಿತ ಎಲ್ಲ ಬಗೆಯ ಪ್ರಾಯೋಗಿಕ ವಿಚಾರಗಳು ಆಗ ಬಳಕೆಗೆ ಬರುತ್ತಿದ್ದವು. ಹಾಗೆ ಶಿಬಿರಾರ್ಥಿಗಳು ಬರೆದ ನುಡಿಚಿತ್ರವನ್ನು ಅಡಿಕೆ ಪತ್ರಿಕೆಯ ಸಂಪನ್ಮೂಲ ವ್ಯಕ್ತಿಗಳು ಮೌಲ್ಯಮಾಪನ ಮಾಡುತ್ತಿದ್ದರು. ಶಿಬಿರಾರ್ಥಿಗಳ ಪೈಕಿ ಆಯ್ದ ಹತ್ತು ಮಂದಿಗೆ ತಮ್ಮ ಬರಹವನ್ನು ಓದಿ ಹೇಳುವಂತೆ ತಿಳಿಸಲಾಗುತ್ತಿತ್ತು. ಪ್ರತಿಯೊಬ್ಬ ಶಿಬಿರಾರ್ಥಿ ತನ್ನ ಬರಹವನ್ನು ಓದಿದ ನಂತರ ಸಂಪನ್ಮೂಲ ವ್ಯಕ್ತಿಗಳು ಆತನ ಬರವಣಿಗೆ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಪ್ರಸ್ತುತಪಡಿಸುವ ಶೈಲಿಯ ಕುರಿತು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಇದರಿಂದ ಎಲ್ಲ ಶಿಬಿರಾರ್ಥಿಗಳಿಗೂ ತಮ್ಮ ಬರಹವನ್ನು ಸುಂದರವಾಗಿಸುವ ಕುರಿತು ಸ್ಪಷ್ಟ ಕಲ್ಪನೆ ಮೂಡುತ್ತಿತ್ತು. &lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ಅಡಿಕೆ ಪತ್ರಿಕೆಯ ಮೂಲಕ ನಾವು ನಮ್ಮ ಕೃಷಿಕ ಓದುಗರಿಗೆ ಬರೆಯುವಂತೆ ಆಹ್ವಾನ ನೀಡಿದ್ದೆವು. ನಾವು ಕೃಷಿಕರಿಂದ ದೊಡ್ಡ ಮಟ್ಟದ ಲೇಖನಗಳನ್ನು ನಿರೀಕ್ಷಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಕೆಲವೇ ದಿನಗಳಲ್ಲಿ ಸುಳ್ಳಾಯಿತು. ನಮ್ಮ ಆಹ್ವಾನಕ್ಕೆ ಬಂದ ಸಣ್ಣ ಮಟ್ಟದ ಪ್ರತಿಕ್ರಿಯೆ ನೋಡಿ ಈ ಬಗ್ಗೆ ಏನಾದರೂ ಮಾಡಬೇಕು&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಕೃಷಿಕರು ತಮ್ಮ ಸಮಸ್ಯೆ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಸಾಧನೆಗಳ ಬಗ್ಗೆ ತಾವೇ ಬರೆಯುವಂತಾಗಬೇಕು ಎಂಬ ಉದ್ದೇಶದಿಂದ ಕೃಷಿಕರ ಕೈಗೆ ಲೇಖನಿ ಕಾರ್ಯಕ್ರಮ ಆರಂಭವಾಯಿತು ಎನ್ನುತ್ತಾರೆ ಶ್ರೀ ಪಡ್ರೆ. ಅಂದಹಾಗೆ ಇದುವರೆಗೆ ಶಿರಸಿ ತಾಲೂಕಿನ ಭೈರುಂಬೆ ಮತ್ತು ಯಡಳ್ಳಿ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಕಾಸರಗೋಡು ತಾಲೂಕಿನ ನೀರ್ಚಾಲು&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಕೊಪ್ಪ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಚಿತ್ರದುರ್ಗದ ಭೀಮಸಮುದ್ರ ಸೇರಿದಂತೆ ವಿವಿಧೆಡೆ ಇಂಥ ಆರು ಕಾರ್ಯಕ್ರಮಗಳು ನಡೆದಿವೆ. ಅದಲ್ಲದೆ ಮೊಟ್ಟಮೊದಲ ಕೃಷಿಕರ ಕೈಗೆ ಲೇಖನಿ ಶಿಬಿರ ನಡೆದ ಎರಡು ದಶಕಗಳೇ ಕಳೆದಿವೆ. &lt;/span&gt;&lt;/p&gt;  &lt;p class="MsoNormal" style="text-align: justify;"&gt;&lt;span style=";font-family:&amp;quot;;font-size:130%;"  lang="KN" &gt;ನಾಡಿನ ವಿವಿಧೆಡೆ ನಡೆದ ಈ ಕಾರ್ಯಕ್ರಮಗಳಲ್ಲಿ ಬರವಣಿಗೆಯ ಪ್ರಾಥಮಿಕ ಜ್ಞಾನ ಪಡೆದ ಅನೇಕ ಮಂದಿ ಇವತ್ತು ಅಡಿಕೆ ಪತ್ರಿಕೆಯ ಬರಹಗಾರರ ಪಡೆಯಲ್ಲಿ ಸೇರಿದ್ದಾರೆ. ಇನ್ನೂ ಅನೇಕ ಮಂದಿ ನಾಡಿನ ವಿವಿಧ ಪತ್ರಿಕೆಗಳಿಗೆ ಕೃಷಿ ಸಂಬಂಧಿ ವಿಚಾರಗಳ ಬಗ್ಗೆ ಬರೆಯುತ್ತಿದ್ದಾರೆ. ಅವರ್ಯಾರೂ ರೈತರ ನೋವಿಗೆ ಕೇವಲ ಧ್ವನಿಯಾಗಿ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ತಮ್ಮ ಆಕ್ರೋಶವನ್ನು ಅಕ್ಷರ ರೂಪಕ್ಕಿಳಿಸಿ ನಂತರ ಸುಮ್ಮನೆ ಕೂರುವುದಿಲ್ಲ. ಬದಲಿಗೆ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ರೈತನ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ. ತಮ್ಮದೇ ಒಂದು ಸಮಸ್ಯೆಗೆ ತಾವೇ ಕಂಡುಕೊಂಡ ಪರಿಹಾರವನ್ನೂ ಬರಹರೂಪಕ್ಕಿಳಿಸುತ್ತಾರೆ. ತನ್ಮೂಲಕ ಅದೇ ರೀತಿಯ ಸಮಸ್ಯೆ ಎದುರಿಸುತ್ತಿರುವ ಇನ್ನೊಬ್ಬ ರೈತನಿಗೆ ಪರಿಹಾರ ಸೂಚಿಸುವ ಕೆಲಸ ಮಾಡುತ್ತಾರೆ. ನಾಡಿನೆಲ್ಲೆಡೆ ರೈತಾಪಿ ಎಂದರೆ ನಷ್ಟದ ಕಾಯಕ ಎಂಬ ನಂಬಿಕೆಯೇ ಗಟ್ಟಿಯಾಗಿರುವಾಗಲೂ&lt;/span&gt;&lt;span lang="EN-GB"  style="font-size:130%;"&gt;, &lt;/span&gt;&lt;span style=";font-family:&amp;quot;;font-size:130%;"  lang="KN" &gt;ಕೃಷಿಯನ್ನು ಲಾಭದಾಯಕವಾಗಿಸಬಹುದು ಎಂದೂ ವಿಶ್ವಾಸದಿಂದ ಹೇಳುತ್ತಾರೆ. ಅಭ್ಯುದಯ ಮಾಧ್ಯಮವೊಂದು ನಾಡಿನ ಸಮಸ್ಯೆಗೆ ಸ್ಪಂದಿಸುವ ವಿಧಾನಕ್ಕೆ ಮಾದರಿ ಎಂಬಂತೆ ಈ ಆಂದೋಲನ ಬೆಳೆದುನಿಂತಿದೆ.&lt;/span&gt;&lt;/p&gt;&lt;p class="MsoNormal"&gt;&lt;span style=";font-family:&amp;quot;;font-size:130%;"  lang="KN" &gt;&lt;span class="Apple-style-span"  style="font-family:Georgia,serif;"&gt;&lt;/span&gt;&lt;/span&gt;&lt;/p&gt;&lt;p class="MsoNormal" style="text-align: justify;"&gt;&lt;span class="Apple-style-span" style=";font-family:Tunga,sans-serif;font-size:130%;"  &gt;&lt;b&gt;ವಿಜಯ್ ಜೋಶಿ&lt;/b&gt;&lt;/span&gt;&lt;/p&gt;&lt;div style="text-align: justify;"&gt;&lt;span class="Apple-style-span" style=";font-family:Tunga,sans-serif;font-size:130%;"  &gt;&lt;br /&gt;&lt;/span&gt;&lt;/div&gt;&lt;p&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-2752337152064557817?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/2752337152064557817/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=2752337152064557817' title='5 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/2752337152064557817'/><link rel='self' type='application/atom+xml' href='http://www.blogger.com/feeds/30858131/posts/default/2752337152064557817'/><link rel='alternate' type='text/html' href='http://vmjoshi.blogspot.com/2010/07/blog-post.html' title='ನೇಗಿಲು ಹೊತ್ತ ರೈತನಿಗೆ ಲೇಖನಿ ನೀಡಿದ ಆಂದೋಲನ'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>5</thr:total></entry><entry><id>tag:blogger.com,1999:blog-30858131.post-6168821115574621897</id><published>2010-06-22T21:53:00.000-07:00</published><updated>2010-06-22T21:55:04.021-07:00</updated><category scheme='http://www.blogger.com/atom/ns#' term='ಚಿಂತನೆ'/><title type='text'>ವಚನಭ್ರಷ್ಟತೆ ಮತ್ತು ಸಮಾಜ</title><content type='html'>&lt;p class="MsoNormal" style="text-align:justify"&gt;&lt;span lang="KN" style="font-family: Tunga;mso-ascii-font-family:Calibri;mso-hansi-font-family:Calibri;mso-bidi-language: KN"&gt;ಕೆಲವರಿರುತ್ತಾರೆ. ಅವರಿಗೆ ರಾಜಕಾರಣಿಗಳನ್ನು ತೆಗಳುವುದೆಂದರೆ ಎಲ್ಲಿಲ್ಲದ ಸಂತೋಷ. ರಾಜಕಾರಣಿಗಳೆಲ್ಲಾ ಭ್ರಷ್ಟರು&lt;/span&gt;&lt;span lang="EN-GB"&gt;, &lt;/span&gt;&lt;span lang="KN" style="font-family:Tunga;mso-ascii-font-family:Calibri;mso-hansi-font-family: Calibri;mso-bidi-language:KN"&gt;ಅಯೋಗ್ಯರು&lt;/span&gt;&lt;span lang="EN-GB"&gt;, &lt;/span&gt;&lt;span lang="KN" style="font-family:Tunga;mso-ascii-font-family:Calibri;mso-hansi-font-family: Calibri;mso-bidi-language:KN"&gt;ಪಾಪಿಗಳು... ಹೀಗೆ ಸಾಧ್ಯವಾದ ಎಲ್ಲ ಪದವಿಶೇಷಣಗಳನ್ನೂ ಉಪಯೋಗಿಸಿ ರಾಜಕಾರಣಿಗಳನ್ನು ಬಯ್ಯುತ್ತಾರೆ. ಅಂದಹಾಗೆ&lt;/span&gt;&lt;span lang="EN-GB"&gt;, &lt;/span&gt;&lt;span lang="KN" style="font-family:Tunga;mso-ascii-font-family:Calibri;mso-hansi-font-family: Calibri;mso-bidi-language:KN"&gt;ರಾಜಕಾರಣಿಗಳನ್ನು ಆ ಪಾಟಿ ಬಯ್ಯುವುದರಲ್ಲಿ ತಪ್ಪೇನೂ ಇಲ್ಲ ಬಿಡಿ. ನಮ್ಮ ರಾಜಕಾರಣಿಗಳು ಜನರಿಂದ ತೆಗಳಿಸಿಕೊಳ್ಳಲು ಯೋಗ್ಯರೇ. ಅದಲ್ಲದೆ&lt;/span&gt;&lt;span lang="EN-GB"&gt;, &lt;/span&gt;&lt;span lang="KN" style="font-family:Tunga;mso-ascii-font-family: Calibri;mso-hansi-font-family:Calibri;mso-bidi-language:KN"&gt;ಜನರಿಂದ ಹೇಲಿಸಿಕೊಳ್ಳದ ರಾಜಕಾರಣಿ ಜಗತ್ತಿನಲ್ಲಿ ಒಬ್ಬನೂ ಇರಲಿಕ್ಕಿಲ್ಲ.&lt;/span&gt;&lt;/p&gt;  &lt;p class="MsoNormal" style="text-align:justify"&gt;&lt;span lang="KN" style="font-family: Tunga;mso-ascii-font-family:Calibri;mso-hansi-font-family:Calibri;mso-bidi-language: KN"&gt;ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ತಮ್ಮ ಪಕ್ಷ ಉಳಿಸುವ ನೆಪ ಒಡ್ಡಿ ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಸರಕಾರ ರಚಿಸಿದಾಗ ಕರ್ನಾಟಕದಲ್ಲಿ ವಚನಭ್ರಷ್ಟತೆಯ ಬಗ್ಗೆ ಅಷ್ಟೇನೂ ಚರ್ಚೆಯಾಗಲಿಲ್ಲ. ಆದರೆ ಯಾವಾಗ ಇಪ್ಪತ್ತು ತಿಂಗಳ ತನ್ನ ಅವಧಿ ಮುಗಿದ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಕುಮಾರಸ್ವಾಮಿ ನಿರಾಕರಿಸಿದರೋ ಆವಾಗ ವಚನಭ್ರಷ್ಟತೆಯ ಬಗ್ಗೆ ನಾಡಿನಾದ್ಯಂತ ಚರ್ಚೆ ಆರಂಭವಾಯಿತು. ಅದರಲ್ಲೂ ಬಿಜೆಪಿಗೆ ಅಧಿಕಾರ ಹಸ್ತಾಂತರಿಸದಿರಲು ಕುಮಾರಸ್ವಾಮಿ ನೀಡಿದ ಕಾರಣಗಳು ಜನರಲ್ಲಿ ಪ್ರಸ್ತುತ ರಾಜಕಾರಣದ ಬಗ್ಗೆ ಹೇಸಿಗೆ ಮೂಡಲು ಕಾರಣವಾಯಿತು. &lt;/span&gt;&lt;/p&gt;  &lt;p class="MsoNormal" style="text-align:justify"&gt;&lt;span lang="KN" style="font-family: Tunga;mso-ascii-font-family:Calibri;mso-hansi-font-family:Calibri;mso-bidi-language: KN"&gt;ಇವತ್ತು ಭ್ರಷ್ಟಾಚಾರ ಮತ್ತು ವಿಶ್ವಾಸದ್ರೋಹ ಎನ್ನುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ದೇವರ ಕೆಲಸವೇ ಆಗಿರುವ ಸರಕಾರದ ಕೆಲಸದಲ್ಲಂತೂ ಭ್ರಷ್ಟತೆ ಎಂಬುದು ಸಾಂಸ್ಥಿಕ ರೂಪವನ್ನೇ ಪಡೆದುಕೊಂಡಿದೆ. ಹಾಗಂತ ಮನುಷ್ಯನ ವಯುಕ್ತಿಕ ಜೀವನದಲ್ಲಿ ವಚನಭ್ರಷ್ಟತೆ&lt;/span&gt;&lt;span lang="EN-GB"&gt;, &lt;/span&gt;&lt;span lang="KN" style="font-family:Tunga;mso-ascii-font-family: Calibri;mso-hansi-font-family:Calibri;mso-bidi-language:KN"&gt;ವಿಶ್ವಾಸದ್ರೋಹ ಎಂಬುದು ಚಾಲ್ತಿಯಲ್ಲಿ ಇಲ್ಲ ಅಂತಲ್ಲ. ಅಪ್ಪ ಕಾಲೇಜಿನ ಶುಲ್ಕ ಕಟ್ಟಲು ನೀಡಿದ ಹಣದಿಂದ &lt;/span&gt;&lt;span lang="EN-GB"&gt;’&lt;/span&gt;&lt;span lang="KN" style="font-family:Tunga;mso-ascii-font-family: Calibri;mso-hansi-font-family:Calibri;mso-bidi-language:KN"&gt;ಇನ್ನೇನೋ&lt;/span&gt;&lt;span lang="EN-GB"&gt;’ &lt;/span&gt;&lt;span lang="KN" style="font-family:Tunga;mso-ascii-font-family: Calibri;mso-hansi-font-family:Calibri;mso-bidi-language:KN"&gt;ಮಾಡಿ&lt;/span&gt;&lt;span lang="EN-GB"&gt;, &lt;/span&gt;&lt;span lang="KN" style="font-family:Tunga;mso-ascii-font-family: Calibri;mso-hansi-font-family:Calibri;mso-bidi-language:KN"&gt;ಅಪ್ಪ ಮಗನ ಮೇಲಿಟ್ಟಿರುವ ವಿಶ್ವಾಸವನ್ನು ಕೊಂದುಹಾಕುವ ಮಕ್ಕಳಿಂದ ಹಿಡಿದು ರೈತನ ಬೆವರಿನ ಪ್ರತೀಕವಾದ ಬೆಳೆಯನ್ನು ಆತನ ಶ್ರಮಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಅದನ್ನು ಮತ್ತೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಮಧ್ಯವರ್ತಿಯವರೆಗೆ ಭ್ರಷ್ಟಾಚಾರವೆಂಬುದು ವ್ಯಾಪಿಸಿದೆ. ನಮ್ಮಲ್ಲಿ ಕೆಲವರಿಗೆ ನ್ಯಾಯವಾಗಿ ತೆರಿಗೆ ಕಟ್ಟಲು ಮನಸ್ಸಿಲ್ಲ. ಕೆಲವೇ ಕೆಲವರು ನ್ಯಾಯವಾಗಿ ಕಟ್ಟುವ ತೆರಿಗೆಯನ್ನು ನಾಡಿನ ಅಭ್ಯುದಯಕ್ಕೆ ವಿನಿಯೋಗಿಸಲು ನಮ್ಮ ಅಧಿಕಾರಶಾಹಿಗೆ ಮತ್ತು ಆಡಳಿತಶಾಹಿಗೆ ಆಗಿಬರುವಂಥದ್ದಲ್ಲ. ಇನ್ನು ಕೆಲವರಿಗೆ ತಾವು ಅಕ್ರಮವಾಗಿ ಒತ್ತುವರಿ ಮಾಡಿಕೊಂದ ಜಮೀನು ಹೇಗಾದರೂ ಸಕ್ರಮವಾದರೆ ಸಾಕು ಎಂಬ ಮನಸ್ಥಿತಿ. &lt;/span&gt;&lt;/p&gt;  &lt;p class="MsoNormal" style="text-align:justify"&gt;&lt;span lang="KN" style="font-family: Tunga;mso-ascii-font-family:Calibri;mso-hansi-font-family:Calibri;mso-bidi-language: KN"&gt;ವಸ್ತುಸ್ಥಿತಿ ಹೀಗಿರುವಾಗ ಜನಸಾಮಾನ್ಯರ ಭ್ರಷ್ಟಾಚಾರ ಮತ್ತು ವಿಶ್ವಾಸದ್ರೋಹದ ವರ್ತನೆಯನ್ನು ಗಣನೆಗೆ ತೆಗೆದುಕೊಳ್ಳದೆ&lt;/span&gt;&lt;span lang="EN-GB"&gt;, &lt;/span&gt;&lt;span lang="KN" style="font-family:Tunga;mso-ascii-font-family:Calibri;mso-hansi-font-family: Calibri;mso-bidi-language:KN"&gt;ಕೇವಲ ರಾಜಕಾರಣಿಗಳು ಮಾಡಿದ ಭ್ರಷ್ಟಾಚಾರ ಮತ್ತು ವಚನಭ್ರಷ್ಟತೆಯನ್ನು ನಾವು ವೈಭವೀಕರಿಸುವುದು ಎಷ್ಟು ಸರಿ&lt;/span&gt;&lt;span lang="EN-GB"&gt;? &lt;/span&gt;&lt;span lang="KN" style="font-family:Tunga;mso-ascii-font-family:Calibri;mso-hansi-font-family: Calibri;mso-bidi-language:KN"&gt;ನಿಜ&lt;/span&gt;&lt;span lang="EN-GB"&gt;, &lt;/span&gt;&lt;span lang="KN" style="font-family:Tunga;mso-ascii-font-family:Calibri;mso-hansi-font-family: Calibri;mso-bidi-language:KN"&gt;ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಉನ್ನತ ವಿಚಾರಗಳನ್ನು ಮೈಗೂಡಿಸಿಕೊಂಡಿರಬೇಕು ಎಂಬ ನಿರೀಕ್ಷೆ ಖಂಡಿತಾ ತಪ್ಪಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಕೂಡ ನಾವು-ನೀವು ಜೀವಿಸುತ್ತಿರುವ ಸಮಾಜದ ಒಂದು ಭಾಗವೇ ಆಗಿದ್ದಾರೆ. ಅವರೇನೂ ದೇವಲೋಕದಿಂದ ಇಳಿದುಬಂದವರಲ್ಲ. ಸಮಾಜವೇ ಇಡಿಯಾಗಿ ಭ್ರಷ್ಟವಾಗಿರುವಾಗ ರಾಜಕಾರಣಿಯೊಬ್ಬ ಪ್ರಾಮಾಣಿಕನಾಗಿರಲು ಹೇಗೆ ಸಾಧ್ಯ. &lt;/span&gt;&lt;/p&gt;  &lt;p class="MsoNormal" style="text-align:justify"&gt;&lt;span lang="KN" style="font-family: Tunga;mso-ascii-font-family:Calibri;mso-hansi-font-family:Calibri;mso-bidi-language: KN"&gt;ಅದಲ್ಲದೆ ಪ್ರತಿಯೊಬ್ಬ ರಾಜಕಾರಣಿಯೂ ನಮ್ಮಿಂದಲೇ ಆರಿಸಿಬಂದವನಾಗಿರುತ್ತಾನೆ. ಅವನ ಪೂರ್ವಾಪರಗಳು ಚುನಾವಣೆಗೆ ಮೊದಲೇ ಸ್ವಲ್ಪಮಟ್ಟಿಗಾದರು ಆತ ಪ್ರತಿನಿಧಿಸಲಿರುವ ಕ್ಷೇತ್ರದ ಜನತೆಗೆ ತಿಳಿದಿರುತ್ತದೆ. &lt;/span&gt;&lt;/p&gt;  &lt;p class="MsoNormal" style="text-align:justify"&gt;&lt;span lang="KN" style="font-family: Tunga;mso-ascii-font-family:Calibri;mso-hansi-font-family:Calibri;mso-bidi-language: KN"&gt;ಇವತ್ತಿನ ರಾಜಕಾರಣ ಮತ್ತು ರಾಜಕಾರಣಿಗಳು ದಾರಿತಪ್ಪಿದ್ದಾರೆ ಎನ್ನುವುದಾದರೆ ಇವತ್ತಿನ ಸಮಾಜ ಕೂಡ ದಾ&lt;/span&gt;&lt;span lang="EN-GB"&gt;g&lt;/span&gt;&lt;span lang="KN" style="font-family:Tunga; mso-ascii-font-family:Calibri;mso-hansi-font-family:Calibri;mso-bidi-language: KN"&gt;ತಪ್ಪಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ರಾಜಕಾರಣಿಗಳೂ ನಾಚುವಷ್ಟರಮಟ್ಟಿಗೆ ವಿಶ್ವಾಸಘಾತುಕತನ ಎಸಗಿದವರು ಇದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ನಮ್ಮದೇ ಸಮಾಜವನ್ನು ಪ್ರತಿನಿಧಿಸುವ ರಾಜಕೀಯ ನಾಯಕರನ್ನು ಮಾತ್ರ ದೂರಿ ನಾವು ನಮ್ಮ ಸಮಾಜದ ತಪ್ಪನ್ನು ತಿದ್ದಿಕೊಳ್ಳದೇ ಹೋದಲ್ಲಿ ರಾಜಕೀಯ ಎನ್ನುವುದು ಶುಚಿಯಾಗಲು ಸಾಧ್ಯವಿಲ್ಲ.&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-6168821115574621897?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/6168821115574621897/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=6168821115574621897' title='5 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/6168821115574621897'/><link rel='self' type='application/atom+xml' href='http://www.blogger.com/feeds/30858131/posts/default/6168821115574621897'/><link rel='alternate' type='text/html' href='http://vmjoshi.blogspot.com/2010/06/blog-post.html' title='ವಚನಭ್ರಷ್ಟತೆ ಮತ್ತು ಸಮಾಜ'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>5</thr:total></entry><entry><id>tag:blogger.com,1999:blog-30858131.post-947972906056892740</id><published>2010-04-16T03:13:00.000-07:00</published><updated>2010-06-04T09:00:10.888-07:00</updated><category scheme='http://www.blogger.com/atom/ns#' term='ಪ್ರಚಲಿತ'/><category scheme='http://www.blogger.com/atom/ns#' term='ವ್ಯಕ್ತಿಚಿತ್ರ'/><category scheme='http://www.blogger.com/atom/ns#' term='ಚಿಂತನೆ'/><title type='text'>ನಮ್ಮೊಳಗಿನ ಅಂಬೇಡ್ಕರ್...</title><content type='html'>&lt;div style="text-align: justify;"&gt;"ನಮ್ಮ ಮನಸ್ಸಿನಲ್ಲಿರುವುದನ್ನು ಬೇರೆಯವರಿಗೆ ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಸಂಸ್ಕೃತದಲ್ಲಿ ಮಾತ್ರ ಸಾಧ್ಯ - ಡಾ. ಬಿ ಆರ್ ಅಂಬೇಡ್ಕರ್"&lt;br /&gt;&lt;br /&gt;ಈ ಮೇಲಿನ ಅರ್ಥ ಬರುವ ಎಸ್ಸೆಮ್ಮೆಸ್ ಅನ್ನು ಕೆಲ ತಿಂಗಳುಗಳ ಹಿಂದೆ ಸ್ನೇಹಿತರಿಗೆಲ್ಲ ಕಳುಹಿಸುತ್ತಿದ್ದೆ. ಹಾಗೆ ಮಾಡುತ್ತಿದ್ದಾಗ ಸ್ನಾತಕೋತ್ತರ ಪದವಿ ಓದುತ್ತಿರುವ ಸ್ನೇಹಿತರೊಬ್ಬರಿಂದ ಪ್ರತಿಕ್ರಿಯೆ ಬಂತು; "ಅಂಬೇಡ್ಕರ್ ನಿಜಕ್ಕೂ ಹಾಗಂದಿದ್ದರಾ?" ಎಂಬ ಪ್ರಶ್ನೆಯನ್ನು ಅವರ ಪ್ರತಿಕ್ರಿಯೆ ಹೊತ್ತು ತಂದಿತ್ತು. "ಹೌದು, ನನಗೆ ತಿಳೀದಿರುವಂತೆ &lt;span&gt;ಅಂಥ&lt;/span&gt;&lt;span&gt;ದೊಂದು&lt;/span&gt; ಮಾತನ್ನು ಡಾ. ಅಂಬೇಡ್ಕರ್ ೧೯೪೯ರ ಸುಮಾರಿಗೆ ಆಡಿದ್ದರು. ಅದಲ್ಲದೆ ಸೆಪ್ಟೆಂಬರ್ ೧೦, ೧೯೪೯ ರಂದು ಸಂಸ್ಕೃತವನ್ನೇ ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸುವಂತೆ ಸಂಸತ್ತಿನಲ್ಲಿ ವಿಧೇಯಕವೊಂದನ್ನು ಮುಂದಿಟ್ಟವರೂ ಸ್ವತಃ ಅಂಬೇಡ್ಕರ್" ಎಂದು ನನ್ನ ಉತ್ತರ ಕಳಿಸಿದೆ. ನನ್ನ ಸ್ನೇಹಿತರಿಗೆ ಸಮಾಧಾನವಾಯಿತಿರಬೇಕು. ಆದರೂ ಕೊನೆಗೊಂದು ಮಾತು ಹೇಳಿದರು;&lt;br /&gt;&lt;br /&gt;"ಈ ಅಂಬೇಡ್ಕರ್ ತಂದ ಮೀಸಲಾತಿಯೆಂಬ ನೀತಿಯಿಂದಾಗಿ ನಾವೆಲ್ಲರೂ ಇವತ್ತು ಪಡಿಪಾಟಲು ಅನುಭವಿಸುವಂತಾಗಿದೆ."&lt;br /&gt;&lt;br /&gt;ಇವತ್ತು ನಾಡಿನ ಉದ್ದಗಲಕ್ಕೂ ಅಂಬೇಡ್ಕರ್ ಹೆಸರನ್ನು ಕೇಳದವರು ಇಲ್ಲ. ಅವರ ಬಗ್ಗೆ ಓದದವರು ಇಲ್ಲ. ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೂ ಅಂಬೇಡ್ಕರ್ ಚಿಂತನೆಗಳ ಮಾತು ಬರುತ್ತಿರುತ್ತದೆ. ಇಷ್ಟೆಲ್ಲ ಆದರೂ ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥಮಾಡಿಕೊಂಡವರು ನಮ್ಮಲ್ಲಿ ಬಹಳ ಕಡಿಮೆ ಮಂದಿ ಎಂಬುದನ್ನೂ ನೋವಿನಿಂದಲೇ ಹೇಳಬೇಕಾದ ಪರಿಸ್ಥಿತಿ ಬಂದಿದೆ. ನಮ್ಮಲ್ಲಿ ಅನೇಕರಿಗೆ ಇವತ್ತು ಅಂಬೇಡ್ಕರ್ ಬಗ್ಗೆ ತಕರಾರು ಇರುವುದು ಅವರು ನಮ್ಮ ಸಮಾಜದ ಉಪೇಕ್ಷಿತ ಬಂಧುಗಳಿಗೆ ಮೀಸಲಾತಿಯ ವ್ಯವಸ್ಥೆಯನ್ನು ತಂದು ನಮ್ಮ ಸಮಾಜದ ತಥಾಕಥಿತ ಮೇಲ್ವರ್ಗದವರಿಗೆ (ಅವರೇಕೆ ಮೇಲ್ವರ್ಗದವರು ಎಂಬುದನ್ನು ಸ್ವತಃ ಬ್ರಹ್ಮನೂ ತಾರ್ಕಿಕವಾಗಿ ವಿವರಿಸಲಾರ!) ಸಿಗುತ್ತಿದ್ದ ಅವಕಾಶಗಳನ್ನು ಕಡಿಮೆ ಮಾಡಿದರು ಎಂಬುದೇ ಆಗಿದೆ. ಈ ಒಂದು ಕಾರಣ ಬಿಟ್ಟರೆ, ಅಂಬೇಡ್ಕರ್ ವಿಚಾರಗಳನ್ನು ವಿರೋಧಿಸುವ ಬಹುತೇಕರಲ್ಲಿ ಬೇರೆ ಯಾವುದೇ ಕಾರಣಗಳು ಇಲ್ಲ.&lt;br /&gt;&lt;br /&gt;ಮೀಸಲಾತಿಯ ವಿಚಾರಕ್ಕಾಗಿ ತಪ್ಪು ತಿಳುವಳಿಕೆಗೆ ಒಳಪಟ್ಟಿರುವ ಅಂಬೇಡ್ಕರ್‌ರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಮುಂಚೆ ಅಂಬೇಡ್ಕರ್ ಹೇಳಿದ ಮೀಸಲಾತಿಯ ವ್ಯವಸ್ಥೆ ಹೇಗಿತ್ತೆಂಬುದನ್ನು ಅರ್ಥಮಾಡಿಕೊಳ್ಳಬೇಕು.&lt;br /&gt;&lt;br /&gt;ಒಂದೂರಿನಲ್ಲಿ ನೂರು ಮೀಟರ್ ಓಟದ ಸ್ಪರ್ಧೆ ಇದೆ ಅಂತ ಇಟ್ಟುಕೊಳ್ಳಿ. ಇಲ್ಲಿ ಅಂಬೇಡ್ಕರ್ ಪ್ರಣೀತ ಮೀಸಲಾತಿಯ ವ್ಯವಸ್ಥೆ ಇದೆ. ಹಾಗಂದರೆ ಸಮಾಜದ ಕೆಳವರ್ಗದವರೆಲ್ಲಾ ಐವತ್ತು ಮೀಟರ್ ಮಾತ್ರ ಓಡಲಿ, ಸಮಾಜದ ಮೇಲ್ವರ್ಗದವರೆಲ್ಲಾ ನೂರು ಮೀಟರ್ ಓಡಲಿ ಎಂಬುದಲ್ಲ ಅಂಬೇಡ್ಕರ್ ಚಿಂತನೆ. ಅವರು ಹೇಳಿದ್ದು ’ಓಟದ ಸ್ಪರ್ಧೆಯಲ್ಲಿ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟವರೂ ಬಂದು ಸೇರಿಕೊಳ್ಳಲಿ. ಎಲ್ಲರೂ ಓಟದ ಸ್ಪರ್ಧೆಯಲ್ಲಿ ಭಾಗವಹಿಸೋಣ. ಯಾರು ಮೊದಲು ಬರುತ್ತಾರೋ ಅವರೇ ವಿಜಯಿ’ ಎಂದು.&lt;br /&gt;&lt;br /&gt;ಅಂಬೇಡ್ಕರ್ ಪ್ರಣೀತ ಮೀಸಲಾತಿ ವ್ಯವಸ್ಥೆ ಎಂಬುದು ಇಲ್ಲವಾಗಿದ್ದರೆ ನಮ್ಮ ಸಮಾಜದಲ್ಲಿ ಮೇಲೆ ಹೇಳಿದ ಒಂದು ಕಾಲ್ಪನಿಕ ನೂರು ಮೀಟರ್ ಓಟದ ರೇಸಿನಲ್ಲಿ ಸಮಾಜದ ಕೆಳವರ್ಗದವರಿಗೆ ಓಡಲು ಅವಕಾಶವೇ ಸಿಗುತ್ತಿರಲಿಲ್ಲ. ಅಲ್ಲೇನಿದ್ದರೂ ಸಮಾಜದ ಮೇಲ್ವರ್ಗದವರ ಪ್ರತಿಭೆಯಷ್ಟೇ ಪರಿಗಣನೆಗೆ ಬರುತ್ತಿತ್ತು. ಆದರೆ ಅಂಬೇಡ್ಕರ್‌ರ ಮೀಸಲಾತಿಯನ್ನು ನಮ್ಮ ಕಾನೂನು ನಿರ್ಮಾತೃಗಳು ಒಪ್ಪಿಕೊಂಡ ಪರಿಣಾಮವಾಗಿ ಇವತ್ತು ಸಮಾಜದ ಎಲ್ಲ ವರ್ಗಗಳಿಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ, ಅದರ ಪ್ರಯೋಜನವನ್ನು ಸಮಾಜಕ್ಕೆ ನೀಡುವ ಅವಕಾಶ ಸಿಗುತ್ತಿದೆ. ಇದು ಅಂಬೇಡ್ಕರ್ ಅವರ ಕಲ್ಪನೆಯ ಮೀಸಲಾತಿ. ಆದರೆ ಅಂಬೇಡ್ಕರ್ ನಂತರ ಬಂದ ರಾಜಕಾರಣಿಗಳು ತಂದ ಸ್ವಹಿತಾಸಕ್ತಿ ಕೇಂದ್ರಿತ ಮೀಸಲಾತಿಗೆ ನಾವು ಅಂಬೇಡ್ಕರ್‌ರನ್ನು ಜವಾಬ್ದಾರರನ್ನಾಗಿಸಬೇಕಾಗಿಲ್ಲ. ಅಂಬೇಡ್ಕರ್ ಹೆಸರು ಹೇಳಿಕೊಂಡು ತೀರಾ ಕೆಳಮಟ್ಟದ ರಾಜಕೀಯ ಮಾಡುವ ಕೆಲವು ಸಂಘಟನೆಗಳ ಕೆಲಸಕ್ಕೂ ನಾವು ಅಂಬೇಡ್ಕರ್‌ರಂತಹ ಮಹಾಮೇಧಾವಿಯನ್ನು ಜವಾಬ್ದಾರಿ ವ್ಯಕ್ತಿಯನ್ನಾಗಿಸಬೇಕಾಗಿಲ್ಲ.&lt;br /&gt;&lt;br /&gt;ಅದಲ್ಲದೆ, ಅಂಬೇಡ್ಕರ್‌ರ ಒಟ್ಟೂ ಹೋರಾಟವಿದ್ದದ್ದು ಅಸಮಾನತೆ ಮತ್ತು ತಾರತಮ್ಯದ ವಿರುದ್ಧವೇ ಹೊರತು ಯಾವ ಜಾತಿಯ ವಿರುದ್ಧವೂ ಅಲ್ಲವಾಗಿತ್ತು. ಅವರ ಹೋರಾಟ ಯಾವುದಾದರೂ ಜಾತಿಯ ವಿರುದ್ಧ ಆಗಿದ್ದಿದ್ದರೆ, ಅಂದಿನ ಕಾಲದಲ್ಲಿ ಅವರಿಗಿದ್ದ ದಲಿತ ವರ್ಗಗಳ ಮೇಲಿನ ಪ್ರಭಾವವನ್ನು ಬಳಸಿ ದಲಿತರನ್ನು ಮೇಲ್ವರ್ಗಗಳ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಅಣಿಗೊಳಿಸುವ ತಾಕತ್ತೂ ಅವರಿಗಿತ್ತು. ಆದರೆ ಈ ದೇಶದ ಐಕ್ಯತೆ ಮತ್ತು ಸಮಗ್ರತೆಯ ಬಗ್ಗೆ ಅವರಿಗಿದ್ದ ಕಾಳಜಿ ಅಪಾರ. ತಮ್ಮ ಪ್ರತಿಯೊಂದು ಹೋರಾಟವನ್ನೂ ಅವರು ಪ್ರಜಾಸತ್ತಾತ್ಮಕ ಮಾರ್ಗಗಳಲ್ಲಿಯೇ ಕೈಗೊಂಡರು. ಪ್ರಜಾಸತ್ತೆಯ ಬಗೆಗೆ ಅವರಿಗಿದ್ದ ಅಪಾರ ಗೌರವ ಮುಂದೊಂದು ದಿನ ಗಾಂಧಿಯ ಅಸಹಕಾರ ಚಳವಳಿಯ ಬಗ್ಗೆ ಐತಿಹಾಸಿಕ ಮಾತನ್ನಾಡುವಂತೆ ಮಾಡಿತು. ಗಾಂಧಿಯವರ ಅಸಹಕಾರ ಚಳವಳಿಗಳು ವಿದೇಶಿ ಪ್ರಭುತ್ವದ ವಿರುದ್ಧ ಒಳ್ಳೆಯ ಅಸ್ತ್ರಗಳಾಗಬಲ್ಲವು. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕ ನಂತರ ನಾವು ನಮ್ಮಿಂದಲೇ ಚುನಾಯಿತವಾದ ಸರ್ಕಾರದ ವಿರುದ್ಧ ಇಂತಹ ಚಳವಳಿಗಳನ್ನು ಹಮ್ಮಿಕೊಳ್ಳಬಾರದು. ಆಗೇನಿದ್ದರೂ ಕಾನೂನಿನ ಮೂಲಕವೇ ಹೋರಾಟ ನಡೆಸಬೇಕು.&lt;br /&gt;&lt;br /&gt;ಅಂಬೇಡ್ಕರ್ ಪೂರ್ವಾಪರ ಹೀಗಿದ್ದರೂ ೧೯೫೧-೫೨ ರಲ್ಲಿ ನಡೆದ ದೇಶದ ಮೊಟ್ಟಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟದಿಂದ  ಮುಂಬಯಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂಬೇಡ್ಕರ್ ಸೋಲೊಪ್ಪಬೇಕಾಯಿತು. ಚುನಾವಣೆಯ ನಂತರ ಜಾತಿವಾರು ಮತ ಚಲಾವಣೆ ಹೇಗಿದೆ ಎಂಬುದನ್ನು ಪರಿಶೀಲಿಸಿದ ಅಂಬೇಡ್ಕರ್‌ಗೆ ಆಘಾತ ಕಾದಿತ್ತು. ದಲಿತರನ್ನು ಬಿಟ್ಟರೆ ಮೇಲ್ವರ್ಗದವರಾರೂ ಅಂಬೇಡ್ಕರ್‌ಗೆ ಮತ ನೀಡಿರಲಿಲ್ಲ!&lt;br /&gt;&lt;br /&gt;ಸ್ವತಃ ಅಂಬೇಡ್ಕರ್ ಮೀಸಲಾತಿಯ ಕಾರಣದಿಂದ ಉನ್ನತ ಮಟ್ಟಕ್ಕೆ ಬಂದವರಲ್ಲ. ಅವರು ತಮ್ಮ ಕಾಲದ ಇತರರೆಲ್ಲರಿಗಿಂತ ಹೆಚ್ಚೇ ಶ್ರಮ ಪಟ್ಟು ಜ್ಞಾನ ಸಂಪಾದಿಸಿದ್ದು. ಮಹರ್ ಜಾತಿಗೆ ಸೇರಿದ ಹುಡುಗ ಎಂಬ ಕಾರಣಕ್ಕಾಗಿಯೇ ತಮ್ಮ ಬಾಲ್ಯದಿಂದಲೂ ತಿರಸ್ಕಾರ, ಅಪಮಾನವನ್ನೇ ಅನುಭವಿಸುತ್ತಾ ಸಾಗಿದ ಭೀಮನ ಜೀವನ ಹೂವಿನ ಹಾದಿಯೇನಲ್ಲವಲ್ಲ. ಸಾರ್ವಜನಿಕ ಸ್ಥಳದಲ್ಲಿ ನೀರು ಕುಡಿದ ಕಾರಣಕ್ಕೆ ಅಮಾನವೀಯವಾಗಿ ಪೆಟ್ಟು ತಿಂದಿದ್ದು, ಸವರ್ಣೀಯನೊಬ್ಬನ ಎತ್ತಿನ ಗಾಡಿಯ ಮೇಲೆ ಹೋಗುತ್ತಿದ್ದಾಗ ಆತ ಅಂಬೇಡ್ಕರರ ಜಾತಿ ಯಾವುದು ಅಂತ ಗೊತ್ತಾಗಿ ಅವರನ್ನು ಅವಮಾನಿಸಿದ್ದು... ಇವೆಲ್ಲಾ ಭೀಮನಲ್ಲಿನ ಅಂಬೇಡ್ಕರ್ ಪ್ರಜ್ಞೆ ಜಾಗೃತಗೊಳ್ಳಲು ಕಾರಣವಾದವು.&lt;br /&gt;&lt;br /&gt;ರಾಷ್ಟ್ರದ ಐಕ್ಯತೆ ಕಾಪಾಡುವಲ್ಲಿ ಮತ್ತು ಇಲ್ಲಿ ಪ್ರಜಾಪ್ರಭುತ್ವ ಭದ್ರವಾಗಿ ತಳವೂರುವಲ್ಲಿಯೂ ಅಂಬೇಡ್ಕರ್ ಪ್ರಜ್ಞೆ ಸಾಕಷ್ಟು ಕೆಲಸಮಾಡಿದೆ. ದೇಶಕ್ಕೆ ಸ್ವಾತಂತ್ರ ಸಿಕ್ಕಾಗ ಗಾಂಧಿ ಈ ದೇಶದಲ್ಲಿ ಹಿಂದೂ ಮುಸ್ಲಿಂ ಐಕ್ಯತೆಗಾಗಿ ಶ್ರಮಿಸುತ್ತಿದ್ದರು. ಆದರೆ ಆ ಯೋಜನೆಯಲ್ಲಿ ಗಾಂಧಿ ಸೋತಿದ್ದು ಈ ದೇಶದ ಮತ್ತೊಂದು ದುರಂತ ಅಧ್ಯಾಯ. ಅದರ ಚರ್ಚೆ ಇಲ್ಲಿ ಬೇಡ. ಇತ್ತ ನೆಹರೂ ತಮಗೆ ದಕ್ಕಿದ ದೇಶದ ಮೊಟ್ಟಮೊದಲ ಪ್ರಧಾನಿ ಹುದ್ದೆಯನ್ನು ಸಂಪೂರ್ಣವಾಗಿ ಅನುಭವಿಸಲು ಕುಳಿತಿದ್ದರು. ಅತ್ತ ಸರ್ದಾರ್ ಪಟೇಲರು ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಹೊಂಚುಹಾಕುತ್ತಿದ್ದ ಹೈದರಾಬಾದಿನ ನಿಜಾಮನಂತಹ ಸಮಯಸಾಧಕರನ್ನು ಹದ್ದುಬಸ್ತಿನಲ್ಲಿಡುವ ಕೆಲಸದಲ್ಲಿ ನಿರತರಾಗಿದ್ದರು. ಇಡೀ ದೇಶ ಸಂಭ್ರಮ ಮತ್ತು ಉತ್ಸಾಹದಲ್ಲಿ ಇದ್ದಂತಹ ಸಂದರ್ಭದಲ್ಲಿ ಇತ್ತ ಅಂಬೇಡ್ಕರ್ ಇಡೀ ದೇಶಕ್ಕಾಗಿ ಸಂವಿಧಾನ ಹೇಗಿರಬೇಕು, ಈ ದೇಶದಲ್ಲಿ ಯಾವುದು ಪರಮೋಚ್ಛವಾಗಿರಬೇಕು, ಈ ದೇಶದ ಬಹುಸಂಸ್ಕೃತಿಯನ್ನು ಪೋಷಿಸುವಂತಹ ವ್ಯವಸ್ಥೆಯೊಂದನ್ನು ಕಾಪಾಡುವ ಸಂವಿಧಾನ ಹೇಗಿರಬೇಕು ಎಂಬ ಚಿಂತನೆಯಲ್ಲಿ ಮಗ್ನರಾಗಿದ್ದರು.&lt;br /&gt;&lt;br /&gt;ಪರಿಣಾಮವಾಗಿಯೇ ದೇಶದ ಪ್ರತಿಯೊಬ್ಬ ಪ್ರಜೆಗೂ ಆತನ ಹುಟ್ಟಿನೊಂದಿಗೆ ದಕ್ಕುವ ಮೂಲಭೂತ ಹಕ್ಕುಗಳ ಪರಿಕಲ್ಪನೆ ದೇಶದ ಸಂವಿಧಾನದೊಳಗೆ ಭದ್ರವಾಗಿ ಬೇರೂರಿತು. ಯಾವುದೇ ಸಾಂವಿಧಾನಿಕ ತಿದ್ದುಪಡಿ ಕೂಡ ದೇಶದ ಪ್ರತಿಯೊಬ್ಬ ಪ್ರಜೆಗೆ ಸಂವಿಧಾನವೇ ನೀಡಿರುವ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವಂತಿಲ್ಲ ಎಂಬ ಅನುಪಮ ಲಕ್ಷಣಗಳು ನಮ್ಮ ಸಂವಿಧಾನದಲ್ಲಿ ಬರಲು ಕಾರಣ ಅಂಬೇಡ್ಕರ್ ಪ್ರಜ್ಞೆ.&lt;br /&gt;&lt;br /&gt;ನಮಗೆ ಇಂದು ಅಂಬೇಡ್ಕರ್ ಬೇಕಾಗಿರುವುದು ಅಸಮಾನತೆಯ ವಿರುದ್ಧದ ಹೋರಾಟದ ಪ್ರಜ್ಞೆಯಾಗಿ. ಅಸಮಾನತೆ ಎಂದ ಕೂಡಲೆ ಅದು ಜಾತಿ ಆಧಾರಿತ ಅಸಮಾನತೆಯೇ ಆಗಬೇಕೆಂದಿಲ್ಲ. ಅದು ಶ್ರೀಮಂತ - ಬಡವ ಎಂಬ ಅಸಮಾನತೆಯೂ ಆಗಿರಬಹುದು, ನಗರವಾಸಿ - ಗ್ರಾಮವಾಸಿ ಎಂಬ ಅಸಮಾನತೆಯೂ ಆಗಿರಬಹುದು. ಇಂಥದ್ದೆಲ್ಲ ಅಸಮಾನತೆಗಳ ವಿರುದ್ಧದ ಹೋರಾಟಕ್ಕೆ ಅಂಬೇಡ್ಕರ್ ಪ್ರಜ್ಞಾಶಕ್ತಿಯಾಗಿ ಕಾಣುತ್ತಾರೆ. ಯಾವುದೇ ಹೋರಾಟವನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಚೌಕಟ್ಟಿನೊಳಗೆಯೇ ಮಾಡಬೇಕು ಎಂಬ ಎಚ್ಚರವನ್ನೂ ಅಂಬೇಡ್ಕರ್ ಪ್ರಜ್ಞೆ ನಮಗೆ ಕೊಡುತ್ತದೆ.&lt;br /&gt;&lt;br /&gt;ಅಸಮಾನತೆಯೆಂಬುದು ನಿನ್ನೆ ಇತ್ತು, ಇವತ್ತೂ ಇದೆ. ಆದೆ ಅದು ನಾಳೆಯೂ ಇರದಂತೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟವರೆಲ್ಲರ ಜವಾಬ್ದಾರಿ. ಅಂಥದೊಂದು ಜವಾಬ್ದಾರಿಯನ್ನು ನಿರ್ವಹಿಸಲು ನಮ್ಮೊಳಗಿನ ಅಂಬೇಡ್ಕರ್ ಪ್ರಜ್ಞೆ ಪ್ರೇರಣೆಯಾಗಲಿ.&lt;br /&gt;&lt;br /&gt;&lt;span style="font-weight: bold;"&gt;- &lt;/span&gt;&lt;span style="font-weight: bold;"&gt;ವಿಜಯ್&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಜೋಷಿ&lt;/span&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-947972906056892740?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/947972906056892740/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=947972906056892740' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/947972906056892740'/><link rel='self' type='application/atom+xml' href='http://www.blogger.com/feeds/30858131/posts/default/947972906056892740'/><link rel='alternate' type='text/html' href='http://vmjoshi.blogspot.com/2010/04/blog-post_16.html' title='ನಮ್ಮೊಳಗಿನ ಅಂಬೇಡ್ಕರ್...'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>3</thr:total></entry><entry><id>tag:blogger.com,1999:blog-30858131.post-3935895998154700157</id><published>2010-04-03T20:03:00.000-07:00</published><updated>2010-04-03T20:10:04.597-07:00</updated><category scheme='http://www.blogger.com/atom/ns#' term='ವ್ಯಕ್ತಿಚಿತ್ರ'/><category scheme='http://www.blogger.com/atom/ns#' term='ಅಭಿವೃದ್ಧಿ'/><category scheme='http://www.blogger.com/atom/ns#' term='ಕೃಷಿ'/><title type='text'>ಚೇರ್ಕಾಡಿ ರಾಮಚಂದ್ರ ರಾಯರ ನೆವದಲ್ಲಿ...</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_qrtQZD1OrFg/S7gCmxFRt2I/AAAAAAAAAGQ/1ZcIZiF4ggs/s1600/cherkadi+p.jpg"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 214px;" src="http://3.bp.blogspot.com/_qrtQZD1OrFg/S7gCmxFRt2I/AAAAAAAAAGQ/1ZcIZiF4ggs/s320/cherkadi+p.jpg" border="0" alt="" id="BLOGGER_PHOTO_ID_5456113813593110370" /&gt;&lt;/a&gt;&lt;div style="text-align: justify;"&gt;"ಚೇರ್ಕಾಡಿ ರಾಮಚಂದ್ರ ರಾಯರು ತೀರಿಕೊಂಡರಂತೆ."&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಭಾರತದ ಫುಕುವೋಕಾ ಎಂಬ ಬಿರುದನ್ನು ಅರ್ಹವಾಗಿಯೇ ಹೊತ್ತಿದ್ದ ಚೇರ್ಕಾಡಿ ರಾಯರು ತೀರಿಕೊಂಡ ಸುದ್ದಿಯನ್ನು ಕೇಳಿದ ತಕ್ಷಣ "ಅವರ ಸಾವಿನ ಸುದ್ದಿಯನ್ನು ನಂಬಲಾಗಲಿಲ್ಲ, ಅವರ ಸಾವು ಬಹಳ ದುಃಖ ತಂದಿತು ಅಂತ ಹೇಳುವುದು" ತೀರಾ ಕೃತಕವಾಗುತ್ತದೆ. ಆದರೆ ಅವರ ಸಾವಿನ ಸುದ್ದಿಯನ್ನು ಕೇಳಿದ ತಕ್ಷಣ ಮನಸ್ಸು ನೆನಪಿಸಿಕೊಂಡಿದ್ದು ಸುಮಾರು ಎರಡು ತಿಂಗಳುಗಳ ಹಿಂದೆ ಪುತ್ತೂರಿನ ಅಡಿಕೆ ಪತ್ರಿಕೆ ಕಛೇರಿಯಲ್ಲಿ ಪತ್ರಕರ್ತ ಶ್ರೀ ಪಡ್ರೆಯವರೊಂದಿಗೆ ಕಳೆದ ಕ್ಷಣಗಳು. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಸ್ನಾತಕೋತ್ತರ ಪದವಿಯ ಅನಿವಾರ್ಯ ಭಾಗವಾದ ಕಿರು ಸಂಶೋಧನಾ ಪ್ರಬಂಧಕ್ಕೆ ಅಗತ್ಯ ಮಾಹಿತಿ ಕಲೆಹಾಕಲು ಶ್ರೀ ಪಡ್ರೆಯವರ ಸಹಾಯ ಕೋರಿ ಅವರ ಅಡಿಕೆ ಪತ್ರಿಕೆಯ ಕಛೇರಿಗೆ ಹೋಗಿದ್ದೆ. ಆಗ ಅವರು ಆಡಿದ್ದ ಒಂದೊಂದೂ ಮಾತುಗಳು ಚೇರ್ಕಾಡಿ ರಾಯರ ಸಾವಿನ ಸುದ್ದಿಯ ಹಿಂದೆಯೇ ಮೆರವಣಿಗೆಯಲ್ಲಿ ತೇಲಿ ಬಂದವು. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;"ನಮ್ಮ ದೇಶವನ್ನು ಕೃಷಿ ಪ್ರಧಾನ ದೇಶ ಅಂತ ನಮಗೇ ಬೇಸರವಾಗುವಷ್ಟು ಹೇಳುತ್ತೇವೆ. ರೈತನೇ ದೇಶದ ಬೆನ್ನೆಲುಬು ಅಂತ ಹಾಡಿಹೊಗಳುತ್ತೇವೆ. ನಮ್ಮ ಸರಕಾರ ಕೂಡ ಸಮಯ ಸಿಕ್ಕಾಗಲೆಲ್ಲ ಇದೇ ಮಾತನ್ನು ಹೇಳುತ್ತದೆ. ಆದರೆ ತನ್ನ ನೀತಿಗಳ ಮೂಲಕ ವ್ಯವಸ್ಥಿತವಾಗಿ ರೈತನ ಬೆನ್ನೆಲುಬನ್ನೇ ಮುರಿಯುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ರೈತರ ಜಪವನ್ನೇ ಉರುಹೊಡೆಸುತ್ತೇವೆ. ಅವರು ಪರೀಕ್ಷೆಗಳಲ್ಲಿ ಇದನ್ನೇ ಬರೆಯುತ್ತಾರೆ. ತೊಂಭತ್ತು ತೊಂಭತ್ತೈದು ಅಂಕಗಳನ್ನೂ ತೆಗೆದುಕೊಳ್ಳುತ್ತಾರೆ. ಆದರೆ ನಾವು ಯಾವತ್ತಾದರೂ ಕೃಷಿ ಒಂದು ಬದುಕು ಅಂತ ನಮ್ಮ ಮಕ್ಕಳಿಗೆ ಕಲಿಸುತ್ತೇವಾ?"&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;"ಬ್ರೆಝಿಲ್ ಕೂಡ ನಮ್ಮಂತೆಯೇ ಒಂದು ಕೃಷಿ ಪ್ರಧಾನ ದೇಶ. ಅಲ್ಲಿಯೂ ಕೂಡ ರೈತನೇ ಆರ್ಥಿಕತೆಯ ಬೆನ್ನೆಲುಬು. ಆದರೆ ಅಲ್ಲಿಗೂ ನಮಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲಿ ಒಂದನೆಯ ತರಗತಿಯಿಂದಲೇ ಮಕ್ಕಳಿಗೆ ಕೃಷಿಯ ಬಗ್ಗೆ ಪ್ರಾಯೋಗಿಕ ತರಗತಿಗಳು ಇರುತ್ತವೆ. ಒಂದರಿಂದ ಹಿಡಿದು ಹತ್ತನೆಯ ತರಗತಿಯವರೆಗೂ ಕೃಷಿಯ ಪಾಠಗಳು ಅಲ್ಲಿನ ಮಕ್ಕಳಿಗೆ ಕಡ್ಡಾಯ. ಅವರೆಲ್ಲರೂ ತಮ್ಮ ಪಠ್ಯ ಚಟುವಟಿಕೆಗಳ ಭಾಗವಾಗಿ ಹೊಲ, ಗದ್ದೆ, ತೋಟಗಳಿಗೆ ಹೋಗಿ ಕೈಗೆ ಮಣ್ಣನ್ನು ಮೆತ್ತಿಕೊಳ್ಳಬೇಕು. ಮಣ್ಣಿನ ಗುಣ ಅವರಿಗೆ ತಿಳಿಯಬೇಕು. ಮಣ್ಣಿನೊಂದಿಗೆ ಭಾವನಾತ್ಮಕ ಬೆಸುಗೆ ಎಳೆಯ ಪ್ರಾಯದಿಂದಲೇ ಅವರಲ್ಲಿ ಬೆಳೆಯಬೇಕು. ಅಂತಹ ಶಿಕ್ಷಣ ವ್ಯವಸ್ಥೆ ಅಲ್ಲಿದೆ. ಅದೇ ಕಾರಣಕ್ಕಾಗಿ ಬ್ರೆಝಿಲ್ ದೇಶದ ಸುಶಿಕ್ಷಿತರಾರೂ ಕೃಷಿಯ ಬಗ್ಗೆ ತಾತ್ಸಾರದ ಮಾತುಗಳನ್ನು ಆಡುವುದಿಲ್ಲ."&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ನಾವೆಲ್ಲರೂ ಅನ್ನವನ್ನೇ ಊಟಮಾಡುತ್ತೇವೆ ಅನ್ನುವುದರಲ್ಲಿ ಎರಡು ಮಾತಿಲ್ಲ. ನಾವು ಉಣ್ಣುವ ಪ್ರತಿ ತುತ್ತಿನ ಹಿಂದೆಯೂ ರೈತನೊಬ್ಬ ತನ್ನ ಬೆವರಿನ ಹನಿಯನ್ನು ಬಂಡವಾಳದ ರೂಪದಲ್ಲಿ ಹರಿಸಿರುತ್ತಾನೆ ಎಂಬುದೂ ನಮಗೆ ಗೊತ್ತು. ಆದರೂ ಇವತ್ತು ಕೃಷಿಕ ನಮ್ಮ ಸಮಾಜದ ಉಪೇಕ್ಷಿತ ಬಂಧುವಾಗಿದ್ದಾನೆ. ವಿದ್ಯಾವಂತರು ಸ್ವಇಚ್ಛೆಯಿಂದ ಕೃಷಿಯನ್ನು ತಮ್ಮ ಬದುಕನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಅದಲ್ಲದೆ, ಇವತ್ತು ವ್ಯಕ್ತಿಯೊಬ್ಬ ವಿದ್ಯಾವಂತನಾಗುತ್ತಿದ್ದಾನೆ ಅಂದರೆ ಆತ ಕೃಷಿಯಿಂದ ದೂರವಾಗುತ್ತಿದ್ದಾನೆ ಎಂದೇ ಅರ್ಥೈಸಬೇಕಾದ ಪರಿಸ್ಥಿತಿ ಬಂದಿದೆ. ಏಕೆ ಹೀಗೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಉತ್ತರ ಅರಸುತ್ತಾ ಹೊರಟರೆ ಅಂಧಕಾರವೇ ಎದುರಾಗುತ್ತದೆಯೇ ಹೊರತು ಉತ್ತರ ದೊರಕುವ ಆಸೆ ಎಲ್ಲಿಯೂ ಚಿಮ್ಮುವುದಿಲ್ಲ.        &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಉಡುಪಿ ತಾಲೂಕಿನ ಬ್ರಹ್ಮಾವರದ ಬಳಿಯ ಚೇರ್ಕಾಡಿಯ ತಮ್ಮ ಎರಡೆಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದ ರಾಮಚಂದ್ರ ರಾಯರು ತಮ್ಮ ಬದುಕು ಮುಗಿಸಿದ್ದಾರೆ. ಆದರೆ ಇವತ್ತಿನ ಕೃಷಿರಂಗ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ, ಉತ್ತರಿಸಲಾಗದೆ ಬಿಟ್ಟಿರುವ ಪ್ರಶ್ನೆಗಳಿಗೆ ಪರಿಹಾರವನ್ನು ತಮ್ಮ ಜಮೀನಿನ ಮಣ್ಣಿನಲ್ಲಿ ಬರೆದಿಟ್ಟು ಹೊರಟುಹೋಗಿದ್ದಾರೆ.   &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಅಭಿವೃದ್ಧಿಯ ಹೆಸರಿನಲ್ಲಿ ಅವಾಂತರಗಳನ್ನೇ ಮಾಡುತ್ತಿರುವ ನಮಗೆ ರಾಮಚಂದ್ರ ರಾವ್ ಒಬ್ಬ ವ್ಯಕ್ತಿಯಂತೆ ಅಲ್ಲ, ಒಂದು ಪ್ರಜ್ಞೆಯಂತೆ ಕಾಣತೊಡಗುತ್ತಾರೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇವತ್ತು ಚೇರ್ಕಾಡಿ ರಾಮಚಂದ್ರ ರಾಯರ ಕೃಷಿ ಪ್ರಯೋಗಗಳನ್ನು ಕೇಳದವರು ಇಲ್ಲ. ಆದರೆ ಅಷ್ಟೇ ಮಂದಿ ಟೀಕಾಕಾರರೂ ಅವರ ಬದುಕಿನ ನೀತಿಯ ಕುರಿತು ಮಾತನಾಡುತ್ತಾರೆ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಚೇರ‍್ಕಾಡಿಯವರ ಕೃಷಿ ಬದುಕನ್ನು ಟೀಕಿಸುವವರ ವಾದಗಳನ್ನು ಸಂಪೂರ್ಣವಾಗಿ ಆಲಿಸಿದ ನಂತರವೂ ಚೇರ್ಕಾಡಿಯವರ ಬಗ್ಗೆ ಗೌರವ ಉಳಿದುಕೊಳ್ಳುತ್ತದೆ. ಅಷ್ಟೇ ಅಲ್ಲ ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತದೆ. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಚೇರ್ಕಾಡಿ ರಾಯರಂತೆ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೆ, ತಮ್ಮ ಕೃಷಿ ಭೂಮಿಗೆ ವಿದ್ಯುತ್ ಪಂಪ್‌ಸೆಟ್ ಸಂಪರ್ಕ ಪಡೆಯದೆ, ಆಧುನಿಕ ಸವಲತ್ತುಗಳಿಂದ ಬಹುತೇಕ ದೂರವಾಗಿಯೇ ಬದುಕುವುದು ಎಷ್ಟು ಮಂದಿಗೆ ಸಾಧ್ಯ? ಎಂಬ ಪ್ರಶ್ನೆ ಯಾವ ಕಾಲಕ್ಕೂ ಇದ್ದಿದ್ದೇ. ಅಂಥದ್ದೊಂದು ಪ್ರಶ್ನೆ ಇರಬೇಕಾದದ್ದೂ ಸಹಜವೇ. ನಿಜ, ಚೇರ್ಕಾಡಿ ರಾಮಚಂದ್ರ ರಾಯರಂತೆ ಬದುಕುವುದು ಎಲ್ಲರಿಂದ ಸಾಧ್ಯವಿಲ್ಲ. ಅವರಂತೆಯೇ ಬದುಕಿ ಅಂತ ಹೇಳುವ ನೈತಿಕ ಧೈರ್ಯ ಕೂಡ ನಮ್ಮಲ್ಲಿಲ್ಲ. ಆದರೆ, ಆಧುನಿಕ ಜಗತ್ತಿನ ಸುಖವನ್ನು ಅನುಭವಿಸಬಹುದಾದ ಎಲ್ಲ ಅವಕಾಶಗಳಿದ್ದೂ ಒಬ್ಬ ವ್ಯಕ್ತಿ ಅದನ್ನು ತಿರಸ್ಕರಿಸುತ್ತಾನೆ, ಉದ್ದೇಶಪೂರ್ವಕವಾಗಿ ಅವುಗಳಿಂದ ದೂರವೇ ಉಳಿಯುತ್ತಾನೆ ಎಂದರೆ ಅದು ಸೋಜಿಗವೇ ಸರಿ. "ನಾನು ನಮ್ಮ ದೇಶ ಭಾರತವನ್ನು ಬಿಟ್ಟು ಅಮೆರಿಕಾಕ್ಕೆ ಹೋಗಿ ಚಾಕರಿ ಮಾಡುವವರನ್ನು ವಿರೋಧಿಸುತ್ತೇನೆ" ಎಂಬ ಮಾತುಗಳನ್ನಾಡುವುದು ಬಹಳ ಸುಲಭ. ಆದರೆ ಅನಾಯಾಸವಾಗಿ ಅಮೆರಿಕಕ್ಕೆ ಹೋಗುವ ಅವಕಾಶವೊಂದು ನಮ್ಮ ಕೈಯಲ್ಲಿದ್ದಾಗ ನಿರ್ಮೋಹದಿಂದ, ನಿರ್ಮಾತ್ಸರ್ಯದಿಂದ ಅದನ್ನು ತಿರಸ್ಕರಿಸುವುದು ಬಹಳ ಸವಾಲಿನ ಕೆಲಸ. ನಮ್ಮ ಮಾತಿನಲ್ಲಿರುವ ಪ್ರಾಮಾಣಿಕತೆಯ ತೀವ್ರತೆ ಪರೀಕ್ಷೆಗೆ ಒಳಗಾಗುವುದು ಅಂಥ ಸಂದರ್ಭಗಳಲ್ಲಿಯೇ. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಗಾಂಧಿಯ ಹಿಂದ್ ಸ್ವರಾಜ್ ಪುಸ್ತಕವನ್ನಿಟ್ಟುಕೊಂಡು ಆಧುನಿಕ ವಿಜ್ಞಾನದ ಅಪಾಯವನ್ನು ಮಾತನಾಡುವುದು ಸುಲಭ. ಆದರೆ ಹಿಂದ್ ಸ್ವರಾಜ್ ಪುಸ್ತಕವನ್ನು ಓದದೆಯೇ ಆಧುನಿಕ ಸುಖ ಸವಲತ್ತುಗಳನ್ನು ನಿರಾಕರಿಸುವುದು - ಅಂತಹ ಸವಲತ್ತುಗಳನ್ನು ಪಡೆದುಕೊಳ್ಳುವ ಎಲ್ಲ ಅವಕಾಶಗಳಿದ್ದೂ - ನಿಜಕ್ಕೂ ಸವಾಲಿನದ್ದು.     &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಸ್ವಾತಂತ್ರ ಬಂದ ನಂತರದ ಕಾಲದಿಂದ ಹಿಡಿದು ಇಂದಿನವರೆಗೂ ನಮ್ಮ ಪಾಲಿಗೆ ’ಅಭಿವೃದ್ಧಿ’ ಎಂಬ ಪದ ಬಹಳ ಮಟ್ಟಿಗೆ ಮೋಡಿ ಮಾಡುತ್ತ ಬಂದಿದೆ. ಸ್ವಾತಂತ್ರ ಸಿಕ್ಕಾಗ ನಾವು ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತಿದ್ದ ರೀತಿಗೂ ಇವತ್ತು ನಾವು ಅಭಿವೃದ್ಧಿಯನ್ನು ವ್ಯಾಖ್ಯಾನಿಸುವ ರೀತಿಗೂ ಸಾಕಷ್ಟು ವ್ಯತ್ಯಾಸವಿರಬಹುದು. ಆದರೆ ಸ್ವಾತಂತ್ರ ಸಿಕ್ಕ ಕಾಲದಲ್ಲೇ (ಸುಮಾರು ೧೯೫೦-೫೧ನೆಯ ಇಸವಿ) ಚೇರ್ಕಾಡಿಯಲ್ಲಿ ತಮ್ಮ ಕೃಷಿ ಬದುಕನ್ನು ಆರಂಭಿಸಿದ ರಾಯರು ತಮ್ಮ ಕೊನೆಯ ಉಸಿರಿನವರೆಗೂ ತಮ್ಮ ನೀತಿಯೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಅವರಿಗೆ ೧೯೫೧ನೆಯ ಇಸವಿಯಲ್ಲೇ - ಅಂದರೆ ಇಡೀ ಭಾರತ ಅಭಿವೃದ್ಧಿ ಎಂದರೆ ಕಾಡನ್ನು ಕಡಿಯುವುದು, ಕೈಗಾರಿಕೆಗಳನ್ನು ನೆಡುವುದು ಎಂದು ತಿಳಿದುಕೊಂಡಿದ್ದ ಕಾಲದಲ್ಲಿಯೇ - ಪರಿಸರಕ್ಕೆ ಸಂಪೂರ್ಣ ಶರಣಾಗಿ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಿದರು. ಒಂದು ಕ್ಷಣ ಕಾಲಕ್ಕೂ ಅವರು ಪರಿಸರದ ನಿಯಮದ ವಿರುದ್ಧ ಯೋಚಿಸಲಿಲ್ಲ. ಚೇರ್ಕಾಡಿ ಮಾದರಿಯ ಕೃಷಿ ನಮಗೆ ಅಪ್ಯಾಯಮಾನವಾಗುವುದು ಇದೇ ವಿಚಾರದಲ್ಲಿ.  &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಸ್ವಾತಂತ್ರ ಬಂದ ನಂತರ, ಅಂದರೆ ೧೯೬೦ರ ದಶಕದಲ್ಲಿ ಭಾರತ ಕಂಡ ಹಸಿರು ಕ್ರಾಂತಿ ನಮ್ಮ ಆಹಾರ ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದ್ದೇನೋ ನಿಜ. ಆದರೆ ಆ ಕಾಲಘಟ್ಟದಲ್ಲಿ ರೈತರ ಕೈಗೆ ಬಂದ ಹೈಬ್ರಿಡ್ ಬೀಜಗಳು, ಭೂಮಿಯ ಸತ್ವವನ್ನೇ ಹೀರಿಬಿಟ್ಟವು. ದೇಸೀ ತಳಿಗಳಿಗಿಂತ ಅತಿಹೆಚ್ಚಿನ ಪ್ರಮಾಣದಲ್ಲಿ ನೀರು ಬೇಡುತ್ತಿದ್ದ ಹೈಬ್ರಿಡ್ ತಳಿಗಳು ನಮ್ಮ ದೇಶದ ಅಂತರ್ಜಲವನ್ನು ಅಪಾಯಕಾರಿ ಮಟ್ಟಕ್ಕೆ ಇಳಿಸಿದವು. ಆ ಕಾಲದಲ್ಲಿ ನಾವು ಬೆಳೆಗಳಿಗೆ ಎಗ್ಗಿಲ್ಲದೆ ಉಣಿಸಿದ ರಾಸಾಯನಿಕಗಳು ಭೂಮಿಯ ಒಡಲಿಗೆ ವಿಷವುಣಿಸಿ, ಬೆಳೆಯನ್ನು ಉಣ್ಣುವ ಜನಸಾಮಾನ್ಯನ ಹೊಟ್ಟೆಗೂ ವಿಷಪ್ರಾಶನ ಮಾಡಿಸಿದವು. ಪರಿಣಾಮವಾಗಿ ಪಡ್ರೆ, ಸ್ವರ್ಗದಂತಹ ಆಧುನಿಕ ಜಗತ್ತಿನ ಯಾವ ಜಂಜಡವೂ ಇಲ್ಲದಿದ್ದ ಊರುಗಳಿಗೆ ಎಂಡೋಸಲ್ಫಾನ್ ಕೀಟನಾಶಕದಿಂದಾಗಿ ಅರ್ಥೈಸಲಾಗದ ರೋಗಗಳು ಬರುವಂತಾದವು. ಒಂದಿಡೀ ಜನಾಂಗವೇ ರೋಗಗ್ರಸ್ತವಾಯಿತು. ಇತ್ತ ಭೂಮಿ ಕೂಡ ತನ್ನ ಸಾರ ಕಳೆದುಕೊಳ್ಳುತ್ತ ಬಂದಿತು. ಹೈಬ್ರಿಡ್ ಬೀಜಗಳನ್ನೇ ಬಿತ್ತಿದರೂ ಬೆಳೆಯ ಪ್ರಮಾಣ ಕಡಿಮೆಯಾಗುತ್ತ ಹೋಯಿತು. ಆ ಹೊತ್ತಿಗೆ ನಾವು ಅನುಸರಿಸಿದ ಕೃಷಿ ಅಭಿವೃದ್ಧಿ ನೀತಿ ಸುಸ್ಥಿರವಲ್ಲ ಎಂಬ ಅರಿವು ಹೆಚ್ಚಿನವರಿಗೆ ಬರಲಾರಂಭಿಸಿತು. ಸುಸ್ಥಿರ ಅಭಿವೃದ್ಧಿಯ ಮಾದರಿಗಳತ್ತ ನಮ್ಮ ದೇಶದ ನೀತಿ ನಿರ್ಮಾಪಕರ ಗಮನ ಹರಿಯಿತು. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇನ್ನೊಂದು ಬದಿಯಲ್ಲಿ ಗಾಂಧಿಯ ಅಭಿವೃದ್ಧಿ ಮಾದರಿಯನ್ನು ಸ್ಪಷ್ಟವಾಗಿ ಧಿಕ್ಕರಿಸಿದ ನೆಹರೂ ಮಾದರಿಯ ಅಭಿವೃದ್ಧಿಯನ್ನು (ನೆಹರೂ ಮಾದರಿಯ ಅಭಿವೃದ್ಧಿ ಅಂದರೆ ಕೈಗಾರಿಕೀಕರಣದ ಮಾದರಿ ಎಂದೇ ಅರ್ಥೈಸಬೇಕಾಗುತ್ತದೆ) ಸ್ವಾತಂತ್ರ ಸಿಕ್ಕ ಸಂದರ್ಭದಿಂದಲೇ ಅನುಸರಿಸುತ್ತ ಬಂದ ನಮಗೆ ನಮ್ಮ ಪರಿಸರ ಒಂದು ಕಡೆಯಿಂದ ನಾಶವಾಗುತ್ತ ಬಂದದ್ದು ಅರಿವಿಗೆ ಬರಲಿಲ್ಲ. ಅದಲ್ಲದೆ ಪರಿಸರ ರಕ್ಷಣೆಯೊಂದಿಗೆ ಅಭಿವೃದ್ಧಿ ಕಾರ್ಯ ನಡೆಯಲಿ ಎಂದು ಗಟ್ಟಿಯಾಗಿ ಹೇಳಿದವರಿಗೆ ಪ್ರತಿಗಾಮಿಗಳು ಎಂಬ ಹಣೆಪಟ್ಟಿ ಅಂಟಿಸಿ ಅವರನ್ನು ಅಪ್ರತಿಭರನ್ನಾಗಿ ಮಾಡುವ ಕೆಲಸ ಕೂಡ ನಿರಾತಂಕವಾಗಿ ಸಾಗಿತು. ಇಂಥ ಒಂದು ದೋಷಪೂರಿತ ಅಭಿವೃದ್ಧಿ ಮಾದರಿಯನ್ನು ಅನುಸರಿಸಿದ ಪರಿಣಾಮ ನಮ್ಮ ದೇಶದ ಬಹುದೊಡ್ಡ ಪ್ರಮಾಣದ ಕಾಡು ಇನ್ನಿಲ್ಲದಂತೆ ನಾಶವಾಯಿತು. ಅದಲ್ಲದೆ ಇತ್ತೀಚಿನ ಒಂದು ವರದಿಯಂತೆ ದೇಶದ ಸುಮಾರು ೪೩ ನಗರಗಳು ಮನುಷ್ಯನ ಆರೋಗ್ಯಕರ ಬದುಕಿಗೆ ಅಯೋಗ್ಯವಾದ ಪ್ರದೇಶಗಳು ಎಂದು ಹೇಳುವಷ್ಟರ ಮಟ್ಟಿಗೆ ಪ್ರದೂಷಣೆಗೊಂಡವು. ಈಗ ಎಲ್ಲರಿಗೂ ಅರ್ಥವಾಗುತ್ತಿದೆ; ಪರಿಸರ ಕೇಂದ್ರಿತ ಅಭಿವೃದ್ಧಿ ನಮ್ಮ ಭೂಮಿಯ ಉಳಿವಿಗೆ ಅನಿವಾರ್ಯ ಎಂದು. &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಒಂದು ಹಂತದಲ್ಲಿ ಅಭಿವೃದ್ಧಿಯ ಬಗ್ಗೆ ಮಾತ್ರ ತಲೆಕೆಡಿಸಿಕೊಂಡ ನಾವು (ಅಭಿವೃದ್ಧಿ ಅಂದರೆ ಏನು ಎಂಬುದನ್ನೂ ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ. ಆ ಮಾತು ಬೇರೆ) ಎರಡನೆಯ ಹಂತದಲ್ಲಿ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಹೆಚ್ಚು ಚಿಂತಿತರಾದೆವು. ಈಗ ’ಸುಸ್ಥಿರ ಪರಿಸರ ಪೂರಕ ಅಭಿವೃದ್ಧಿ’ ಮಾದರಿಯ ಶೋಧದಲ್ಲಿ ತೂಡಗುವ ಹಂತಕ್ಕೆ ಬಂದು ತಲುಪಿದ್ದೇವೆ. ಒಳ್ಳೆಯದೇ. ಆದರೆ ಸ್ವತಂತ್ರ ಭಾರತಕ್ಕೆ ಈ ಹಂತಕ್ಕೆ ತಲುಪಲು ಅರವತ್ತು ವರ್ಷಗಳೇ ಬೇಕಾಯಿತು. ಅರವತ್ತು ವರ್ಷಗಳು ಸಂದರೂ ಪರಿಸರ ಕೇಂದ್ರಿತ ಅಭಿವೃದ್ಧಿಯ ಮಹತ್ವ ನಮ್ಮ ತಲೆಗಿನ್ನೂ ಸರಿಯಾಗಿ ಹೋಗಿಲ್ಲ. ಆದರೆ ಸುಸ್ಥಿರ ಅಭಿವೃದ್ಧಿ ನಮ್ಮ ನೀತಿನಿರೂಪಕರ ಪಾಲಿಗೆ ಅರ್ಥವಾಗಿರುವ ಲಕ್ಷಣಗಳು ಕಾಣಿಸುತ್ತಿವೆ.&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಇಷ್ಟೆಲ್ಲ ವಿಚಾರಗಳು ದೇಶದ ಉದ್ದಗಲಕ್ಕೂ ಸಂಭವಿಸುತ್ತಿದ್ದಾಗ ಚೇರ್ಕಾಡಿ ರಾಮಚಂದ್ರ ರಾಯರು ಮಾತ್ರ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ತಮ್ಮ ಪಾಡಿಗೆ ತಾವು ಪ್ರಕೃತಿಯೊಂದಿಗೆ ಸಂಪೂರ್ಣ ಸಾಮರಸ್ಯದೊಂದಿಗೆ ಜೀವನ ನಡೆಸುತ್ತಿದ್ದರು. ಸುಸ್ಥಿರ, ಪರಿಸರ ಪೂರಕ ಎಂಬ ಪದಗಳು ಗೊಡ್ಡು ಎಂಬ ಅರ್ಥ ಕೊಡುತ್ತಿದ್ದ ಕಾಲದಲ್ಲಿಯೇ ಅವೆರಡು ಪದಗಳ ಅರ್ಥವನ್ನು ಸರಿಯಾಗಿಯೇ ಗ್ರಹಿಸಿ ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದರು. ಯಾವತ್ತಿಗೂ ತಮ್ಮ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ, ರಾಸಾಯನಿಕ ಕೀಟನಾಶಕಗಳನ್ನು ಬಳಸಲಿಲ್ಲ. ಕೊಳವೆಬಾವಿ ತೆಗೆದು, ಯಥೇಚ್ಛ ನೀರು ತೆಗೆದು ಅಂತರ್ಜಲದ ಒಡಲಿಗೆ ಕೈ ಹಾಕಲಿಲ್ಲ. ಒಟ್ಟಿನಲ್ಲಿ ನಾವು ಇವತ್ತು ಬಹಳ ಆಸಕ್ತಿಯಿಂದ ಹೇಳುತ್ತಿರುವ ’ಸುಸ್ಥಿರ ಪರಿಸರ ಪೂರಕ ಅಭಿವೃದ್ಧಿ’ ಎಂಬ ವಿಚಾರವನ್ನು ಇವತ್ತಿಗೆ ಸುಮಾರು ಅರವತ್ತು ವರ್ಷಗಳ ಹಿಂದೆಯೇ ಕಾರ್ಯದಲ್ಲಿ ತೋರಿಸಿಕೊಟ್ಟರು. ಕೇವಲ ಮೂರನೆಯ ತರಗತಿಯವರೆಗೆ ಮಾತ್ರ ಶಾಲಾ ಶಿಕ್ಷಣ ಪಡೆದ, ಆಧುನಿಕ ಜಗತ್ತಿನ ಪಾಲಿಗೆ ಅಷ್ಟೇನೂ ಸುಶಿಕ್ಷಿತ ಅನಿಸದ, ಆದರೆ ಜನತಾ ವಿಶ್ವವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪಡೆದ ಚೇರ್ಕಾಡಿ ರಾಮಚಂದ್ರ ರಾಯರು ಇವತ್ತು ಮಹತ್ವವಾಗುವುದು ಇದೇ ಕಾರಣಕ್ಕೆ.     &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;ಚೇರ್ಕಾಡಿ ರಾಯರು ಹೊರಟುಹೋಗಿದ್ದಾರೆ; ಸುಸ್ಥಿರ ಪರಿಸರ ಪೂರಕ ಅಭಿವೃದ್ಧಿ ಮಾದರಿಯೊಂದನ್ನು ತಮ್ಮ ಜಮೀನಿನಲ್ಲಿ ಬರೆದಿಟ್ಟು. ಅದನ್ನು ಓದುವ ಮನಸ್ಸು ನಮ್ಮದಾಗಲಿ.  &lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;b&gt;ವಿಜಯ್ ಜೋಶಿ.&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-3935895998154700157?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/3935895998154700157/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=3935895998154700157' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/3935895998154700157'/><link rel='self' type='application/atom+xml' href='http://www.blogger.com/feeds/30858131/posts/default/3935895998154700157'/><link rel='alternate' type='text/html' href='http://vmjoshi.blogspot.com/2010/04/blog-post_03.html' title='ಚೇರ್ಕಾಡಿ ರಾಮಚಂದ್ರ ರಾಯರ ನೆವದಲ್ಲಿ...'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_qrtQZD1OrFg/S7gCmxFRt2I/AAAAAAAAAGQ/1ZcIZiF4ggs/s72-c/cherkadi+p.jpg' height='72' width='72'/><thr:total>0</thr:total></entry><entry><id>tag:blogger.com,1999:blog-30858131.post-4921754356927230719</id><published>2010-04-01T18:56:00.000-07:00</published><updated>2010-04-01T19:05:56.419-07:00</updated><category scheme='http://www.blogger.com/atom/ns#' term='ಪತ್ರಿಕೋದ್ಯಮ'/><category scheme='http://www.blogger.com/atom/ns#' term='ಅನುಭವ'/><title type='text'>ಅನ್ವಯಿಕ  ಸಿದ್ಧಾಂತಗಳು, ಮಾಧ್ಯಮ  ಯಶೋಗಾಥೆ  ಮತ್ತು ಸಮರ್ಥ ಗುರುವಿನ  ನಿರೀಕ್ಷೆ...</title><content type='html'>&lt;div style="text-align: justify;"&gt;ಡೆಕ್ಕನ್  ಹೆರಾಲ್ಡ್ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಒಂದು ತಿಂಗಳ ಇಂಟನರ್್ಶಿಪ್ಗಾಗಿ  ಸೇರಿದ್ದ ದಿನಗಳು. ಪತ್ರಿಕೋದ್ಯಮದಲ್ಲಿ  ಮೂರು ವರ್ಷದ ಡಿಗ್ರಿ ಹಾಗೂ ಸಮೂಹ  ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಕೋಸರ್ಿನ ಒಂದು ವರ್ಷದ ಅವಧಿ ಪೂರ್ಣಗೊಂಡಿತ್ತು. ಇನ್ನೊಂದು ವರ್ಷದ ಅಧ್ಯಯನ ಬಾಕಿಯಿತ್ತು.&lt;br /&gt;&lt;br /&gt;ಮಂಗಳೂರು ಡೆಕ್ಕನ್ ಹೆರಾಲ್ಡ್ನ ಮುಖ್ಯಸ್ಥ ರೊನಾಲ್ಡ್  ಫನರ್ಾಂಡೀಸ್ ನನ್ನನ್ನು ಕರೆದು ಒಂದು ಉದ್ದದ  ಪತ್ರಿಕಾ ಹೇಳಿಕೆಯನ್ನು ಕೊಟ್ಟು ಅದರ ಆಧಾರದಲ್ಲಿ ಚುಟುಕು ಸುದ್ದಿಯೊಂದನ್ನು ಬರೆಯಲು ಹೇಳಿದರು. ಪತ್ರಿಕಾ ಹೇಳಿಕೆಯನ್ನು ಆಮೂಲಾಗ್ರವಾಗಿ ಓದಿದ ನನಗೆ ಆ ಪತ್ರಿಕಾ ಹೇಳಿಕೆಯಲ್ಲಿ ಸುದ್ದಿ ಯಾವುದು, ಸುದ್ದಿಯಲ್ಲದ್ದು ಯಾವುದು ಎಂಬುದರ ವ್ಯತ್ಯಾಸ ಫಕ್ಕನೆ ಹೊಳೆಯಲಿಲ್ಲ. ಪತ್ರಿಕೋದ್ಯಮ ತರಗತಿಗಳಲ್ಲಿ ಆರಂಭದಲ್ಲಿಯೇ ಬೋಧಿಸುವ "5 ಡಬ್ಲ್ಯೂ 1 ಎಚ್ "ಪಾಠಗಳು ಆ ಹೊತ್ತಿಗೆ ನನಗೆ ಸಾಕಷ್ಟು ಬಾರಿ ಆಗಿದ್ದವು. "ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಆದರೆ ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ "ಎಂಬ ಪಾಠಗಳಂತೂ ಬೋರು ಹೊಡೆಸುವಷ್ಟು ಆಗಿದ್ದವು. ಹೀಗಿದ್ದರೂ ರೊನಾಲ್ಡ್ ಅವರು ಕೊಟ್ಟ ಪತ್ರಿಕಾ ಹೇಳಿಕೆಯಲ್ಲಿ "5ಡಬ್ಲ್ಯೂ "ಯಾವುದು "1ಎಚ್" ಯಾವುದು ಎಂಬ ಗೊಂದಲ ಬಗೆಹರಿಯುತ್ತಿರಲಿಲ್ಲ. ಅಷ್ಟೊಂದು ದೊಡ್ಡ ಪತ್ರಿಕಾ ಹೇಳಿಕೆಯನ್ನು ನೂರಿನ್ನೂರು ಪದಗಳಲ್ಲಿ ಬರೆಯುವುದು ಹೇಗೆಂಬುದೂ ಬಗೆಹರಿಯುತ್ತಿರಲಿಲ್ಲ.&lt;br /&gt;&lt;br /&gt;ಹೀಗೇ ತಡಕಾಡುತ್ತಿದ್ದವನನ್ನು ಡೆಕ್ಕನ್ ಹೆರಾಲ್ಡ್ನಲ್ಲಿ ಹಿರಿಯ ವರದಿಗಾರರಾಗಿರುವ ಸಿಬಂತಿ ಪದ್ಮನಾಭ ತಮ್ಮ ಬಳಿ ಕರೆದು "ಏನಯ್ಯಾ, ಯಾಕೆ ಒಂದು ವರದಿ ಬರೆಯಲು ಅಷ್ಟೊಂದು ಕಷ್ಟ ಪಡುತ್ತಿದ್ದೀಯಾ?" ಎಂದು ಕೇಳಿದರು. "ವರದಿ ಬರೆಯಲು ಕಷ್ಟ ಏನಿಲ್ಲ, ಹಿಂದೆಯೆಲ್ಲಾ ಕೆಲವು ವರದಿಗಳನ್ನು ಬರೆದಿದ್ದೇನೆ. ಆದರೂ ಇದೊಂದು ಮಾತ್ರ ಏಕೋ ತಲೆ ಕೆಡಿಸುತ್ತಿದೆ ಎಂದೆ. "ಸಿಬಂತಿ ಪದ್ಮನಾಭ ಆಗ ಕರೆದು ಹೇಳಿದ ಕೆಲವು ಮಾತುಗಳು ಇನ್ನೂ ತಲೆಯಲ್ಲಿ ಗುಂಯ್ ಗುಡುತ್ತಿವೆ.&lt;br /&gt;&lt;br /&gt;"ಪತ್ರಿಕೋದ್ಯಮದ ತರಗತಿಯಲ್ಲಿ ಕಲಿಸುವ ಮಾಧ್ಯಮ ಸಂಬಂಧಿ ಸಿದ್ಧಾಂತಗಳು ಕೆಲಸಕ್ಕೆ ಬಾರವು ಎಂದು ನಾನು ಹೇಳುವುದಿಲ್ಲ. ಆದರೆ ಅಂತಹ ಹಲವಾರು ಸಿದ್ಧಾಂತಗಳನ್ನು ಕಲಿತ ನೀವು ಅವುಗಳನ್ನು ಪ್ರಾಯೋಗಿಕವಾಗಿ ಬಳಸಲು ಅಸಮರ್ಥರಾದರೆ ಕಷ್ಟ. ನೀನೇ ನೋಡು, ಆ ಪತ್ರಿಕಾ ಹೇಳಿಕೆಯಲ್ಲಿ ಇವತ್ತಿನ ಸಂದರ್ಭ ಮತ್ತು ಪ್ರದೇಶಕ್ಕೆ ಸೂಕ್ತವಾದ, ಅಗತ್ಯವಾದ ಕೆಲವು ಅಂಶಗಳನ್ನು ಆರಿಸಿ ವರದಿ ಬರೆಯಬೇಕಾಗಿತ್ತು. ಆದರೆ ನೀನು ಅದೆಷ್ಟು ಒದ್ದಾಡಿದೆ? ಪತ್ರಿಕಾ ಹೇಳಿಕೆಗಳು ಎಷ್ಟೇ ದೀರ್ಘವಾಗಿರಬಹುದು, ಅವನ್ನೆಲ್ಲಾ ಯಥಾವತ್ತಾಗಿ ಪತ್ರಿಕೆಯಲ್ಲಿ ಪ್ರಕಟಿಸಲು ಆಗುವುದಿಲ್ಲ. ಪತ್ರಿಕಾ ಹೇಳಿಕೆಗಳನ್ನು ಒಮ್ಮೆ ಸಮಗ್ರವಾಗಿ ಓದಿ, ನಮ್ಮ ಓದುಗರಿಗೆ, ನಮ್ಮ ಪ್ರದೇಶಕ್ಕೆ, ಇವತ್ತಿನ ಸಂದರ್ಭಕ್ಕೆ ಯಾವುದು ತೀರಾ ಅವಶ್ಯಕತೆಯಿದೆ ಅಂತ ಮನವರಿಕೆಯಾಗುತ್ತದೆಯೋ ಅದನ್ನು ಮಾತ್ರ ವರದಿಯಲ್ಲಿ ಸೇರಿಸಬೇಕು. ಹಾಗೆ ನಮ್ಮ ಪ್ರದೇಶ, ಓದುಗರು, ಸಂದರ್ಭಕ್ಕೆ ಸೂಕ್ತ ಯಾವುದು, ಯಾವುದಲ್ಲ ಎಂಬುದನ್ನು ನಿರ್ಧರಿಸುವಾಗ ನಮ್ಮ ಸುತ್ತಲಿನ ಸಂದರ್ಭಗಳ ಸ್ಪಷ್ಟ ಅರಿವು ಬೇಕು. ಸುತ್ತಲ ಜಗತ್ತನ್ನು ಸೂಕ್ಷ್ಮವಾಗಿ ಗಮನಿಸದವ ಒಳ್ಳೆಯ ವರದಿಗಾರ ಆಗಲಾರ..."&lt;br /&gt;&lt;br /&gt;ಪದ್ಮನಾಭರ  ಮಾತನ್ನು ಕೇಳಿಸಿಕೊಳ್ಳುತ್ತಿದ್ದವನಿಗೆ ನಾನು ಕಲಿಯುತ್ತಿರುವುದೇ ಬೇರೆ, ಪತ್ರಿಕಾವೃತ್ತಿ ನನ್ನಿಂದ ಅಪೇಕ್ಷಿಸುತ್ತಿರುವುದೇ ಬೇರೆ ಎಂದು ತೀವ್ರವಾಗಿ ಅನಿಸತೊಡಗಿತ್ತು. ಇತ್ತ ಸಿಬಂತಿ ಪದ್ಮನಾಭ ಮಾತಾಡುತ್ತಿದ್ದರು...&lt;br /&gt;&lt;br /&gt;"...ನೀನು ಪುಸ್ತಕಗಳನ್ನು ಓದುತ್ತೀಯಾ ಅಂದುಕೊಂಡಿದ್ದೇನೆ. ಕನರ್ಾಟಕದಲ್ಲಿ ಪತ್ರಕರ್ತ ಆಗುವವನು  ಅದು ಇಂಗ್ಲಿಷ್ ಇರಲಿ ಅಥವಾ ಕನ್ನಡವೇ ಆಗಿರಲಿ - ಕಾರಂತ, ತೇಜಸ್ವಿ, ನಾಗೇಶ ಹೆಗಡೆಯವರಂತಹ ಲೇಖಕ/ಬರಹಗಾರರ ಪುಸ್ತಕಗಳನ್ನು ಓದಲೇಬೇಕು. ಅಂಥವರ ಬರಹಗಳ ಪ್ರಭಾವ ಪತ್ರಕರ್ತನ ಮೇಲೆ ಇದ್ದರೆ, ಆತ ಬರೆಯುವ ವರದಿಯಲ್ಲಿ ಒಂದು ಗಾಂಭೀರ್ಯತೆ ಇದ್ದೇ ಇರುತ್ತದೆ. ಬೇಕಿದ್ದರೆ ನೀನೇ ನೋಡು, ಕಾರಂತರ ಬೆಟ್ಟದ ಜೀವ, ಚೋಮನ ದುಡಿ ಕಾದಂಬರಿ ಓದಿದ ಪತ್ರಕರ್ತ ಕನ್ನಡ ಕರಾವಳಿಯ ಜನಜೀವನವನ್ನು ಗ್ರಹಿಸುವ ಪರಿಯೇ ಬೇರೆಯಾಗಿರುತ್ತದೆ."      &lt;br /&gt;&lt;br /&gt;ಈ ಮೇಲಿನ  ಅನುಭವ ಪತ್ರಿಕೋದ್ಯಮದ ತರಗತಿಗಳಲ್ಲಿ ಕಲಿಸುವ ಮಾಧ್ಯಮ ಸಿದ್ಧಾಂತಗಳು ಮತ್ತು ಅವುಗಳನ್ನು ವೃತ್ತಿಯಲ್ಲಿ ಹೇಗೆ ಅನ್ವಯಿಸುವುದು ಎಂಬುದರ ಬಗ್ಗೆ ನನ್ನ ಗ್ರಹಿಕೆಯನ್ನು ಬದಲಾಯಿಸಿತು.&lt;br /&gt;&lt;br /&gt;&lt;div style="text-align: center;"&gt;***&lt;br /&gt;&lt;/div&gt;&lt;br /&gt;ಕನ್ನಡದ  ಹೆಮ್ಮೆಯ ಪತ್ರಕರ್ತ ಶ್ರೀ ಪಡ್ರೆಯವರ  ಬಗ್ಗೆ ಮತ್ತವರ ಅಡಿಕೆ ಪತ್ರಿಕೆಯ ಬಗ್ಗೆ ಗೊತ್ತಿಲ್ಲದವರಿಲ್ಲ. ಭಾರತದ ಮಾಧ್ಯಮ ಲೋಕದ ಭಿನ್ನ ಪಯಣಿಗರ ಸಾಲಿನಲ್ಲಿ ಶ್ರೀ ಪಡ್ರೆಯವರೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಒಮ್ಮೆ ಅಡಿಕೆ ಪತ್ರಿಕೆಯ ಕಛೇರಿಯಲ್ಲಿ (ಪುತ್ತೂರಿನ ಏಳ್ಮುಡಿಯ ಭಟ್ಸ್ ಬಿಲ್ಡಿಂಗ್) ಅವರ ಜೊತೆ ಮಾತನಾಡುವ ಅವಕಾಶ ದೊರಕಿತ್ತು. ಶ್ರೀ ಪಡ್ರೆ ತಮ್ಮ ಅಡಿಕೆ ಪತ್ರಿಕೆಯ ಆರಂಭದ ದಿನದಿಂದ ಇಲ್ಲಿಯವರೆಗೆ ಎದುರಿಸಿದ ಸವಾಲು, ಕಂಡುಕೊಂಡ ಸಾಧ್ಯತೆಗಳ ಬಗ್ಗೆ ಸಾದ್ಯಂತವಾಗಿ ವಿವರಿಸುತ್ತಿದ್ದರು.&lt;br /&gt;&lt;br /&gt;"ನೋಡು ವಿಜಯ್, ನಾವು ಅಡಿಕೆ ಪತ್ರಿಕೆಯನ್ನು ಆರಂಭಿಸಿದ ಕಾಲ 1988ನೆಯ ಇಸವಿ. ಆವತ್ತಿನ ಪರಿಸ್ಥಿತಿ ಹೇಗಿತ್ತು ಅಂದರೆ ಕೃಷಿ ವಿಚಾರಗಳನ್ನು ಬರೆಯುವ ಪತ್ರಿಕೆಯೊಂದು, ಕೃಷಿಕರಿಂದ ಬರುವ ಬರಹಗಳನ್ನು ನೆಚ್ಚಿಕೊಂಡು, ಕೃಷಿಕರನ್ನೇ ತನ್ನ ಮುಖ್ಯ ಗುರಿಯನ್ನಾಗಿಟ್ಟುಕೊಂಡು ಬಹಳ ದಿನಗಳ ಕಾಲ ನಡೆಯಲು ಸಾಧ್ಯವೇ ಇಲ್ಲ ಎಂದು ಅನೇಕ ಮಂದಿ ಮಾಧ್ಯಮ ಪಂಡಿತರುಗಳು ಭವಿಷ್ಯ ಹೇಳಿದ್ದರು. ಅವರು ಹಾಗೆ ಹೇಳುತ್ತಿದ್ದಾರೆ ಎಂದು ಸುಮ್ಮನೆ ಕುಳಿತುಕೊಳ್ಳುವ ಮನಸ್ಸು ನಮ್ಮದಾಗಿರಲಿಲ್ಲ. ನಾವು ಇದನ್ನೊಂದು ಸವಾಲು ಅಂತಲೇ ಸ್ವೀಕರಿಸಿ ಪತ್ರಿಕೆಯನ್ನು ಆರಂಭಿಸಿದೆವು. ಪತ್ರಿಕೆ ಇವತ್ತು 22ರ ಹರೆಯದಲ್ಲಿದೆ..."&lt;br /&gt;&lt;br /&gt;ಕರ್ನಾಟಕ 1988ರವರೆಗೆ ಆದ ಕೃಷಿ ಸಂಬಂಧಿ ಸಂವಹನಗಳಲ್ಲಿ  ಹೆಚ್ಚಿನವು ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳಿಂದ ರೈತರೆಡೆಗೆ ಹರಿದುಬಂದಂತಹವು. ಅಲ್ಲಿಯವರೆಗೆ ಕೃಷಿಕರಿಂದ ವಿಜ್ಞಾನಿಗಳೆಡೆ ಮತ್ತು ಕೃಷಿಕರಿಂದ ಕೃಷಿಕರೆಡೆಗೆ ಸಂವಹನ ತೀರಾ ಕಡಿಮೆ ಪ್ರಮಾಣದಲ್ಲಿ ಆಗುತ್ತಿತ್ತು. ರೈತನಿಗೆ ಏನು ಬೇಕು, ಏನು ಬೇಡ ಎಂಬುದನ್ನು ವಿಜ್ಞಾನಿಗಳೇ ನಿರ್ಧರಿಸುತ್ತಿದ್ದರು. ಅದಲ್ಲದೆ ಹೊಲದಲ್ಲಿ, ತೋಟದಲ್ಲಿ ಬೆವರು ಸುರಿಸುವ ರೈತ ಯಾವತ್ತೂ ಬರೆಯಲಾರ, ವಿಶ್ವವಿದ್ಯಾಲಯಗಳ ಛೇಂಬರಿನಿಂದ ರೈತರಿಗಾಗಿ ಬರೆಯುವ ವಿಜ್ಞಾನಿ ಹೊಲಕ್ಕೋ ತೋಟಕ್ಕೋ ಬಂದು ಬೆವರು ಹರಿಸಲಾರ. ಪರಿಸ್ಥಿತಿ ಹೀಗಿರುವಾಗ ರೈತನ ಬೇಕು ಬೇಡಗಳು ಸರಿಯಾಗಿ ತಿಳಿಯುವುದಾದರೂ ಹೇಗೆ ಎಂಬ ಪರಿಸ್ಥಿತಿ ಇತ್ತು. ಇಂಥ ಒಂದು ಕೊರತೆಯನ್ನು ತುಂಬುವ ಉದ್ದೇಶದಿಂದ ಹುಟ್ಟಿಕೊಂಡ ಅಡಿಕೆ ಪತ್ರಿಕೆ ಅನಂತರ ಮಾಡಿದ ಕೆಲಸ ಇಡೀ ಪತ್ರಿಕಾಸಮೂಹವೇ ಮೂಗಿನಮೇಲೆ ಬೆರಳಿಟ್ಟುಕೊಂಡು ನೋಡುವಂಥದ್ದು.&lt;br /&gt;&lt;br /&gt;"...ಅಡಿಕೆ ಪತ್ರಿಕೆ ಆರಂಭವಾದಾಗ ರೈತರೇನೂ ಮುಗಿಬಿದ್ದು ತಮ್ಮ ಕೃಷಿ ಅನುಭವಗಳನ್ನು ಪತ್ರಿಕೆಗೆ ಬರೆದು ಕಳುಹಿಸಲಿಲ್ಲ. ರೈತರಲ್ಲಿ ಬರೆಯುವ ಹುಮ್ಮಸ್ಸು ತುಂಬುವ ಪ್ರಯತ್ನಕ್ಕೆ ಕೈಹಾಕಿದ ಅಡಿಕೆ ಪತ್ರಿಕೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಹಳ್ಳಿಗಳಲ್ಲಿ ಕೃಷಿಕರ ಕೈಗೆ ಲೇಖನಿ ಎಂಬ ವಿನೂತನ ಶಿಬಿರಗಳನ್ನು ಸಂಘಟಿಸಿತು. ಈ ಶಿಬಿರಗಳಲ್ಲಿ ಪತ್ರಿಕಾವೃತ್ತಿಯ ಮೂಲ ಪಾಠಗಳನ್ನು ಕೃಷಿಕರಿಗೆ ಅಡಿಕೆ ಪತ್ರಿಕೆ ಬಳಗ ತನ್ನ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಹೇಳಿಕೊಟ್ಟಿತು. ಮುಂದೆ ಕೃಷಿಕರ ಕೈಗೆ ಲೇಖನಿ ಒಂದು ಸಾಮಾಜಿಕ ಆಂದೋಲನದ ರೂಪ ಪಡೆದುಕೊಂಡಿತು. ಕನ್ನಡದಲ್ಲಿ ಅಲ್ಲಿಯವರೆಗೆ ಚಾಲ್ತಿಯಲ್ಲಿಲ್ಲದ ಸ್ವಸಹಾಯ ಪತ್ರಿಕಾವೃತ್ತಿಯನ್ನು ಪರಿಚಯಿಸಿದ್ದೇ ಅಡಿಕೆ ಪತ್ರಿಕೆ. ಮೊದಲು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮೂಲಕ ಪ್ರಕಟವಾಗುತ್ತಿದ್ದ ಅಡಿಕೆ ಪತ್ರಿಕೆ ನಂತರ ಫಾರ್ಮರ್ ಫಸ್ಟ್ ಟ್ರಸ್ಟ್ ಮೂಲಕ ಪ್ರಕಟವಾಗಲು ಆರಂಭಿಸಿತು. ಅಡಿಕೆ ಪತ್ರಿಕೆಯ ಸಂಪಾದಕೀಯ ಬಳಗದಲ್ಲಿರುವವರು, ಪತ್ರಿಕೆಗೆ ಲೇಖನಗಳನ್ನು ಬರೆಯುವವರು ರೈತರೇ ಆಗಿದ್ದಾರೆ. ಅವರಿಗೆ ಇಲ್ಲಿನ ಮಣ್ಣಿನ ಗುಣ ಬಹಳ ಸ್ಪಷ್ಟವಾಗಿ ತಿಳಿದಿದೆ. ಪತ್ರಿಕೆಯನ್ನು ಓದುವ ದೊಡ್ಡ ವರ್ಗ ಕೂಡ ರೈತರೇ ಆಗಿದ್ದಾರೆ..."&lt;br /&gt;&lt;br /&gt;"...ಇವತ್ತು ರೈತ ಅಂದಕೂಡಲೇ ನಮ್ಮ ಕಣ್ಣಮುಂದೆ ಬರುವುದು ಸರಣಿ ಆತ್ಮಹತ್ಯೆಗಳು, ಆಥರ್ಿಕವಾಗಿ ಶಕ್ತಿ ಇಲ್ಲದಿರುವಿಕೆ. ಒಟ್ಟಿನಲ್ಲಿ ಕೃಷಿಬದುಕು ನಮ್ಮ ಮುಂದೆ ನೀಡುವುದೇ ನಕಾರಾತ್ಮಕ ಚಿತ್ರಣವನ್ನು ಎಂಬಂತಹ ಪರಿಸ್ಥಿತಿಯನ್ನು ಇವತ್ತಿನ ಆಥರ್ಿಕ ಮತ್ತು ರಾಜಕೀಯ ವ್ಯವಸ್ಥೆ ಸೃಷ್ಟಿಸಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ನಾವೊಂದು ಮಹತ್ವದ ನಿಧರ್ಾರವನ್ನು ತೆಗೆದುಕೊಂಡೆವು. ನಾವು ಇನ್ನುಮುಂದೆ ಕೃಷಿಬದುಕಿನ ಬಗ್ಗೆ ಕೇವಲ ನಕಾರಾತ್ಮಕ ಚಿತ್ರಣಗಳನ್ನು ಮಾತ್ರ ಕೊಡುವುದಿಲ್ಲ. ಬದಲಿಗೆ, ಕೃಷಿ ಬದುಕಿನಲ್ಲಿ ಹೊಸ ಹೊಸ ಅನ್ವೇಷಣೆಗಳನ್ನು ಮಾಡಿದ, ಕೃಷಿ ಜೀವನದಲ್ಲಿ ಬದುಕಿನ ಸಾರ್ಥಕ್ಯವನ್ನು ಕಂಡ ರೈತರ ಯಶೋಗಾಥೆಗಳನ್ನು ನಮ್ಮ ಓದುಗರ ಮುಂದಿಡುವ ಕೆಲಸ ಆರಂಭಿಸಿದೆವು. ರೈತರ ಬೌದ್ಧಿಕ ಕೆಲಸ ಮತ್ತು ಶ್ರಮಜೀವನಕ್ಕೆ ಗೌರವ ಸಿಗಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು ನಮ್ಮ ಬರವಣಿಗೆಯನ್ನು ಬೆಳೆಸಿದೆವು..."&lt;br /&gt;&lt;br /&gt;ಶ್ರೀ ಪಡ್ರೆ ಅಡಿಕೆ ಪತ್ರಿಕೆ ಸಾಧಿಸಿದ ಇನ್ನೂ ಅನೇಕ ಅದ್ಭುತಗಳನ್ನು ಹೇಳಿದರು. ಅದರಲ್ಲಿ ಜಲಸಾಕ್ಷರತೆ ಮೂಡಿಸುವಲ್ಲಿ ಪತ್ರಿಕೆಯ ಕಾರ್ಯಗಳು ಮಹತ್ತರವಾದದ್ದು.&lt;br /&gt;&lt;br /&gt;ನೆಲಜಲ ಉಳಿಸಲು ನೂರು ವಿಧಿ ಎಂಬ ಅಂಕಣ ಮಾಲಿಕೆಯ ಮೂಲಕ ಅಡಿಕೆ ಪತ್ರಿಕೆ ಕನ್ನಡ ನಾಡಿನಲ್ಲಿ ಮೂಡಿಸಿದ ಜಲಸಾಕ್ಷರತೆ ಚರಿತ್ರಾರ್ಹ.&lt;br /&gt;&lt;br /&gt;ಯಶಸ್ವಿಯಾಗಿ  ಮಳೆನೀರನ್ನು ತಮ್ಮ ಜಮೀನಿನಲ್ಲಿ ಇಂಗಿಸಿದ  ರೈತರ ಯಶೋಗಾಥೆಗಳನ್ನು ತನ್ನ  ಪ್ರತಿ ಸಂಚಿಕೆಯಲ್ಲೂ ವರದಿ ಮಾಡಲು  ಆರಂಭಿಸಿದ ಅಡಿಕೆ ಪತ್ರಿಕೆ ಒಟ್ಟೂ ನೂರು ತಿಂಗಳುಗಳ ಅವಧಿಯಲ್ಲಿ ನಾಡಿನ ಮೂಲೆಮೂಲೆಗಳಲ್ಲಿ ನಡೆಯುತ್ತಿರುವ ಜಲಕೊಯ್ಲಿನ ಪ್ರಯತ್ನಗಳನ್ನು ತನ್ನ ಓದುಗರಿಗೆ ನೀಡಿತ್ತು. ತನ್ಮೂಲಕ ತನ್ನ ಓದುಗರನ್ನು ಜಲಕೊಯ್ಲಿಗೆ ಹಚ್ಚಿತ್ತು. ಒಂದು ಪತ್ರಿಕೆ ತನ್ನ ಬರಹಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವುದು ಅಂದರೆ ಇದೇ.&lt;br /&gt;&lt;br /&gt;ಅಡಿಕೆ ಪತ್ರಿಕೆಯ ಯಶೋಗಾಥೆ ಪತ್ರಿಕೋದ್ಯಮವೆಂದರೆ  ಅವರಿವರ ಹುಳುಕಗಳನ್ನು ಬರೆಯುತ್ತ ಕುಳಿತಿರುವವರ ಅಡ್ಡೆ, ಟೀಕೆ ಮಾಡುವುದೇ  ಪತ್ರಿಕಾವೃತ್ತಿ, ಪತ್ರಕರ್ತರ ಕೆಲಸದಿಂದ  ಯಾವುದೇ ರೀತಿಯ ಸಾಮಾಜಿಕ ಬದಲಾವಣೆ  ಅಸಾಧ್ಯ ಎಂಬ ನಂಬಿಕೆಗಳನ್ನು ಕಿತ್ತುಹಾಕಲು ಸಾಕು.&lt;br /&gt;&lt;br /&gt;&lt;div style="text-align: center;"&gt;***&lt;br /&gt;&lt;/div&gt;&lt;br /&gt;ಇವತ್ತು  ಪತ್ರಿಕೋದ್ಯಮವನ್ನು ನಾಡಿನ ಅನೇಕ  ಕಾಲೇಜುಗಳಲ್ಲಿ ಶಾಸ್ತ್ರೀಯವಾಗಿ ಕಲಿಸಲಾಗುತ್ತಿದೆ. ಅನೇಕ ಕಡೆ ಬಹಳ ಪರಿಣಾಮಕಾರಿಯಾಗಿ  ಪತ್ರಿಕೋದ್ಯಮವನ್ನು ಬೋಧಿಸುವ  ಅಧ್ಯಾಪಕರಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ  ಸಾಕಷ್ಟು ಮಂದಿ ಅಸಮರ್ಥ ಅಧ್ಯಾಪಕರೂ ಇದ್ದಾರೆ.&lt;br /&gt;&lt;br /&gt;ಪತ್ರಿಕಾವೃತ್ತಿಯ ಬಗ್ಗೆ ಒಂದಷ್ಟು ಬೆರಗು, ಗೌರವ ಮತ್ತು ಆ ವೃತ್ತಿ ಮುಂದೊಡ್ಡುವ ಸವಾಲುಗಳ  ಬಗ್ಗೆ ಪರಿಣಾಮಕಾರಿಯಾಗಿ ಅಧ್ಯಾಪನ ಮಾಡಬೇಕಾದವರು "ಪತ್ರಕರ್ತರಿಗೆ ಸರಿಯಾಗಿ ಝಾಡಿಸಿ ಒದೆಯಬೇಕು ಅಂತ ತರಗತಿಗಳಲ್ಲೇ ಹೇಳುತ್ತಾರೆ "ಎಂಬ ವರದಿಗಳೂ ಪತ್ರಿಕೆಗಳಲ್ಲಿ ಬಂದಿವೆ. ಇಂಥವರ ತರಗತಿಗಳಲ್ಲಿ ಪಳಗುವ ವಿದ್ಯಾರ್ಥಿಗಳು  ಮುಂದೆ ಅದೆಂಥ ರೀತಿಯಲ್ಲಿ ತಮ್ಮ ವೃತ್ತಿಯನ್ನು ನಿಭಾಯಿಸಬಹುದು? ಅದಕ್ಕಿಂತಲೂ ಮಿಗಿಲಾಗಿ, ಪತ್ರಿಕಾವೃತ್ತಿಯ ಬಗ್ಗೆ ಅವರ ಮನದಲ್ಲಿ ಎಂಥಹ ಭಾವನೆ ಮೂಡಬಹುದು?&lt;br /&gt;&lt;br /&gt;ಅಡಿಕೆ ಪತ್ರಿಕೆಯಂತಹ  ಮಾಸಿಕವೊಂದು ಏಕಾಂಗಿಯಾಗಿ ಮಾಡುವ ಕೆಲಸಗಳ ಬಗ್ಗೆ, ಪಿ ಸಾಯಿನಾಥ್, ನಾಗೇಶ ಹೆಗಡೆಯವರಂತೆ ಮಾಧ್ಯಮ ಲೋಕದಲ್ಲಿ ತಮ್ಮದೇ ಆದ ಹೆದ್ದಾರಿ ಸೃಷ್ಟಿಸಿದ ಪತ್ರಕರ್ತರ ಬಗ್ಗೆ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ತುತರ್ು ಪರಿಸ್ಥಿತಿಯ ಸಂದರ್ಭದಲ್ಲಿ ಕೈಗೊಂಡ ಸಾಹಸಗಳ ಬಗ್ಗೆ, ಸಿವಿಲ್ ಸೊಸೈಟಿ ಎಂಬ ಪತ್ರಿಕೆ ಪ್ರಕಟಿಸುವ ಅಭ್ಯುದಯ ವರದಿಗಳ ಬಗ್ಗೆ, ಡೌನ್ ಟು ಅಥರ್್ ಪತ್ರಿಕೆಯ ಪರಿಸರ ಸಂಬಂಧಿ ಬರಹಗಳಿಗಿರುವ ಲೋಕಮಾನ್ಯತೆಯ ಬಗ್ಗೆ... ತಮ್ಮ ವಿದ್ಯಾಥರ್ಿಗಳಿಗೆ ಅನುಭವಿಸಿ ಹೇಳುವ ಅಧ್ಯಾಪಕರು ನಮಗೆ ಬೇಕು. ಅದು ಬಿಟ್ಟು ಪತ್ರಿಕಾವೃತ್ತಿಯ ಬಗ್ಗೆ ಆರಂಭದಲ್ಲೇ ಕೀಳರಿಮೆ ಮೂಡಿಸುವವರು ಖಂಡಿತಾ ಬೇಡ. ಹಾಗಂತ ಪತ್ರಿಕಾವೃತ್ತಿಯಲ್ಲಿ ಕೊಳಕುಗಳು ಇಲ್ಲವೇ ಇಲ್ಲ ಅಂತಲ್ಲ. ಆದರೆ ಅದನ್ನು ಎದುರಿಸುವುದು ಹೇಗೆ ಅಂತ ಕಲಿಸುವುದು ವಿವೇಕಯುತವಾದದ್ದೇ ಹೊರತು, ಕೇವಲ ನಕಾರಾತ್ಮಕ ಸಂಗತಿಗಳನ್ನು ಮಾತ್ರ ಹೇಳಿ ವಿದ್ಯಾಥರ್ಿಗಳ ಆಸೆಯನ್ನೇ ಚಿವುಟಿಹಾಕುವುದು ಪತ್ರಿಕೋದ್ಯಮದ ಅಧ್ಯಾಪಕರಿಂದ ಆಗಬಾರದಲ್ಲ?&lt;br /&gt;&lt;br /&gt;ಹಾಗೆ ಒಬ್ಬ ಅಧ್ಯಾಪಕ  ಪತ್ರಿಕಾವೃತ್ತಿಯನ್ನು ಅನುಭವಿಸಿ ತನ್ನ ವಿದ್ಯಾಥರ್ಿಗಳಿಗೆ ಬೋಧಿಸಬೇಕು ಅಂದರೆ ಆತ ಮೊದಲು ಸ್ವಲ್ಪ ವರ್ಷಗಳಾದರೂ ಮಾಧ್ಯಮಗಳಲ್ಲಿ ದುಡಿದ ಅನುಭವ ಇದ್ದವನಾಗಿರಬೇಕು. ಅಂಥವರ ಗರಡಿಯಲ್ಲಿ ಪಳಗಿದ ವಿದ್ಯಾಥರ್ಿಗಳು ಖಂಡಿತ ಉತ್ತಮ ಪತ್ರಕರ್ತರಾಗಬಲ್ಲರು.&lt;br /&gt;&lt;br /&gt;ಮಣಿಪಾಲದ  ವರದೇಶ್ ಹಿರೇಗಂಗೆ, ಉಜಿರೆಯ ಭಾಸ್ಕರ ಹೆಗಡೆ, ಡಾ. ನಿರಂಜನ ವಾನಳ್ಳಿ, ಪ್ರೊ. ಕೆ ವಿ ನಾಗರಾಜ್, ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿದ್ದ ದಿವಂಗತ ಡಾ. ಶ್ರೀಧರ್ ಇವರೆಲ್ಲ ಹಿಂದೆ ಒಂದೊಂದು ಪತ್ರಿಕೆಗಳಲ್ಲಿ ದುಡಿದವರೇ. ಅವರ ಪಾಠಗಳಲ್ಲಿ ಅವರು ಹಿಂದೆ ಪತ್ರಿಕೆಗಳಿಗೆ ಕೆಲಸ ಮಾಡಿದ ಅನುಭವದ ಕಥನಗಳು ಸಾಕಷ್ಟು ಬರುತ್ತವೆ ಎಂದು ನಂಬಿದ್ದೇನೆ. ಬಹುಷಃ ಇದೇ ಕಾರಣಕ್ಕೆ ಇವರ ವಿದ್ಯಾಥರ್ಿಗಳು ಕನ್ನಡದ ಎಲ್ಲ ಪತ್ರಿಕೆ ಮತ್ತು ಟಿವಿ ಚಾನಲ್ಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಸಾಕಷ್ಟು ಹೆಸರು ಮಾಡಿದ್ದಾರೆ.&lt;br /&gt;&lt;br /&gt;ಇವತ್ತಿನ  ಪತ್ರಿಕೋದ್ಯಮದ ವಿದ್ಯಾರ್ಥಿಗಳು  ತರಗತಿಗಳಲ್ಲಿ ಬೇಕಿರುವುದು ಗಟ್ಟಿಯಾದ ಮಾಧ್ಯಮ ಸಿದ್ಧಾಂತಗಳು, ಅವುಗಳನ್ನು ವೃತ್ತಿಯಲ್ಲಿ ಅನ್ವಯ ಮಾಡುವ ಬಗೆ, ನಾಡಿನೆಲ್ಲೆಡೆ ಕಾಣಸಿಗುವ ಮಾಧ್ಯಮದ ಯಶೋಗಾಥೆಗಳು. ಮತ್ತು ಅವೆಲ್ಲವನ್ನು ಪರಿಣಾಮಕಾರಿಯಾಗಿ ಕಲಿಸುವ ಒಬ್ಬ ಗುರು.&lt;br /&gt;&lt;br /&gt;&lt;span style="font-weight: bold;"&gt;- &lt;/span&gt;&lt;span style="font-weight: bold;"&gt;ವಿಜಯ್&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಜೋಷಿ&lt;/span&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-4921754356927230719?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/4921754356927230719/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=4921754356927230719' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/4921754356927230719'/><link rel='self' type='application/atom+xml' href='http://www.blogger.com/feeds/30858131/posts/default/4921754356927230719'/><link rel='alternate' type='text/html' href='http://vmjoshi.blogspot.com/2010/04/blog-post.html' title='ಅನ್ವಯಿಕ  ಸಿದ್ಧಾಂತಗಳು, ಮಾಧ್ಯಮ  ಯಶೋಗಾಥೆ  ಮತ್ತು ಸಮರ್ಥ ಗುರುವಿನ  ನಿರೀಕ್ಷೆ...'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>3</thr:total></entry><entry><id>tag:blogger.com,1999:blog-30858131.post-2927915911432153460</id><published>2010-02-03T01:05:00.000-08:00</published><updated>2010-02-03T01:22:16.944-08:00</updated><category scheme='http://www.blogger.com/atom/ns#' term='ಪ್ರಚಲಿತ'/><category scheme='http://www.blogger.com/atom/ns#' term='ಕೃಷಿ'/><category scheme='http://www.blogger.com/atom/ns#' term='ಅನುಭವ'/><title type='text'>ಕೃಷಿ ತಾತ್ಸಾರಕ್ಕೆ ಶಿಕ್ಷಣ ವ್ಯವಸ್ಥೆಯೂ ಕಾರಣವಲ್ಲವೇ?</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_qrtQZD1OrFg/S2lALc4BxxI/AAAAAAAAAFc/-YIBL2eY6i4/s1600-h/farmers.jpg"&gt;&lt;img style="margin: 0pt 10px 10px 0pt; float: left; cursor: pointer; width: 320px; height: 240px;" src="http://2.bp.blogspot.com/_qrtQZD1OrFg/S2lALc4BxxI/AAAAAAAAAFc/-YIBL2eY6i4/s320/farmers.jpg" alt="" id="BLOGGER_PHOTO_ID_5433944990873143058" border="0" /&gt;&lt;/a&gt;"&lt;span&gt;ಹಳ್ಳಿಯ&lt;/span&gt; &lt;span&gt;ಬಗ್ಗೆ&lt;/span&gt; &lt;span&gt;ನಿಮಗೇನ್ರಯ್ಯಾ&lt;/span&gt; &lt;span&gt;ಗೊತ್ತು&lt;/span&gt;? &lt;span&gt;ನಿಮ್ಮ&lt;/span&gt; &lt;span&gt;ಪ್ರಕಾರ&lt;/span&gt; &lt;span&gt;ಹಳ್ಳಿಗಳು&lt;/span&gt; &lt;span&gt;ಎಂದರೆ&lt;/span&gt; &lt;span&gt;ಒಂಥರಾ&lt;/span&gt; &lt;span&gt;ವಾರಾಂತ್ಯದ&lt;/span&gt; &lt;span&gt;ರಜಾ&lt;/span&gt; &lt;span&gt;ತಾಣಗಳಿದ್ದಂತೆ&lt;/span&gt;. &lt;span&gt;ನಿಮಗೆ&lt;/span&gt; &lt;span&gt;ಇಲ್ಲಿನ&lt;/span&gt; &lt;span&gt;ತಂಪಾದ&lt;/span&gt; &lt;span&gt;ಹವೆ&lt;/span&gt; &lt;span&gt;ಇಷ್ಟ&lt;/span&gt;, &lt;span&gt;ಇಲ್ಲಿನ&lt;/span&gt; &lt;span&gt;ಪರಿಸರ&lt;/span&gt; &lt;span&gt;ಇಷ್ಟ&lt;/span&gt; &lt;span&gt;ಮತ್ತು&lt;/span&gt; &lt;span&gt;ಇಲ್ಲಿನ&lt;/span&gt; &lt;span&gt;ಹಸಿರು&lt;/span&gt; &lt;span&gt;ಇಷ್ಟ&lt;/span&gt;..."&lt;br /&gt;&lt;div style="text-align: justify;"&gt;&lt;br /&gt;ಮೊನ್ನೆ ವಯಕ್ತಿಕ ಕಾರ್ಯನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೋಗಿದ್ದೆ. ಅಲ್ಲಿನ ಹಳ್ಳಿಯೊಂದರಲ್ಲಿ ಸ್ವಂತ ತೋಟ, ಗದ್ದೆ ನೋಡಿಕೊಂಡಿರುವ ಸ್ನೇಹಿತನ ಜೊತೆ ಮಾತಾಡುತ್ತಿದ್ದಾಗ ಹಳ್ಳಿಯ ಜೀವನದ ಬಗ್ಗೆ ನಾನು ವ್ಯಕ್ತಪಡಿಸಿದ ಅಭಿಮಾನಕ್ಕೆ ಆತನ ಪ್ರತಿಕ್ರಿಯೆ ಈ ಮೇಲಿನಂತಿತ್ತು.&lt;br /&gt;&lt;br /&gt;"...ಆದರೆ ನಮ್ಮ ಹಳ್ಳಿಗಳಿಗೆ ಭವಿಷ್ಯವಿದೆ ಅಂತ ನನಗಂತೂ ಅನಿಸುತ್ತಿಲ್ಲ. ಬೆಳೆಗೆ ಬೆಲೆಯಿಲ್ಲ. ನಾವು ಮಾಡುವ ಕೆಲಸಕ್ಕೆ ಗೌರವವಿಲ್ಲ. ಒಬ್ಬ ವ್ಯಕ್ತಿ ಅಲ್ಪ ಸ್ವಲ್ಪ ಓದಿಕೊಂಡು ಯಾವುದೋ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಅಂದರೆ ಹೆಣ್ಣು ಹೆತ್ತವರು ಸ್ಪರ್ದೆಗೆ ಬಿದ್ದವರಂತೆ ಅವನ ಬೆನ್ನು ಬೀಳುತ್ತಾರೆ. ಅದೇ ಹಳ್ಳಿಯ ಕೃಷಿಕನೊಬ್ಬನಿಗೆ ಹೆಣ್ಣು ಕೊಡುವವರು ಇಲ್ಲ. ಆತ ತನ್ನ ಕೃಷಿ ಅಗತ್ಯತೆಗಾಗಿ ಏನೇ ಸಂಶೋಧನೆ ಮಾಡಿದರೂ ಅವನ ಬೌದ್ಧಿಕ ಕೆಲಸಕ್ಕೆ ಮರ್ಯಾದೆ ಇಲ್ಲ. ಅಲ್ಲ ಮಾರಾಯಾ, ಸಾಫ್ಟ್‌ವೇರ್ ಕಂಪನಿಗಳು ಎಷ್ಟೇ ಶ್ರೀಮಂತವಾಗಿರಬಹುದು ಆದರೆ ಅವುಗಳ ಹಿತ್ತಿಲಿನಲ್ಲಿ ತರಕಾರಿ ಬೆಳೆಯಲು ಸಾಧ್ಯವಾ ಹೇಳು. ಇನ್‌ಫೋಸಿಸ್‌ನವರು ಎಲ್ಲಾದರೂ ಅಕ್ಕಿ ಬೆಳೆದು ಅವರ ನೌಕರರ ಹೊಟ್ಟೆ ತುಂಬಿಸಲು ಸಾಧ್ಯವಾ? ರೈತ, ಕೃಷಿಕನ ಶ್ರಮ ಜೀವನಕ್ಕೆ ಈ ಸಮಾಜ ಸೂಕ್ತ ಗೌರವ ನೀಡದ ಹೊರತು ನಮ್ಮ ಹಳ್ಳಿಗಳಿಗೆ ಭವಿಷ್ಯವಿಲ್ಲ."&lt;br /&gt;&lt;br /&gt;ನನ್ನ ಕೃಷಿಕ ಸ್ನೇಹಿತ ಈ ಮಾತನ್ನು ಹೇಳುತ್ತಿದ್ದರೆ ಸುಶಿಕ್ಷಿತರು ಅಂತ ಕರೆಸಿಕೊಂಡು ಆಧುನಿಕ ಜಗತ್ತಿನ ಪ್ರಗತಿಯ ಬಗ್ಗೆ, ಮಾಹಿತಿ ತಂತಜ್ಞಾನ ಕಂಪನಿಗಳ ಕೆಲಸಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡುವವರು ನಮ್ಮವರೇ ಆದ ರೈತ ಮತ್ತು ಕೃಷಿ ಸಮುದಾಯದವರ ಭಾವನೆಗಳಿಗೆ, ಅವರ ಶ್ರಮಜೀವನಕ್ಕೆ ನೀಡುವ ಗೌರವದ ಬಗ್ಗೆ ಮನಸ್ಸು ಆಲೋಚಿಸುತ್ತಿತ್ತು.&lt;br /&gt;&lt;br /&gt;ಇವತ್ತು ಹಳ್ಳಿಗಳಿಂದ ನಗರಗಳತ್ತ ಯುವಕರು ವಲಸೆ ಹೋಗುತ್ತಿರುವುದರ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. "ನಾವೆಲ್ಲ ಯುವಕರಾಗಿದ್ದಾಗ ಹೀಗಿರಲಿಲ್ಲ. ಇಂದಿನ ಯುವಕರಿಗೆ ಪೇಟೆಯ ಹುಚ್ಚು, ಪೇಟೆಯಲ್ಲಿ ಸಿಗುವ ಹಣದ ಮೇಲೆ ವ್ಯಾಮೋಹ ಅಧಿಕ. ಅಷ್ಟಲ್ಲದೆ ಅವರಿಗೆ ಮೈಬಗ್ಗಿಸಿ ದುಡಿಯಲು ಆಗುವುದಿಲ್ಲ. ಹಾಗಾಗಿಯೇ ಇಂದಿನ ಯುವಕರು ಪೇಟೆಗಳತ್ತ ಮುಖ ಮಾಡಿದ್ದಾರೆ" ಎಂಬ ಮಾತು ಸಾಕಷ್ಟು ಬಾರಿ ಕೇಳಿಬರುತ್ತಿದೆ. ಇದು ಪೂರ್ತಿ ಸುಳ್ಳಲ್ಲ. ಆದರೆ ಇಂದಿನ ಹಳ್ಳಿಯ ಯುವಕರ ಪೇಟೆ ಪೆರೇಡ್‌ಗೆ ಕೇವಲ ದುಡ್ಡಿನ ಮೇಲಿನ ವ್ಯಾಮೋಹ ಮತ್ತು ಮೈಗಳ್ಳತನ ಮಾತ್ರ ಕಾರಣವಲ್ಲ. ಅವೆರಡನ್ನು ಮೀರಿದ ಇನ್ನೂ ಅನೇಕ ಸೂಕ್ಷ್ಮ ಸಂಗತಿಗಳು ಇವತ್ತಿನ ವಲಸೆಗೆ ಮೂಲಭೂತ ಕಾರಣಗಳಾಗುತ್ತವೆ.&lt;br /&gt;&lt;br /&gt;ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಹವ್ಯಕ ಸಮುದಾಯದವರಲ್ಲಿ ಹಿಂದೆ ಒಂದು ಸಂಪ್ರದಾಯ ಇತ್ತು. ಹೆಣ್ಣು ಹೆತ್ತವರು ತಾವು ತಮ್ಮ ಮನೆಯ ಹೆಣ್ಣನ್ನು ಕೊಡಲಿಚ್ಛಿಸುವ ಗಂಡಿನ ಮನೆಯ ತೋಟ ಹೇಗಿದೆ (ಎಷ್ಟಿದೆ ಅಂತಲ್ಲ!) ಅಂತ ಹೇಗಾದರೂ ಮಾಡಿ ಕಂಡುಕೊಂಡುಕೊಳ್ಳುತ್ತಿದ್ದರು. ಆ ಗಂಡು ತನ್ನ ತೋಟವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾನೆ ಅಂದರೆ ಆತನಿಗೆ ತನ್ನ ಮಗಳನ್ನು ಧಾರಾಳವಾಗಿ ಧಾರೆ ಎರೆದು ಕೊಡಬಹುದು ಎಂದು ಅಂದಿನವರು ನಂಬುತ್ತಿದ್ದರು. ಏಕೆಂದರೆ; ಆತ ತನ್ನ ಮನೆಯ ತೋಟವನ್ನು ಚೆನ್ನಾಗಿ ನೋಡಿಕೊಂಡಿದ್ದಾನೆ ಅಂದರೆ ಆತನಿಗೆ ಜವಾಬ್ದಾರಿಯನ್ನು ನಿರ್ವಹಿಸಲು ಸರಿಯಾಗಿ ಗೊತ್ತಿದೆ. ಹಾಗಾಗಿಯೇ ಆತ ಮನೆಗೆ ಬರುವ ಹೆಣ್ಣನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ ಎಂಬ ಭಾವ ಅಂದಿನ ಹವ್ಯಕರದಾಗಿತ್ತು. ಕೃಷಿ ಬದುಕಿನ ಯಶಸ್ಸನ್ನು ಅರಿತು ಗಂಡಿನ ಸಾಮರ್ಥ್ಯವನ್ನು ಅಳೆಯುವ ಒಂದು ಅಪರೂಪದ ಸಂಪ್ರದಾಯ ಹವ್ಯಕ ಸಮುದಾಯದಲ್ಲಿ ಬಹಳ ಹಿಂದಿನಿಂದಲೂ ಇದ್ದಿದ್ದನ್ನು ಹಿರಿಯ ಹವ್ಯಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.&lt;br /&gt;&lt;br /&gt;ಆದರೆ ಇವತ್ತು ಅದೇ ಸಮುದಾಯದಲ್ಲಿ ಏನಾಗಿದೆ ಗೊತ್ತಲ್ಲ? ಊರಿನಲ್ಲಿ ತೋಟ, ಗದ್ದೆ ನೋಡಿಕೊಂಡಿರುವ ಅನೇಕ ಹವ್ಯಕರು ಇಂದು ಒತ್ತಾಯದ ಅವಿವಾಹಿತ ಜೀವನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಯಲ್ಲಿದ್ದಾರೆ. ಹಳ್ಳಿಯ ಹವ್ಯಕ ಮಾಣಿಗಳಿಗೆ ಜಪ್ಪಯ್ಯ ಅಂದರೂ ಹೆಣ್ಣು ಸಿಗುತ್ತಿಲ್ಲ. ಕೆಲ ಹವ್ಯಕ ಹುಡುಗಿಯರು ಕೂಡ "ಹಳ್ಳಿಯವನನ್ನು ಮದುವೆಯಾಗಿ ನನ್ನಮ್ಮ ಅನುಭವಿಸಿದ್ದು ಸಾಕು. ನಾನಾದರೂ ಪೇಟೆಯವನನ್ನು ಮದುವೆಯಾಗಿ ಆರಾಮವಾಗಿರೋಣ ಅಂದುಕೊಂಡಿದ್ದೇನೆ" ಅಂತ ಮುಲಾಜಿಲ್ಲದೇ ಹೇಳುತ್ತಿದ್ದಾರೆ. ಹವ್ಯಕರಲ್ಲಿ ಹೆಣ್ಣು ಹೆತ್ತ ಅನೇಕ ಮಂದಿ ಇದೇ ಧಾಟಿಯ ಮಾತನ್ನು ಹೇಳುತ್ತಿದ್ದಾರೆ. ಹಳ್ಳಿಯ ಜೀವನದಲ್ಲಿ ನೆಮ್ಮದಿಯಿಲ್ಲ, ಪೇಟೆಯ ಜೀವನದಲ್ಲಿ ನೆಮ್ಮದಿಯೇ ಎಲ್ಲ ಅಂತ ಇವರಿಗೆ ಹೇಳಿಕೊಟ್ಟವರು ಯಾರು ಸ್ವಾಮಿ?&lt;br /&gt;&lt;br /&gt;ಇದು ಕೇವಲ ಹವ್ಯಕ ಸಮುದಾಯದ ಕಥೆಯಲ್ಲ. ಅನೇಕ ಸಮುದಾಯಗಳ ವ್ಯಥೆ.&lt;br /&gt;&lt;br /&gt;ಸಾಫ್ಟ್‌ವೇರ್, ಹಾರ್ಡ್‌ವೇರ್, ವೈದ್ಯಕೀಯ ವೃತ್ತಿ ಮತ್ತು ಇಂಜಿನಿಯರಿಂಗ್‌ಗೆ ಅಪಾರವಾದ ಗೌರವ ಕೊಡುವ ಇಂದಿನ ಸಮಾಜ, ಶ್ರಮಿಕ ಜೀವನ ನಡೆಸುವ ರೈತ ಮತ್ತು ಆತನ ಕೆಲಸಕ್ಕೇಕೆ ಗೌರವ ನೀಡುತ್ತಿಲ್ಲ?&lt;br /&gt;&lt;br /&gt;ಇವತ್ತು ನಮ್ಮ ದೇಶದ ಹಳ್ಳಿಗಳಲ್ಲಿಯೇ ಉಳಿದುಕೊಂದು ಕೃಷಿ ಅಥವಾ ರೈತಾಪಿ ಕೆಲಸವನ್ನು ಮಾಡುತ್ತಿರುವ ಯುವಕ ಮತ್ತು ಮಧ್ಯಮ ವಯಸ್ಕರ ಶೈಕ್ಷಣಿಕ ಹಿನ್ನಲೆ ಸ್ವಲ್ಪ ವಿಚಿತ್ರವಾಗಿದೆ. ಅದು ಯಾವುದೇ ಹಳ್ಳಿಯಿರಲಿ, ಅಲ್ಲಿ ಸ್ವಲ್ಪ ಮಟ್ಟಿಗೆ ಅಕ್ಷರ ಕಲಿತವ ಹಳ್ಳಿಗೆ ಹತ್ತಿರವಿರುವ ಯಾವುದಾದರೂ ಪಟ್ಟಣದಲ್ಲಿ ನೆಲೆ ನಿಲ್ಲಲು ಪ್ರಯತ್ನ ಪಡುತ್ತಾನೆ. ಆ ಅಕ್ಷರ ಕಲಿತವನಿಗೆ ಸ್ವಲ್ಪ ಮಟ್ಟಿಗಿನ ಇಂಗ್ಲಿಷ್ ಜ್ಞಾನವಿದ್ದರೆ ಬೆಂಗಳೂರು, ಮುಂಬಯಿಯ ಹಾದಿ ಹಿಡಿಯುತ್ತಾನೆ. ಆತ ಖಂಡಿತ ಹಳ್ಳಿಯಲ್ಲಿಯೇ ಉಳಿದು ರೈತನಾಗಿ ಬದುಕುವ ಕನಸು ಕಾಣುವುದಿಲ್ಲ. ಇವತ್ತಿನ ಯುವಕರಲ್ಲಿ ರೈತಾಪಿಯನ್ನು ಆಯ್ದುಕೊಂಡವರಲ್ಲಿ ಹೆಚ್ಚಿನವರು ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆಯನ್ನು ಮಾಡಿದವರಲ್ಲ.&lt;br /&gt;&lt;br /&gt;ಇಂಥ ಒಂದು ವಿಚಿತ್ರ ಸನ್ನಿವೇಶಕ್ಕೆ ಕಾರಣ ಹುಡುಕುತ್ತಾ ಹೋದರೆ ನಮ್ಮ ಹುಡುಕಾಟ ಬಂದು ತಲುಪುವುದು ಇಂದಿನ ಶಿಕ್ಷಣ ವ್ಯವಸ್ಥೆಯ ಕಾಲಬುಡಕ್ಕೆ.&lt;br /&gt;&lt;br /&gt;ನಾನು ಕುಂದಾಪುರದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದಾಗ ಅಲ್ಲಿನ ಶಿಕ್ಷಕರೊಬ್ಬರು "ನೀವು ಚೆನ್ನಾಗಿ ಕಲಿಯದಿದ್ದರೆ, ನಿಮ್ಮಿಂದ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಅಮೆರಿಕಕ್ಕೆ ಹೋಗಲು ಸಾಧ್ಯವಿಲ್ಲ. ಹಳ್ಳಿಯಲ್ಲೇ ಇರಬೇಕಾದೀತು" ಎಂದು ತರಗತಿಯಲ್ಲಿ ಪದೇ ಪದೇ ಹೇಳುತ್ತಿದ್ದದ್ದು ಇನ್ನೂ ಚೆನ್ನಾಗಿ ನೆನಪಿದೆ. ಬಹುಷಃ, ಅವರ "ಹಳ್ಳಿಯಲ್ಲಿಯೇ ಇರಬೇಕಾದೀತು" ಎಂಬ ಮಾತು ಶಾಲೆಯಲ್ಲಿ ಓದಿಯೂ ಹಳ್ಳಿಯನ್ನು ಬಿಡಲು ಸಾಧ್ಯವಾಗದೇ ಇರುವುದು ಮಹಾ ಅಪರಾಧ ಎಂಬ ಭಾವವನ್ನು ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಬಿತ್ತುತ್ತಿತ್ತು. ನಮಗೆ ಶಾಲೆಗಳಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ, ಒಳೆಯ ವಿದ್ಯಾಭ್ಯಾಸ ಪಡೆದು ಅಮೆರಿಕಕ್ಕೋ ಅಥವಾ ಬೆಂಗಳೂರಿಗೋ ಹೋಗಿ ನೆಲೆಸಿ ಅಲ್ಲಿ ಸಾಕಷ್ಟು ಕಾಸು ಮಾಡಿಕೊಂದವರ ಕಥೆಗಳನ್ನು ಆದರ್ಶವಾಗಿ ಹೇಳುತ್ತಿದ್ದರೇ ಹೊರತು, ನಮ್ಮ ಹಳ್ಳಿಯಲ್ಲೇ ಸಾವಯವ ಕೃಷಿಯ ಕುರಿತು ಸಾಕಷ್ಟು ಸಂಶೋಧನೆ ಮಾಡಿ ಗ್ರಾಮಜೀವನದಲ್ಲೇ ಬದುಕಿನ ಸಾರ್ಥಕ್ಯ ಕಂಡ ರೈತನೊಬ್ಬನ ಜೀವನಗಾಥೆಯನ್ನು ಆದರ್ಶವನ್ನಾಗಿ ಯಾವತ್ತೂ ಹೇಳಿಕೊಡಲಿಲ್ಲ. ಇಂಥದೆಲ್ಲ ಕಥೆಗಳ, ನಿದರ್ಶನಗಳ ಪರಿಣಾಮವಾಗಿಯೇ ನಮ್ಮ ಓರಗೆಯ ಅಸಂಖ್ಯ ಮಂದಿ ಯುವಕರ ಪಾಲಿಗೆ ರೈತ ಜೀವನ, ಕೃಷಿ ಜೀವನ ಎಂಬುದು ಓದಿನಲ್ಲಿ ಯಶಸ್ಸು ಸಾಧಿಸಲಾಗದವರ ಪಾಲಿನ ಕೊನೆಯ ಆಯ್ಕೆ ಎಂಬ ಭಾವನೆ ಮೂಡಿಸಿತು.&lt;br /&gt;&lt;br /&gt;ನಾವು ಹೈಸ್ಕೂಲು, ಪಿಯುಸಿ ಓದುತ್ತಿದ್ದಾಗ ’ನೀವು ನಿಮ್ಮ ಜೀವನದಲ್ಲಿ ಮುಂದೆ ಏನಾಗಬೇಕು ಅಂತ ಬಯಸಿದ್ದೀರಿ?’ ಅಂತ ಶಿಕ್ಷಕರು, ಉಪನ್ಯಾಸಕರು ಕೇಳುವುದು ತೀರಾ ಸಾಮಾನ್ಯವಾಗಿತ್ತು. ಆ ಪ್ರಶ್ನೆಗಳಿಗೆ ನಾನು ಇಂಜಿನಿಯರ್ ಆಗುತ್ತೇನೆ, ಡಾಕ್ಟರ್ ಆಗುತ್ತೇನೆ ಎಂಬ ಉತ್ತರಗಳೂ ತೀರಾ ಸಾಮಾನ್ಯವಾಗಿದ್ದವು. ಆಪಿತಪ್ಪಿಯೂ ಕೂಡ ಯಾವುದೇ ವಿದ್ಯಾರ್ಥಿ ನಾನು ರೈತನಾಗುತ್ತೇನೆ ಅಂತ ಹೇಳುತ್ತಿರಲಿಲ್ಲ. ಬಹುಷಃ, ನಾವು ಅಷ್ಟು ಚಿಕ್ಕವರಿದ್ದಾಗಲೇ ನಮ್ಮ ಪಾಲಿಗೆ ರೈತಾಪಿ ಎಂಬುದು ಅಕ್ಷರವಿದ್ಯೆ ಕಲಿಯಲಾಗದವರ ಪಾಲಿನ ಕೊನೆಯ ಆಯ್ಕೆಯ ವೃತ್ತಿ ಎಂಬ ಭಾವ ಗಟ್ಟಿಯಾಗಿ ಮನೆಮಾಡಿತ್ತು. ಅದರಲ್ಲೂ ಧೈರ್ಯ ಮಾಡಿ "ನಮ್ಮ ಮನೆಯಲ್ಲಿ ತೋಟ ಇದೆ, ನಾನು ಕೃಷಿ ಮಾಡುತ್ತೇನೆ" ಎಂದು ಹೇಳಿದ ನಮ್ಮ ಸಹಪಾಠಿಯೆಡೆಗೆ ನೋಡಿ ನಾವೆಲ್ಲಾ ಅಪಹಾಸ್ಯದಿಂದ ನಕ್ಕಿದ್ದು, ತರಗತಿಯ ಶಿಕ್ಷಕರು ಆತನನ್ನು ನೋಡಿ ಹಾಸ್ಯ ಮಾಡಿದ್ದು ಅನ್ನದಾತನ ಕೆಲಸಕ್ಕೆ ನಾವು ಕೊಡುತ್ತಿರುವ ಗೌರವ ಯಾವ ಮಟ್ಟದ್ದಿರಬಹುದು ಎಂಬುದಕ್ಕೆ ಒಂದು ನಿದರ್ಶನವಾಗಿತ್ತು.     &lt;br /&gt;&lt;br /&gt;ಅನುಮಾನ ಬೇಡ: ಇವತ್ತಿನ ಶಾಲಾ ಶಿಕ್ಷಣದಲ್ಲಿಯೇ "ನೀನು ರೈತನಾಗಬೇಡ; ನೀನು ಚೆನ್ನಾಗಿ ಕಲಿತು ತಿಂಗಳ ಪಗಾರ ಬರುವ ಯಾವುದಾದರೂ ಕೆಲಸಕ್ಕೆ ಸೇರಿಕೋ" ಎಂಬ ಭಾವವನ್ನು ಪ್ರತಿಯೊಬ್ಬ ಎಳೆಯ ವಿದ್ಯಾರ್ಥಿಯ ಮನಸ್ಸಿನಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಪಾಲಕರು ಕೂಡ "ನಮ್ಮಿಂದ ಏನೂ ಮಾಡಲಾಗಲಿಲ್ಲ, ನೀನಾದರೂ ಕಲಿತು ದೊಡ್ಡ ನೌಕರಿ ಹಿಡಿದು ಏನಾದರೂ ಮಾಡು" ಎಂದು ಪದೇ ಪದ್ದೇ ಮಕ್ಕಳಿಗೆ ತಿಳಿಹೇಳಿ ಅವರಲ್ಲಿ ಮನಸ್ಸಿನಲ್ಲಿ ಕೃಷಿ ಬದುಕನ್ನು ಕೊನೆಯ ಆಯ್ಕೆಯನ್ನಾಗಿ ಮಾಡುತ್ತಿದ್ದಾರೆ.&lt;br /&gt;&lt;br /&gt;ಕೃಷಿ ಮತ್ತು ರೈತಾಪಿ ಬುದ್ಧಿವಂತ ವಿದ್ಯಾರ್ಥಿಯ ಆಯ್ಕೆಯಲ್ಲ, ಅದೇನಿದ್ದರೂ ಶೈಕ್ಷಣಿಕ ಸಾಧನೆಯಲ್ಲಿ ಹಿಂದೆ ಉಳಿಯುವ ವಿದ್ಯಾರ್ಥಿಯ ಪಾಲಿನ ಕೊನೆಯ ಆಯ್ಕೆ ಎಂಬ ಮನೋಭಾವವನ್ನು ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಪಾಲಕರು ವ್ಯವಸ್ಥಿತವಾಗು ಮಕ್ಕಳ ಮನಸ್ಸಿನಲ್ಲಿ ವ್ಯವಸ್ಥಿತವಾಗಿ ಬಿತ್ತುತ್ತಿದ್ದಾರೆ. ಇವತ್ತಿನ ಆರ್ಥಿಕ ಮತ್ತು ರಾಜಕೀಯ ಜಗತ್ತು ಕೂಡ ಇಂಥದ್ದೊಂದು ಭಾವಕ್ಕೆ ಪುಷ್ಟಿ ಕೊಡುವಂತೆ ಕೆಲಸಮಾಡುತ್ತಿದೆ. ಇವರೇ ಮುಂದೆ ದೊಡ್ಡವರಾದಾಗ ಅವರಿಂದ ರೈತಜೀವನದೆಡೆಗೆ ಗೌರವವನ್ನು ನಿರೀಕ್ಷಿಸುವುದು ಮೂರ್ಖತನದ ಕೆಲಸವಾಗುತ್ತದೆ.&lt;br /&gt;&lt;br /&gt;ರೈತ ಮತ್ತು ಕೃಷಿಕನ ಶ್ರಮಜೀವನದೆಡೆಗೆ ಗೌರವ ಹುಟ್ಟಿಸದ, ರೈತರ ಯಶೋಗಾಥೆಗಳನ್ನು ಆದರ್ಶ ಎಂದು ಪರಿಗಣಿಸದ ಇಂದಿನ ಶಿಕ್ಷಣ ವ್ಯವಸ್ಥೆ ಬದಲಾಗುವವರೆಗೆ ಹಳ್ಳಿಗಳಿಂದ ಪಟ್ಟಣಗಳತ್ತ ಯುವಕರ ವಲಸೆ ತಡೆಯಲು ಸಾಧ್ಯವಿಲ್ಲ.&lt;br /&gt;&lt;br /&gt;&lt;span style="font-weight: bold;"&gt;ವಿಜಯ್ ಜೋಶಿ,&lt;/span&gt;  &lt;span style="font-weight: bold;"&gt;(ಫೆಬ್ರವರಿ ೩, ೨೦೧೦ರ ವಿಜಯ ಕರ್ನಾಟಕ ದೈನಿಕದಲ್ಲಿ ಪ್ರಕಟವಾದ ಲೇಖನ)&lt;/span&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-2927915911432153460?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/2927915911432153460/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=2927915911432153460' title='5 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/2927915911432153460'/><link rel='self' type='application/atom+xml' href='http://www.blogger.com/feeds/30858131/posts/default/2927915911432153460'/><link rel='alternate' type='text/html' href='http://vmjoshi.blogspot.com/2010/02/blog-post.html' title='ಕೃಷಿ ತಾತ್ಸಾರಕ್ಕೆ ಶಿಕ್ಷಣ ವ್ಯವಸ್ಥೆಯೂ ಕಾರಣವಲ್ಲವೇ?'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_qrtQZD1OrFg/S2lALc4BxxI/AAAAAAAAAFc/-YIBL2eY6i4/s72-c/farmers.jpg' height='72' width='72'/><thr:total>5</thr:total></entry><entry><id>tag:blogger.com,1999:blog-30858131.post-7877732080578458330</id><published>2009-12-19T00:56:00.000-08:00</published><updated>2010-03-15T21:32:09.123-07:00</updated><category scheme='http://www.blogger.com/atom/ns#' term='ರಾಷ್ಟ್ರೀಯತೆ'/><title type='text'>ದೇಶಪ್ರೇಮದ ಆಯಾಮಗಳು...</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_qrtQZD1OrFg/S0mme9IJRtI/AAAAAAAAAEs/clQEQLOE-ro/s1600-h/patriotism.jpg"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 192px;" src="http://4.bp.blogspot.com/_qrtQZD1OrFg/S0mme9IJRtI/AAAAAAAAAEs/clQEQLOE-ro/s320/patriotism.jpg" border="0" alt="" id="BLOGGER_PHOTO_ID_5425050276879484626" /&gt;&lt;/a&gt;&lt;div style="text-align: justify;"&gt;ಕನ್ನಡಿಗರ ಪಾಲಿಗೆ ಕುಂಟೆಗೋಡು ವಿಭೂತಿ ಸುಬ್ಬಣ್ಣ ಯಾವತ್ತಿಗೂ ಒಂದು ಅಚ್ಚರಿಯೇ ಸರಿ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ತಮ್ಮ ಸ್ನಾತಕೋತ್ತರ ಅಧ್ಯಯನ &lt;span&gt;ಮುಗಿಸಿದ&lt;/span&gt; ಕೆ. ವಿ. ಸುಬ್ಬಣ್ಣ ಮನಸ್ಸು ಮಾಡಿದ್ದರೆ ನಾಡಿನ ಯಾವುದಾದರೂ ವಿಶ್ವವಿದ್ಯಾಲಯದ ಆಯಕಟ್ಟಿನ ಜಾಗವನ್ನು ಆಕ್ರಮಿಸಿ ಕೂರಬಹುದಿತ್ತು. ಬಹುಷ: ಅವರು ಹಾಗೆ ಮಾಡಿದ್ದರೆ ತಮ್ಮ ನಿವೃತ್ತಿಯ ಅಂಚಿಗೆ ಬರುವ ಹೊತ್ತಿಗೆ ಒಂದಿಷ್ಟು ವಿದೇಶ ಪ್ರವಾಸ, ಒಂದಿಷ್ಟು ಡಾಕ್ಟರೇಟ್ ಡಿಗ್ರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುತ್ತಿದ್ದರು.&lt;br /&gt;&lt;br /&gt;ಆದರೆ ಸುಬ್ಬಣ್ಣ ಹಾಗೆ ಮಾಡಲಿಲ್ಲ. ತಮ್ಮ ಊರಾದ ಹೆಗ್ಗೋಡಿಗೆ ವಾಪಸಾದ ಸುಬ್ಬಣ್ಣ ಅಲ್ಲಿಯೇ ನೀಲಕಂಠೇಶ್ವರ ನಾಟಕ ಸಂಘವನ್ನು ಕಟ್ಟಿದರು. ಬಹುಷ: ಜಾಗತಿಕ ರಂಗಭೂಮಿಯ ಯಾವ ಗಾಳಿಯೂ ಬೀಸದಿದ್ದ ಹೆಗ್ಗೋಡಿನಲ್ಲಿ ರಂಗಚಟುವಟಿಕೆಗಳನ್ನು ಆರಂಭಿಸಿದರು. ನೋಡನೋಡುತ್ತಿದ್ದ ಹಾಗೆ ನೀನಾಸಂ ಅನ್ನು ಜಗವೇ ಮೆಚ್ಚುವ ರೆಪರ್‍ಟರಿಯನ್ನಾಗಿಸಿದರು. ಕೆ ವಿ ಸುಬ್ಬಣ್ಣ ಕೇವಲ ವ್ಯಕ್ತಿಯಾಗುಳಿಯಲಿಲ್ಲ; ಈ ನಾಡಿನ ಪ್ರಜ್ಞೆಯಾಗಿ ಬೆಳೆದರು. ಕನ್ನಡ ರಂಗಭೂಮಿಯ ’ಗಾಂಧಿ’ಯಾದರು.&lt;br /&gt;&lt;br /&gt;***&lt;br /&gt;&lt;br /&gt;ಕೈಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಬಳ ತರುವ ಕೆಲಸ ಬ್ಲಿಟ್ಜ್ ಪತ್ರಿಕೆಯಲ್ಲಿತ್ತು. ಕೆಲ ಕಾಲ ಆ ಕೆಲಸವನ್ನು ಮಾಡಿದ ಪಿ ಸಾಯಿನಾಥ್‌ಗೆ ಅದೇಕೋ ಇದ್ದಕ್ಕಿದ್ದಂತೆ ಆ ಕೆಲಸ ತಮಗೆ ಸರಿಹೊಂದುವುದಿಲ್ಲ ಅಂತ ಅನಿಸಿಬಿಟ್ಟಿತು. ಸರಿ, ತಮ್ಮ ಪೆನ್ನು, ಪುಸ್ತಕ ಹಿಡಿದು ಬ್ಯಾಗ್ ಹೆಗಲಿಗೇರಿಸಿ ಹೊರಟ ಸಾಯಿನಾಥ್ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಕದ ತಟ್ಟಿದರು. ಟೈಮ್ಸ್ ಪತ್ರಿಕೆಯ ಫೆಲೋಶಿಪ್ ದೊರೆತದ್ದೇ ಈ ದೇಶದ ಹಳ್ಳಿಗಳ ದಾರಿ ಹಿಡಿದ ಸಾಯಿನಾಥ್, ಈ ದೇಶದ ಬೆನ್ನೆಲುಬು ಅಂತ ಕರೆಸಿಕೊಳ್ಳುವ - ಆದರೆ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಪಟ್ಟ - ರೈತರ ನೋವು-ನಲಿವುಗಳ ಬಗ್ಗೆ ಸಾಲು ಸಾಲು ಲೇಖನ ಬರೆದರು.&lt;br /&gt;&lt;br /&gt;ತಾನು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಮಾಜಿ ರಾಷ್ಟಪತಿ ವಿ ವಿ ಗಿರಿಯವರ ಮೊಮ್ಮಗ ಎಂಬ ಬಿಗುಮಾನಗಳು ಸಾಯಿನಾಥ್ ಕಡೆ ಸುಳಿಯಲಿಲ್ಲ. ಈ ದೇಶದ ಅಸಂಖ್ಯ ಹಳ್ಳಿಗಳನ್ನು ಕಾಲುನಡಿಗೆಯಲ್ಲಿ ಸುತ್ತಿದರು (ಅವು ಸುಮಾರು ಐದು ಸಾವಿರ ಕಿಲೋಮೀಟರುಗಳಷ್ಟು ದೂರ). ಸಾದಾ ಪತ್ರಕರ್ತನಾಗಿ ಉಳಿಯದೇ, ಹೆಸರಾಂತ ದೈನಿಕದ ಹಿರಿಯ ಸಿಬ್ಬಂದಿಯಾಗಿ ಸೀಮಿತವಾಗದೆ ಈ ನಾಡಿನ ಅಸಂಖ್ಯ ಪತ್ರಕರ್ತರ ಸಾಕ್ಷಿಪ್ರಜ್ಞೆಯಾಗಿ ಬೆಳೆದುನಿಂತರು.&lt;br /&gt;&lt;br /&gt;ಅದಿರಲಿ, ಇವತ್ತಿನ ಯುವ ಮನಸ್ಸುಗಳ ಪಾಲಿಗೆ ಸುಬ್ಬಣ್ಣ ಅಥವಾ ಸಾಯಿನಾಥ್ ಏಕೆ ದೇಶಪ್ರೇಮಿಗಳಂತೆ ಕಾಣಿಸುತ್ತಿಲ್ಲ? ಅವರು ಮಾಡುವ ಕೆಲಸಗಳು ರಾಷ್ಟ್ರನಿರ್ಮಾಣದ ಕೆಲಸ ಅಂತ ಏಕೆ ಅನಿಸುತ್ತಿಲ್ಲ?&lt;br /&gt;&lt;br /&gt;ಇಲ್ಲಿ ಸುಬ್ಬಣ್ಣ ಮತ್ತು ಸಾಯಿನಾಥ್ ಮಾತ್ರ ದೇಶಪ್ರೇಮಿಗಳಂತೆ ಕಾಣಿಸುತ್ತಿಲ್ಲ ಎಂದಲ್ಲ. ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಒಂದು ಗೌರವ ತಂದುಕೊಟ್ಟ ಸಂಸ್ಥೆಗಳಾದ ಕ್ಯಾಂಪ್ಕೋದ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಅಥವಾ ಶಿರಸಿಯ ಟಿಎಸ್‌ಎಸ್ ಸಂಸ್ಥೆಯ ಜನಕ ದಿವಂಗತ ಕಡವೆ ಶ್ರೀಪಾದ ಹೆಗಡೆ, ನಮ್ಮ ನಾಡಿನ ರೈತರ ಸಾಕ್ಷಿಪ್ರಜ್ಞೆಯಂತಿದ್ದ ಪ್ರೊ. ಎಂ ಡಿ ನಂಜುಂಡಸ್ವಾಮಿ, ನಾಡಿನ ರಾಜಕಾರಣಿಗಳಿಗೆ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟ ಶಾಂತವೇರಿ ಗೋಪಾಲಗೌಡ, ಪರಿಸರ ಹೋರಾಟದಲ್ಲೇ ಬದುಕು ಕಂಡುಕೊಂಡ ಸುಂದರಲಾಲ್ ಬಹುಗುಣ ಇವತ್ತಿನ ಯುವ ಮನಸ್ಸುಗಳಲ್ಲಿರುವ ದೇಶಭಕ್ತರ ಪಟ್ಟಿಯಲ್ಲಿ ಸ್ಥಾವನ್ನೇಕೆ ಗಿಟ್ಟಿಸುತ್ತಿಲ್ಲ?&lt;br /&gt;&lt;br /&gt;ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುವುದು, ಚೀನಾದ ವಿರುದ್ಧ ಭಾಷಣ ಮಾಡುವುದು ಮಾತ್ರ ದೇಶಪ್ರೇಮ ಎಂಬ ಭಾವನೆ ನಮ್ಮ ಮನದಲ್ಲಿ ಮೂಡಲು ಕಾರಣವೇನು? ಹಾಗಂತ ಇವು ದೇಶಪ್ರೇಮ ಅಲ್ಲ ಎಂದು ಖಂಡಿತಾ ಹೇಳುತ್ತಿಲ್ಲ. ಆದರೆ ದೇಶದ ಆಂತರಿಕ ಸಮಸ್ಯೆಗಳ ನಿರ್ಮೂಲನೆಗೆ ಟೊಂಕ ಕಟ್ಟಿ ದುಡಿಯುವುದೂ ದೇಶಪ್ರೇಮ ಎಂಬ ಭಾವನೆ ನಮ್ಮಲ್ಲೇಕೆ ಮೂಡುತ್ತಿಲ್ಲ?&lt;br /&gt;&lt;br /&gt;ಹಿಂದೊಂದು ಕಾಲವಿತ್ತು. ಅಂದರೆ ದೇಶಕ್ಕೆ ಸ್ವಾತಂತ್ರ್ಯ ಇನ್ನೂ ದೊರೆತಿಲ್ಲದ ಕಾಲ. ಆಗ ಇಡೀ ದೇಶವಾಸಿಗಳ ಪಾಲಿಗೆ ಬ್ರಿಟಿಷರು ಸಮಾನ ಶತ್ರುಗಳಾಗಿದ್ದರು. ಅವತ್ತಿನ ಎಲ್ಲ ರಾಷ್ಟ್ರನಾಯಕರ ಹೋರಾಟ ಬ್ರಿಟಿಷರ ವಿರುದ್ಧ ಇದ್ದೇ ಇತ್ತು. ಗಾಂಧೀಜಿ ಆದಿಯಾಗಿ ಸಾವರ್ಕರ್ ವರೆಗೆ ಪ್ರತಿಯೊಬ್ಬರೂ ತಮ್ಮ ದೇಶಭಕ್ತಿಯ ಪ್ರಕಟೀಕರಣಕ್ಕೆ ಬ್ರಿಟಿಷರ ವಿರುದ್ಧದ ಹೋರಾಟವನ್ನು ಒಂದು ಮಾರ್ಗವನ್ನಾಗಿಸಿಕೊಂಡಿದ್ದರು. ಅದು ಅವತ್ತಿನ ಅನಿವಾರ್ಯವೂ ಆಗಿತ್ತು. ಮೊದಲು ದೇಶಕ್ಕೆ ಸ್ವಾತಂತ್ರ್ಯ ಸಿಗಲಿ ಆಮೇಲೆ ದೇಶದ ಉಳಿದ ಸಮಸ್ಯೆಗಳ ಬಗ್ಗೆ ಗಮನ ಹರಿಸೋಣ ಎಂಬ ನಿಲುವು ಅವತ್ತಿನ ಮಟ್ಟಿಗೆ ಸರಿಯೇ ಆಗಿತ್ತು. ಹಾಗಾಗಿಯೇ ಅವತ್ತು ಇಡೀ ದೇಶವಾಸಿಗಳ ಮನದಲ್ಲಿ ಬ್ರಿಟಿಷ್ ಸಾಮಾನ್ಯ ಶತ್ರುವಾಗಿದ್ದ. ಅಂಥ ಶತ್ರುವಿನ ವಿರುದ್ಧ ಹೋರಾಡುವುದೇ ದೇಶಭಕ್ತಿಯ ಪ್ರಕಟೀಕರಣಕ್ಕೆ ಇರುವ ದಾರಿ ಎಂಬ ಭಾವನೆ ಎಲ್ಲರಲ್ಲೂ ಮೂಡಿತು.&lt;br /&gt;&lt;br /&gt;ಸ್ವಾತಂತ್ರ್ಯಾನಂತರದ ಪರಿಸ್ಥಿತಿ ಬೇರೆಯದೇ ಆಯಿತು. ಆಗ ಸ್ವಲ್ಪ ಕಾಲ ದೇಶಕ್ಕೆ ಯಾವುದೇ ’ಸಾಮಾನ್ಯ ಶತ್ರು’ ಅಂತ ಇರಲಿಲ್ಲ. ಆದರೆ ಆ ಪರಿಸ್ಥಿತಿ ಕೆಲವೇ ದಿನಗಳಿಗೆ ಸೀಮಿತವಾಯಿತು. ತನ್ನ ಪಾಡಿಗೆ ತಾನಿದ್ದು, ತನ್ನ ಜನರ ಅಭಿವೃದ್ಧಿಯ ಬಗ್ಗೆ ಆಲೋಚಿಸಿಕೊಂಡಿರಬಹುದಾಗಿದ್ದ ಪಾಕಿಸ್ತಾನ ವಿನಾ ಕಾರಣ ಭಾರತಕ್ಕೆ ಉಪಟಳ ನೀಡಲು ಆರಂಭಿಸಿತು. ಪಾಕಿಸ್ತಾನದ ಹುಟ್ಟಿನೊಂದಿಗೇ ಒಂದಷ್ಟು ಯುದ್ಧಗಳು ಭಾರತದ ಪಾಲಿಗೆ ಅನಿವಾರ್ಯವಾಗಿ ಬಂದೆರಗಿದವು. ಹಾಗಾಗಿ ಆ ಸಂದರ್ಭದಲ್ಲಿ ಮತ್ತೊಮ್ಮೆ ದೇಶಕ್ಕೆ ಸಾಮಾನ್ಯ ಶತ್ರುವೊಬ್ಬ ಹುಟ್ಟಿದ. ಪಾಕಿಸ್ತಾನದ ವಿರುದ್ಧ ನಡೆದ ೧೯೪೮ರ ಯುದ್ಧ, ೧೯೭೧ರ ಯುದ್ಧ, ೧೯೬೫ರ ಯುದ್ಧ ಮತ್ತು ೧೯೯೯ರ ಕಾರ್ಗಿಲ್ ಯುದ್ಧಗಳು ಆ ದೇಶ ಭಾರತೀಯರ ಪಾಲಿಗೆ ಸಾರ್ವಕಾಲಿಕ ಶತ್ರುವನ್ನಾಗಿಸಿದವು. ಇದಕ್ಕೆ ಕಲಶಪ್ರಾಯವಾಗಿ ಪಾಕಿಸ್ತಾನ ಲಾಗಾಯ್ತಿನಿಂದಲೂ ಪ್ರಾಯೋಜಿಸಿಕೊಂಡು ಬರುತ್ತಿರುವ ಧರ್ಮ ಆಧಾರಿತ ಗಡಿಯಾಚೆಗಿನ ಭಯೋತ್ಪಾದನೆ ಕೂಡ ಭಾರತೀಯರು ಪಾಕಿಸ್ತಾನವನ್ನು ತಮ್ಮ ಶತ್ರು ಎಂದು ಗಟ್ಟಿಯಾಗಿ ಅಂದುಕೊಳ್ಳಲು ಕಾರಣಗಳಾದವು.&lt;br /&gt;&lt;br /&gt;೧೯೬೨ರಲ್ಲಿ ಚೀನಾದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಅನುಭವಿಸಿದ ಅಪಮಾನಕಾರಿ ಸೋಲು ಮತ್ತು ಅಂದಿನಿಂದ ಚೀನಾ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ’ಗಡಿತಂಟೆ’ ಚೀನಾ ಕೂಡ ನಮ್ಮ ಶತ್ರು ಎಂಬ ಭಾವನೆಯನ್ನು ಬೆಳೆಸಿತು.&lt;br /&gt;&lt;br /&gt;ಇವೆರಡರ ಜೊತೆಗೆ ಬಾಂಗ್ಲಾದೇಶ ತನ್ನ ನಾಗರಿಕರನ್ನು ಅಕ್ರಮವಾಗಿ ಭಾರತದೊಳಕ್ಕೆ ನುಸುಳುವಂತೆ ಮಾಡುವುದು ಮತ್ತು ಆ ನಾಗರಿಕರು ಭಾರತದಲ್ಲಿ ಇದ್ದುಕೊಂಡೇ, ಈ ದೇಶದ ವಿರುದ್ಧ ವ್ಯವಸ್ಥಿತ ಪಿತೂರಿಯಲ್ಲಿ ತೊಡಗಿಕೊಂಡಿರುವುದು ಬಾಂಗ್ಲಾದೇಶವನ್ನು ನಮ್ಮ ದೇಶವಾಸಿಗಳ ಪಾಲಿಗೆ ಒಬ್ಬ ಸಮಾನ ಶತ್ರುವನ್ನಾಗಿಸಿದೆ.&lt;br /&gt;&lt;br /&gt;ಹೇಗಿದ್ದರೂ ಸ್ವಾತಂತ್ರ ಪೂರ್ವದ ಕಾಲದಿಂದಲೇ ಶತ್ರುವಿನ ವಿರುದ್ಧ ಹೋರಾಡುವುದು ದೇಶಭಕ್ತಿಯ ಪ್ರಕಟೀಕರಣಕ್ಕೆ ಇರುವ ದಾರಿ ಎಂಬ ಭಾವನೆ ನಮ್ಮಲ್ಲಿ ಅಸಂಖ್ಯ ಮಂದಿಯ ಮನದಲ್ಲಿ ಬೆಳೆದುಬಿಟ್ಟಿತ್ತು. ಅಂಥ ಸಂದರ್ಭದಲ್ಲೇ ಉಗಮವಾದ ಹೊಸ ಸಾಮಾನ್ಯ ಶತ್ರುಗಳು ದೇಶಪ್ರೇಮದ ಬಗೆಗಿನ ನಮ್ಮ ದೃಷ್ಟಿಕೋನ ಬೇರೆ ಆಗದಂತೆ ತಡೆದವು. ಹಾಗಾಗಿಯೇ ಸೈನ್ಯಕ್ಕೆ ಸೇರುವುದು, ಯುದ್ಧದಲ್ಲಿ ಭಾಗವಹಿಸುವುದು ಅಥವಾ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳ ವಿರುದ್ಧ ತಾರಕ ಸ್ವರದಲ್ಲಿ ಘೋಷಣೆ ಕೂಗುವುದು ಮಾತ್ರ ದೇಶಪ್ರೇಮ ಎಂಬ ಭಾವನೆ ನಮ್ಮ ಮನದಲ್ಲಿ ಮೂಡುವಂತೆ ಮಾಡಿದೆ.&lt;br /&gt;&lt;br /&gt;ದೇಶದ ಸಾಮಾನ್ಯ ಶತ್ರುಗಳ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ ಬೇರೆ ಸಮಸ್ಯೆಗಳನಿವಾರಣೆಯ ಬಗ್ಗೆ ಕೆಲಸ ಮಾಡುವುದೂ ದೇಶಪ್ರೇಮದ ಪ್ರಕಟೀಕರಣದ ಮಾರ್ಗವೇ ಹೌದು ಎಂದು ಅರ್ಥಮಾಡಿಕೊಳ್ಳುವಾಗ ಇನ್ನೊಂದು ಸೂಕ್ಷ್ಮ ವಿಚಾರದ ಬಗ್ಗೆ ನಮ್ಮ ಗಮನ ಇರಲೇಬೇಕು. ಇವತ್ತು ನಾವು ದೇಶಭಕ್ತಿಯ ಮಾದರಿಗಳು ಎಂದು ತಿಳಿದಿರುವ ನಮ್ಮ ಯೋಧರ ದೇಶಪ್ರೇಮವನ್ನು ಪ್ರಶ್ನಿಸುವ ಅವಿವೇಕದ ಕೆಲಸವನ್ನು ನಾವು ಸರ್ವಥಾ ಮಾಡಬಾರದು. ತಮ್ಮ ಪ್ರೀತಿಪಾತ್ರರೆಲ್ಲರನ್ನೂ ಬಿಟ್ಟು, ಬೇರೆ ನೌಕರಿ ಮಾಡುವ ಅನೇಕ ಸಾಧ್ಯತೆಗಳಿದ್ದೂ ತಮ್ಮ ಜೀವವನ್ನು ಒತ್ತೆಯಿಟ್ಟು ನಮ್ಮಂಥ ಸಾಮಾನ್ಯರ ರಕ್ಷಣೆಗಾಗಿ ಬಂದೂಕು ಹೆಗಲಿಗೇರಿಸಿಕೊಂಡು ಹಿಮಾಲಯದ ಕೊರೆಯುವ ಚಳಿಗಳಲ್ಲಿ, ಮರುಭೂಮಿಯ ರಣಬಿಸಿಲಿನಲ್ಲಿ, ಗುಡ್ಡಗಾಡಿನ ನೀರವ ಏಕಾಂತಗಳಲ್ಲಿ ನಿಂತುಕೊಂಡು ಈ ದೇಶವನ್ನು ಕಾಯುವ ಯೋಧರದ್ದು ಅಸೀಮ ದೇಶಪ್ರೇಮ. ಅವರ ನಿಷ್ಠೆಯ ಬಗ್ಗೆ ಅನುಮಾನದ ಮಾತುಗಳನ್ನಾಡುವವ ಸರ್ವರೀತಿಯಿಂದಲೂ ಅಯೋಗ್ಯನೇ ಸರಿ.&lt;br /&gt;&lt;br /&gt;ಆದರೆ ಎಲ್ಲರಿಂದಲೂ ಯೋಧನಾಗಲು ಸಾಧ್ಯವಿಲ್ಲವಲ್ಲ? ಅಂಥವರು ಏನು ಮಾಡಬೇಕು?&lt;br /&gt;&lt;br /&gt;ಸೈನಿಕರಾಗಿ ಈ ದೇಶಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗದವರು ಈ ದೇಶದ ಸಂವಿಧಾನದ ಆಶಯಗಳನ್ನು ಪಾಲನೆ ಮಾಡಿದರೆ ದೇಶದ ಅನೇಕ ಆಂತರಿಕ ಸಮಸ್ಯೆಗಳೇ ಇಲ್ಲವಾಗುತ್ತವೆ. ಆಗ ಶತ್ರುವಿನ ವಿರುದ್ಧ ಹೋರಾಡಲು ವಿನಿಯೋಗಿಸಬೇಕಾದ ನಮ್ಮ ಸಮಯವನ್ನು ಅಭಿವೃದ್ಧಿಯ ಕುರಿತು ವಿನಿಯೋಗಿಸಬಹುದು.&lt;br /&gt;&lt;br /&gt;ಈ ದೇಶದ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆತ ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ವ್ಯವಸ್ಥೆಯ ತಪ್ಪಿಗೆ ತಾನು ಶಿಕ್ಷೆ ಅನುಭವಿಸುತ್ತಿದ್ದಾನೆ. ಒಂದೇ ಒಂದು ರಚನಾತ್ಮಕ ಕೆಲಸದ ಮೂಲಕ ನಮ್ಮ ರೈತನನ್ನು, ಗ್ರಾಮಭಾರತವನ್ನು ಉಳಿಸಿಕೊಡಿ. ಅಅದು ಕೂಡ ದೇಶಪ್ರೇಮವೇ ಅಂತ ಇಂದಿನ ಯುವಕರಿಗೆ ಹೇಳುವ ಒಬ್ಬನೇ ಒಬ್ಬ ನಾಯಕ ನಮಗೆ ಕಾಣಿಸುತ್ತಿಲ್ಲ.&lt;br /&gt;&lt;br /&gt;ಈ ದೇಶದ ಜಲ, ಪರಿಸರ, ಪ್ರಾಣಿ ಸಂಪತ್ತು ಅಪಾಯದಲ್ಲಿದೆ. ಎಸ್‌ಇಝೆಡ್‌ಗಳು, ಬೃಹತ್ ಕೈಗಾರಿಕೆಗಳು, ಬೃಹತ್ ಜಲವಿದ್ಯುತ್ ಸ್ಥಾವರಗಳು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಈ ದೇಶದ ಅಪಾರ ಪ್ರಮಾಣದ ಪರಿಸರ ನಾಶವಾಗುತ್ತಿದೆ. ಅವುಗಳ ಉಳಿವಿಗೆ ಈಗಾಗಲೇ ಜನಾಂದೋಲನಗಳು ಆರಂಭವಾಗಿವೆ. ಅವುಗಳಿಗೆ ಬೆಂಬಲ ನೀಡಿ, ಈ ದೇಶದ ಬಡವನ ಬದುಕುವ ಹಕ್ಕನ್ನು ಉಳಿಸಿಕೊಡಿ ಎಂದು ಕರೆ ನೀಡುವುದೂ ದೇಶಪ್ರೇಮವೇ ಎಂಬ ತಿಳಿವಳಿಕೆಯನ್ನು ಇಂದಿನವರಿಗೆ ನೀಡುವವರು ಯಾರು?&lt;br /&gt;&lt;br /&gt;ರಾಜಕಾರಣವೆಂಬುದು ಕೇವಲ ಉಳ್ಳವರ ಪಾಲಿನ ದಂಧೆಯಾಗಿದೆ. ಅಂಥವರಿಂದ ದೇಶದ ಪ್ರಜಾಪ್ರಭುತ್ವ ಮಾರಾಟದ ಸರಕಾಗಿದೆ. ಮನೆಯಿಂದ ಹೊರಬನ್ನಿ, ಮತ ನೀಡಿ, ಯೋಗ್ಯರನ್ನೇ ಆರಿಸಿ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದರೆ ಮಾತ್ರ ನಾವೆಲ್ಲ ನೆಮ್ಮದಿಯಿಂದ ಉಸಿರಾಡಿಕೊಂಡಿರಲು ಸಾಧ್ಯ. ಪ್ರಜಾಪ್ರಭುತ್ವವನ್ನು ಉಳಿಸುವುದೂ ದೇಶಪ್ರೇಮವೇ ಎಂದು ಹೇಳುವವರು ಯಾರಾದರೂ ಇದ್ದಾರಾ?&lt;br /&gt;&lt;br /&gt;ಇವತ್ತಿನ ಯುವಕರಲ್ಲಿ ದೇಶಪ್ರೇಮ ಕಡಿಮೆಯಾಗುತ್ತಿದೆ ಎಂಬ ಬೊಬ್ಬೆ ಎಲ್ಲೆಡೆ ಕೇಳುತ್ತದೆ. ಸ್ವಾತಂತ್ರ್ಯೋತ್ಸವದ ಭಾಷಗಳಲ್ಲಂತೂ ಎಲ್ಲ ಹಿರಿಯರು ದೇಶಪ್ರೇಮ ಬೆಳೆಸಿಕೊಳ್ಳಲು ಯುವಕರಿಗೆ ಕರೆ ಕೊಡುತ್ತಾರೆ. ಆದರೆ ದೇಶಪ್ರೇಮ ಅಂದರೆ ಏನು, ಅದನ್ನು ವ್ಯಕ್ತಪಡಿಸುವುದು ಹೇಗೆ ಎಂಬ ಬಗ್ಗೆ ಮಾತನ್ನೇ ಆಡುವುದಿಲ್ಲ. ಹಾಗಾಗಿಯೇ ಇವತ್ತಿನ ಯುವಕರಲ್ಲಿ - ದೊಡ್ಡವರ ದೃಷ್ಟಿಯ - ದೇಶಪ್ರೇಮ ಇಲ್ಲ. ಅಂಥ ಯುವಕರಲ್ಲಿ ಈ ದೇಶದ ನೆಲ, ಜಲ, ಭಾಷೆ, ಸಂಸ್ಕೃತಿ, ರೈತನ ಬದುಕು, ಗ್ರಾಮ ಭಾರತ... ಇಂಥವುಗಳ ಉಳಿವಿಗಾಗಿ ಕೆಲಸಮಾಡುವುದೂ ದೇಶಭಕ್ತಿಯ ಪ್ರಕಟೀಕರಣಕ್ಕೆ ಇರುವ ಮಾರ್ಗಗಳೇ ಎನ್ನುವ ಅರಿವು ಬರಲೇಬೇಕು. ಆಗ ಮಾತ್ರ ಈ ದೇಶದ ಗ್ರಾಮಗಳು, ಸಂಸ್ಕೃತಿ, ಭಾಷೆ, ಜಲ ಉಳಿದೀತು.&lt;br /&gt;&lt;br /&gt;ಯೋಧರು ತಮ್ಮ ದೇಶಪ್ರೇಮದ ಅಭಿವ್ಯಕ್ತಿಗಾಗಿ ದೇಶದ ಬೇಲಿ ಕಾಯ್ದರೆ, ಯೋಧರಾಗಲು ಸಾಧ್ಯವಿಲ್ಲದವರು ದೇಶದೊಳಗಣ ಶತ್ರುವಿನ ವಿರುದ್ಧ ತೊಡೆ ತಟ್ಟಬೇಕು. ಆಗ ಮಾತ್ರ ಭಾರತ ಭಾರತವಾಗಿಯೇ ಉಳಿಯಬಲ್ಲದು.&lt;br /&gt;&lt;br /&gt;&lt;span style="font-weight: bold;"&gt;ವಿಜಯ್ ಜೋಶಿ &lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-7877732080578458330?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/7877732080578458330/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=7877732080578458330' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/7877732080578458330'/><link rel='self' type='application/atom+xml' href='http://www.blogger.com/feeds/30858131/posts/default/7877732080578458330'/><link rel='alternate' type='text/html' href='http://vmjoshi.blogspot.com/2009/12/blog-post_19.html' title='ದೇಶಪ್ರೇಮದ ಆಯಾಮಗಳು...'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_qrtQZD1OrFg/S0mme9IJRtI/AAAAAAAAAEs/clQEQLOE-ro/s72-c/patriotism.jpg' height='72' width='72'/><thr:total>3</thr:total></entry><entry><id>tag:blogger.com,1999:blog-30858131.post-9063365231123492471</id><published>2009-12-01T23:22:00.000-08:00</published><updated>2009-12-31T05:20:26.570-08:00</updated><category scheme='http://www.blogger.com/atom/ns#' term='ಪತ್ರಿಕೋದ್ಯಮ'/><title type='text'>ಪತ್ರಿಕೋದ್ಯಮವೆಂಬ ಸಮಾಜದ ಸಾಕ್ಷಿಪ್ರಜ್ಞೆ</title><content type='html'>&lt;a href="http://4.bp.blogspot.com/_qrtQZD1OrFg/SzykR1g6IlI/AAAAAAAAAEY/RtZV4SRPmLc/s1600-h/journalism.jpg"&gt;&lt;img style="MARGIN: 0px 10px 10px 0px; WIDTH: 320px; FLOAT: left; HEIGHT: 240px; CURSOR: hand" id="BLOGGER_PHOTO_ID_5421388677777072722" border="0" alt="" src="http://4.bp.blogspot.com/_qrtQZD1OrFg/SzykR1g6IlI/AAAAAAAAAEY/RtZV4SRPmLc/s320/journalism.jpg" /&gt;&lt;/a&gt;&lt;br /&gt;&lt;div style="TEXT-ALIGN: justify"&gt;ದಿ ಏಶಿಯನ್ ಏಜ್ ಮತ್ತು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ಕೆಲಸ ಮಾಡಿ ಅನುಭವ ಇರುವ ಮಂಗಳೂರು ಮೂಲದ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್ ಈಗ ವೃತ್ತಿಪರ ಪತ್ರಿಕೋದ್ಯಮಕ್ಕೆ ವಿದಾಯ ಹೇಳಿ ಹವ್ಯಾಸಿ ಪತ್ರಕರ್ತರಾಗಿದ್ದಾರೆ. ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಎಂಬ ಸಂಘಟನೆಯೊಂದನ್ನು ಹುಟ್ಟುಹಾಕಿಕೊಂಡು ಪರ್ಯಾಯ ಶಿಕ್ಷಣ ವಿಧಾನಗಳ ಅಭಿವೃದ್ಧಿಯ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ. ಇವೆರಡರ ಜೊತೆಗೆ ಆಗಾಗ ಕರಾವಳಿಯ ಪತ್ರಿಕೋದ್ಯಮ ಕಾಲೇಜುಗಳ ವಿದ್ಯಾರ್ಥಿಗಳಿಗೆಂದು ಪ್ರಾಯೋಗಿಕ ಪತ್ರಿಕೋದ್ಯಮ ತರಗತಿಗಳನ್ನೂ ನಡೆಸುತ್ತಿದ್ದಾರೆ.&lt;/div&gt;&lt;br /&gt;&lt;div style="TEXT-ALIGN: justify"&gt;ಒಮ್ಮೆ ಹೀಗೆ ಅವರ ತರಗತಿಯಲ್ಲಿ ಕುಳಿತಿದ್ದಾಗ ಅವರ ಒಂದು ಮಾತು ಥಟ್ಟನೆ ಮನಸ್ಸಿನ ಆಳಕ್ಕೆ ಇಳಿಯಿತು. ಪತ್ರಕರ್ತನಾದವ ಆಶಾವಾದಿಯೂ ಆಗಬೇಕಿಲ್ಲ, ನಿರಾಶಾವಾದಿಯೂ ಆಗಬೇಕಿಲ್ಲ. ಆತ ವಾಸ್ತವವಾದಿಯಾಗಿದ್ದರೆ ಸಾಕು. ಆತ ತನ್ನ ವಯುಕ್ತಿಕ ಬದುಕಿನಲ್ಲಿ ಆಶಾವಾದಿಯಾಗಿರಬಾರದು ಎಂದು ಹೇಳುತ್ತಿಲ್ಲ. ಆದರೆ ಪತ್ರಕರ್ತನ ಕೆಲಸ ನಿರ್ವಹಿಸುತ್ತಿರುವಾಗ ಆತ ಖಂಡಿತವಾಗಿಯೂ ವಾಸ್ತವವಾದಿಯಾಗಿರಬೇಕು. ಪತ್ರಿಕೋದ್ಯಮವನ್ನು ಮತ್ತು ವೈಯುಕ್ತಿಕ ಬದುಕನ್ನು ಒಂದೇ ಎಂದು ತಿಳಿದವರು ವಾಸ್ತವವಾದಿಗಳೇ ಆಗಿರಲಿ. ಅಂಥವರು ಆಶಾವದಿಗಳೋ ಅಥವಾ ನಿರಾಶಾವಾದಿಗಳೋ ಆಗಿರುವುದು ಬೇಡ ಎಂಬುದು ಅವರ ಆ ದಿನದ ಪಾಠದ ಸಾರ. &lt;/div&gt;&lt;br /&gt;&lt;div style="TEXT-ALIGN: justify"&gt;ಅವರ ಮಾತು ಸರಿಯಾಗಿ ಅರ್ಥವಾಗಬೇಕಾದರೆ ಒಂದು ಕಾಲ್ಪನಿಕ ಕಥೆಯನ್ನು ಹೇಳಬೇಕು. ಈ ಕಥೆಯನ್ನು ನನಗೆ ಹೇಳಿದ್ದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅಧ್ಯಾಪಕರಾಗಿರುವ ಆದಿತ್ಯ ಭಟ್ಟರು.&lt;/div&gt;&lt;br /&gt;&lt;div style="TEXT-ALIGN: justify"&gt;ಒಮ್ಮೆ ಹೀಗಾಯಿತು. ಒಬ್ಬ ಮಧ್ಯಮ ವರ್ಗದ ಮೇಲ್ಜಾತಿಯ ಯುವಕ ಬಡ ಕೆಳಜಾತಿಯ ಯುವತಿಯೊಬ್ಬಳಿಗೆ ಒಂದು ಸಾವಿರ ರೂಪಾಯಿ ಸಾಲ ನೀಡಿದ್ದ. ಆ ಯುವತಿ ಸಕಾಲದಲ್ಲಿ ಆ ಸಾಲವನ್ನು ಹಿಂದಿರುಗಿಸುವುದಾಗಿ ಸಾಲ ಪಡೆಯುವ ಸಮಯದಲ್ಲಿ ಮಾತು ಕೊಟ್ಟಿದ್ದಳು. &lt;/div&gt;&lt;br /&gt;&lt;div style="TEXT-ALIGN: justify"&gt;ಆದರೆ ಸಾಲ ತೀರಿಸಬೇಕಾದ ಅವಧಿ ಮುಗಿದು ಹಲವು ದಿನಗಳು ಕಳೆದರೂ ಆ ಯುವತಿ ಸಾಲವನ್ನು ಮರುಪಾವತಿ ಮಾಡಲಿಲ್ಲ. ಇತ್ತ ಯುವಕ ಸಹನೆಯಿಂದ ಹಲವು ಬಾರಿ ಸಾಲ ಮರುಪಾವತಿಸುವಂತೆ ಯುವತಿಗೆ ತಿಳಿಹೇಳಿದ. ಆದರೆ ಯುವತಿ ಇವನ ಮಾತಿಗೆ ಉಡಾಫೆ ತೋರಿಸುತ್ತಾ ಸಾಲವನ್ನು ಮರುಪಾವತಿ ಮಾಡಲೇ ಇಲ್ಲ. ಕೊನೆಗೊಂದು ದಿನ ರೋಸಿಹೋದ ಆ ಯುವಕ ನಡುಬೀದಿಯಲ್ಲಿ ಯುವತಿಯ ಕಪಾಳಕ್ಕೊಂದು ಬಾರಿಸಿದ. ನಡೆದ ಕಥೆ ಇಷ್ಟೆ. &lt;/div&gt;&lt;br /&gt;&lt;div style="TEXT-ALIGN: justify"&gt;ನಂತರ ಅಲ್ಲಿಗೆ ಅನೇಕ ಮಂದಿ ಪತ್ರಕರ್ತರು ಬಂದರು, ಘಟನೆಯ ವರದಿ ಮಾಡುವುದಕ್ಕೆ. ಅವರಲ್ಲಿ ಒಬ್ಬ ಕಮ್ಯುನಿಸ್ಟ್ ಪತ್ರಕರ್ತ, ಇನ್ನೊಬ್ಬ ’ಸೆಕ್ಯುಲರ್’ ಪತ್ರಕರ್ತ, ಮತ್ತೊಬ್ಬ ಸ್ತ್ರೀವಾದಿ, ಮಗದೊಬ್ಬ ವಾಸ್ತವವಾದಿ ಪತ್ರಕರ್ತ ಇದ್ದ, ನಾಲ್ವರೂ ಪತ್ರಕರ್ತರು ತಮ್ಮ ತಮ್ಮ ಪತ್ರಿಕೆಗಳಿಗೆ ವರದಿ ಬರೆದು ಕಳಿಸಿದರು. ಕಮ್ಯುನಿಸ್ಟ್ ಪತ್ರಕರ್ತ ಮೇಲ್ವರ್ಗದವರಿಂದ ಕೆಳವರ್ಗದವರ ಮೇಲೆ ನಿಲ್ಲದ ದೌರ್ಜನ್ಯ ಎಂಬ ಅರ್ಥದಲ್ಲಿ ವರದಿ ಬರೆದರೆ ಸೆಕ್ಯುಲರ್ ಪತ್ರಕರ್ತ ಈ ದೇಶದಲ್ಲಿ ಜಾತಿಬೇಧಗಳು ಅಳಿಸಿಹೋಗುವವರೆಗೆ ಈ ರೀತಿಯ ದೌರ್ಜನ್ಯಗಳು ನಿಲ್ಲುವುದಿಲ್ಲ ಎಂದು ಬರೆದ. ಸ್ತ್ರೀವಾದಿ ಪತ್ರಕರ್ತ ಸಮಾಜದಲ್ಲಿ ಸ್ತ್ರೀ ಶೋಷಣೆಗೆ ಲಗಾಮು ಹಾಕುವವರು ಯಾರು ಎಂಬ ಅರ್ಥದ ವರದಿ ಕಳಿಸಿದ. ಕೊನೆಯವನಾದ ವಾಸ್ತವಾದಿ ಪತ್ರಕರ್ತ ಮಾತ್ರ ಸಾಲ ಪಡೆದು ವಂಚಿಸಿದ ಯುವತಿಗೆ ಕಪಾಳಮೋಕ್ಷ ಎಂದು ವರದಿ ಕಳಿಸಿದ. ಎಲ್ಲರ ವರದಿಗಳೂ ಪ್ರಕಟವಾದವು.&lt;/div&gt;&lt;br /&gt;&lt;div style="TEXT-ALIGN: justify"&gt;ವಿಭಿನ್ನ ಸೈದ್ಧಾಂತಿಕ ನೆಲೆಯಿಂದ ಬಂದಿರುವ ಪತ್ರಕರ್ತರು ವರದಿ ಮಾಡಿರುವ ರೀತಿಯನ್ನು ಒಮ್ಮೆ ಗಮನಿಸಿ. ಪತ್ರಿಕಾಧರ್ಮವಾದ ವಾಸ್ತವವನ್ನು ಗ್ರಹಿಸಿ ವರದಿ ಮಾಡುವುದಕ್ಕಿಂತ ಹೆಚ್ಚಾಗಿ ಸಿದ್ಧಾಂತಗಳೇ ತಲೆಯಲ್ಲಿ ತುಂಬಿಕೊಂಡಾಗ ಆಗುವ ಅಚಾತುರ್ಯಗಳು ಏನು ಎಂಬುದನ್ನೂ ನೋಡಿ. &lt;/div&gt;&lt;br /&gt;&lt;div style="TEXT-ALIGN: justify"&gt;ಇಲ್ಲಿ ಒಬ್ಬ ಯುವಕ ಒಬ್ಬಳು ಯುವತಿಗೆ ವಿಶ್ವಾಸದಿಂದ ಸಾಲ ಕೊಟ್ಟಿದ್ದ. ಆದರೆ ಆಕೆ ಆ ವಿಶ್ವಾಸವನ್ನು ಉಳಿಸಿಕೊಳ್ಳಲಿಲ್ಲ. ಬದಲಿಗೆ ಯುವಕನನ್ನು ಸತಾಯಿಸತೊಡಗಿದಳು. ಗರಿಷ್ಠ ಸಹನೆಯನ್ನು ತೋರಿದ ಯುವಕ ಕೊನೆಗೊಂದು ದಿನ ರೋಸಿ ಹೋಗಿ ಆಕೆಯ ಕಪಾಳಕ್ಕೆ ಬಾರಿಸಿದ. ಘಟನೆ ಇಷ್ಟೆ. ಇಲ್ಲಿ ಆ ಇಬ್ಬರು ವ್ಯಕ್ತಿಗಳ ಜಾತಿ, ವರ್ಗ, ಲಿಂಗ ಇವ್ಯಾವುದೂ ಮಹತ್ವದ್ದಲ್ಲ. ಯುವಕ ಯುವತಿಗೆ ಹೊಡೆದದ್ದು ಕಾನೂನಿನ ದೃಷ್ಟಿಯಿಂದ ನಿಜಕ್ಕೂ ತಪ್ಪು. ಆದರೆ ಅದನ್ನು ಅರ್ಥೈಸುವಿಕೆ ಎಷ್ಟೊಂದು ರೀತಿಯಲ್ಲಾಯಿತು? ಸಾಲ ಹಿಂದಿರುಗಿಸಲು ಒಪ್ಪದ ಯುವತಿಗೆ ಒಬ್ಬ ಯುವಕ ಕಪಾಳಕ್ಕೆ ಹೊಡೆದದ್ದು - ಆ ಯುವಕ ಸಾಕಷ್ಟು ಸಹನೆಯನ್ನು ಈ ಹಿಂದೆ ತೋರಿದ್ದ ಎಂಬುದು ಮರೆತುಹೋಗಿ - ಸೈದ್ಧಾಂತಿಕ ಹಿನ್ನಲೆಯಲ್ಲಿ ಘಟನೆಗಳನ್ನು ಗ್ರಹಿಸುವ ಪತ್ರಕರ್ತರಿಂದಾಗಿ ತಪ್ಪಾಗಿ ವರದಿಯಾಯಿತು. ಪತ್ರಿಕೆಗಳಲ್ಲಿ ಬರುವ ವಿಚಾರಗಳು ನೂರಕ್ಕೆ ನೂರು ಸತ್ಯ ಎಂದು ನಂಬುವ(?) ಓದುಗ ಇಲ್ಲಿ ವಂಚನೆಗೊಳಗಾದ. ವಾಸ್ತವವನ್ನು ಗ್ರಹಿಸುವ ವ್ಯವಧಾನ ಇಲ್ಲದವ ಯಾವ ಸೀಮೆಯ ಪತ್ರಿಕೋದ್ಯಮ ಮಾಡಬಹುದು?! &lt;/div&gt;&lt;br /&gt;&lt;div style="TEXT-ALIGN: justify"&gt;ಈ ಘಟನೆ ನೂರಕ್ಕೆ ನೂರು ಕಾಲ್ಪನಿಕವೇ ಇರಬಹುದು. ಅದಲ್ಲದೆ ಸೈದ್ಧಾಂತಿಕ ಹಿನ್ನಲೆ ಹೊಂದಿರುವ ಎಲ್ಲ ಪತ್ರಕರ್ತರೂ ಇದೇ ರೀತಿ ಬರೆಯುತ್ತಾರೆ ಎಂದು ಹೇಳುತ್ತಿಲ್ಲ. ತಮ್ಮ ವೈಯುಕ್ತಿಕ ನಂಬಿಕೆ, ಸಿದ್ಧಾಂತಗಳು ಯಾವುದೇ ಆಗಿದ್ದರೂ ವರದಿಗಾರಿಕೆಗೆ ಕುಳಿತಾಗ ಕೇವಲ ವಾಸ್ತವ ಸಂಗತಿಯನ್ನು ಗ್ರಹಿಸಿ ವಸ್ತುನಿಷ್ಠವಾಗಿ ವರದಿ ಮಾಡುವ ಪತ್ರಕರ್ತರ ದೊಡ್ಡ ಸಮೂಹ ಎಲ್ಲ ಸೈದ್ಧಾಂತಿಕ ಗುಂಪುಗಳಲ್ಲಿಯೂ ಇದೆ. ಆದರೆ ಇದೇ ಹೊತ್ತಿನಲ್ಲಿ ಸರಳ ಘಟನೆಯನ್ನೂ ಸಿದ್ಧಾಂತದ ಹಿನ್ನಲೆಯಲ್ಲಿ ವಿಮರ್ಶಿಸಿ ಸತ್ಯವನ್ನೇ ಮರೆಮಾಚುವ ಪತ್ರಕರ್ತರೂ ನಮ್ಮ ನಡುವೆ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. &lt;/div&gt;&lt;br /&gt;&lt;div style="TEXT-ALIGN: justify"&gt;ಹಾಗಾದರೆ ಪತ್ರಕರ್ತನಾದವನಿಗೆ ಸಿದ್ಧಾಂತಗಳೇ ಇರಬಾರದಾ? ಸೈದ್ಧಾಂತಿಕ ಹಿನ್ನಲೆ ಇರದೆ ಬರಹ ಎನ್ನುವುದು ಕೈಗೆ ಹತ್ತುತ್ತಾ? ಇಂಥ ಪ್ರಶ್ನೆಗಳು ಖಂಡಿತ ಮನಸ್ಸಿನಲ್ಲಿ ಮೂಡುತ್ತವೆ. ಅವಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಬೇಕಾದ ಅಗತ್ಯವೂ ಇದೆ. &lt;/div&gt;&lt;br /&gt;&lt;div style="TEXT-ALIGN: justify"&gt;ಪತ್ರಿಕಾ ಬರಹದ ಎರಡು ಮುಖ್ಯ ವರ್ಗೀಕರಣಗಳಾದ ವರದಿಗಾರಿಕೆ ಮತ್ತು ಸಂಪಾದಕೀಯ ಬರಹಗಳ ವಿಚಾರದ ಬಗ್ಗೆ ಮಾತನಾಡುವಾಗ ಪತ್ರಕರ್ತನ ನಿಲುವುಗಳು ಪ್ರಮುಖವಾಗಿ ಚರ್ಚೆಗೆ ಬರುತ್ತವೆ. &lt;/div&gt;&lt;br /&gt;&lt;div style="TEXT-ALIGN: justify"&gt;ಈ ಬಗ್ಗೆ ಒಂದು ಸ್ವಾರಸ್ಯಕರ ಕಥೆಯಿದೆ. ಕನ್ನಡನಾಡಿನ ಹಿರಿಯ ಆಂಗ್ಲ ಭಾಷಾ ಪತ್ರಕರ್ತ ಮಾಧವ ವಿಠಲ ಕಾಮತ್ (ಅಥವಾ ಎಮ್ ವಿ ಕಾಮತ್) ಅವರು ಪತ್ರಕರ್ತರಾಗಿ ಸಕ್ರಿಯರಾಗಿದ್ದ ದಿನಗಳಲ್ಲಿ ನಡೆದ ಘಟನೆ ಇದು. &lt;/div&gt;&lt;br /&gt;&lt;div style="TEXT-ALIGN: justify"&gt;ಅದು ಕಾಮತ್‌ರು ಸ್ವಾಮಿನಾಥನ್ ಸದಾನಂದ್ ಅವರ ದಿ ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳು. ಆ ದಿನಗಳಲ್ಲಿ ಕಾಮತ್‌ರಿಗೆ ಸಮಾಜವಾದದ ಬಗ್ಗೆ ಬಹಳ ಒಲವಿತ್ತು. ಅವರು ಆ ದಿನಗಳಲ್ಲಿ ಒಬ್ಬ ಸಮಾಜವಾದಿ ಪತ್ರಕರ್ತ. ಹಾಗಿದ್ದಾಗ ಒಮ್ಮೆ ಮುಂಬಯಿಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಒಂದು ಸಭೆ ಇತ್ತಂತೆ. ಆ ಸಭೆಯನ್ನು ಫ್ರೀ ಪ್ರೆಸ್ ಜರ್ನಲ್‌ನ ಪರವಾಗಿ ವರದಿ ಮಾಡುವ ಜವಾಬ್ದಾರಿ ಕಾಮತ್ ಹೆಗಲ ಮೇಲೆ ಬಿತ್ತು. ಸರಿ, ಕಾಮತ್ ಪೆನ್ನು, ಪುಸ್ತಕ ಹಿಡಿದು ಹೊರಟರು. ಸಭೆಯಲ್ಲಿ ಸಂಪೂರ್ಣವಾಗಿ ಹಾಜರಿದ್ದು ನಂತರ ಕಛೇರಿಗೆ ಮರಳಿ ಕಾರ್ಯಕ್ರಮದ ವರದಿ ಬರೆದಿಟ್ಟು ಹೋದರು ಕಾಮತರು. ಮರುದಿನದ ಸಂಚಿಕೆಯಲ್ಲಿ ಸುದ್ದಿ ಪ್ರಕಟವೂ ಆಯಿತು. ಆದರೆ ಸುದ್ದಿ ಪ್ರಕಟವಾದ ಬೆನ್ನಿಗೇ ಒಂದು ವಿವಾದವೂ ಕಾಮತ್‌ರನ್ನು ಅರಸಿಕೊಂಡು ಬಂದಿತು. &lt;/div&gt;&lt;br /&gt;&lt;div style="TEXT-ALIGN: justify"&gt;ಆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿಗರು ಮತ್ತು ಸಮಾಜವಾದಿ ಪಕ್ಷದವರಿಬ್ಬರೂ ಮಾತಾಡಿದ್ದರು. ಇಬ್ಬರ ಭಾಷಣವೂ ಪ್ರಮುಖವೇ ಆಗಿತ್ತು. ಆದರೆ ಕಾಮತ್ ಅವರು ತಮ್ಮ ವರದಿಯಲ್ಲಿ ಸಮಾಜವಾದಿಗಳ ಭಾಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಕಾಂಗ್ರೆಸ್ಸಿಗರ ಮಾತುಗಳ ಬಗ್ಗೆ ಸ್ವಲ್ಪ ಮಟ್ಟಿಗೆ ನಿರ್ಲಕ್ಷ್ಯ ತೋರಿಸಲಾಗಿದೆ ಎಂದು ಕಾಂಗ್ರೆಸ್ಸಿಗರ ಒಂದು ಗುಂಪು ಪತ್ರಿಕೆಯ ಸಂಪಾದಕ ಎಸ್ ಸದಾನಂದ್‌ರಲ್ಲಿ ದೂರು ನೀಡಿತು. ದೂರನ್ನು ಗಂಭೀರವಾಗಿ ಪರಿಗಣಿಸಿದ ಸದಾನಂದ್ ಕಾಮತ್‌ರನ್ನು ತಮ್ಮ ಕೋಣೆಗೆ ಕರೆಸಿ ವಿವರಣೆ ಕೇಳಿದರು.&lt;/div&gt;&lt;br /&gt;&lt;div style="TEXT-ALIGN: justify"&gt;ಕಾಮತ್‌ರು ಮೂಲತಃ ತಾವೊಬ್ಬ ಸಮಾಜವಾದಿ ವಿಚಾರದ ಬಗ್ಗೆ ಒಲವಿದ್ದವನಾಗಿದ್ದರಿಂದ ಸಮಾಜವಾದಿಗಳ ಭಾಷಣಕ್ಕೆ ಸ್ವಲ್ಪ ಹೆಚ್ಚಿನ ಆದ್ಯತೆ ನೀಡಿರಲೂಬಹುದು ಎಂದು ಹೇಳಿದರು. ಆಗ ಎಸ್ ಸದಾನಂದ್ ಸ್ವಲ್ಪ ಖಡಕ್ ಆಗಿ ಕಾಮತ್‌ರಲ್ಲಿ ಒಂದು ಮಾತು ಹೇಳಿದರು: ಕಾಮತ್, ನಿನಗೆ ಸಮಾಜವಾದ ಅಷ್ಟೊಂದು ಇಷ್ಟ ಅನ್ನುವುದಾದರೆ ಪತ್ರಕರ್ತನ ಕೆಲಸ ಬಿಟ್ಟು ಸಮಾಜವಾದಿ ಪಕ್ಷಕ್ಕೇ ಸೇರಿಕೊ. ಆಗಲ್ಲ, ಪತ್ರಕರ್ತನ ಕೆಲಸ ಬೇಕು ಎನ್ನುವುದಾದರೆ ಎಲ್ಲರನ್ನೂ ಸಮಾನವಾಗಿ ನೋಡು. ಆಯ್ಕೆ ನಿನ್ನದು. ಸದಾನಂದ್‌ರ ಕಡ್ಡಿ ಮುರಿದಂತಹ ಮಾತಿಗೆ ಕಾಮತ್ ಒಪ್ಪಲೇಬೇಕಾಯಿತು. &lt;/div&gt;&lt;br /&gt;&lt;div style="TEXT-ALIGN: justify"&gt;ನೆನಪಿಡಿ; ಇಲ್ಲಿ ಸದಾನಂದ್ ಅವರು ಕಾಮತ್‌ಗೆ ಹೇಳಿದ ಮಾತುಗಳು ವರದಿಗಾರಿಕೆಗೆ ಹೆಚ್ಚು ಅನ್ವಯವಾಗುತ್ತವೆ. &lt;/div&gt;&lt;br /&gt;&lt;div style="TEXT-ALIGN: justify"&gt;ಇನ್ನು ಸಂಪಾದಕೀಯ ಪುಟದಲ್ಲಿ ಬರುವ ಬರೆಹಗಳ ಬಗ್ಗೆ ಮಾತಾಡೋಣ. ಸಂಪಾದಕೀಯ ಪುಟದಲ್ಲಿ ಬರುವ ಲೇಖನಗಳೆಲ್ಲ ಪತ್ರಕರ್ತರೇ ಬರೆಯುವುದಿಲ್ಲ. ಆದರೆ ಸಂಪಾದಕೀಯವನ್ನು ಮಾತ್ರ ಆಯಾ ಪತ್ರಿಕೆಯ ಸಂಪಾದಕ ಅಥವಾ ಸಂಪಾದಕೀಯ ಮಂಡಳಿಯ ಹಿರಿಯ ಸದಸ್ಯರು ಬರೆಯುತ್ತಾರೆ. &lt;/div&gt;&lt;br /&gt;&lt;div style="TEXT-ALIGN: justify"&gt;ಸಂಪಾದಕೀಯವನ್ನು ಬರೆಯುವಾಗಲೂ ಅಷ್ಟೆ. ಸಿದ್ಧಾಂತಗಳು, ಇಸಮ್ಮುಗಳನ್ನು ತಲೆಯಲ್ಲಿ ಇಟ್ಟುಕೊಂಡು ಬರೆಯಲು ಕುಳಿತರೆ ವಾಸ್ತವ ಕಣ್ಣಿಗೆ ಕಾಣಿಸುವುದಿಲ್ಲ. ತಮ್ಮ ಸಿದ್ಧಾಂತವನ್ನು ಒಪ್ಪುವವರು ಮಾಡಿದ್ದೆಲ್ಲ ಸರಿಯಾಗಿಯೇ ಕಾಣುತ್ತದೆ; ತಮ್ಮ ಸಿದ್ಧಾಂತವನ್ನು ಒಪ್ಪದವರು ಮಾಡಿದ್ದೆಲ್ಲ ತಪ್ಪಾಗಿಯೇ ಕಾಣಿಸುತ್ತದೆ. ಸಿದ್ಧಾಂತಗಳನ್ನು ಅತಿಯಾಗಿ ಪ್ರತಿಪಾದಿಸಲು ಹೊರಟರೆ ಟಿಬೆಟ್‌ನಲ್ಲಿನ ಬೌದ್ಧ ಭಿಕ್ಷುಗಳ ಮೇಲೆ ಕಮ್ಯುನಿಸ್ಟ್ ಚೀನಾ ನಡೆಸುತ್ತಿರುವ ದಬ್ಬಾಳಿಕೆ, ಹಿಂಸೆ ಕೂಡ ಸಮರ್ಥನೀಯ ಅನಿಸುತ್ತದೆ. ಭಾರತದ ಮೇಲೆ ಚೀನಾ ೧೯೬೨ರಲ್ಲಿ ಆಕ್ರಮಣ ನಡೆಸಿದ್ದು ತಪ್ಪು ಅಂತ ಅನ್ನಿಸುವುದಿಲ್ಲ. ಅಷ್ಟಲ್ಲದೆ, ನಮ್ಮ ದೇಶದ ಹೆಸರಾಂತ ಆಂಗ್ಲ ಪತ್ರಿಕೆಯೊಂದರ ಸಿದ್ಧಾಂತದ ಕನ್ನಡಕಕ್ಕೆ ಕಂಡಂತೆ, ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಕಮ್ಯುನಿಸ್ಟರು ನಡೆಸಿದ ಬಡವರ ಮಾರಣಹೋಮದಲ್ಲಿ ತಪ್ಪು ಕಾಣಿಸುವುದೇ ಇಲ್ಲ! ನಕ್ಸಲರು ಒಂದೆಕರೆ ಜಮೀನು ಇರುವವರನ್ನು ಕೊಂದರೆ ಅದು ಒಂದು ಜೀವಿಯನ್ನು ಹಿಂಸಿಸುವ ಪರಿಯಂತೆ ತೋರದೆ, ಭೂಮಾಲಕರ ವಿರುದ್ಧದ ಹೋರಾಟದಂತೆ ಕಾಣಿಸುತ್ತದೆ!! &lt;/div&gt;&lt;br /&gt;&lt;div style="TEXT-ALIGN: justify"&gt;ಇನ್ನು ಅಂಕಣ ಬರಹಗಳ ಮಜವೇ ಬೇರೆ. ಸಾಮಾನ್ಯವಾಗಿ ದಿನಪತ್ರಿಕೆಗಳು ಪ್ರತಿದಿನ ಒಬ್ಬ ವ್ಯಕ್ತಿಯ ಅಂಕಣವನ್ನು ಪ್ರಕಟಿಸುತ್ತವೆ. ಕೆಲವು ಪತ್ರಿಕೆಗಳು ತಮ್ಮ ಸ್ಥಳಾವಕಾಶವನ್ನು ನೋಡಿಕೊಂಡು ಎರಡು ಮೂರು ಅಂಕಣವನ್ನೂ ಪ್ರತಿದಿನ ಪ್ರಕಟಿಸಬಹುದು. &lt;/div&gt;&lt;br /&gt;&lt;div style="TEXT-ALIGN: justify"&gt;ನಾಗೇಶ ಹೆಗಡೆಯವರು ಪರಿಸರ, ವಿಜ್ಞಾನ ವಿಚಾರಗಳ ಬಗ್ಗೆ ಬರೆಯುವಂತೆ, ವಿಶ್ವೇಶ್ವರ ಭಟ್ಟರು ಬರೆಯುವ ಸುದ್ದಿಮನೆ ಕಥೆಯಂತೆ, ವಿ ಎನ್ ಸುಬ್ಬರಾವ್ ಬರೆಯುವ ವಾರದ ರಾಜಕೀಯ ಬೆಳವಣಿಗೆಗಳ ಕುರಿತ ಬರೆಹದಂತೆ, ಅಂಕಣ ಬರಹ ಎಂದರೆ ಅದೊಂದು ರೀತಿಯಲ್ಲಿ ಜನಸಾಮಾನ್ಯರ ವಿಶ್ವಕೋಶವಿದ್ದಂತೆ. &lt;/div&gt;&lt;br /&gt;&lt;div style="TEXT-ALIGN: justify"&gt;ಈಗ ಕೆಲವು ತಿಂಗಳುಗಳ ಹಿಂದೆ ದಿ ಹಿಂದೂ ಪತ್ರಿಕೆಯಲ್ಲಿ ಆ ಪತ್ರಿಕೆಯ ರೀಡರ್ಸ್ ಎಡಿಟರ್ (ಓದುಗರ ಸಂಪಾದಕ) ಕೆ ನಾರಾಯಣನ್ ಅವರ ಆನ್‌ಲೈನ್ ಆಂಡ್ ಆಫ್‌ಲೈನ್ ಎಂಬ ಅಂಕಣ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತಿತ್ತು. ಪತ್ರಿಕೋದ್ಯಮದ ಭಾಷೆ, ನಿಯಮಗಳು, ಬದಲಾವಣೆಗಳು, ಕಾನೂನುಗಳು, ಪತ್ರಿಕಾ ರಂಗದ ದಿಗ್ಗಜರುಗಳ ಬಗ್ಗೆ ಅವರು ತಮ್ಮ ಅಂಕಣದಲ್ಲಿ ಬರೆಯುತ್ತಿದ್ದರು. ಅದಲ್ಲದೆ ಅವರು ಕೆಲಸ ಮಾಡುವ ಪತ್ರಿಕೆಯಾದ ದಿ ಹಿಂದೂ ದಲ್ಲಿ ಬರುವ ವರದಿಗಳ ಬಗ್ಗೆಯೂ ವಸ್ತುನಿಷ್ಠ ವಿಮರ್ಶೆಗಳನ್ನು ಅವರು ಬರೆಯುತ್ತಿದ್ದರು. ಅಂಥ ಅಂಕಣಗಳು ಇಂದಿನ ಪತ್ರಿಕೆಗಳಲ್ಲಿ ಬಹಳ ಅಪರೂಪ. ಅವರು ತಮ್ಮ ಸೇವೆಯಿಂದ ನಿವೃತ್ತರಾಗುವುದರೂಂದಿಗೆ ಅವರ ಅಂಕಣ ಬರವಣಿಗೆಯೂ ನಿಂತಿತು. ಈಗ ಅದನ್ನು ವಿಶ್ವನಾಥನ್ ಅವರು ಬರೆಯುತ್ತಿದ್ದಾರೆ. &lt;/div&gt;&lt;br /&gt;&lt;div style="TEXT-ALIGN: justify"&gt;ಅಂಕಣ ಬರಹದಲ್ಲಿಯೂ ಕೂಡ ವಾಸ್ತವವನ್ನು ಗ್ರಹಿಸುವ ಬರಹಗಾರನ ಪ್ರಜ್ಞೆ ತನ್ನ ಜಾದೂ ತೋರಿಸುತ್ತದೆ. ಅಂಕಣಕಾರ ಬರೆಯುವ ವಸ್ತುವಿನ ಇತಿಹಾಸ, ಅದರ ಈಗಿನ ಸ್ವರೂಪ ಮತ್ತು ಮುಂದೊಂದು ದಿನ ಅದು ಪಡೆದುಕೊಳ್ಳಬಹುದಾದ ರೂಪದ ಬಗ್ಗೆ ಓದುಗರನ್ನು ಹಿಡಿದಿಡಬಲ್ಲದು. ಬೇಕಿದ್ದರೆ ನಾಗೇಶ ಹೆಗಡೆಯವರ ಪರಿಸರ ಸಂಬಂದಿ ಬರಹಗಳನ್ನು ಒಮ್ಮೆ ಓದಿ ನೋಡಿ. ಹಸಿರುಕ್ರಾಂತಿಯ ಕಾರಣ, ಪರಿಣಾಮಗಳ ಬಗ್ಗೆ ಅವರು ಬರೆದಿರುವ ಲೇಖನಗಳನ್ನು ಓದಿದರೆ ಅವರ ತಿಳಿವಳಿಕೆಯ ಆಳ ನಮ್ಮ ಗಮನಕ್ಕೂ ಬರುತ್ತದೆ. &lt;/div&gt;&lt;br /&gt;&lt;div style="TEXT-ALIGN: justify"&gt;ಪತ್ರಿಕೋದ್ಯಮ ಏನು ಎಂಬ ಪ್ರಶ್ನೆಗೆ ಒಂದು ಸ್ವಾರಸ್ಯಕರವಾದ ಉತ್ತರವಿದೆ: &lt;span style="LINE-HEIGHT: 21px;font-family:'Times New Roman';font-size:19;" class="Apple-style-span"  &gt;&lt;span style="font-size:100%;"&gt;Truth is factual and unalterable. Unravelling of truth which always sides with society and is subsumed in community consciousness is journalism&lt;/span&gt;&lt;span style="LINE-HEIGHT: normal;font-family:Georgia, serif;font-size:16;" class="Apple-style-span"  &gt;&lt;span style="font-size:100%;"&gt;. ಸತ್ಯವೆಂಬುದು ನೈಜತೆಯನ್ನು ಎತ್ತಿಹಿಡಿಯುತ್ತದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಸಮೂಹದ ಸಾಕ್ಷಿಪ್ರಜ್ಞೆಯಲ್ಲಿ ಅಂತರ್ಗತವಾಗಿರುವ&lt;/span&gt; &lt;span style="font-size:100%;"&gt;ಸತ್ಯವನ್ನು ಹೊರಗೆಳೆಯುವುದೇ ನಿಜವಾದ ಪತ್ರಿಕೋದ್ಯಮ.&lt;/span&gt;&lt;/span&gt;&lt;/span&gt;&lt;/div&gt;&lt;br /&gt;&lt;div style="TEXT-ALIGN: justify"&gt;ಪತ್ರಿಕೋದ್ಯಮಕ್ಕೆ ಸಿದ್ಧಾಂತಗಳ ಹಂಗಿನ ಅವಶ್ಯಕತೆಯಿಲ್ಲ. ಪತ್ರಿಕೋದ್ಯಮದ ನಿಷ್ಠೆಯಿರಬೇಕಾದದ್ದು ವಾಸ್ತವದೆಡೆಗೆ ಮಾತ್ರ. ಅದಲ್ಲದೆ ಯಾರೋ ಯಾವುದೋ ಒಂದು ಕಾಲಘಟ್ಟದಲ್ಲಿ ಹೇಳಿದ ಸಿದ್ಧಾಂತಗಳು ಎಲ್ಲಾ ಕಾಲಕ್ಕೂ ಅನ್ವಯವಾಗಬೇಕಾಗಿಲ್ಲ. ಎಲ್ಲ ಕಾಲಕ್ಕೊ ಅನ್ವಯವಾಗುವ ವಾಸ್ತವವಾದವೇ ಪತ್ರಿಕೋದ್ಯಮದ ನಿಜವಾದ ಸಿದ್ಧಾಂತ. &lt;/div&gt;&lt;br /&gt;&lt;div style="TEXT-ALIGN: justify"&gt;ಏಕೆಂದರೆ ವಾಸ್ತವವಾದಿ ಪತ್ರಕರ್ತನಿಗೆ ಸತ್ಯ-ಅಸತ್ಯಗಳ ನಡುವಣ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ. ಅದನ್ನು ತಿಳಿದವ ಓದುಗನ ವಿಶ್ವಾಸಕ್ಕೆ ಧಕ್ಕೆ ತರಲಾರ. ಪ್ರಜಾಪ್ರಭುತ್ವದ ನಾಲ್ಕನೆಯ ಆಧಾರ ಸ್ತಂಭದ ಗೌರವಕ್ಕೆ ಚ್ಯುತಿ ತರಲಾರ.&lt;/div&gt;&lt;br /&gt;&lt;div style="TEXT-ALIGN: justify"&gt;&lt;b&gt;ವಿಜಯ್ ಜೋಶಿ&lt;/b&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-9063365231123492471?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/9063365231123492471/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=9063365231123492471' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/9063365231123492471'/><link rel='self' type='application/atom+xml' href='http://www.blogger.com/feeds/30858131/posts/default/9063365231123492471'/><link rel='alternate' type='text/html' href='http://vmjoshi.blogspot.com/2009/12/blog-post.html' title='ಪತ್ರಿಕೋದ್ಯಮವೆಂಬ ಸಮಾಜದ ಸಾಕ್ಷಿಪ್ರಜ್ಞೆ'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_qrtQZD1OrFg/SzykR1g6IlI/AAAAAAAAAEY/RtZV4SRPmLc/s72-c/journalism.jpg' height='72' width='72'/><thr:total>4</thr:total></entry><entry><id>tag:blogger.com,1999:blog-30858131.post-889497851811479528</id><published>2009-11-16T20:32:00.000-08:00</published><updated>2009-11-17T02:35:12.596-08:00</updated><category scheme='http://www.blogger.com/atom/ns#' term='ಪತ್ರಿಕೋದ್ಯಮ'/><title type='text'>ನಿಷ್ಠೆಯೊಂದೇ ನಿರೀಕ್ಷೆ, ಪತ್ರಕರ್ತನಿಗೆಲ್ಲಿದೆ ರಕ್ಷೆ?</title><content type='html'>&lt;div align="justify"&gt;“ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ ಜನಸಾಮಾನ್ಯರ ದ್ವೇಷಕ್ಕೆ ಅತ್ಯಂತ ಹೆಚ್ಚು ಒಳಗಾಗಿರುವ ಮೂರು ವ್ಯಕ್ತಿಗಳೆಂದರೆ ರಾಜಕಾರಣಿಗಳು, ಪೋಲೀಸರು ಮತ್ತು ಪತ್ರಕರ್ತರು. ಪತ್ರಕರ್ತರು ಈಗ ಮೂರನೆಯ ಸ್ಥಾನದಲ್ಲಿರಬಹುದು. ಆದರೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪತ್ರಕರ್ತರು ಮೊದಲನೆಯ ಸ್ಥಾನವನ್ನು ಆಕ್ರಮಿಸುವ ದಿನ ಬಹಳ ದೂರವಿಲ್ಲ ಎಂದು ನನಗನಿಸುತ್ತದೆ.” &lt;/div&gt;&lt;div align="justify"&gt;&lt;br /&gt;ಯಾವಾಗಲೂ ಮಾಧ್ಯಮಗಳನ್ನು ತೆಗಳುವವರ ಒಂದು ದೊಡ್ಡ ಗುಂಪೇ ನಮ್ಮ ಸಮಾಜದಲ್ಲಿದೆ. ಅಂಥ ಗುಂಪಿಗೆ ಸೇರಿದ ವ್ಯಕ್ತಿಯೊಬ್ಬರು ಈ ಮೇಲಿನ ಮಾತನ್ನು ಹೇಳಿದ್ದರೆ ಅದನ್ನು ಅಲಕ್ಷಿಸಿಬಿಡಬಹುದಿತ್ತು. ಆದರೆ ಇತ್ತೀಚೆಗೆ ಮಾಧ್ಯಮದ ಹಿರಿಯ ವ್ಯಕ್ತಿಯೊಬ್ಬರು ಈ ರೀತಿ ಅಭಿಪ್ರಾಯಪಟ್ಟಿರುವುದರಿಂದ ಈ ಮಾತಿನ ಬಗ್ಗೆ ಗಂಭೀರವಾಗಿ ಪತ್ರಿಕೋದ್ಯಮದ ಬಗ್ಗೆ ಪ್ರೀತಿ ಇರುವ ಪ್ರತಿಯೊಬ್ಬರೂ ಆಲೋಚಿಸಬೇಕಾಗಿದೆ. &lt;/div&gt;&lt;div align="justify"&gt;&lt;br /&gt;ಆ ಹಿರಿಯರ ಬಗ್ಗೆ, ಅವರ ಮಾತಿನ ಬಗ್ಗೆ ಗೌರವ ಇಟ್ಟುಕೊಂಡೇ ನನ್ನ ಮುಂದಿನ ಬರೆಹವನ್ನು ಬೆಳೆಸುತ್ತಿದ್ದೇನೆ. &lt;/div&gt;&lt;div align="justify"&gt;&lt;br /&gt;ಭಾರತದ ಸಂವಿಧಾನದ ಪ್ರಕಾರ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಪ್ರಜಾಪ್ರಭುತ್ವದ ಮೂರು ಅಂಗಗಳು. ಸಂವಿಧಾನ ಇವೆಲ್ಲವಕ್ಕೂ ಮೇಲು. ಈ ಯಾವ ಅಂಗಗಳೂ ಸಂವಿಧಾನವನ್ನು ಮೀರಿ ಕೆಲಸ ಮಾಡುವಂತಿಲ್ಲ. ಹಾಗೆ ಯಾವುದೇ ಒಂದು ಅಂಗ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಹವಣಿಸಿದರೆ ಆ ಅಂಗಕ್ಕೆ ಲಗಾಮು ಹಾಕಲು ಬಲವಾದ, ಸ್ವತಂತ್ರವಾದ ನ್ಯಾಯಾಂಗ ನಮ್ಮಲ್ಲಿದೆ.&lt;br /&gt;&lt;/div&gt;&lt;div align="justify"&gt;&lt;/div&gt;&lt;div align="justify"&gt;&lt;span class=""&gt;&lt;/span&gt;&lt;/div&gt;&lt;div align="justify"&gt;&lt;span class=""&gt;&lt;/span&gt;&lt;/div&gt;&lt;div align="justify"&gt;ನೆನಪಿಡಿ ಎಲ್ಲಿಯೂ ಕೂಡ ‘ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ’ ಎಂದು ಸಂವಿಧಾನಲ್ಲಿ ಬರೆದಿಲ್ಲ. ಆದರೆ ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ನಾವೆಲ್ಲ ಪ್ರೀತಿಯಿಂದ, ಗೌರವದಿಂದ ಒಪ್ಪಿಕೊಂಡಿದ್ದೇವೆ. ಹಾಗೂ ಪತ್ರಿಕಾರಂಗ ಪ್ರಜಾಪ್ರಭುತ್ವದ ಉಳಿದ ಮೂರು ಅಂಗಗಳಂತೆಯೇ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು ಎಂದು ಅಪೇಕ್ಷೆಪಡುತ್ತೇವೆ, ಅಷ್ಟೆ!&lt;/div&gt;&lt;div align="justify"&gt;&lt;br /&gt;ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳು ಅಂತ ನಮ್ಮ ಸಂವಿಧಾನವೇ ಅಧಿಕೃತವಾಗಿ ಘೋಷಿಸಿರುವುದರಿಂದ ಈ ಮೂರು ಅಂಗಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಸಂವಿಧಾನದತ್ತವಾಗಿ ರಕ್ಷಣೆ ಇದೆ. ರಾಜಕಾರಣಿಗಳಿಗೆ ಅವರವರ ಸ್ಥಾನಕ್ಕನುಗುಣವಾಗಿ ವಿವಿಧ ಶ್ರೇಣಿಯ ಭದ್ರತೆ ಇದೆ. ನ್ಯಾಯಾಂಗದಲ್ಲಿರುವವರಿಗೂ (ನ್ಯಾಯಾಧೀಶರಿಗೆ) ಭದ್ರತೆ ಇದೆ. ಹಾಗೆಯೇ ಕಾರ್ಯಾಂಗದವರಿಗೂ ಅವರವರ ಸ್ಥಾನಕ್ಕನುಗುಣವಾದ ಭದ್ರತೆ ಇರುತ್ತದೆ. ಈ ಮೂರು ಅಂಗಗಳಲ್ಲಿರುವ ಎಲ್ಲರಿಗೂ ಸರಕಾರಿ ಭದ್ರತೆ ಇರದೆ ಇರಬಹುದು. ಆದರೆ ಸಂದರ್ಭ ಬಂದಾಗ ಸಂವಿಧಾನದ ಚೌಕಟ್ಟಿನೊಳಗೆ ಸರಕಾರಿ ಭದ್ರತೆಯನ್ನು ಕೇಳಲು ಅವರಿಗೆ ಅವಕಾಶ ಇರುವುದಂತೂ ಎಲ್ಲರಿಗೂ ತಿಳಿದ ಸತ್ಯ.&lt;br /&gt;&lt;/div&gt;&lt;div align="justify"&gt;&lt;/div&gt;&lt;div align="justify"&gt;&lt;span class=""&gt;&lt;/span&gt;&lt;/div&gt;&lt;div align="justify"&gt;&lt;span class=""&gt;&lt;/span&gt;&lt;/div&gt;&lt;div align="justify"&gt;ಸಂವಿಧಾನವೇ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಅಧಿಕೃತ ಮಾನ್ಯತೆ ನೀಡಿರುವುದರಿಂದ ಈ ಮೂರು ಅಂಗಗಳಲ್ಲಿ ಕೆಲಸ ಮಾಡುವವರು ಸರಕಾರಿ ಹಣದಿಂದಲೇ ಸಂಬಳ ಪಡೆಯುತ್ತಾರೆ. ಸರಕಾರಿ ಹಣ ಅಂದರೆ ಜನರ ತೆರಿಗೆ ಹಣ. ಹಾಗಾಗಿಯೇ ಅವರು ಜನರಿಗೆ ಉತ್ತರದಾಯಿಯಾಗಿರಬೇಕು ಮತ್ತು ಅವರ ಆಸ್ತಿಪಾಸ್ತಿಗಳನ್ನು ಸಾರ್ವಜನಿಕವಾಗಿ ಘೋಷಣೆ ಮಾಡಬೇಕು ಎಂದು ನಿರೀಕ್ಷಿಸುವುದು ಸಂವಿಧಾನಬದ್ಧವೇ ಆಗಿರುತ್ತದೆ. &lt;/div&gt;&lt;div align="justify"&gt;&lt;br /&gt;ಆದರೆ ಒಮ್ಮೆ ಪತ್ರಕರ್ತರ ಪರಿಸ್ಥಿತಿಯ ಬಗ್ಗೆ ಆಲೋಚನೆ ಮಾಡಿ.&lt;br /&gt;&lt;/div&gt;&lt;div align="justify"&gt;&lt;/div&gt;&lt;div align="justify"&gt;&lt;span class=""&gt;&lt;/span&gt;&lt;/div&gt;&lt;div align="justify"&gt;ಹೇಗಿದ್ದರೂ ಪತ್ರಿಕಾರಂಗ ಸಂವಿಧಾನದ ಪ್ರಕಾರ ಭಾರತೀಯ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಅಲ್ಲ. ಆನರು ಪ್ರೀತಿ, ಗೌರವದಿಂದ ಪತ್ರಿಕಾರಂಗಕ್ಕೆ ಆ ಮಾನ್ಯತೆಯನ್ನು ಕೊಟ್ಟಿದ್ದಾರೆ ಅಷ್ಟೆ. ಆದರೆ ಜನರ ಪ್ರೀತಿ, ಗೌರವಗಳು ಸಾಂವಿಧಾನಿಕ ರಕ್ಷಣೆಯನ್ನು ನೀಡುವುದಿಲ್ಲವಲ್ಲ? ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಲ್ಲಿ ಕೆಲಸ ಮಾಡುವವರಿಗಿರುವಂತೆ ಪತ್ರಿಕಾರಂಗದಲ್ಲಿರುವವರಿಗೆ ವಿಶೇಷ ರಕ್ಷಣೆಯನ್ನೇನೂ ನೀಡುವುದಿಲ್ಲವಲ್ಲ? ಅದಲ್ಲದೆ ಪತ್ರಿಕೆಗಳ ನ್ಯೂಸ್‌ಪ್ರಿಂಟ್‌ಗೆ ಸರಕಾರದ ಸಬ್ಸಿಡಿ ಮತ್ತು ಸರಕಾರದ ಕೆಲವು ಜಾಹೀರಾತುಗಳು ಆಗಾಗ ಪತ್ರಿಕೆಗಳಿಗೆ ಸಿಗುವುದನ್ನು ಬಿಟ್ಟರೆ ಬೇರೆ ಯಾವ ರೀತಿಯಿಂದಲೂ ಸರಕಾರದ (ಜನರ) ಹಣವನ್ನು ಪತ್ರಿಕೆಗಳು ಉಪಯೋಗಿಸಿಕೊಳ್ಳುವುದಿಲ್ಲ. ಅವು ಬದುಕಿರುವುದೇ ಓದುಗರು ನೀಡುವ ಹಣ ಮತ್ತು ಜಾಹೀರಾತುದಾರರು ನೀಡುವ ಹಣದಮೇಲೆ. ಪರಿಸ್ಥಿತಿ ಹೀಗಿರುವಾಗ ಪತ್ರಕರ್ತರೆಲ್ಲಾ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸುವುದಕ್ಕೆ ಸಾಂವಿಧಾನಿಕ ಆಧಾರ ಯಾವುದು? &lt;/div&gt;&lt;div align="justify"&gt;&lt;br /&gt;ಹಾಗಂತ ಪತ್ರಕರ್ತರಿಂದ ನಿಷ್ಪಕ್ಷಪಾತ ಬರೆಹ, ಪ್ರಾಮಾಣಿಕತೆ ಮತ್ತು ದೇಶದ ಸಮಗ್ರ ಅಭಿವೃದಿಗಾಗಿ ದುಡಿಯುವುದನ್ನು ಅಪೇಕ್ಷಿಸಬಾರದು ಅಂತಲ್ಲ. ಭಾರತದ ಉಳಿದೆಲ್ಲ ನಾಗರಿಕರಂತೆ ಪತ್ರಕರ್ತ ಕೂಡ ಭಾರತದ ಪ್ರಜೆಯೇ. ಹಾಗೆಯೇ ಪ್ರತಿಯೊಬ್ಬ ಭಾರತೀಯ ಪ್ರಜೆ ಯಾವ ರೀತಿಯಲ್ಲಿ ಈ ದೇಶಕ್ಕೆ, ಈ ಸಮಾಜಕ್ಕೆ ನಿಷ್ಠನಾಗಿರಬೇಕೋ ಪತ್ರಕರ್ತನೂ ಅಷ್ಟೇ ನಿಷ್ಠೆಯನ್ನು ದೇಶಕ್ಕೆ, ಸಮಾಜಕ್ಕೆ ತೋರಿಸಲೇಬೇಕು. ಆ ಬಗ್ಗೆ ಖಂಡಿತಾ ಎರಡು ಮಾತಿಲ್ಲ.&lt;br /&gt;&lt;/div&gt;&lt;div align="justify"&gt;&lt;/div&gt;&lt;div align="justify"&gt;&lt;span class=""&gt;&lt;/span&gt;&lt;/div&gt;&lt;div align="justify"&gt;ಆದರೆ ದೇಶಕ್ಕಾಗಿ ಪತ್ರಕರ್ತ ಕೆಲಸ ಮಾಡಬೇಕು ಎಂದು ಆಗ್ರಹಿಸುವಾಗ ಇನ್ನೊಂದು ಸೂಕ್ಷ್ಮವನ್ನೂ ನಾವು ಗಮನಿಸಬೇಕು. &lt;/div&gt;&lt;div align="justify"&gt;&lt;br /&gt;ದೇಶದ ಒಳಿತಿಗಾಗಿ ಪತ್ರಕರ್ತನೊಬ್ಬ ಬರೆಯುವಾಗ (ಅಥವಾ ದೃಶ್ಯಗಳನ್ನು ಚಿತ್ರೀಕರಿಸುವಾಗ) ಆತ ಅನಿವಾರ್ಯವಾಗಿ ಪ್ರಭುತ್ವದ ವೈಖರಿಯನ್ನು ಪಶ್ನಿಸಬೇಕಾದ ಅನೇಕ ಸಂದರ್ಭಗಳನ್ನು ಎದುರಿಸುತ್ತಾನೆ. ಪ್ರಭುತ್ವವನ್ನು ವಿರೋಧಿಸುವುದು ಎಂದರೆ ನಮ್ಮ ದೇಶದಲ್ಲಿ ಸಾಮಾನ್ಯದ ಮಾತೇ? ನಾವೆಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದರೂ ಇವತ್ತು ಪತ್ರಕರ್ತನೊಬ್ಬ ರಾಜಕಾರಣಿಯೊಬ್ಬನ ವಿರುದ್ಧ ಬರೆದರೆ ಆತ ಒಂದಲ್ಲಾ ಒಂದು ದಿನ ಹಾಗೆ ಬರೆದ ಪತ್ರಕರ್ತನ ವಿರುದ್ಧ ತನ್ನ ದ್ವೇಷವನ್ನು ಹೇಗೆ ತೀರಿಸಿಕೊಳ್ಳಬೇಕು ಅಂತ ಕಾಯುತ್ತಲೇ ಇರುತ್ತಾನೆ. ಇಂಥ ಸಂದರ್ಭದಲ್ಲಿ ಪತ್ರಕರ್ತ ಏನು ಮಾಡಬೇಕು? ತನ್ನ ಜೀವಕ್ಕೆ ಖಂಡಿತವಾಗಿಯೂ ಅಪಾಯವಿದೆ ಅಂತ ಖಚಿತವಾಗಿ ಗೊತ್ತಿದ್ದರೆ ಕೆಲ ಕಾಲದ ಮಟ್ಟಿಗೆ ಪೋಲೀಸ್ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಆದರೆ ಅದನ್ನೇನೂ ಶಾಶ್ವತವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಪತ್ರಕರ್ತ ಯಾವ ಧೈರ್ಯದಲ್ಲಿ ಪ್ರಭುತ್ವವನ್ನು ಪ್ರಶ್ನಿಸಿಯಾನು? ೨೪ಘಿ೭ ಪತ್ರಕರ್ತರನ್ನು ಬೈಯುತ್ತಾ ಕುಳಿತಿರುವವರಿಂದ ಉತ್ತರದ ನಿರೀಕ್ಷೆಯಿದೆ.&lt;br /&gt;&lt;/div&gt;&lt;div align="justify"&gt;&lt;/div&gt;&lt;div align="justify"&gt;&lt;span class=""&gt;&lt;/span&gt;&lt;/div&gt;&lt;div align="justify"&gt;ಹಿಂದೆ ಕನ್ನಡದ ಹೆಸರಾಂತ ದಿನಪತ್ರಿಕೆಯೊಂದರ ಜನಪ್ರಿಯ ಅಂಕಣಕಾರರೊಬ್ಬರು ನಕ್ಸಲರ ವಿರುದ್ಧ ನೇರಮಾತುಗಳ ಲೇಖನ ಬರೆದಾಗ ಉಡುಪಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ನಕ್ಸಲರು ಕರಪತ್ರ ಹಂಚಿ ಆ ಅಂಕಣಕಾರರ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇಲ್ಲಿ ಅಂಕಣಕಾರರ ಧೈರ್ಯವನ್ನು ಮೆಚ್ಚಬಹುದಾದರೂ ಅವರಿಗೆ ನಕ್ಸಲರಿಂದ ಯಾವ ಅಪಾಯ ಎದುರಾಗದಂತೆ ರಕ್ಷಣೆ ನೀಡುವವರು ಯಾರು ಎಂಬ ಪ್ರಶ್ನೆ ಬರುತ್ತದೆ. ಅವರು ರಾಜಕಾರಣಿಯೋ ಅಥವಾ ಐಎಎಸ್ ಅಧಿಕಾರಿಯೋ ಆಗಿದ್ದರೆ ಅವರಿಗೆ ಸರಕಾರದಿಂದ ಸದಾಕಾಲ ಭದ್ರತೆ ಸಿಗುತ್ತಿತ್ತು. ಆದರೆ ಪತ್ರಕರ್ತ/ಅಂಕಣಕಾರನಿಗೆ? ಸಿಗುವುದು ಪ್ರಶಂಸೆ ಮಾತ್ರ. ಜೊತೆಗೊಂದಿಷ್ಟು ಮಂದಿಯಿಂದ ಬಯ್ಗುಳಗಳು. &lt;/div&gt;&lt;div align="justify"&gt;&lt;br /&gt;ಪತ್ರಕರ್ತರೇನೂ ಜೀವ ಭಯವನ್ನು ಬಿಟ್ಟು ದುಡಿಯಲು ಬಂದಿರುವ ರೋಬೋಟ್‌ಗಳಲ್ಲವಲ್ಲ? ಅವರಿಗೂ ಅವರದೇ ಆದ ಸಂಸಾರವಿದೆ. ಪ್ರೀತಿಪಾತ್ರರಿದ್ದಾರೆ. ಹಾಗಿರುವಾಗ ಕೇವಲ ಪತ್ರಕರ್ತರು ಮಾತ್ರ ಜೀವ ಭಯ ಬಿಟ್ಟು ಪ್ರಭುತ್ವವನ್ನು ಮತ್ತು ಸಮಾಜದ ಅನ್ಯಾಯ, ಹುಳುಕುಗಳನ್ನು ಪ್ರಶ್ನಿಸುತ್ತಿರಬೇಕು ಎಂದು ನಿರೀಕ್ಷಿಸುವುದನ್ನು ಏನೆಂದು ಕರೆಯಬೇಕು?&lt;br /&gt;&lt;/div&gt;&lt;div align="justify"&gt;&lt;/div&gt;&lt;div align="justify"&gt;&lt;span class=""&gt;&lt;/span&gt;&lt;/div&gt;&lt;div align="justify"&gt;ಪತ್ರಕರ್ತನಿಂದ ವೃತ್ತಿಪರತೆಯನ್ನು ನಿರೀಕ್ಷಿಸುವುದಕ್ಕೂ, ಮನುಷ್ಯಪ್ರಯತ್ನಕ್ಕೆ ಮೀರಿದ ಕಾರ್ಯವನ್ನು ನಿರೀಕ್ಷಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಪತ್ರಕರ್ತರಿಂದ ಪ್ರಾಮಾಣಿಕತೆಯನ್ನು, ಪತ್ರಿಕಾ ಧರ್ಮದ ಪಾಲನೆಯನ್ನು ನಿರೀಕ್ಷಿಸಬೇಕು. ಆದರೆ ಸಂವಿಧಾನದಿಂದ ಯಾವ ವಿಶೇಷ ಅಧಿಕಾರ ನೀಡದೆಯೆ ಪ್ರಭುತ್ವದ ವಿರುದ್ಧ ಹೋರಾಡಬೇಕು ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಎಷ್ಟು ಸರಿ? &lt;/div&gt;&lt;div align="justify"&gt;&lt;br /&gt;ಭಾರತದ ಸಂವಿಧಾನದಲ್ಲೆಲ್ಲೂ ಪತ್ರಿಕಾ ಸ್ವಾತಂತ್ರ್ಯ ಎಂದು ಪ್ರತ್ಯೇಕವಾದ ವರ್ಗೀಕರಣ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಪತ್ರಿಕೆಗಳ ಮೂಲಕ ತಮಗೆ ಅನಿಸಿದ್ದನ್ನು ಬರೆಯುವ ಸ್ವಾತಂತ್ರ್ಯ ನಮಗೆ (ಭಾರತದ ನಾಗರಿಕರಿಗೆ) ದಕ್ಕಿದೆ. ಪತ್ರಕರ್ತನಿಗೆ ಅಂತ ಯಾವ ವಿಶೇಷ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲ. ಹಾಗಾಗಿ ಒಬ್ಬ ವ್ಯಕ್ತಿ ಪತ್ರಿಕಾ ರಂಗದಲ್ಲಿ ಇದ್ದಾನೆ ಎಂಬ ಮಾತ್ರಕ್ಕೆ ಅವನಿಂದ ಉಳಿದ ಪ್ರಜೆಗಳು ಮಾಡಲು ಇಚ್ಛಿಸದ ಕೆಲಸಗಳನ್ನು ನಿರೀಕ್ಷಿಸುವುದು ತಪ್ಪಾದೀತು.&lt;br /&gt;&lt;/div&gt;&lt;div align="justify"&gt;&lt;/div&gt;&lt;div align="justify"&gt;&lt;span class=""&gt;&lt;/span&gt;&lt;/div&gt;&lt;div align="justify"&gt;ಇನ್ನು ಕೆಲವು ಮಂದಿ ಪತ್ರಿಕಾ ರಂಗ ಇಂದು ಉದ್ಯಮವಾಗಿದೆ, ಅದರಲ್ಲಿ ಯಾವ ಆದರ್ಶಗಳೂ ಕಾಣಿಸುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಂಥವರ ಆರೋಪದ ಬಗ್ಗೆಯೂ ಗೌರವವಿದೆ. ಆದರೆ ಪತ್ರಿಕಾರಂಗದಿಂದ ಮಾತ್ರ ಏಕೆ ಆದರ್ಶಗಳನ್ನು ನಿರೀಕ್ಷಿಸಬೇಕು. ಇಡೀ ಸಮಾಜದಿಂದ ಏಕೆ ಉನ್ನತ ಧ್ಯೇಯಗಳನ್ನು, ಆದರ್ಶಗಳನ್ನು ನಿರೀಕ್ಷಿಸಬಾರದು? &lt;/div&gt;&lt;div align="justify"&gt;&lt;br /&gt;ಪತ್ರಿಕೆಯೊಂದು ಜನರಿಗೆ ಸತ್ಯಸುದ್ದಿಯನ್ನು ಮಾತ್ರ ಕೊಡಬೇಕು, ಸುಳ್ಳನ್ನು ಯಾವ ಕಾರಣಕ್ಕೂ ಕೊಡಬಾರದು ಎಂದು ನಿರೀಕ್ಷಿಸುವುದು ಸರಿ. ಆದರೆ ಆದರ್ಶದ ವ್ಯಸನದಲ್ಲಿ ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ದೊಡ್ಡ ಪ್ರಮಾಣದ ಜಾಹೀರಾತುಗಳನ್ನೇ ಪ್ರಕಟಿಸಬಾರದು ಎಂದೆಲ್ಲ ಮಾತಾಡುವುದು ಅರ್ಥಹೀನ. ಪತ್ರಿಕಾರಂಗ ಇವತ್ತು ಒಂದು ಪಕ್ಕಾ ಉದ್ಯಮವಾಗಿದೆ. ಅಲ್ಲಿ ಒಬ್ಬ ಮನುಷ್ಯ ಹತ್ತು ರೂಪಾಯಿ ಬಂಡವಾಳ ಹೂಡಿ ಅದರಲ್ಲಿ ಒಂದಷ್ಟು ಲಾಭ ಪಡೆಯಲು ಪ್ರಯತ್ನಿಸುತ್ತಾನೆ. ಅದರಲ್ಲಿ ತಪ್ಪೇನಿದೆ? ನ್ಯಾಯವಾಗಿ ಲಾಭ ಮಾಡಿಕೊಳ್ಳಲು ನಮ್ಮ ಸಂವಿಧಾನವೇನು ಬೇಡವೆಂದಿಲ್ಲವಲ್ಲ? &lt;/div&gt;&lt;div align="justify"&gt; &lt;/div&gt;&lt;div align="justify"&gt;&lt;/div&gt;&lt;div align="justify"&gt;&lt;span class=""&gt;&lt;/span&gt;&lt;/div&gt;&lt;div align="justify"&gt;&lt;span class=""&gt;&lt;/span&gt;&lt;/div&gt;&lt;div align="justify"&gt;ಹಾಗಂತ ಇಂದಿನ ಕೆಲ ಮಾಧ್ಯಮಗಳು ಮಾಡುತ್ತಿರುವ ಅತಿರಂಜಿತ ವರದಿಗಳನ್ನು, ಕೆಲ ಟ್ಯಾಬ್ಲಾಯ್ಡ್‌ಗಳ ಹೂರಣವನ್ನೆಲ್ಲಾ ವ್ಯಾಪಾರಿ ಮನಸ್ಥಿತಿಯಲ್ಲಿ ಒಪ್ಪಿಕೊಳ್ಳಬೇಕು ಎಂದಲ್ಲ. ಆದರೆ ಆದರ್ಶದ ಗುಂಗನ್ನು ಅತಿಯಾಗಿ ತಲೆಗೆ ಹಚ್ಚಿಕೊಂಡು ಪತ್ರಿಕೆಗಳನ್ನು ಸಂತರು ನಡೆಸುವ ಆಶ್ರಮದ ಲಾಭೋದ್ದೇಶವಿಲ್ಲದ ಪ್ರಕಟಣೆಗಳು ಎಂದು ಅರ್ಥೈಸುವುದು ಬೇಡ. &lt;/div&gt;&lt;div align="justify"&gt;&lt;br /&gt;ಸ್ವಾತಂತ್ರ್ಯೂತ್ತರ ಕಾಲದಲ್ಲಿದ್ದಂತಹ ಆದರ್ಶ, ಧ್ಯೇಯಗಳಿಗಾಗಿಯೇ ಹೋರಾಡಿದ ಪತ್ರಿಕೆಗಳನ್ನು ಇವತ್ತು ನಿರೀಕ್ಷಿಸುವುದೇ ತಪ್ಪು ಅಂತ ಹೇಳುತ್ತಿಲ್ಲ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಹೋರಾಟದ ಕಿಚ್ಚು ಇವತ್ತು ಇಡೀ ಭಾರತೀಯ ಸಮಾಜದಲ್ಲಿಯೇ ಸತ್ತುಹೋಗಿದೆ. ಇಡೀ ಸಮಾಜದಲ್ಲಿಯೇ ಸತ್ತುಹೋಗಿರುವ ಕಿಚ್ಚನ್ನು ಕೇವಲ ಪತ್ರಕರ್ತರಲ್ಲಿ ಮಾತ್ರ ನಿರೀಕ್ಷಿಸುವ, ಉಳಿದವರಿಂದ ಆ ಕೆಚ್ಚನ್ನು ನಿರೀಕ್ಷಿಸದೆ ಇರುವ ಇಬ್ಬಂದಿತನ ಬೇಡ.&lt;/div&gt;&lt;div align="justify"&gt; &lt;/div&gt;&lt;div align="justify"&gt;&lt;/div&gt;&lt;div align="justify"&gt;&lt;/div&gt;&lt;div align="justify"&gt;&lt;strong&gt;(ನವೆಂಬರ್ ೧೬, ೨೦೦೯ ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)&lt;/strong&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-889497851811479528?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/889497851811479528/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=889497851811479528' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/889497851811479528'/><link rel='self' type='application/atom+xml' href='http://www.blogger.com/feeds/30858131/posts/default/889497851811479528'/><link rel='alternate' type='text/html' href='http://vmjoshi.blogspot.com/2009/11/blog-post_16.html' title='ನಿಷ್ಠೆಯೊಂದೇ ನಿರೀಕ್ಷೆ, ಪತ್ರಕರ್ತನಿಗೆಲ್ಲಿದೆ ರಕ್ಷೆ?'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>2</thr:total></entry><entry><id>tag:blogger.com,1999:blog-30858131.post-2408890101198006071</id><published>2009-11-10T02:58:00.000-08:00</published><updated>2010-01-10T02:01:18.231-08:00</updated><category scheme='http://www.blogger.com/atom/ns#' term='ಪತ್ರಿಕೋದ್ಯಮ'/><title type='text'>ಪತ್ರಕರ್ತರ ಸಾಕ್ಷಿಪ್ರಜ್ಞೆ: ಪಿ. ಸಾಯಿನಾಥ್</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_qrtQZD1OrFg/S0mlXNBaJ1I/AAAAAAAAAEk/LDnSE9WeURw/s1600-h/p+sainath.jpg"&gt;&lt;img style="float:left; margin:0 10px 10px 0;cursor:pointer; cursor:hand;width: 266px; height: 270px;" src="http://2.bp.blogspot.com/_qrtQZD1OrFg/S0mlXNBaJ1I/AAAAAAAAAEk/LDnSE9WeURw/s320/p+sainath.jpg" border="0" alt="" id="BLOGGER_PHOTO_ID_5425049044195616594" /&gt;&lt;/a&gt;&lt;p align="justify"&gt;ಪತ್ರಕರ್ತ ಪಿ ಸಾಯಿನಾಥ್ ಒಮ್ಮೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಫೆಲೋಶಿಪ್‌ಗಾಗಿ ಅರ್ಜಿ ಹಾಕಿದ್ದರು. ಅದರ ಸಂದರ್ಶನಕ್ಕಾಗಿ ಕರೆಯೂ ಬಂತು. ಟೈಮ್ಸ್ ಪತ್ರಿಕೆಯ ಸಂಪಾದಕರುಗಳ ಮುಂದೆ ಕುಳಿತು ತನಗೆ ಫೆಲೋಶಿಪ್ ಸಿಕ್ಕರೆ ಏನೇನು ಮಾಡುತ್ತೇನೆ ಎಂಬುದನ್ನು ಸವಿವರವಾಗಿ ಹೇಳುತ್ತಿದ್ದರು.&lt;/p&gt;&lt;p align="justify"&gt;"ಇಂದಿನ ಪತ್ರಿಕೆಗಳು ದೇಶದ ಸಾಮಾಜಿಕ ವ್ಯವಸ್ಥೆಯ ಮೇಲ್ಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಮಾತ್ರ ಬರೆಯುತ್ತಿವೆ, ನಾನು ಈ ದೇಶದ ಸಾಮಾಜಿಕ ವ್ಯವಸ್ಥೆಯ ಕೆಳಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಬರೆಯುತ್ತೇನೆ" ಎಂದು ಅದಾಗಲೇ ತೀರ್ಮಾನಿಸಿದ್ದ ಪಿ ಸಾಯಿನಾಥ್ ಟೈಮ್ಸ್ ಧಣಿಗಳ ಮುಂದೆಯೂ ತಮಗಿರುವ ಗ್ರಾಮೀಣ ವರದಿಗಾರಿಕೆಯಲ್ಲಿನ ಆಸಕ್ತಿಯ ಕುರಿತು ಹೇಳಿದರು. ಆಗ ಟೈಮ್ಸ್‌ನ ಸಂಪಾದಕ ಮಹಾಶಯನೊಬ್ಬ "ನಮ್ಮ ಪತ್ರಿಕೆಯ ಓದುಗರಿಗೆ ನೀವು ಬರೆಯುವ ಗ್ರಾಮೀಣ ವರದಿಯ ಬಗ್ಗೆ ಏನೂ ಆಸಕ್ತಿ ಇಲ್ಲ, ಏನು ಮಾಡ್ತೀರಾ" ಎಂದು ಕೇಳಿದ.&lt;/p&gt;&lt;p align="justify"&gt;"ಓದುಗರಿಗೆ ಏನು ಬೇಕು, ಏನು ಬೇಡ ಎಂದು ಹೇಳಲು ನೀವು ನಿಮ್ಮ ಓದುಗರನ್ನು ಕೊನೆಯ ಬಾರಿ ಭೇಟಿಯಾಗಿದ್ದು ಯಾವಾಗ?" ಎಂದು ಕೂಡಲೇ ಮರುಪ್ರಶ್ನಿಸಿದರು ಸಾಯಿನಾಥ್. ಸಾಯಿನಾಥ್ ಪ್ರಶ್ನೆ ಅದೆಷ್ಟು ತೀಕ್ಷ್ಣವಾಗಿತ್ತೆಂದರೆ ಅವರಿಗೆ ಸಂದರ್ಶನಕಾರರಿಂದ ತಿರುಗಿ ಪ್ರಶ್ನೆಯೇ ಬರಲಿಲ್ಲ. ಅದಲ್ಲದೆ ಅವರಿಗೆ ಟೈಮ್ಸ್‌ನ ಫೆಲೋಶಿಪ್ ಕೂಡ ದೊರೆಯಿತು.&lt;/p&gt;&lt;p align="justify"&gt;ಪೇಜ್ ತ್ರಿ ಪತ್ರಿಕೋದ್ಯಮಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬ ಆರೋಪಕ್ಕೆ ಈಡಾಗಿರುವ ಟೈಮ್ಸ್‌ನ ಧಣಿಗಳ ಮುಂದೆ ಕುಳಿತು ಅವರ ಬಾಯಿ ಮುಚ್ಚಿಸುವುದು ಬಹುಷಃ ಸಾಯಿನಾಥ್‌ಗೆ ಮಾತ್ರ ಸಾಧ್ಯವೇನೋ. ಸಿಂಹದ ಗುಹೆಗೆ ಹೋಗಿ ಅಲ್ಲಿಯೇ ಅದನ್ನು ಸೋಲಿಸುವುದೆಂದರೆ ಸಾಮಾನ್ಯದ ಮಾತೇ?&lt;/p&gt;&lt;p align="justify"&gt;ಅಂಥ ಪತ್ರಕರ್ತ, ದಿ ಹಿಂದೂ ಪತ್ರಿಕೆಯ ಗ್ರಾಮೀಣ ವರದಿಗಾರ ಪಿ ಸಾಯಿನಾಥ್ ಯಾವತ್ತಿಗೂ ನನ್ನ ಪಾಲಿನ ಆದರ್ಶ.&lt;/p&gt;&lt;p align="justify"&gt;ಟೈಮ್ಸ್‌ನ ಫೆಲೋಶಿಪ್ ಸಿಕ್ಕಿದ್ದೇ ತಡ ಸಾಯಿನಾಥ್ ದೇಶದ ಬಡ ಜಿಲ್ಲೆಗಳ ಹಾದಿ ಹಿಡಿದರು. ದೇಶದ ಐದು ರಾಜ್ಯಗಳ ಹತ್ತು ಬಡ ಜಿಲ್ಲೆಗಳನ್ನು ತಿರುಗಿದರು. ಈ ತಿರುಗಾಟದಲ್ಲಿ ಅವರು ಸುಮಾರು ಒಂದು ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿದ್ದರು. ಅದ್ದರಲ್ಲೂ ಐದು ಸಾವಿರ ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸಿದ್ದರು! ಟೈಮ್ಸ್ ಆಫ್ ಇಂಡಿಯಾದಂತಹ ಪತ್ರಿಕೆಯೇ ಸಾಯಿನಾಥ್ ಅವರ ಒಟ್ಟೂ 84 ಗ್ರಾಮೀಣ ವರದಿಗಳನ್ನು 18 ತಿಂಗಳ ಅವಧಿಯಲ್ಲಿ ಪ್ರಕಟಿಸಿತು. ಮುಂದೆ ಆ ಲೇಖನಗಳೆಲ್ಲ ಒಟ್ಟಾಗಿ Everyone Loves A Good Drought ಎಂಬ ಹೆಸರಿನಲ್ಲಿ ಪುಸ್ತಕವಾಗಿ ಬಂತು. ಆ ಪುಸ್ತಕ ಇಂದಿಗೂ ಗ್ರಾಮೀಣ ವರದಿಗಾರಿಕೆಯ ಬಗ್ಗೆ ಆಸಕ್ತಿಯಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಪಾಲಿಗೆ ಭಗವದ್ಗೀತೆಯಿದ್ದಂತೆ.&lt;/p&gt;&lt;p align="justify"&gt;ಕೆಲ ಕನ್ನಡ ಟಿವಿ ವಾರ್ತಾ ವಾಹಿನಿಗಳನ್ನು ನೋಡಿಕೊಂಡು ಈ ಪತ್ರಕರ್ತರೆಲ್ಲ ಹೀಗೇ ಎಂದು ಮೂದಲಿಸುವ ಎಡಬಿಡಂಗಿಗಳಿಗೆ ಮತ್ತು ಕೆಲ ಕರಿ ಬಣ್ಣದ ಕನ್ನಡ ಟ್ಯಾಬ್ಲಾಯ್ಡ್‌ಗಳನ್ನು ಓದಿಕೊಂಡು ಪತ್ರಿಕೋದ್ಯಮ ಎಂದರೆ ಇಷ್ಟೇ ಎಂದು ಉಡಾಫೆಯಲ್ಲಿ ಮಾತನಾಡುವ ಅತಿಬುದ್ಧಿವಂತರಿಗೆ ಪತ್ರಿಕೋದ್ಯಮದ ಬಗ್ಗೆ ಅಭಿಮಾನ ಇರುವವರು ಹೆಮ್ಮೆಯಿಂದ ಕೇಳಬೇಕಾದ ಪ್ರಶ್ನೆ ಎಂದರೆ: "ಸ್ವಾಮಿ, ನೀವು ಸಾಯಿನಾಥ್‌ರ ವರದಿಗಳನ್ನು ಓದಿದ್ದೀರಾ?"&lt;/p&gt;&lt;p align="justify"&gt;ಸಾಯಿನಾಥ್‌ರ Everyone Loves A Good Drought ಪುಸ್ತಕ ಬಿಡುಗಡೆಯಾಗಿ ಎರಡು ವರ್ಷಗಳ ಕಾಲ ಟಾಪ್ ಟೆನ್ ಪುಸ್ತಗಳ ಸಾಲಿನಲ್ಲಿ ನಂಬರ್ ೧ ಆಗಿತ್ತು! ಅದಲ್ಲದೆ ನಂತರ ಖ್ಯಾತ ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇಂಡಿಯಾದವರ ಸಾರ್ವಕಾಲಿಕ ಶ್ರೇಷ್ಠ ಪುಸ್ತಕಗಳ ಸಾಲಿನಲ್ಲಿ ಅದು ಒಂದಾಗಿದೆ! ಅಷ್ಟೊಂದು ದೊಡ್ಡಮಟ್ಟದ ಮಾರಾಟ ಕಂಡ ಆ ಪುಸ್ತಕದ ರಾಯಲ್ಟಿಯ ಅಷ್ಟೂ ಹಣವನ್ನು ಸಾಯಿನಾಥ್ ಯುವ ಗ್ರಾಮೀಣ ವರದಿಗಾರರನ್ನು ಪ್ರೋತ್ಸಾಹಿಸಲು ವಿನಿಯೋಗಿಸಿದರು!! ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ೨೦೦೭ನೆಯ ಇಸವಿಯ ಮ್ಯಾಗ್ಸೆಸೇ ಪ್ರಶಸ್ತಿ ಸಾಯಿನಾಥ್‌ರನ್ನು ಅರಸಿಕೊಂಡು ಬಂತು.&lt;/p&gt;&lt;p align="justify"&gt;ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ರೈತರ ಆತ್ಮಹತ್ಯೆಗಳ ಬಗ್ಗೆ ಅವರು ಬರೆದ ಲೇಖನ ಮಾಲೆ ಪ್ರಧಾನಿ ಮನಮೋಹನ್ ಸಿಂಗ್ ವಿದರ್ಭಕ್ಕೆ ಧಾವಿಸಿ ಬರುವಂತೆ ಮಾಡಿತು. ಅಲ್ಲದೆ, ವಿದರ್ಭ ಪ್ರಾಂತ್ಯದ ರೈತರ ಕಲ್ಯಾಣಕ್ಕೆಂದೇ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಮಾಡಿತು. ಪತ್ರಕರ್ತನ ಬರಹಗಳಿಂದ ಸಾಮಾಜಿಕ ಬದಲಾವಣೆ ಅಸಾಧ್ಯ ಎಂದು ಆರೋಪಿಸುವವರಿಗೆ ಮತ್ತು ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವ ತಾಕತ್ತನ್ನು ಪತ್ರಿಕೋದ್ಯಮ ಕಳೆದುಕೊಂಡಿದೆ ಎಂದು ಮಾತಾಡುವವರಿಗೆ ಉತ್ತರದಂತೆ ವಿದರ್ಭ ಘಟನೆ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.&lt;/p&gt;&lt;p align="justify"&gt;ಇರಲಿ, ಸಾಯಿನಾಥ್‌ರ ಸಾಧನೆಗಳು ಸಾಕಷ್ಟು ದೊಡ್ಡದಿದೆ.ಸಾಯಿನಾಥ್‌ರಂತಹ ಪತ್ರಕರ್ತರು ಯಾವ ಪತ್ರಿಕೆಯಲ್ಲಿದ್ದರೂ ಅವರ ಇರುವಿಕೆಯೇ ಪತ್ರಿಕೋದ್ಯಮಕ್ಕೊಂದು ಹೆಮ್ಮೆ. ಅವರು ಕೇವಲ ತಾವು ಮಾತ್ರ ಬೆಳೆಯುವುದಿಲ್ಲ. ಇಡೀ ಜನ ಸಮೂಹವನ್ನು ಬೆಳೆಸುತ್ತಾರೆ. ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿಯೂ ತಾವು ನಂಬಿದ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುತ್ತಾ ನಮಗೆಲ್ಲ ಹೊಸ ನಾಡಿನ, ರಸದ ಬೀಡಿನ ಭರವಸೆ ನೀಡುವ ರೂಪಕವಾಗಿ ಕಾಣಿಸುತ್ತಾರೆ. &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-2408890101198006071?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/2408890101198006071/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=2408890101198006071' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/2408890101198006071'/><link rel='self' type='application/atom+xml' href='http://www.blogger.com/feeds/30858131/posts/default/2408890101198006071'/><link rel='alternate' type='text/html' href='http://vmjoshi.blogspot.com/2009/11/blog-post.html' title='ಪತ್ರಕರ್ತರ ಸಾಕ್ಷಿಪ್ರಜ್ಞೆ: ಪಿ. ಸಾಯಿನಾಥ್'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_qrtQZD1OrFg/S0mlXNBaJ1I/AAAAAAAAAEk/LDnSE9WeURw/s72-c/p+sainath.jpg' height='72' width='72'/><thr:total>3</thr:total></entry><entry><id>tag:blogger.com,1999:blog-30858131.post-859902350245436132</id><published>2009-10-23T21:06:00.000-07:00</published><updated>2009-11-14T01:05:28.167-08:00</updated><category scheme='http://www.blogger.com/atom/ns#' term='ಸಂದರ್ಶನ'/><title type='text'>"ಪ್ರತಿಭಟನೆ, ಬಂದ್‌ನ ಆಚೆಗೂ ವಿದ್ಯಾರ್ಥಿ ಪರಿಷತ್ ಕೆಲಸ ಮಾಡುತ್ತಿದೆ"</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_qrtQZD1OrFg/SuJ_k1p1KaI/AAAAAAAAADY/ly46nWhUiF0/s1600-h/Prof+Bhimsen.jpg"&gt;&lt;img style="TEXT-ALIGN: center; MARGIN: 0px auto 10px; WIDTH: 234px; DISPLAY: block; HEIGHT: 320px; CURSOR: pointer" id="BLOGGER_PHOTO_ID_5396015574397823394" border="0" alt="" src="http://1.bp.blogspot.com/_qrtQZD1OrFg/SuJ_k1p1KaI/AAAAAAAAADY/ly46nWhUiF0/s320/Prof+Bhimsen.jpg" /&gt;&lt;/a&gt;&lt;br /&gt;&lt;div style="TEXT-ALIGN: justify"&gt;ಅಕ್ಟೋಬರ್ ೯ ರಿಂದ ೧೧ರವರೆಗೆ ಬಳ್ಳಾರಿಯ ರಾಘವ ಕಲಾಮಂದಿರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ’ರಂಗತೋರಣ’ ವಿದ್ಯಾರ್ಥಿ ನಾಟಕೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು. ನಾಟಕೋತ್ಸವದಲ್ಲಿ ಸ್ಪರ್ಧಿಸಿದ್ದ ಸುಮಾರು ೨೭ ನಾಟಕಗಳ ಪೈಕಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಮ್‌ಬಿಅ ಕಾಲೇಜಿನ ವಿದ್ಯಾರ್ಥಿಗಳು ಆಡಿದ ’ನಾನು ಮತ್ತು ನಾಳೆ’ ನಾಟಕ ಪ್ರಥಮ ಬಹುಮಾನ ಪಡೆದುಕೊಂಡಿತು.&lt;br /&gt;&lt;br /&gt;೨೦೦೩ನೆಯ ಇಸವಿಯಲ್ಲಿ ಪ್ರಾರಂಭಗೊಂಡ ಈ ನಾಟಕೋತ್ಸವಕ್ಕೆ ಈ ಬಾರಿ ಐದರ ಹರೆಯ. ಇಡೀ ನಾಟಕೋತ್ಸವದ ರೂವಾರಿ, ನಾಟಕೋತ್ಸವದುದ್ದಕ್ಕೂ ಪಾದರಸದಂತೆ ಓಡಾಡುತ್ತಾ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರನ್ನು ಪ್ರತಿ ನಿಮಿಷವೂ ಹುರಿದುಂಬಿಸುತ್ತಿದ್ದ ಪ್ರೊ. ಭೀಮಸೇನ್ ಅವರ ಜೊತೆ ಆಡಿದ ಎರಡು ಮಾತುಗಳು ಇಲ್ಲಿವೆ.&lt;br /&gt;&lt;br /&gt;&lt;div style="TEXT-ALIGN: center"&gt;*****&lt;br /&gt;&lt;/div&gt;&lt;br /&gt;ಎಬಿವಿಪಿಯವರು ಎಂದರೆ ಕೇವಲ ಬಂದ್ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ನಕಾರಾತ್ಮಕ ಹಣೆಪಟ್ಟಿಗಳಿದ್ದರೂ ವಿದ್ಯಾರ್ಥಿ ಪರಿಷತ್ತಿನವರು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತೆಗೆಯುವತ್ತ ಮಾಡುತ್ತಿರುವ ಕೆಲಸದ ಕೆಲವು ಝಲಕ್ ಕೂಡ ಇಲ್ಲಿದೆ.&lt;br /&gt;&lt;br /&gt;&lt;div style="TEXT-ALIGN: center"&gt;*****&lt;br /&gt;&lt;/div&gt;&lt;br /&gt;"ಇದು ನಮ್ಮ ಐದನೆಯ ವರ್ಷದ ರಂಗತೋರಣ. ಈ ನಾಟಕೋತ್ಸವವನ್ನು ಆರಂಭಸಲು ಸಾಕಷ್ಟು ಕಾರಣಗಳಿವೆ. ಸಾಮಾನ್ಯವಾಗಿ ಎಬಿವಿಪಿಯ ಹುಡುಗರು ಎಂದರೆ ಬಂದ್ ಮಾಡುವವರು, ಗಲಾಟೆ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ಹಣೆಪಟ್ಟಿಗಳಿವೆ. ಆದರೆ ಬಂದ್, ಪ್ರತಿಭಟನೆ ಮತ್ತು ಗಲಾಟೆಯ ಆಚೆಗೂ ಎಬಿವಿಪಿಯ ಹುಡುಗರು ಕೆಲಸ ಮಾಡುತ್ತಾರೆ. ಅವರ ಪ್ರತಿಭೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಿಸಿದೆ."&lt;br /&gt;&lt;br /&gt;"ರಜಾ ದಿನಗಳಲ್ಲಿ ಎಬಿವಿಪಿಯ ಹುಡುಗರಿಗೆ ಸಮಯ ನಿರ್ವಹಣೆ, ನಾಯಕತ್ವದ ಕೌಶಗಳು, ಪರಿಣಾಮಕಾರಿ ಸಂವಹನ ಕಲೆ, ವಿಜ್ಞಾನ ಹೀಗೆ ಅನೇಕ ವಿಷಯಗಳ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಮಗೆ ಇಂಥ ಎಲ್ಲ ಕಲೆ-ಕೌಶಲಗಳನ್ನು ಒಂದೇ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಕಲಿಸುವ ಆಸೆಯಿತ್ತು."&lt;br /&gt;&lt;br /&gt;"ಇಂಥ ಸಂದರ್ಭದಲ್ಲಿಯೇ ಕನ್ನಡ ಹಿರಿಯ ನಾಟಕಕಾರ ಡಾ ಚಂದ್ರಶೇಖರ ಕಂಬಾರರಿಗೆ ನಾಡೋಜ ಪ್ರಶಸ್ತಿ ಬಂತು. ಆಗ ನಾವೂ ನಾಟಕಗಳ ಬಗ್ಗೆ ಏನಾದರೂ ಮಾಡಬೇಕು. ನಾಟಕಕ್ಕಾಗಿ ಕೆಲಸ ಮಾಡಬೇಕು ಎಂಬ ಆಸೆ ಮನಸ್ಸಿನಲ್ಲಿ ಮೂಡಿತು."&lt;br /&gt;&lt;br /&gt;"ನಾಯಕತ್ವದ ಕಲೆ, ಪರಿಣಾಮಕಾರಿ ಸಂವಹನ, ಸಮಯ ನಿರ್ವಹಣೆ ಇಂಥಹ ಅನೇಕ ಕೌಶಲಗಳನ್ನು ವ್ಯವಸ್ಥಿತವಾಗಿ ಮೈಗೂಡಿಸಿಕೊಳ್ಳಬೇಕಾದದ್ದು ಒಬ್ಬ ನಾಟಕಕಾರನ ಮತ್ತು ನಟನ ಅಗತ್ಯ ಗುಣ. ಎಬಿವಿಪಿಯವರು ಹೇಗಿದ್ದರೂ ಇಂಥ ಕೌಶಲಗಳನ್ನು ಅನೇಕ ಕಾರ್ಯಕ್ರಮಗಳ ಮೂಲಕ ತಮ್ಮ ಹುಡುಗರಿಗೆ ಕಲಿಸುತ್ತಾರೆ. ಹಾಗೆ ಕಲಿತ ವಿಚಾರಗಳ ಅಭಿವ್ಯಕ್ತಿ ಹೇಗಾಗುತ್ತದೆ ಎಂದು ನೋಡಬೇಕು. ಅದಕ್ಕೆ ನಾಟಕಕ್ಕಿಂತ ಪರಿಣಾಮಕಾರಿ ಮಾಧ್ಯಮ ಯಾವುದಿದೆ?"&lt;br /&gt;&lt;br /&gt;"ಈ ಒಂದು ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ೨೦೦೩ ರಲ್ಲಿ ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ನಾಟಕೋತ್ಸವವನ್ನು ’ರಂಗತೋರಣ’ ಎಂಬ ಹೆಸರಿನಲ್ಲಿ ಆರಂಭಿಸಿದೆವು. ಜಿಲ್ಲಾ ಮಟ್ಟದಲ್ಲಿ ನಡೆದ ಮೊದಲ ನಾಟಕೋತ್ಸವದಲ್ಲಿ ಏಳು ತಂಡಗಳು ಭಾಗವಹಿಸಿದ್ದವು."&lt;br /&gt;&lt;br /&gt;"ನಂತರ ೨೦೦೪ರಲ್ಲಿ ಎರಡನೆಯ ರಂಗತೋರಣ ವಿಭಾಗ ಮಟ್ಟದಲ್ಲಿ ನಡೆಯಿತು. ಗುಲ್ಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಾದ ಗುಲ್ಬರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿ ನಾಟಕ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿದ್ದವು. ೨೦೦೭ನೆಯ ಇಸವಿಯಿಂದ ಈ ಉತ್ಸವ ರಾಜ್ಯಮಟ್ಟದ್ದಾಯಿತು."&lt;br /&gt;&lt;br /&gt;"ಪಿಯುಸಿಯಿಂದ ಹಿಡಿದು ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳವರೆಗೆ ಈ ನಾಟಕೋತ್ಸವದಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಸಿದ್ಧಾಂತ ಬೇಧಗಳನ್ನು ಮರೆತು ಎಲ್ಲ ರೀತಿಯ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ."&lt;br /&gt;&lt;br /&gt;"ಈ ನಾಟಕೋತ್ಸವವನ್ನು ಪ್ರತಿ ವರ್ಷವೂ ಬಳ್ಳಾರಿಯಲ್ಲೇ ನಡೆಸುವುದಕ್ಕೆ ಕಾರಣವಿದೆ. ಬಳ್ಳಾರಿಯ ರಾಘವ ಅವರು ಮತ್ತು ಬೀಚಿಯವರು ನಾಟಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಸಂಪಾದಿಸಿದ್ದವರು. ಅದು ನಿಮಗೂ ಗೊತ್ತು. ಬಳ್ಳಾರಿಯ ರಾಘವರಂತೂ ಷೇಕ್ಸ್‌ಪಿಯರ್‌ನ ನಾಟಕಗಳನ್ನು ಜಾರ್ಜ್ ಬರ್ನಾರ್ಡ್ ಷಾ ಎದುರಿಗೆ ಆಡಿತೋರಿಸಿದ್ದರಂತೆ. ಷೇಕ್ಸ್‌ಪಿಯರ್‌ಗೂ ಬರ್ನಾರ್ಡ್ ಷಾಗೂ ಆಗಿಬರುತ್ತಿರಲಿಲ್ಲ. ಆದರೂ ಬರ್ನಾರ್ಡ್ ಷಾ ರಾಘವರು ಆ ನಾಟಕಗಳನ್ನು ಆಡುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ಅದನ್ನು ನೋಡುತ್ತಿದ್ದರಂತೆ."&lt;br /&gt;&lt;br /&gt;"ಒಮ್ಮೆ ಗಾಂಧೀಜಿಯವರು ಇಲ್ಲಿಗೆ ಬಂದಿದ್ದಾಗ ಅವರೆದುರಿಗೆ ಒಂದು ನಾಟಕ ತೋರಿಸುವ ಆಸೆಯಾಯಿತಂತೆ. ಗಾಂಧೀಜಿಯವರಿಗೆ ಬಹಳ ಕೆಲಸವಿತ್ತು. ಆದರೂ ಇಪ್ಪತ್ತು ನಿಮಿಷಗಳ ಮಟ್ಟಿಗೆ ನಾಟಕ ನೋಡಲು ಕುಳಿತರು. ನಾಟಕ ನೋಡುವುದರಲ್ಲಿ ತಲ್ಲೀನರಾಗಿಬಿಟ್ಟ ಗಾಂಧೀಜಿ ತಮ್ಮ ಪ್ರಾರ್ಥನೆಯ ಸಮಯವನ್ನೂ ಮರೆತು ನಾಟಕ ನೋಡಿದರಂತೆ. ನಂತರ ರಾಘವರ ಬೆನ್ನು ತಟ್ಟಿ ಹೋದರಂತೆ. ಅಷ್ಟೇ ಅಲ್ಲದೆ, ತಿಲಕರೆದುರು ಮಹಾತ್ಮಾ ಕಬೀರ್ ನಾಟಕವನ್ನು ಆಡಿ ತೋರಿಸಿದ್ದರಂತೆ ನಮ್ಮ ರಾಘವರು."&lt;br /&gt;&lt;br /&gt;"ಅಂಥ ನಾಟಕಕಾರರು ಮತ್ತು ಸಾಹಿತಿಗಳು ಜನಿಸಿದ ಈ ನಾಡಿನಲ್ಲಿ ನಾಟಕ ಕಾರ್ಯಕ್ರಮಗಳಿಗೆ ಬಹುವಾದ ಬೆಂಬಲವಿದೆ. ಇಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಬಹುದೊಡ್ಡ ದಂಡೇ ಇದೆ. ಇದು ಒಂದರ್ಥದಲ್ಲಿ ವೃತ್ತಿ ರಂಗಭೂಮಿ ಕಲಾವಿದರ ತವರೂರು."&lt;br /&gt;&lt;br /&gt;"ಹಾಗಾಗಿ ಬಳ್ಳಾರಿಯ ಸಾಂಸ್ಕೃತಿಕ ಮುಖವನ್ನು ಜನರಿಗೆ ತೋರಿಸುವುದಕ್ಕೋಸ್ಕರ ಮತ್ತು ರಾಜಕೀಯದಾಚೆಗೂ ಬಳ್ಳಾರಿಗೆ ಒಂದು ಒಳ್ಳೆಯ ಹೆಸರಿದೆ ಎಂಬುದನ್ನು ಜನರಿಗೆ ತೋರಿಸಲು ಈ ಉತ್ಸವವನ್ನು ಬಳ್ಳಾರಿಯಲ್ಲೇ ನಡೆಸುತ್ತೇವೆ." &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-859902350245436132?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/859902350245436132/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=859902350245436132' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/859902350245436132'/><link rel='self' type='application/atom+xml' href='http://www.blogger.com/feeds/30858131/posts/default/859902350245436132'/><link rel='alternate' type='text/html' href='http://vmjoshi.blogspot.com/2009/10/blog-post.html' title='&quot;ಪ್ರತಿಭಟನೆ, ಬಂದ್‌ನ ಆಚೆಗೂ ವಿದ್ಯಾರ್ಥಿ ಪರಿಷತ್ ಕೆಲಸ ಮಾಡುತ್ತಿದೆ&quot;'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_qrtQZD1OrFg/SuJ_k1p1KaI/AAAAAAAAADY/ly46nWhUiF0/s72-c/Prof+Bhimsen.jpg' height='72' width='72'/><thr:total>1</thr:total></entry><entry><id>tag:blogger.com,1999:blog-30858131.post-2492467675527589678</id><published>2009-08-24T05:15:00.000-07:00</published><updated>2009-11-14T01:03:40.099-08:00</updated><category scheme='http://www.blogger.com/atom/ns#' term='ಅನುಭವ'/><title type='text'>ಕುಪ್ಪಳಿಯ ಸಾಂಗತ್ಯ</title><content type='html'>&lt;div align="justify"&gt;&lt;/div&gt;&lt;p align="justify"&gt;ಕುಪ್ಪಳಿಯಲ್ಲಿ ಮೊನ್ನೆ ತಾನೆ ಮುಕ್ತಾಯವಾದ ಎರಡು ದಿನಗಳ ಚಿತ್ರೋತ್ಸವದ ಬಗ್ಗೆ ನನ್ನ ನಾಲ್ಕು ಮಾತು ಬರೆಯೋಣ ಎಂದು ಕುಳಿತರೆ ಏನು ಬರೆಯುವುದು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ. ಕಾರಣ; ಸಾಂಗತ್ಯ ತಂಡದವರು ಆಯೋಜಿಸಿದ ಚಿತ್ರೋತ್ಸವದ ಕೊನೆಯಲ್ಲಿ ಪ್ರದರ್ಶಿಸಿದ ಬಾಯ್ ಇನ್ ದಿ ಸ್ಟ್ರೈಪ್ಡ್ ಪಾಯ್ಜಾಮಾ ಚಿತ್ರದ ಗುಂಗಿನಿಂದ ಇನ್ನೂ ಹೊರಬರಲು ಆಗುತ್ತಿಲ್ಲ. ಅಷ್ಟೊಂದು ಮನಮುಟ್ಟುವ ಚಿತ್ರ ಅದು.&lt;/p&gt;&lt;p align="justify"&gt;ಜೂನ್ ನಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾಗ ಅಲ್ಲಿನ ಸಿಬ್ಬಂದಿ ಸಿಬಂತಿ ಪದ್ಮನಾಭ ಅವರು ಕುಪ್ಪಳಿಯಲ್ಲಿ ಸಾಂಗತ್ಯ ಬಳಗದವರು ನಡೆಸುವ ಚಿತ್ರೋತ್ಸವದ ಬಗ್ಗೆ ಹೇಳಿದ್ದರು. ಚಿತ್ರೋತ್ಸವಕ್ಕೆ ಬರಲು ಆಪ್ತ ಆಮಂತ್ರಣವನ್ನೂ ನೀಡಿದ್ದರು. ಆದರೂ ಮನಸ್ಸು ಮಾತ್ರ ಹೋಗಲೋ ಬೇಡವೋ ಎಂದು ಕಾಲಹರಣ ಮಾಡುತ್ತಿತ್ತು.&lt;/p&gt;&lt;p align="justify"&gt;ನೀನು ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದು, ತೃತೀಯ ಸೆಮಿಸ್ಟರ್ ಓದುತ್ತಿರುವವನಾಗಿದ್ದರೆ ಈ ಕಾರ್ಯಕ್ರಮಕ್ಕೆ ನೀನು ಕಡ್ಡಾಯವಾಗಿ ಬರಲೇಬೇಕು ಎಂದ ಸಿಬಂತಿ ಪದ್ಮನಾಭರ ಮಾತು ಮತ್ತು ಸಲಹೆ-ಚಿತ್ರೋತ್ಸವದಲ್ಲಿ ಬರುವಂತೆ ಮಾಡಿತು. ಆದರೂ ಚಿತ್ರೋತ್ಸವ ಹೇಗಾಗುತ್ತದೆಯೋ ಏನೋ, ಅಲ್ಲಿಗೆ ಯಾರ್ಯಾರು ಬರುತ್ತಾರೋ ಎಂಬ ಪ್ರಶ್ನೆಗಳೊಂದಿಗೆ ಕುಪ್ಪಳಿ ತಲುಪಿದ್ದೆ.&lt;/p&gt;&lt;p align="justify"&gt;ಆದರೆ ಈಗ ಯಾವ ಪ್ರಶ್ನೆಗಳು, ಯಾವ ಅನುಮಾನಗಳೂ ಉಳಿದಿಲ್ಲ. ಅಲ್ಲಿನ ವಾತಾವರಣ, ಬಳಗದವರ ಆತ್ಮೀಯತೆ, ಪ್ರದರ್ಶಿಸಿದ ಚಿತ್ರಗಳು, ಮತ್ತೊಮ್ಮೆ ಸಿಕ್ಕ ಮತ್ತು ಮತ್ತೆ ಮತ್ತೆ ಸಿಗುವ ಸ್ನೇಹಿತರು ಈ ಕಾರ್ಯಕ್ರಮದ ನೆನಪುಗಳನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾರೆ.&lt;/p&gt;&lt;p align="justify"&gt;ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಹಲವು ಚಿತ್ರಗಳ ಪೈಕಿ ಮೂರು ಚಿತ್ರಗಳು ನನ್ನನ್ನು ತೀವ್ರವಾಗಿ ಕಾಡಿವೆ. ಅವು ಕಾರಂತಜ್ಜನಿಗೊಂದು ಪತ್ರ, ಗೋಸ್ಟ್ ಆಂಡ್ ದಿ ಡಾರ್ಕ್‌ನೆಸ್ ಮತ್ತು ಮೊದಲೇ ಹೇಳಿದಂತೆ ಬಾಯ್ ಇನ್ ದಿ ಸ್ಟ್ರೈಪ್ಡ್ದಿ ಪಾಯ್ಜಾಮಾ.&lt;/p&gt;&lt;p align="justify"&gt;ಕಾರಂತಜ್ಜನಿಗೊಂದು ಪತ್ರ ಚಿತ್ರ ಇಷ್ಟವಾಗಲು ನನ್ನೂರಾದ ಕರಾವಳಿಯಲ್ಲಿನ ಕಡಲ್ಕೊರೆತದ ಸಮಸ್ಯೆಯನ್ನು ಚಿತ್ರದ ಕಥೆಯನ್ನಾಗಿಸಿಕೊಂಡದ್ದು ಕಾರಣವಾಗಿರಬಹುದು. ಚಿತ್ರದಲ್ಲಿ ಬರುವ ಶಾನುಭೋಗರ ಮಗ ವಯಸ್ಸಿಗೆ ಅತಿ ಎನ್ನುವಂತಹ ಮಾತುಗಳನ್ನು ಆಡುತ್ತಾನಾದರೂ, ಒಟ್ಟಾರೆ ಆ ಚಿತ್ರ ನಮಗೆ ತಲುಪಿಸುವ ಸಂದೇಶ ನಿಜಕ್ಕೂ ಗಂಭೀರವಾದದ್ದು.&lt;/p&gt;&lt;p align="justify"&gt;ಬಾಯ್ ಇನ್ ದಿ ಸ್ಟ್ರೈಪ್ಡ್ಸ್ಟ್ರಿಪಾಯ್ಜಾಮಾ ಹಿಟ್ಲರ್ ಕಾಲದ ಯಹೂದಿ ಮತ್ತು ಜರ್ಮನ್ ಮಕ್ಕಳಿಬ್ಬರ ನಡುವಿನ ಸ್ನೇಹವನ್ನು ಕಥೆಯನ್ನಾಗಿಸಿಕೊಂಡಿದೆ. ಅದರಲ್ಲಿ ಬರುವ ಯಹೂದಿ ಹುಡುಗನ ಅಭಿನಯವಂತೂ ಮತ್ತೆ ಮತ್ತೆ ಕಾಡುತ್ತದೆ. ಯಹೂದಿಗಳೆಲ್ಲಾ ಕೆಟ್ಟವರು ಅಂತ ಹಿಟ್ಲರ್ ಕಾಲದ ಜರ್ಮ್ನ್ ಪಠ್ಯಪುಸ್ತಗಳಲ್ಲಿ ಬರೆದಿದ್ದನ್ನು ಓದಿ ತಿಳಿದಿಕೊಂಡಿದ್ದ ಜರ್ಮನ್ ಬಾಲಕ ಯಹೂದಿ ಬಾಲಕನನ್ನು ಭೇಟಿಯಾದಾಗ ನಿನ್ನಪ್ಪ ನಿನ್ನನ್ನು ಪ್ರೀತಿಸುತ್ತಾನಾ? ಎಂದು ಪ್ರಶ್ನಿಸುತ್ತಾನೆ. ಕಾರಣ ಜರ್ಮನ್ ಬಾಲಕನ ಪ್ರಕಾರ ಯಹೂದಿಗಳೆಲ್ಲಾ ಕೆಟ್ಟವರು ಮತ್ತು ಅವರು ಕೆಟ್ಟವರಾಗಿರುವ ಕಾರಣ ಅವರು ಯಾರೂ ತಮ್ಮ ಮಕ್ಕಳನ್ನು ಪ್ರೀತಿಸುವುದಿಲ್ಲ.ನಿನ್ನಪ್ಪ ನಿನ್ನನ್ನು ಪ್ರೀತಿಸುವಷ್ಟೇ ನನ್ನಪ್ಪನೂ ನನ್ನನ್ನೂ ಪ್ರೀತಿಸುತ್ತಾನೆ ಎಂಬ ಯಹೂದಿ ಹುಡುಗನ ಮಾತು ಜರ್ಮನ್ ಬಾಲಕನನ್ನು ಒಂದು ಕ್ಷಣ ಮೂಕನನ್ನಾಗಿಸುತ್ತವೆ. ಪ್ರೇಕ್ಷಕರ ಮನಸ್ಸನ್ನೂ ಆರ್ದ್ರಗೊಳಿಸುತ್ತದೆ.&lt;/p&gt;&lt;p align="justify"&gt;ಚಿತ್ರ ಪ್ರದರ್ಶನದ ನಂತರದ ಚರ್ಚೆಯ ಬಗ್ಗೆ ವಿಭಿನ್ನ ರೀತಿಯ ಅಭಿಪ್ರಾಯಗಳಿವೆ. ಸಾಂಗತ್ಯದ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನದ ನಂತರ ಒಮ್ಮೆ ಎಲ್ಲರೂ ಒಟ್ಟಾಗಿ ಕುಳಿತು ಆ ಚಿತ್ರದ ಬಗ್ಗೆ ಚರ್ಚಿಸುತ್ತಾರೆ. ಆ ಸಂದರ್ಭದಲ್ಲಿ ಕೆಲವು ಹಿರಿಯರ ಉಪಸ್ಥಿತಿ (ಉದಾ: ಡಾ. ಜಿ ಬಿ ಹರೀಶ್, ಪರಮೇಶ್ ಗುರುಸ್ವಾಮಿ) ವಿಮರ್ಶೆ/ಚರ್ಚೆಗೊಂದು ಘನತೆಯನ್ನು ತಂದುಕೊಟ್ಟಿತ್ತು.&lt;/p&gt;&lt;p align="justify"&gt;ಆದರೆ ಚಿತ್ರಪ್ರದರ್ಶನದ ಕೂಡಲೇ ಆ ಚಿತ್ರದ ಬಗ್ಗೆ ಚರ್ಚೆ ನಡೆಸುವುದು ಚೆನ್ನಾಗಿರದು. ಹಾಗೆ ಮಾಡುವುದರಿಂದ ಪ್ರೇಕ್ಷಕನಿಗೆ ಚಿತ್ರವನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗದು. ಪ್ರೇಕ್ಷಕ ಚಿತ್ರವನ್ನು ಸಂಪೂರ್ಣವಾಗಿ ಅನುಭವಿಸಿ, ಯೋಚಿಸಿ ಅನಂತರ ಮಾತಾಡಬೇಕು ಎಂಬ ವಾದವೂ ಇದೆ. ಈ ಸಾಧ್ಯತೆ ಬಗ್ಗೆಯೂ ಸಾಂಗತ್ಯ ತಂಡ ಯೋಚಿಸಲೆಂಬುದು ನನ್ನ ಮನವಿ.&lt;/p&gt;&lt;p align="justify"&gt;ಉಳಿದಂತೆ ಎಲ್ಲವೂ ಖುಶ್… ಊಟ, ವಸತಿ, ಆತಿಥ್ಯ…. ಇವ್ಯಾವುದರ ಬಗ್ಗೆಯೂ ಎರಡು ಮಾತನಾಡುವಂತಿಲ್ಲ. ಇದೆಲ್ಲಕ್ಕೂ ಕಳಶಪ್ರಾಯವಾಗಿ ಕುಪ್ಪಳಿಯ ರಮ್ಯ ಪರಿಸರ, ಕವಿಶೈಲದ ಮನಮೋಹಕ, ಎದೆಗೂಡಲ್ಲಿ ಸದಾ ಬೆಚ್ಚಗಾಗಿರುವ ನೆನಪುಗಳು.&lt;/p&gt;&lt;p align="justify"&gt;ಸಾಂಗತ್ಯ ತಂಡ ಮತ್ತೆ ಮತ್ತೆ ಈ ಚಿತ್ರೋತ್ಸವವನ್ನು ಕುಪ್ಪಳಿಯಲ್ಲೇ ನಡೆಸಲಿ. ನಮ್ಮನ್ನು ಪ್ರತಿ ಬಾರಿಯೂ ಮರೆಯದೇ ಆಹ್ವಾನಿಸಲಿ.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-2492467675527589678?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/2492467675527589678/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=2492467675527589678' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/2492467675527589678'/><link rel='self' type='application/atom+xml' href='http://www.blogger.com/feeds/30858131/posts/default/2492467675527589678'/><link rel='alternate' type='text/html' href='http://vmjoshi.blogspot.com/2009/08/blog-post.html' title='ಕುಪ್ಪಳಿಯ ಸಾಂಗತ್ಯ'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>4</thr:total></entry><entry><id>tag:blogger.com,1999:blog-30858131.post-3530295558852289311</id><published>2009-07-07T18:34:00.000-07:00</published><updated>2009-11-14T01:03:05.571-08:00</updated><category scheme='http://www.blogger.com/atom/ns#' term='ಕಥೆ'/><title type='text'>ಒಂದು ಪುಟಾಣಿ ಕತೆ</title><content type='html'>&lt;div align="justify"&gt;&lt;/div&gt;&lt;p align="justify"&gt;ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ರಾಮ, ಭೀಮ ಮತ್ತು ಸೋಮ ಎಂಬ ಮೂವರು ಚಡ್ಡಿ ದೋಸ್ತಿಗಳು ಇದ್ದರು. ಅವರದ್ದು ಎಂದಿಗೂ ಮುರಿಯಲಾರದಂತಹ ಸ್ನೇಹ. ಅವರಲ್ಲಿ ಪ್ರತಿಯೊಬ್ಬರೂ ಒಂದೊಂದು ವಿಷಯದಲ್ಲಿ ಅಸಾಮಾನ್ಯ ಬುದ್ಧಿವಂತರು. &lt;/p&gt;&lt;p align="justify"&gt;ಹೀಗೆ ಒಂದು ದಿನ ಆ ಮೂವರು ಸ್ನೇಹಿತರು ಒಟ್ಟಿಗೆ ಅದು ಇದು ಅಂತ ಹರಟೆ ಹೊಡೆಯುತ್ತ ಚಹ ಕುಡಿಯುತ್ತ ಕುಳಿತಿದ್ದರು. ಆಗ ಅವರಲ್ಲಿ ಸೋಮನಿಗೆ ಜಗತ್ತಿನಲ್ಲಿ ಪರಮ ಸತ್ಯ ಯಾವುದು ಮತ್ತು ಜಗತ್ತಿನಲ್ಲಿ ಇರುವ ಸಿದ್ಧಾಂತಗಳಲ್ಲಿ ಸರ್ವಕಾಲಗಳಲ್ಲಿಯೂ ಸತ್ಯವಾಗಿರುವ ಸಿದ್ಧಾಂತ ಯಾವುದು ಎಂಬ ಅನುಮಾನ ಮೂಡಿತು.&lt;/p&gt;&lt;p align="justify"&gt;ಸರಿ, ತನ್ನ ಅನುಮಾನ ಬಗೆಹರಿಸಿಕೊಳ್ಳಲು ಸೋಮ ತನ್ನ ಮನಸಿನಲ್ಲಿ ಮೂಡಿದ ಪ್ರಶ್ನೆಯನ್ನು ರಾಮ ಮತ್ತು ಭೀಮನ ಮುಂದೆ ಕೇಳುವ ನಿರ್ಧಾರಕ್ಕೆ ಬಂದ. &lt;/p&gt;&lt;p align="justify"&gt;"ನಿಮ್ಮ ಪ್ರಕಾರ ಜಗತ್ತಿನ ಪರಮ ಸತ್ಯ ಯಾವುದು ಮತ್ತು ಜಗತ್ತಿನಲ್ಲಿ ಇರುವ ಸಿದ್ಧಾಂತಗಳ ಪೈಕಿ ಸಾರ್ವಕಾಲಿಕ ಸತ್ಯವಾದ ಸಿದ್ಧಾಂತ ಯಾವುದು?" ಅಂತ ಸೋಮ ತನ್ನ ಪ್ರಶ್ನೆಯನ್ನು ಉಳಿದಿಬ್ಬರ ಮುಂದೆ ಇಟ್ಟ.&lt;/p&gt;&lt;p align="justify"&gt;ರಾಮ ಮತ್ತು ಭೀಮನ ಪೈಕಿ ರಾಮನಿಗೆ ಈ ಪ್ರಶ್ನೆಗೆ ಉತ್ತರಿಸುವುದು ಹೇಗೆ ಅನ್ನುವುದು ತಿಳಿಯಲಿಲ್ಲ. ಆದರೆ ಭೀಮ ಒಮ್ಮೆ ನಸುನಕ್ಕ. ಬಳಿಕ ಪ್ರಶ್ನೆ ಕೇಳಿದ ಸೋಮನ ಕಡೆಗೆ ತಿರುಗಿ "ನಿನ್ನ ಊಟ ಆಯಿತಾ?" ಎಂದು ಮರು ಪ್ರಶ್ನಿಸಿದ. &lt;/p&gt;&lt;p align="justify"&gt;"ಆಯಿತು" ಎಂಬ ಉತ್ತರ ಸೋಮನ ಕಡೆಯಿಂದ ಬಂತು.&lt;/p&gt;&lt;p align="justify"&gt;"ಹೊಟ್ಟೆ ತುಂಬಾ ಊಟ ಮಾಡಿದೆಯಾ? ಊಟ ತಕ್ಕಮಟ್ಟಿಗೆ ರುಚಿಯಾಗಿತ್ತಾ?" ಎಂದು ಮತ್ತೆ ಭೀಮ ಪ್ರಶ್ನಿಸಿದ.&lt;/p&gt;&lt;p align="justify"&gt;"ಹೌದು, ರುಚಿಯಾಗಿತ್ತು. ಹೊಟ್ಟೆತುಂಬಾ ಊಟ ಮಾಡಿದೆ." ಎಂದುತ್ತರಿಸಿದ ಸೋಮ.&lt;/p&gt;&lt;p align="justify"&gt;"ಜಗತ್ತಿನ ಪರಮ ಸತ್ಯ ಯಾವುದು ಮತ್ತು ಸಾರ್ವಕಾಲಿಕೆ ಸಿದ್ಧಾಂತ ಯಾವುದು ಎಂಬ ನಿನ್ನ ಪ್ರಶ್ನೆಗೆ ಇದೇ ನನ್ನ ಉತ್ತರ" ಎಂದ ಭೀಮ ಸೋಮನ ಉತ್ತರಕ್ಕೂ ಕಾಯದೆ ಎತ್ತಲೋ ಹೊರಟುಹೋದ.&lt;/p&gt;&lt;p align="center"&gt;***&lt;/p&gt;&lt;p align="justify"&gt;&lt;strong&gt;(ನನ್ನ ಗುರುಗಳೊಬ್ಬರು ಹೇಳಿದ ಕತೆ)&lt;/strong&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-3530295558852289311?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/3530295558852289311/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=3530295558852289311' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/3530295558852289311'/><link rel='self' type='application/atom+xml' href='http://www.blogger.com/feeds/30858131/posts/default/3530295558852289311'/><link rel='alternate' type='text/html' href='http://vmjoshi.blogspot.com/2009/07/blog-post.html' title='ಒಂದು ಪುಟಾಣಿ ಕತೆ'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>1</thr:total></entry><entry><id>tag:blogger.com,1999:blog-30858131.post-8084400826270883607</id><published>2009-06-20T19:33:00.001-07:00</published><updated>2009-11-14T01:02:46.584-08:00</updated><category scheme='http://www.blogger.com/atom/ns#' term='ವ್ಯಕ್ತಿಚಿತ್ರ'/><title type='text'>ದೀನದಯಾಳರ ನಿರಹಂಕಾರ</title><content type='html'>&lt;div align="justify"&gt;ಅದು ೧೯೬೦ರ ದಶಕ. ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ಲಾಲ್ ಕೃಷ್ಣ ಆಡ್ವಾಣಿಯವರು ಭಾರತೀಯ ಜನ ಸಂಘದ ಕೆಲವು ಜವಾಬ್ದಾರಿಗಳನ್ನೂ ವಹಿಸಿಕೊಂಡಿದ್ದರು. ಹಾಗೆಯೇ ಪಕ್ಷದ ಮತ್ತು ಸಂಘದ ಕೆಲ ಹಿರಿಯರ ಸೂಚನೆಯ ಮೇರೆಗೆ ೧೯೬೦ರಲ್ಲಿ ’ಆರ್ಗನೈಸರ್’ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಕಾಲ ಅದು. &lt;/div&gt;&lt;div align="justify"&gt;&lt;/div&gt;&lt;div align="justify"&gt;ಆಡ್ವಾಣಿಯವರಿಗೆ ಜನಸಂಘದ ಮಾರ್ಗದರ್ಶಕರಲ್ಲೊಬ್ಬರಾಗಿದ್ದ, ಸಂತಸದೃಶ ಜೀವನ ನಡೆಸುತ್ತಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರೊಂದಿಗೆ ಆತ್ಮೀಯ ಸಂಬಂಧವಿತ್ತು. ತಮ್ಮ ಆತ್ಮಕಥೆಯಲ್ಲಿ ಆಡ್ವಾಣಿ ಪಂಡಿತ ದೀನದಯಾಳ ಉಪಾಧ್ಯಾಯರ ಬಗ್ಗೆ ಹೀಗೆ ಬರೆದಿದ್ದಾರೆ:&lt;/div&gt;&lt;div align="justify"&gt;&lt;/div&gt;&lt;div align="justify"&gt;"ಅವರು ತಮ್ಮ ಬಗ್ಗೆ ಮಾತಾಡುವುದನ್ನು ಮುಜುಗರ ಎಂದು ತಿಳಿದಿದ್ದರು. ಅವರು ಹೇಳಿದ್ದನ್ನು ನಡೆಯಲ್ಲಿ ತೋರಿಸಿದರು. ಅವರ ನಾಯಕತ್ವದ ಬೇರುಗಳಿದ್ದದ್ದೇ ಎಲ್ಲರನ್ನು ಅಪ್ಪಿಕೊಳ್ಳುವ ದಾರ್ಶನಿಕತೆಯಲ್ಲಿ. ಅವರು ಮಾನವೀಯತೆಯ ಸಾಕಾರಮೂರ್ತಿ. ಅಧಿಕಾರದ ಬಗ್ಗೆ ನಿಕೃಷ್ಟತೆ ಇದ್ದ ರಾಜಕಾರಣಿ ಅವರಾಗಿದ್ದರು. ಅವರೇ ಪಂಡಿತ ದೀನದಯಾಳ್‌ಜೀ"&lt;/div&gt;&lt;div align="justify"&gt;&lt;/div&gt;&lt;div align="justify"&gt;ಉಪಾಧ್ಯಾಯರೊಂದಿಗೆ ತಮಗಿದ್ದ ಆತ್ಮೀಯತೆಯನ್ನು ಬಳಸಿಕೊಂಡು ಆಡ್ವಾಣಿಯವರು ಒಮ್ಮೆ ಅವರಲ್ಲಿ ಆರ್ಗನೈಸರ್ ಪತ್ರಿಕೆಗೆ ಒಂದು ಅಂಕಣವನ್ನು ಬರೆಯಲಾರಂಭಿಸುವಂತೆ ಕೇಳಿಕೊಂಡರು. &lt;/div&gt;&lt;div align="justify"&gt;&lt;/div&gt;&lt;div align="justify"&gt;ಆಡ್ವಾಣಿಯವರ ಒತ್ತಾಯದ ಮೇರೆಗೆ ಉಪಾಧ್ಯಾಯರು ’ರಾಜಕೀಯ ಡೈರಿ’ ಎಂಬ ಅಂಕಣವನ್ನು ಆರ್ಗನೈಸರ್‌ಗೆ ಬರೆಯಲಾರಂಭಿಸಿದರು. ಆಯಾ ವಾರದ ವಿವಿಧ ರಾಜಕೀಯ ವಿದ್ಯಮಾನಗಳನ್ನು ಉಪಾಧ್ಯಾಯರು ತಮ್ಮದೇ ಆದ ದೃಷ್ಟಿಕೋನದಿಂದ ಆ ಅಂಕಣದಲ್ಲಿ ವಿಮರ್ಶಿಸುತ್ತಿದ್ದರು. ಅವರ ಅನನ್ಯ ಒಳನೋಟಗಳ ಕಾರಣ ಆ ಅಂಕಣ ಬಹುಬೇಗ ಜನಪ್ರಿಯವಾಯಿತು. ಮುಂದೆ ಇದೇ ಅಂಕಣ ಬರಹಗಳ ಸಂಕಲನ ’ರಾಜಕೀಯ ಡೈರಿ’ ಎಂಬ ಹೆಸರಿನಲ್ಲಿಯೇ ಪುಸ್ತಕ ರೂಪದಲ್ಲಿ ಹೊರಬಂತು.&lt;/div&gt;&lt;div align="justify"&gt;&lt;/div&gt;&lt;div align="justify"&gt;ಇದೆಲ್ಲವನ್ನು ಗಮನಿಸಿದ ಆಡ್ವಾಣಿ, ಉಪಾಧ್ಯಾಯರಲ್ಲಿ ತಮ್ಮ ಅಪಾರ ಅನುಭವ, ಪ್ರವಾಸ, ಒಳನೋಟಗಳಿಂದ ಕೂಡಿದ ವೈಯುಕ್ತಿಕ ಸ್ಪರ್ಷವಿರುವ ಅಂಕಣವೊಂದನ್ನು ಬರೆಯಿರಿ ಎಂದು ಕೇಳಿಕೊಂಡರು. ಆದರೆ ಉಪಾಧ್ಯಾಯರು ಇದಕ್ಕೆ ಖಡಾಖಂಡಿತವಾಗಿ ಒಲ್ಲೆ ಎಂದರು! ಕಾರಣ ಕೇಳಿದಾಗ: "ಈ ರೀತಿಯ ಅಂಕಣ ಆರಂಭಿಸಿದರೆ ಅನಗತ್ಯವಾಗಿ ’ನಾನು’ ಎಂಬ ಪದವನ್ನು ಅಂಕಣದುದ್ದಕ್ಕೂ ಉಲ್ಲೇಖಿಸಬೇಕಾದ ಪ್ರಮೇಯ ಬರುತ್ತದೆ. ನನಗದು ಇಷ್ಟವಿಲ್ಲದ ಸಂಗತಿ ಎಂದು ಹೇಳಿದರು!"&lt;/div&gt;&lt;div align="justify"&gt;&lt;/div&gt;&lt;div align="justify"&gt;ಆದರೂ ಆಡ್ವಾಣಿಯವರು ನಿಮ್ಮ ಬರಹ ಓದುಗರಿಗೆ ಇಷ್ಟವಾಗುತ್ತದೆ ಎಂದು ತುಂಬ ಒತ್ತಾಯ ಮಾಡಿದಾಗ ಉಪಾಧ್ಯಾಯರು ಬರೆಯಲು ಒಪ್ಪಿದರು. ಆದರೆ ಎರಡು ಅಂಕಣ ಬರೆದು, ಅದು ಪ್ರಕಟವಾದ ನಂತರ ಆಡ್ವಾಣಿಯವರಲ್ಲಿಗೆ ಬಂದ ಉಪಾಧ್ಯಾಯರು ನಾನು ಇನ್ನು ಈ ಅಂಕಣವನ್ನು ಮುಂದುವರೆಸುವುದಿಲ್ಲ ಎಂದುಬಿಟ್ಟರಂತೆ. &lt;/div&gt;&lt;div align="justify"&gt;&lt;/div&gt;&lt;div align="justify"&gt;"ನಾನು ಯಾವುದೇ ವಿಷಯದ ಬಗ್ಗೆ ಬೇಕಾದರೂ ಬರೆಯುತ್ತೇನೆ. ಆದರೆ ನನ್ನ ಬಗೆಗಲ್ಲ. ಅದು ನನಗೆ ಆಗಿಬರುವುದಿಲ್ಲ" ಎಂದು ಉಪಾಧ್ಯಾಯರು ಕಾರಣ ನೀಡಿದ್ದರು.&lt;/div&gt;&lt;div align="justify"&gt;&lt;/div&gt;&lt;div align="justify"&gt;ಉಪಾಧ್ಯಾಯರ ಈ ನಿರಹಂಕಾರದ ಮನಸ್ಥಿತಿಗೊಂದು ಪ್ರಣಾಮಗಳು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-8084400826270883607?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/8084400826270883607/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=8084400826270883607' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/8084400826270883607'/><link rel='self' type='application/atom+xml' href='http://www.blogger.com/feeds/30858131/posts/default/8084400826270883607'/><link rel='alternate' type='text/html' href='http://vmjoshi.blogspot.com/2009/06/blog-post.html' title='ದೀನದಯಾಳರ ನಿರಹಂಕಾರ'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>4</thr:total></entry><entry><id>tag:blogger.com,1999:blog-30858131.post-6802413895233594429</id><published>2009-05-05T08:50:00.000-07:00</published><updated>2009-11-14T01:01:40.112-08:00</updated><category scheme='http://www.blogger.com/atom/ns#' term='ಜಾತ್ಯತೀತತೆ'/><title type='text'>ಜಾತ್ಯತೀತತೆಯಲ್ಲಿ ಭಾರತೀಯತೆ</title><content type='html'>&lt;div align="justify"&gt;ನಾನು ಸಮಾಜಶಾಸ್ತ್ರವನ್ನಾಗಲಿ ಅಥವಾ ರಾಜನೀತಿಯನ್ನಾಗಲಿ ಶಾಸ್ತ್ರೀಯವಾಗಿ ಓದಿಲ್ಲ. ಬಹುಷ: ಅವುಗಳನ್ನು ಶಾಸ್ತ್ರೀಯವಾಗಿ ಓದುವುದು ನನ್ನಿಂದ ಸಾಧ್ಯವೂ ಇಲ್ಲ. ಆದರೆ ದಿನಂಪ್ರತಿ ಒಂದೆರಡು ಪತ್ರಿಕೆಗಳನ್ನು ಓದುವ ಕಾರಣದಿಂದ ಭಾರತೀಯ ಸಮಾಜ ಮತ್ತು ಭಾರತದ ರಾಜಕಾರಣದ ಬಗ್ಗೆ ಸ್ವಲ್ಪ ತಿಳುವಳಿಕೆ ಇದೆ. ("ಇದೆ" ಅಂತ ಗಟ್ಟಿ ಧ್ವನಿಯಲ್ಲಿ ಹೇಳಿಕೊಳ್ಳುವುದು ಅಹಂಕಾರವಾಗಬಹುದು.) ವಿದ್ವಾಂಸರು ರಾಜನೀತಿಯ ಬಗ್ಗೆಯಾಗಲಿ ಅಥವಾ ಸಮಾಜಶಾಸ್ತ್ರದ ಬಗ್ಗೆಯಾಗಲಿ ಬರೆದ ಯಾವ ಪುಸ್ತಕವನ್ನೂ ನಾನು ಓದಿಲ್ಲ. ಆದರೂ ಭಾರತದ ರಾಜಕಾರಣಿಯ ಮತ್ತು ಒಬ್ಬ ಸಾಮಾನ್ಯ ಭಾರತೀಯನ ಮನಸ್ಥಿತಿಯನ್ನು ತಕ್ಕ ಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲೆ. &lt;/div&gt;&lt;div align="justify"&gt;&lt;span style="font-size:+0;"&gt;&lt;/span&gt;&lt;/div&gt;&lt;div align="justify"&gt;ಚುನಾವಣೆಗಳು ಎದುರಾದಾಗ ಬಿಜೆಪಿಯ ಪ್ರಧಾನ ಕಛೇರಿಯಿಂದ ಯಾವ ತರಹದ ಹೇಳಿಕೆಗಳು ಹೊರಡಬಹುದು ಮತ್ತು ಅದಕ್ಕೆ ಕಾಂಗ್ರೆಸ್ಸಿಗರ ಪ್ರತಿಕ್ರಿಯೆಗಳು ಹೇಗಿರಬಹುದು ಎನ್ನುವುದನ್ನೂ ತಕ್ಕಮಟ್ಟಿಗೆ ಊಹಿಸುವುದು ಸಾಧ್ಯ.&lt;/div&gt;&lt;div align="justify"&gt;&lt;/div&gt;&lt;div align="justify"&gt;ಭಾರತದ ಯಾವ ರಾಜಕಾರಣಿಯೇ ಇರಲಿ, ಮತ ಕೇಳುವ ಅವಕಾಶ ಸಿಕ್ಕಾಗಲೆಲ್ಲ 'ಜಾತ್ಯತೀತತೆ' ಎಂಬ ಅದ್ಭುತವಾದ ಪದವೊಂದನ್ನು ತನ್ನ ಚುನಾವಣಾ ಭಾಷಣದಲ್ಲಿ ಖಂಡಿತವಾಗಿಯೂ ಉಪಯೋಗಿಸುತ್ತಾನೆ. ರಾಜಕಾರಣಿಗಳು ಜಾತ್ಯತೀತತೆ ಎಂಬ ಪದವನ್ನು ಉಪಯೋಗಿಸಿಕೊಂಡು ಜನರ ಬಳಿ ಮತ ಕೇಳುವುದನ್ನು ನನ್ನ ಬಾಲ್ಯದಿಂದಲೂ ನೋಡುತ್ತಿದ್ದೇನೆ. ಭಾರತದ ಹೆಚ್ಚಿನ ರಾಜಕಾರಣಿಗಳು ಅವಕಾಶ ಸಿಕ್ಕಾಗಲೆಲ್ಲ ತಾವೊಬ್ಬರೇ ಜಾತ್ಯತೀತತೆಯ ನಿಜವಾದ ರಕ್ಷಕರು ಎಂದು ಫೋಸನ್ನೂ ಕೊಡುತ್ತಾರೆ. ಆದರೆ ಯಾವೊಬ್ಬ ರಾಜಕಾರಣಿಯೂ ಜಾತ್ಯತೀತತೆ ಎಂದರೆ ಏನು ಎಂದು ವ್ಯಾಖ್ಯಾನಿಸಿದ್ದನ್ನು ನಾನು ನೋಡಿಲ್ಲ. ಅಥವಾ ಯಾವೊಬ್ಬ ರಜಕಾರಣಿಯೂ ತನ್ನ ಪ್ರಕಾರ ಜಾತ್ಯತೀತತೆ ಅಂದರೆ ಏನು ಎಂಬುದನ್ನು ವಿವರಿಸುವ ಗೋಜಿಗೆ ಹೋದಂತಿಲ್ಲ. &lt;/div&gt;&lt;div align="justify"&gt;&lt;/div&gt;&lt;div align="justify"&gt;ಜಾತ್ಯತೀತತೆ ಪದವನ್ನು ನಾವು ಇಂಗ್ಲಿಷಿನ ಸೆಕ್ಯುಲರ್ ಪದಕ್ಕೆ ಸಂವಾದಿಯಾಗಿ ಬಳಸುತ್ತಿದ್ದೇವೆ. ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ ಸೆಕ್ಯುಲರ್ ಅಂದರೆ ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸಂಬಂಧ ಪಡದೇ ಇರುವಂಥದ್ದು ಎಂದರ್ಥ. ಸರಿ, ಆಕ್ಸ್‌ಫರ್ಡ್ ನಿಘಂಟಿನಲ್ಲಿ ಸೂಚಿಸಿರುವ ಸೆಕ್ಯುಲರ್ ಎಂಬ ಪದವನ್ನು ಅರ್ಥಮಾಡಿಕೊಳ್ಳುವಲ್ಲಿ ನನಗೆ ಯಾವುದೇ ತೊಂದರೆ ಇಲ್ಲ.&lt;/div&gt;&lt;div align="justify"&gt;&lt;/div&gt;&lt;div align="justify"&gt;ಯುರೋಪಿನಲ್ಲಿ ಜಾತ್ಯತೀತತೆ ಎಂದರೆ; ದೇಶದ ಪ್ರಭುತ್ವವು ತನ್ನ ನಾಗರಿಕರ ಧಾರ್ಮಿಕ [ಅಥವಾ ಮತೀಯ] ವ್ಯವಹಾರಗಳಿಂದ ದೂರ ಉಳಿಯುತ್ತದೆ. ಧಾರ್ಮಿಕ ಸಂಸ್ಥೆಗಳ ವ್ಯವಹಾರಗಳಲ್ಲಿ ಸರಕಾರವು ತಲೆಹಾಕುವುದಿಲ್ಲ ಮತ್ತು ಸರಕಾರವು ಧಾರ್ಮಿಕ ಸಂಘ, ಸಂಸ್ಥೆಗಳಿಗೆ ಸರಕಾರದ ವ್ಯವಹಾರದಲ್ಲಿ ಮೂಗುತೂರಿಸಲು ಅವಕಾಶ ನೀಡುವುದಿಲ್ಲ. ಹೌದು, ಯುರೋಪು ಎಷ್ಟರ ಮಟ್ಟಿಗೆ ಜಾತ್ಯತೀತಯನ್ನು ಅಳವಡಿಸಿಕೊಂಡಿದೆ ಎಂಬುದು ಚರ್ಚಾಸ್ಪದ ವಿಚಾರವೇ. ಆದರೆ ಈ ಲೇಖನದಲ್ಲಿ ಆ ವಿಚಾರವನ್ನು ಎಳೆಯುವುದು ಬೇಡ. &lt;/div&gt;&lt;div align="justify"&gt;&lt;/div&gt;&lt;div align="justify"&gt;ಭಾರತದ ಸಂವಿಧಾನ ಕೂಡ ನಮ್ಮ ದೇಶವನ್ನು ಜಾತ್ಯತೀತ ದೇಶ ಅಂತಲೇ ಘೋಷಿಸುತ್ತದೆ. ಅಂದರೆ; ಭಾರತ ಸರಕಾರವು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಮತನ್ನು ಅಪ್ಪಿಕೊಳ್ಳುವುದಿಲ್ಲ. ಭಾರತದಲ್ಲಿ ಧರ್ಮ ಮತ್ತು ಸರಕಾರ ಬೇರೆ ಬೇರೆಯಾಗಿರುತ್ತದೆ ಮತ್ತು ಈ ದೇಶಕ್ಕೆ ಯಾವುದೇ ಅಧಿಕೃತ ಧರ್ಮ ಇಲ್ಲ. ಇದೂ ನನಗೆ ಸರಿಯಾಗಿಯೇ ಅರ್ಥವಾಗುತ್ತದೆ. ಆದರೆ ಭಾರತದ ರಾಜಕಾರಣಿಯೊಬ್ಬ ಜಾತ್ಯತೀತತೆ ಎಂಬ ಪದಪ್ರಯೋಗ ಮಾಡಿದಾಗ ನನಗೆ ಆತ ಏನು ಹೇಳುತ್ತಿದ್ದಾನೆ ಎಂಬುದು ಅರ್ಥವಾಗುವುದಿಲ್ಲ! ನನ್ನು ಸಮಸ್ಯೆ ಇರುವುದೇ ಇಲ್ಲಿ.&lt;/div&gt;&lt;div align="justify"&gt;&lt;/div&gt;&lt;div align="justify"&gt;ನಾನು ಕಂಡಹಾಗೆ ಭಾರತದ ರಾಜಕಾರಣದಲ್ಲಿ ಮೂರು ವಿಧದ ಜಾತ್ಯತೀತತೆಗಳಿವೆ.&lt;/div&gt;&lt;div align="justify"&gt;&lt;/div&gt;&lt;div align="justify"&gt;ಒಂದನೆಯ ವಿಧದ ಜಾತ್ಯತೀತತೆ ಯಾವತ್ತಿಗೂ ಹಿಂದೂ ಸಂವೇದನೆಗಳನ್ನು ಅರ್ಥಮಾಡಿಕೊಳ್ಳಲಾರದು. ಇದು ಹಿಂದೂ ಧರ್ಮದ ಎಲ್ಲ ವಿಚಾರಗಳನ್ನು ಖಂಡಿಸುತ್ತಿರುತ್ತದೆ ಮತ್ತು ಹಿಂದೂ ಮೌಲ್ಯಗಳ ಬಗ್ಗೆ ಯಾವಾಗಲೂ ಕೀಳಾಗಿ ಮಾತಾಡುತ್ತಿರುತ್ತದೆ. ಆದರೆ ಜಾತ್ಯತೀತತೆಯ ಈ ವಿಧ ಯಾವತ್ತಿಗೂ ಹಿಂದೂಯೇತರ ಧರ್ಮವನ್ನು ವಸ್ತುನಿಷ್ಠವಾಗಿ ವಿಮರ್ಶಿಸುವ ಗೋಜಿಗೆ ಹೋಗುವುದಿಲ್ಲ. ಇದು ಯಾವತ್ತಿಗೂ ಒಬ್ಬ ಜಿಹಾದಿಯ ಬಳಿ ಹಿಂಸೆಯನ್ನು ಬಿಡು ಅಂತ ಹೇಳುವುದಿಲ್ಲ. ಆದರೆ ಹಿಂದೂ ಕಾರ್ಯಕರ್ತರೆಲ್ಲರೂ ಫ್ಯಾಸಿಸ್ಟ್‌ಗಳು ಮತ್ತು ಹಿಂದೂ ಫ್ಯಾಸಿಸಮ್‌ನಿಂದ ದೇಶಕ್ಕೇ ಗಂಡಾಂತರ ಅಂತ ಈ ಜಾತ್ಯತೀತತೆ ಯಾವತ್ತಿಗೂ ಮಾತಾಡುತ್ತಿರುತ್ತದೆ. ಆದರೆ ಹಿಂದೂಯೇತರರ ಫ್ಯಾಸಿಸಮ್ ಕೂಡ ದೇಶಕ್ಕೆ ಅಪಯಕಾರಿ ಎನ್ನುವುದನ್ನು ಇವರು ಯಾವತ್ತಿಗೂ ಹೇಳುವುದಿಲ್ಲ. ಯಾಕೆ ಅಂತ ಗೊತ್ತಿಲ್ಲ. &lt;/div&gt;&lt;div align="justify"&gt;&lt;/div&gt;&lt;div align="justify"&gt;ಭಾರತದ ರಾಜಕಾರಣದಲ್ಲಿ ವ್ಯಾಪಕವಾಗಿರುವುದೇ ಈ ಮಾದರಿಯ ಜಾತ್ಯತೀತತೆ. ಈ ಮಾದರಿಯ ಜಾತ್ಯತೀತತೆಯ ಆರಾಧಾಕರು ಭಾರತೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳನ್ನು ಮತ್ತು ಅವುಗಳಲ್ಲಿ ಬರುವ ಪಾತ್ರಗಳ ಬಗ್ಗೆ ಕುಹಕಮಾಡಲು ಸದಾ ಕಾದಿರುತ್ತಾರೆ. ಆ ಕಾವ್ಯಗಳು ಸಾರುವ ಜೀವನ ಮೌಲ್ಯಗಳ ಬಗ್ಗೆ ಅವರಿಗೆ ಕಾಳಜಿಯಿಲ್ಲ. ಅದಲ್ಲದೆ, ಜಾತ್ಯತೀತತೆ ಮತ್ತು ವಿಚಾರವಾದದ ಹೆಸರಿನಲ್ಲಿ ಇವರು ಯಾವತ್ತಿಗೂ ಹಿಂದೂ ನಂಬಿಕೆಗಳನ್ನು ಹಳಿಯಲು ಅವಕಾಶ ನೋಡುತ್ತಿರುತ್ತಾರೆ. ಆದರೆ ಹಿಂದೂಯೇತರ ಧರ್ಮಗಳ ಬಗ್ಗೆ, ಅವುಗಳ ನಂಬಿಕೆಯ ಬಗ್ಗೆ ಪ್ರಶ್ನೆ ಮಾಡುವ ಗೋಜಿಗೇ ಇವರು ಹೋಗುವುದಿಲ್ಲ. ಏಕೆ ಅಂತ ಗೊತ್ತಿಲ್ಲ. ಬಹುಷಃ ಜೀವ ಭಯವಿರಬೇಕು! ಹಿಂದೂ ನಂಬಿಕೆಗಳನ್ನು ತೆಗಳುವುದು ಮತ್ತು ಹಾಸ್ಯಮಾಡುವುದೇ ಈ ಮಾದರಿಯ ಜಾತ್ಯತೀತತೆ. &lt;/div&gt;&lt;div align="justify"&gt;&lt;/div&gt;&lt;div align="justify"&gt;ಎರಡನೆಯ ಮಾದರಿಯ ಜಾತ್ಯತೀತತೆಯ ಸ್ವರೂಪ ಸ್ವಲ್ಪ ಭಿನ್ನವಾಗಿದೆ. ಇದು ನಾಸ್ತಿಕವಾದಕ್ಕೆ ಹತ್ತಿರವಾಗಿದೆ. ಅವರು ಎಲ್ಲಾ ಧರ್ಮಗಳ ದೇವರ ಕಲ್ಪನೆಯನ್ನು [ಅಥವಾ ಅಸ್ತಿತ್ವವವನ್ನು] ಪ್ರಶ್ನಿಸುತ್ತಿರುತ್ತಾರೆ. ಅವರಿಗೆ ಹಿಂದೂ - ಮುಸ್ಲಿಮ್ ಎಂಬ ಬೇಧವಿಲ್ಲ. ದೇವರ ಅಸ್ತಿತ್ವದ ಪ್ರಶ್ನೆಯಲ್ಲಿ ಅವರ ಪಾಲಿಗೆ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲಾ ಒಂದೇ. ಇವರು ಎಲ್ಲ ಧರ್ಮೀಯರ ಆಸ್ತಿಕ ಭಾವನೆಗಳನ್ನೂ ಗೇಲಿಮಾಡುತ್ತಾರೆ. ಇದೇ ಈ ಮಾದರಿಯ ಜಾತ್ಯತೀತತೆಯ ದೋಷ. ಹಾಗೆ ಗೇಲಿ ಮಾಡುವುದರಿಂದ ಆಸ್ತಿಕ ಮನಸ್ಸುಗಳು ಅದೆಷ್ಟು ನೊಂದುಕೊಳ್ಳಬಹುದು ಎಂಬ ಬಗ್ಗೆ ಇವರು ಚಿಂತಿಸುವುದಿಲ್ಲ. &lt;/div&gt;&lt;div align="justify"&gt;&lt;/div&gt;&lt;div align="justify"&gt;ಸಮಾಜದ ಒಳಿತಿಗೆ ಕೆಲವೊಂದು ಧಾರ್ಮಿಕ ನಂಬಿಕೆಗಳು ಅಗತ್ಯ. ದೇವರನ್ನು ನಂಬುವುದು, ಭಕ್ತಿಯಿಂದ ಅವನನ್ನು ಪೂಜಿಸುವುದು ಮನುಷ್ಯನನ್ನು ಆಧ್ಯಾತ್ಮಿಕ ಔನ್ನತ್ಯಕ್ಕೆ ಕೊಂಡೊಯ್ಯಬಲ್ಲವು. ಉಪವಾಸ, ದೇವರಿಗೆ ಹಣ್ಣುಹಂಪಲುಗಳನ್ನು ಅರ್ಪಿಸುವುದು, ದೇವರ ಹೇಸರಿನಲ್ಲಿ ಬಡವರಿಗೆ ಉಪಯುಕ್ತ ವಸ್ತುಗಳನ್ನು ದಾನ ಮಾಡುವುದು ಮುಂತಾದವುಗಳನ್ನು ಆಸ್ತಿಕತೆಯು ಅನಾದಿಯಿಂದಲೂ ಪೋಷಿಸಿಕೊಂಡು ಬಂದಿದೆ. ಇದರಿಂದ ಸಮಾಜಕ್ಕೆ ಸಾಕಷ್ಟು ಒಳ್ಳೆಯದಾಗಿದೆ. ಆದರೆ ಈ ಜಾತ್ಯತೀತತೆಯ ಮುಖವಾಡವನ್ನು ತೊಟ್ಟುಕೊಂಡಿರುವ ನಾಸ್ತಿಕತೆಯ ದೆಸೆಯಿಂದ ಪ್ರತಿಯೊಂದು ಧಾರ್ಮಿಕ ನಂಬಿಕೆಗಳೂ ಪ್ರಶ್ನಿಸಲ್ಪಡುತ್ತಿವೆ. ಇವರು ಜನಿವಾರ ಹಾಕಿಕೊಳ್ಳುವ ಬ್ರಹ್ಮಣರನ್ನು ಬಯ್ಯುತ್ತಾರೆ, ತಿಲಕ ಇಟ್ಟುಕೊಳ್ಳುವ ಕಾರಣಕ್ಕೆ ಇಡೀ ಹಿಂದೂ ಸಮಾಜವನ್ನು ತೆಗಳುತ್ತಾರೆ, ಗಡ್ಡ ಬಿಡುವ ಕಾರಣಕ್ಕೆ ಮುಸ್ಲಿಮರನ್ನು ಹಾಸ್ಯಮಾಡುತ್ತಾರೆ. &lt;/div&gt;&lt;div align="justify"&gt;&lt;/div&gt;&lt;div align="justify"&gt;ಈ ಮಾದರಿಯ ಜಾತ್ಯತೀತತೆಯ ಬೆಂಬಲಿಗರು ಕೂಡ ವಿಚಾರವಾದ ಮತ್ತು ಜಾತ್ಯತೀತತೆಯ ಹೆಸರಿನಲ್ಲಿ ತಾವು ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಾರೆ. &lt;/div&gt;&lt;div align="justify"&gt;&lt;/div&gt;&lt;div align="justify"&gt;ಇವೆರಡೂ ಮಾದರಿಗಳನ್ನು ಬಿಟ್ಟು - ಭಾರತೀಯ ಮನಸ್ಥಿತಿಗೆ ಅತ್ಯಂತ ಹತ್ತಿರವಾದ - ಮೂರನೆಯ ಮಾದರಿಯ ಜಾತ್ಯತೀತತೆಯೊಂದಿದೆ. ಈ ಮಾದರಿಯ ಜಾತ್ಯತೀತತೆ ಒಬ್ಬ ಹಿಂದೂವನ್ನು ನೈಜ ಹಿಂದೂವಾಗಿಯೇ ಉಳಿಯಲು, ಮುಸ್ಲಿಮನನ್ನು ನೈಜ ಮುಸ್ಲಿಮನಾಗಿಯೇ ಉಳಿಯಲು ಮತ್ತು ಒಬ್ಬ ಕ್ರೈಸ್ತನನ್ನು ನೈಜ ಕ್ರೈಸ್ತನಾಗಿಯೇ ಉಳಿಯುವ ಅವಕಾಶ ಕಲ್ಪಿಸುತ್ತದೆ. ಇದು ಎಲ್ಲ ಧರ್ಮಗಳೂ ನಿಜವಾದ ಧರ್ಮಗಳು ಎಂದೇ ನಂಬುತ್ತದೆ ಅಲ್ಲದೆ ಎಲ್ಲ ಧರ್ಮಗಳೂ ಸಮಾನ ಎಂದೇ ಭಾವಿಸುತ್ತದೆ. "ನಿಜವಾದ ದೇವರು ಯಾರು?" ಅಂತ ಯಾರಾದರೂ ಈ ಮಾದರಿಯ ಜಾತ್ಯತೀತರಲ್ಲಿ ಕೇಳಿದರೆ "ಎಲ್ಲವೂ ದೇವರ ಅಂಶವೇ" ಎಂದು ಉತ್ತರಿಸುತ್ತಾರೆ. ಎಲ್ಲ ಅವತಾರಗಳೂ ಒಂದೇ ಶಕ್ತಿಯ ವಿವಿಧ ರೂಪಗಳು ಎಂಬುದು ಈ ಮಾದರಿಯ ಜಾತ್ಯತೀತತೆಯ ವಿವರಣೆ. ಖ್ಯಾತ ಪತ್ರಕರ್ತ ಎಮ್. ಜೆ. ಅಕ್ಬರ್ "ಹೇಳಿದಂತೆ, ಇದು, ಒಬ್ಬ ಹಿಂದೂವಿಗೆ ಹಿಂದುತ್ವವಾದಿಯಾಗಿರಲು ಅವಕಾಶ ನೀಡುತ್ತದೆ. ಆದರೆ ಮುಸ್ಲಿಮ್ ವಿರೋಧಿಯಾಗುವ ಅಧಿಕಾರ ನೀಡುವುದಿಲ್ಲ. ಹಾಗೆಯೇ ಒಬ್ಬ ಮುಸಲ್ಮಾನನಿಗೆ ಮುಸ್ಲಿಮ್ ಪರ ಇರಲು ಅವಕಾಶ ನೀಡುತ್ತದೆ. ಆದರೆ ಹಿಂದೂ ವಿರೋಧಿಯಾಗಲು ಅಧಿಕಾರ ನೀಡುವುದಿಲ್ಲ." &lt;/div&gt;&lt;div align="justify"&gt;&lt;/div&gt;&lt;div align="justify"&gt;ಭಾರತದಲ್ಲಿ ಬಿಬಿಸಿಯ ಪ್ರತಿನಿಧಿಯಾಗಿದ್ದ ಮಾರ್ಕ್ ಟುಲ್ಲಿ ಒಮ್ಮೆ ಹೀಗೆ ಹೇಳಿದ್ದರು: &lt;em&gt;ಭಾರತದಲ್ಲಿ ವಾಸಿಸುತ್ತಿರುವ ಒಬ್ಬ ಕ್ರೈಸ್ತನಾಗಿ ನಾನು ಇಲ್ಲಿ ದೊರಕಿರುವ ಸ್ವಾತಂತ್ರವನ್ನು ಕಂಡು ಖುಷಿಪಡುತ್ತೇನೆ. "ಎಲ್ಲ ನದಿಗಳು ಸಮುದ್ರದತ್ತ ಸಾಗುತ್ತವೆ. ಆದರೆ ಅವುಗಳ ಮಾರ್ಗ ಮಾತ್ರ ಬೇರೆ ಬೇರೆ. ಕೆಲವು ನೇರವಾಗಿ ಸಾಗಿದರೆ ಇನ್ನು ಕೆಲವು ಸುತ್ತು ಹಾಕಿ ಸಾಗುತ್ತವೆ. ಆದರೆ ಅವೆಲ್ಲಾ ಸಾಗುವುದು ಸಮುದ್ರದ ಕಡೆಗೆ. ಹಾಗೆಯೇ, ದೇವರ ಅನುಗ್ರಹದಿಂದ, ದೇವರೆಡೆಗೆ ಸಾಗಲು ಹಲವು ಪಥಗಳಿವೆ" ಎಂದು ನನಗೆ ಹೇಳಿಕೊಟ್ಟವರು ಒಬ್ಬ ಹಿಂದೂ ಸನ್ಯಾಸಿಯಾಗಿದ್ದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು. ನಾನು ಮೊದಲು ಭಾರತಕ್ಕೆ ಬಂದಾಗ ಇದನ್ನು ನಂಬಲಿಲ್ಲ. ದೇವರೆಡೆಗೆ ಸಾಗಲು ಕ್ರೈಸ್ತಮತವೊಂದೇ ದಾರಿ ಎಂದು ನಾನು ನಂಬಿದ್ದೆ. ಆದರೆ ಭಾರತದ ಸಹಿಷ್ಣುತೆ ಮತ್ತು ಅದರ ಜಾತ್ಯತೀತತೆ ನನ್ನ ನಂಬಿಕೆಯನ್ನು ಬದಲಾಯಿಸಿದೆ. &lt;/em&gt;&lt;/div&gt;&lt;div align="justify"&gt;&lt;em&gt;&lt;/em&gt;&lt;/div&gt;&lt;div align="justify"&gt;ಜಾತ್ಯಾತೀತತೆಯ ಮೂರನೆಯ ವಿಧವನ್ನು ನಾನು ಭಾರತೀಯ ಜಾತ್ಯತೀತತೆ ಅಂತ ಕರೆಯುತ್ತೇನೆ. ಜಗತ್ತಿನಲ್ಲೇ ಅತ್ಯಂತ ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ಭಾರತ ಅನುಸರಿಸಬೇಕಾಗಿದ್ದು ಇದೇ ಮಾದರಿಯ ಜಾತ್ಯತೀತತೆಯನ್ನು. &lt;/div&gt;&lt;div align="justify"&gt;&lt;/div&gt;&lt;div align="justify"&gt;ಅದಿರಲಿ. ನಮ್ಮ ರಾಜಕೀಯ ನಾಯಕ ಶಿಖಾಮಣಿಗಳು ಯಾವ ಮಾದರಿಯ ಜಾತ್ಯಾತೀತತೆಯನ್ನು ಅನುಸರಿಸುತ್ತಿದ್ದಾರೆ ಅಂತ ಯಾರಾದರೂ ಹೇಳಬಹುದಾ?&lt;/div&gt;&lt;div align="justify"&gt;&lt;/div&gt;&lt;div align="justify"&gt;ಭಾರತದ ಕೆಲವು ರಾಜಕೀಯ ಪಕ್ಷಗಳಿಗೆ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವುದರಲ್ಲಿಯೇ ಸಮಯ ಹೋಗುತ್ತಿದೆ. ಇನ್ನು ಕೆಲವರು ಬಹುಸಂಖ್ಯಾತ ವಿರೋಧಿ ಭಾವನೆಗಳನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದಿಷ್ಟು ಮಂದಿ ಅಲ್ಪಸಂಖ್ಯಾತರ ಮತವೇ ತಮಗೆ ಬೇಡ ಎಂದು ಹೇಳುತ್ತಿದ್ದಾರೆ. ಆದರೆ ಇವರಿಬ್ಬರೂ ಜಾತ್ಯತೀತತೆಯ ನೆಜವಾದ ಸಂರಕ್ಷಕರು ತಾವೇ ಎಂದು ವೇದಿಕೆಯ ಮೇಲೆ ಹೇಳಿಕೊಳ್ಳುತ್ತಾರೆ. &lt;/div&gt;&lt;div align="justify"&gt;&lt;/div&gt;&lt;div align="justify"&gt;ಆದರೆ ಭಾರತದ ಯಾವೊಂದು ರಾಜಕೀಯ ಪಕ್ಷವೂ ನೈಜ ಅರ್ಥದಲ್ಲಿ ಜಾತ್ಯತೀತ ಅಂತ ನನಗನಿಸುವುದಿಲ್ಲ. ಮೂರನೆಯ ಮಾದರಿಯ ಜಾತ್ಯತೀತತೆಯನ್ನು ಯಾವ ಪಕ್ಷವೂ ಅನುಸರಿಸುತ್ತಿರುವಂತೆ ಕಾಣಿಸುತ್ತಿಲ್ಲ. ತಾನು ಹಿಂದೂ ಮತ್ತು ಮುಸ್ಲಿಮರ ನಡುವೆ ತಾರತಮ್ಯ ಮಾಡಲಾರೆ ಅಂತ ಬಿಜೆಪಿ ಹೇಳಿದರೆ, ತನ್ನಿಂದ ಮಾತ್ರ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಉಳಿಯುತ್ತದೆ ಅಂತ ಕಾಂಗ್ರೆಸ್ ಘೋಷಿಸಿಕೊಳ್ಳುತ್ತದೆ. ಆದರೆ ಇವೆರಡೂ ಪಕ್ಷಗಳು ಏನನ್ನು ಮಾಡಬಾರದೋ ಅದನ್ನೇ ಮಾಡುತ್ತವೆ. &lt;/div&gt;&lt;div align="justify"&gt;&lt;/div&gt;&lt;div align="justify"&gt;ಬಿಜೆಪಿ ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ನಾಯಕನಾಗಿ ದೇಶವನ್ನು ಆಳುತ್ತಿದ್ದಾಗ ಹಜ್ ಸಬ್ಸಿಡಿಯನ್ನು ಹೆಚ್ಚಿಸಿತು. ಆದರೆ ಮತ್ತೊಂದೆಡೆ ಸಮಾನ ನಾಗರಿಕ ಸಂಹಿತೆಯ ಮಂತ್ರವನ್ನು ಜಪಿಸುತ್ತ ಕುಳಿತಿತ್ತು. ಇತ್ತ ಸ್ವಯಂಘೋಷಿತ ಸೆಕ್ಯುಲರ್ ಪಕ್ಷವಾದ ಕಾಂಗ್ರೆಸ್ ತನ್ನಿಂದ ಮಾತ್ರ ಈ ದೇಶದ ಅಲ್ಪಸಂಖ್ಯಾತರ ರಕ್ಷಣೆ ಸಾಧ್ಯ, ತಾನು ಮಾತ್ರ ಕೋಮುವಾದಿ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬಲ್ಲೆ ಎಂದು ಹೇಳುತ್ತಿದೆ. ಆದರೆ ೧೯೮೪ರ ಸಿಖ್ ವಿರೋಧಿ ಹತ್ಯಾಕಾಂಡದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್‌ಗೆ ಗಂಟಲು ಕಟ್ಟಿದಂತಾಗುತ್ತದೆ. ಆದ ಅಲ್ಪಸಂಖ್ಯಾತರು, ಜಾತ್ಯತೀತತೆ ಕಾಂಗ್ರೆಸ್ಸಿಗೆ ಮಾಯಾಜಿಂಕೆಯಂತೆ ಕಾಣಬಹುದು. &lt;/div&gt;&lt;div align="justify"&gt;&lt;/div&gt;&lt;div align="justify"&gt;ಇರಲಿ, ಯಾವುದೇ ಬರಹಗಳಿಂದ, ಯಾವ ಪತ್ರಕರ್ತನ ವರದಿಗಳಿಂದ ಭಾರತದ ರಾಜಕೀಯ ಪಕ್ಷಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಪಕ್ಷಗಳ ಇಬ್ಬಂದಿತನವನ್ನು ಇಲ್ಲವಾಗಿಸುವುದು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಜನಪರವಾಗಿರಿ ಅಂತ ಹೇಳುವುದು ಬಾಯಿ ಹಾಳಿನ ಕೆಲಸ ಮತ್ತು ಬರೆಯುವುದು ಜಾಗ ಹಾಳು ಮಾಡುವ ಕೆಲಸ. &lt;/div&gt;&lt;div align="justify"&gt;&lt;/div&gt;&lt;div align="justify"&gt;ಆದರೆ ಈ ದೇಶದ ಪ್ರಜಾಸತ್ತೆ ಖಂಡಿತ ಕೆಲವು ಬದಲಾವಣೆಗಳನ್ನು ತರಬಹುದು. ಅದಕ್ಕೆ ಬಲವಾದ ಇಚ್ಛಾಶಕ್ತಿ ಬೇಕು. ಮೇಲೆ ವಿವರಿಸಲಾದ ಮೂರು ಮಾದರಿಯ ಜಾತ್ಯತೀತತೆಯನ್ನು ಒಮ್ಮೆ ನೋಡಿ. ನಾವು ಯಾವ ಮಾದರಿಯ ಜಾತ್ಯತೀತತೆಯನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಿ. ನೀವು ಮೂರನೆಯ ಮಾದರಿಯ ಜಾತ್ಯತೀತತೆಯನ್ನು ಇಷ್ಟಪಡುತ್ತೀರಿ ಎಂಬ ನಂಬಿಕೆಯಿದೆ. ಏಕೆಂದರೆ ಇದು ಎಲ್ಲರ ಭಾವನೆಗಳನ್ನೂ ಗೌರವಿಸುತ್ತದೆ, ಎಲ್ಲ ಧರ್ಮದ ನಂಬಿಕೆಗಳ ಬಗ್ಗೆಯ ಗೌರವ ಹೊಂದಿದೆ. ಅದನ್ನು ಅನುಸರಿಸೋಣ - ಅಕ್ಷರರೂಪದಲ್ಲಿಯೂ ಮತ್ತು ಕಾರ್ಯರೂಪದಲ್ಲಿಯೂ.&lt;/div&gt;&lt;div align="justify"&gt;&lt;/div&gt;&lt;div align="justify"&gt;ಸೈದ್ಧಾಂತಿಕವಾಗಿ ಈಗಾಗಲೇ ದಿವಾಳಿಯಾಗಿರುವ ರಾಜಕಾರಣಿಗಳು ನಮ್ಮನ್ನೇ ಹಿಂಬಾಲಿಸುತ್ತಾರೆ. ನೆನಪಿರಲಿ!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-6802413895233594429?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/6802413895233594429/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=6802413895233594429' title='7 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/6802413895233594429'/><link rel='self' type='application/atom+xml' href='http://www.blogger.com/feeds/30858131/posts/default/6802413895233594429'/><link rel='alternate' type='text/html' href='http://vmjoshi.blogspot.com/2009/05/blog-post.html' title='ಜಾತ್ಯತೀತತೆಯಲ್ಲಿ ಭಾರತೀಯತೆ'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>7</thr:total></entry><entry><id>tag:blogger.com,1999:blog-30858131.post-6141273650317559941</id><published>2009-04-24T00:49:00.000-07:00</published><updated>2009-11-12T20:10:30.752-08:00</updated><category scheme='http://www.blogger.com/atom/ns#' term='ಹರಟೆ'/><title type='text'>ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದೇನೆ!</title><content type='html'>&lt;div align="justify"&gt;&lt;/div&gt;&lt;p align="justify"&gt;ದೇವರಾಣೆಗೂ ಹೌದು ನಾನು ಆತ್ಮಹತ್ಯೆಯ ಬಗ್ಗೆಯೇ ಯೋಚಿಸುತ್ತಿದ್ದೇನೆ. ಇದು ಭಾರತೀಯ ಕಾನೂನಿನ ಪ್ರಕಾರ ತಪ್ಪು ಅಂತ ಚೆನ್ನಾಗಿ ಗೊತ್ತು. ಆತ್ಮಹತ್ಯೆಗೆ ಯತ್ನಿಸಿ ಒಂದು ವೇಳೆ ಅದರಲ್ಲಿ ಸಫಲನಾಗದಿದ್ದರೆ ಭಾರತೀಯ ದಂಡಸಂಹಿತೆಯ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯ ಮೇಲೆ ಕೇಸು ಹಾಕಬಹುದು, ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾದರೆ ಆ ವ್ಯಕ್ತಿಗೆ ಶಿಕ್ಷೆಯನ್ನೂ ವಿಧಿಸಬಹುದು ಅಂತಲೂ ಗೊತ್ತಿದೆ. ಅದಲ್ಲದೆ, ಇನ್ನೊಬ್ಬ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸುವುದು ಕೂಡ ಕಾನೂನಿನ ಪ್ರಕಾರ ಮತ್ತು ನೈತಿಕ ದೃಷ್ಟಿಯಿಂದಲೂ ಅಪರಾಧ ಎಂಬ ಅರಿವೂ ಇದೆ. &lt;/p&gt;&lt;p align="justify"&gt;ಆದರೂ 'ಆತ್ಮಹತ್ಯೆ'ಯ ಬಗ್ಗೆಯೇ ಯೋಚಿಸುತ್ತಿದ್ದೇನೆ! ಅನುಮಾನ ಬೇಡ.&lt;/p&gt;&lt;p align="justify"&gt;ದಿನಂಪ್ರತಿ ಪತ್ರಿಗಳಲ್ಲಿ ಮತ್ತು ವಾರ್ತಾ ವಾಹಿನಿಗಳಲ್ಲಿ ಆತ್ಮಹತ್ಯೆಯ ವರದಿಗಳನ್ನು ನೋಡಿ, ಕೇಳಿ, ಓದಿ ಬೇಸರ ಮೂಡಿದೆ. ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಕೀಟನಾಶಕ ಸೇವಿಸಿಯೋ ಅಥವಾ ನೇಣು ಬಿಗಿದುಕೊಂಡೋ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ತಮ್ಮ ನಿರೀಕ್ಷೆಗೆ ತಕ್ಕಂತೆ ಪರೀಕ್ಷೆಯಲ್ಲಿ ಅಂಕ ಬರಲಿಲ್ಲ ಅಂತಲೋ ಅಥವಾ ರ್ಯಾಂಕ್ ತಪ್ಪಿಹೋಯಿತು ಅಂತಲೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಪ್ರೇಮಿಗಳ ಆತ್ಮಹತ್ಯೆಯ ಬಗ್ಗೆ ಬರೆದರೆ ಜಾಗ ಹಾಳು, ಹೇಳಿದರೆ ಬಾಯಿ ಹಾಳು. ಅವಳು ಬೈದಳು, ಅವನು ಕೈಕೊಟ್ಟ ಹೀಗೆ ನಾನಾ ಕಾರಣ ಒಡ್ಡಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಆತ್ಮಹತ್ಯೆ ಪ್ರಕರಣ ನಡೆದಾಗಲೆಲ್ಲ ಅವರ ಪ್ರೀತಿಪಾತ್ರರ ನೋವನ್ನೂ ತಕ್ಕ ಮಟ್ಟಿಗೆ ನೋಡಿದ್ದೇನೆ.&lt;/p&gt;&lt;p align="justify"&gt;ಆದರೂ ಅದೇ 'ಆತ್ಮಹತ್ಯೆ'ಯ ಬಗ್ಗೆ ಆಲೋಚಿಸುತ್ತಿದ್ದೇನೆ. ತೀವ್ರವಾಗಿ ಅದರ ಬಗ್ಗೆ ಯೋಚಿಸುತ್ತಿದ್ದೇನೆ. ಅದು ಎಷ್ಟರ ಮಟ್ಟಿಗೆ ಸರಿ, ಎಷ್ಟರ ಮಟ್ಟಿಗೆ ತಪ್ಪು... ಊಹೂಂ, ಇದ್ಯಾವುದೂ ನನಗೆ ಮುಖ್ಯವಲ್ಲ.&lt;/p&gt;&lt;p align="justify"&gt;ಇಂಗ್ಲೀಷಿನ suicide ಎಂಬ ಪದಕ್ಕೆ ಸಂವಾದಿಯಾಗಿ ನಾವು ಕನ್ನಡದಲ್ಲಿ ಆತ್ಮಹತ್ಯೆ ಎಂಬ ಪದವನ್ನು ಬಳಸುತ್ತೇವೆ. ನಿರ್ದಿಷ್ಟವಾಗಿ ಯಾವಾಗ ನಾವು ಆತ್ಮಹತ್ಯೆ ಎಂಬ ಪದವನ್ನು ಬಳಸಲು ಪ್ರಾರಂಭಿಸಿದೆವು ಎಂಬುದು ನನಗೆ ತಿಳಿಯದ ವಿಚಾರ. ಇಂಗ್ಲಿಷಿನಲ್ಲಿ suicide ಎಂಬ ಪದಕ್ಕೆ ಸ್ವ ಇಚ್ಛೆಯಿಂದ ತನ್ನನ್ನು ತಾನೇ ಕೊಂದುಕೊಳ್ಳುವುದು ಎಂಬ ಅರ್ಥವಿದೆ. ಅದಲ್ಲದೆ ಆತ್ಮಘಾತಕ ಕ್ರಿಯೆ ಎಂಬ ಇನ್ನೊಂದು ಅರ್ಥವೂ ಇದೆ ಈ ಪದಕ್ಕೆ. ಕನ್ನಡದಲ್ಲಿಯೂ ನಾವು ಸುಮಾರು ಇದೇ ಅರ್ಥವನ್ನು ಬಿಂಬಿಸಲು ಆತ್ಮಹತ್ಯೆ ಎಂಬ ಪದವನ್ನು ಬಳಸುತ್ತಿದ್ದೇವೆ. &lt;/p&gt;&lt;p align="justify"&gt;'ಆತ್ಮ' ಎನ್ನುವುದು ಇದೇಯಾ? ಇಲ್ಲವಾ? ಇದ್ದರೆ ಅದು ಹೇಗಿದೆ? ಅದರ ಆಕಾರ ಯಾವುದು? ಅದು ಎಲ್ಲಿದೆ? ಅದು ಗಂಡೋ, ಹೆಣ್ಣೋ? ಅದು ಎಲ್ಲಿಂದ ಬರುತ್ತದೆ? ಎಲ್ಲಿಗೆ ಹೋಗುತ್ತದೆ? ಆತ್ಮ ಅಂದರೆ ಏನು? ಪರಮಾತ್ಮ ಅಂದರೆ ಯಾರು? ಅವೆರಡಕ್ಕಿರುವ ವ್ಯತ್ಯಾಸ ಏನು? ಮನುಷ್ಯ, ಪ್ರಾಣಿ ಮತ್ತು ಪಕ್ಷಿಗಳಲ್ಲಿರುವ ಆತ್ಮನ ಸ್ವರೂಪ ಒಂದೇ ರೀತಿಯದಾ? ಅಥವಾ ಅವೆಲ್ಲಾ ಬೇರೆ ಬೇರೆ ಸ್ವರೂಪ ಹೊಂದಿರುವಂಥದ್ದಾ? ಆತ್ಮಕ್ಕೆ ಭೌತಿಕ ಅಸ್ತಿತ್ವ ಇದೆಯಾ?...&lt;/p&gt;&lt;p align="justify"&gt;ಇಂಥದೆಲ್ಲಾ ವಿಚಾರಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು ಹಿಂದೂ ಪರಂಪರೆಯ ಋಷಿ, ಮುನಿಗಳು. ದೂರದ ಹಿಮಾಲಯದ ಕೊರೆಯುವ ಚಳಿಯಲ್ಲಿ, ಹಿಮಾಚ್ಛಾದಿತ ಶಿಖರಗಳಲ್ಲಿ, ಜಗತ್ತಿನ ಗಲಿಬಿಲಿಗಳಾವುದೂ ತಟ್ಟದ, ಕಾಮ-ಕಾಂಚಾಣದಂತಹ ಯಾವ ವಾಂಛೆಗಳೂ ತಟ್ಟದ ಹಿಮಕಣಿವೆಗಳಲ್ಲಿ ಕುಳಿತು ಅವರು ಆತ್ಮ, ಪರಮಾತ್ಮನ ಬಗ್ಗೆ ಸಾಕಷ್ಟು ಚಿಂತನೆ ನಡೆಸಿದ್ದಾರೆ. ಆ ಬಗ್ಗೆ ವಿಪುಲ ಸಾಹಿತ್ಯವೂ ಲಭ್ಯವಿದೆ. &lt;/p&gt;&lt;p align="justify"&gt;ಆತ್ಮ ಎನ್ನುವುದು ಇದೆ. ಅದು ನಿರಾಕಾರ. ಅದು ಗಂಡೂ ಅಲ್ಲ, ಹೆಣ್ಣೂ ಅಲ್ಲ. (ನಪುಂಸಕವೂ ಅಲ್ಲ!) ಅದು ಎಲ್ಲಿಂದಲೂ ಬರುವುದಿಲ್ಲ, ಎಲ್ಲಿಗೂ ಹೋಗುವುದಿಲ್ಲ, ಬದಲಿಗೆ ಒಂದು ದೇಹದಿಂದ ಬಿಡುಗಡೆಯನ್ನು ಪಡೆದು ಇನ್ನೊಂದು ದೇಹಕ್ಕೆ ಪ್ರವೇಶ ಮಾಡುತ್ತದೆ. ಅದು ಸಕಲ ಜೀವಕೋಟಿಗಳಿಗೂ ಚೈತನ್ಯ ಸ್ವರೂಪಿಯಾದದ್ದು. ಮನುಷ್ಯನಿರಲಿ, ಪ್ರಾಣಿಗಳದಿರಲಿ ಅಥವಾ ಪಕ್ಷಿಗಳದೇ ಇರಲಿ ಆತ್ಮನ ಸ್ವರೂಪ ಒಂದೇ. ನಿರಾಕಾರ, ನಿರ್ಗುಣ...&lt;/p&gt;&lt;p align="justify"&gt;ಹೀಗೆ ಸಾಕಷ್ಟು ವಿವರಗಳು ಹಿಂದೂ ಧರ್ಮಶಾಸ್ತ್ರಗಳಲ್ಲಿ ಆತ್ಮನ ಬಗ್ಗೆ ಬರುತ್ತವೆ. ಅಷ್ಟಕ್ಕೂ, ಹಿಂದೂ ತತ್ವ ಶಾಸ್ತ್ರದ ಪ್ರಮುಖ ಹುಡುಕಾಟವೇ ಆತ್ಮನ ಅಸ್ತಿತ್ವದ ಕುರಿತು. ಆತ್ಮವನ್ನು ಆಧಾರವಾಗಿಟ್ಟುಕೊಂಡೇ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳು ನಮ್ಮಲ್ಲಿ ಬಂದಿವೆ.&lt;/p&gt;&lt;p align="justify"&gt;ಒಂದು ಕಥೆಯನ್ನು ಬಹುಷಃ ನಾವೆಲ್ಲರೂ ಕೇಳಿದ್ದೇವೆ. ಇದು ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲ. ಹಿಂದೆ ಔರಂಗಜೇಬನ ಸೈನಿಕರು ಕಾಶಿಯ ವಿಶ್ವನಾಥ ಮಂದಿರವನ್ನು ಒಡೆದ ನಂತರ ಕಾಶಿಯಲ್ಲಿ ಹರಿಯುವ ಗಂಗೆಯ ತಟದಲ್ಲಿ ಅಡ್ಡಾಡುತ್ತಿದ್ದರಂತೆ. ಆಗ ಅವರಿಗೆ ಧ್ಯಾನಮಗ್ನನಾಗಿದ್ದ ಒಬ್ಬ ಸಾಧು ಕಣ್ಣಿಗೆ ಬಿದ್ದನಂತೆ. ಆ ಸಾಧು ಧ್ಯಾನಮಗ್ನನಾಗಿದ್ದ ಕಾರಣ ಅವನಿಗೆ ಔರಂಗಜೇಬನ ಸೈನಿಕರು ಅಲ್ಲಿಗೆ ಬಂದಿದ್ದು ತಿಳಿಯಲಿಲ್ಲವಂತೆ. ಆತ ಧ್ಯಾನಮಗ್ನನಾಗಿಯೇ ಇದ್ದನಂತೆ. ಇದನ್ನು ಸಾಧುವಿನ ಅಹಂಕಾರ ಎಂದು ತಿಳಿದ ಸೈನಿಕರು ಆ ಸಾಧುವಿನ ಧ್ಯಾನವನ್ನು ಭಂಗಗೊಳಿಸಿ, ಅವನನ್ನು ಎಚ್ಚರಗೊಳಿಸಿ, ತಮ್ಮ ಖಡ್ಗದಿಂದ ಸಾಧುವನ್ನು ಕಡಿಯಲು ಮುಂದಾದರಂತೆ. ಅಂಥ ಸಂದರ್ಭದಲ್ಲೂ ಎದೆಗುಂದದ ಆ ಸಾಧು; "ನೀವು ನಿಮ್ಮ ಖಡ್ಗದಿಂದ ನನ್ನ ದೇಹವನ್ನು ಸಾಯಿಸಬಲ್ಲಿರಿ. ಆದರೆ ನನ್ನ ಆತ್ಮವನ್ನು ಕೊಲ್ಲುವ ಶಕ್ತಿ ನಿಮಗಿದೆಯಾ?" ಎಂದು ಕೇಳಿದನಂತೆ. ಆಗ ಸೈನಿಕರಿಗೆ ತಮ್ಮ ತಪ್ಪು ಹಾಗೂ ಅಜ್ಞಾನದ ಅರಿವಾಗಿ ಖಡ್ಗವನ್ನು ಪುನಃ ತಮ್ಮ ಓರೆಗೆ ಸಿಕ್ಕಿಸಿ ಅಲ್ಲಿಂದ ಕಾಲ್ಕಿತ್ತರಂತೆ.&lt;/p&gt;&lt;p align="justify"&gt;ಅಂದರೆ ಎಲ್ಲ ಭಾರತೀಯ (ಅಥವಾ ಹಿಂದೂ) ತತ್ವಶಾಸ್ತ್ರಜ್ಞರ ಅಭಿಪ್ರಾಯವೂ ಒಂದೇ; ಆತ್ಮಕ್ಕೆ ಸಾವಿಲ್ಲ! ದೇಹ ಸಾಯುತ್ತದೆ. ಮತ್ತು ದೇಹಕ್ಕೆ ಸಾವು ಖಂಡಿತ. ಆದರೆ ಆತ್ಮಕ್ಕೆ ಎಂದಿಗೂ ಸಾವಿಲ್ಲ. ಇದು ಹಿಂದೂ ತತ್ವಶಾಸ್ತ್ರದ ಖಡಾಖಂಡಿತ ತೀರ್ಮಾನ. ಈ ಬಗ್ಗೆ ಚರ್ಚೆಗೆ ಆಸ್ಪದ ಇಲ್ಲದಂತೆ ವಿವರಣೆಗಳನ್ನೂ ಹಿಂದೊ ತತ್ವಶಾಸ್ತ್ರ ಆತ್ಮದ ಬಗ್ಗೆ ನೀಡಿದೆ. &lt;/p&gt;&lt;p align="justify"&gt;ಈಗ ಮತ್ತೊಮ್ಮೆ 'ಆತ್ಮಹತ್ಯೆ'ಯ ಬಗ್ಗೆ ಮಾತನಾಡೋಣ.&lt;/p&gt;&lt;p align="justify"&gt;ಯಾರಾದರೂ, ಯಾವುದಾದರೂ ಕಾರಣಕ್ಕೆ ತನ್ನ ಜೀವವನ್ನು ತಾನೇ ಕೊಂದುಕೊಂಡರೆ ನಮ್ಮ ಪತ್ರಕರ್ತರು, ನಮ್ಮ ಲೇಖಕರು 'ಆತ್ಮಹತ್ಯೆ' ಎಂಬ ಪದದಿಂದಲೇ ಬರೆಯುತ್ತಾರೆ. ಆದರೆ ಆತ್ಮ ಎಂಬ ನಿರ್ಗುಣ, ನಿರಾಕಾರ ಅಸ್ತಿತ್ವದ ಬಗ್ಗೆ ನಮಗೆ ತಿಳಿವಳಿಕೆ ಕೊಟ್ಟ ನಮ್ಮ ತತ್ವಶಾಸ್ತ್ರಗಳೇ ಆತ್ಮಕ್ಕೆ ಸಾವಿಲ್ಲ. ಅದು ಅನಾದಿ, ಅನಂತ ಅಂತ ಹೇಳಿರುವಾಗ ಆತ್ಮಹತ್ಯೆ ಎಂಬ ಪದಬಳಕೆ ಎಷ್ಟರ ಮಟ್ಟಿಗೆ ಸರಿ? ಅದು ಆತ್ಮಹತ್ಯೆ ಎಂಬುದರ ಬದಲಾಗಿ 'ಜೀವಹತ್ಯೆ' ಅಥವಾ 'ದೇಹಹತ್ಯೆ' ಎಂದಾಗಬೇಕಲ್ಲವೇ? ಹಾಗಂತ ಆತ್ಮಹತ್ಯೆ ಎಂಬ ಪದಬಳಕೆ ಮಾಡುವವರಿಗೆ ಈ ಸಂಗತಿ ತಿಳಿದಿಲ್ಲ ಅಂತಲ್ಲ. ಆದರೂ ಅದೇನೋ ಕಾರಣದಿಂದ ಆತ್ಮಹತ್ಯೆ ಎಂಬ ಪದಬಳಕೆ ನಮ್ಮಲ್ಲಿ ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ. &lt;/p&gt;&lt;p align="justify"&gt;ನಾನು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಲು ಇದೇ ಕಾರಣ! ಆತ್ಮಹತ್ಯೆ ಎಂಬ ಪದಬಳಕೆಯ ಬದಲು ದೇಹಹತ್ಯೆ ಅಥವಾ 'ಜೀವಹತ್ಯೆ' ಎಂಬ ಪದವನ್ನು ಬಳಸೋಣ. "ಅಲ್ಲಲ್ಲ, ಅದು ಆತ್ಮಹತ್ಯೆ ಅಂತಲೇ ಬಳಸಬೇಕು. ಆತ್ಮಕ್ಕೆ ಸಾವಿದೆ. ಆತ್ಮವನ್ನು ಹತ್ಯೆಮಾಡಬಹುದು. ದೇಹಹತ್ಯೆ ಅಥವಾ ಜೀವ ಹತ್ಯೆ ಎಂಬ ಪದಬಳಕೆ ತಪ್ಪು" ಎಂದು ವಾದಿಸುವವರು ಖಂಡಿತಾ ಇರಬಹುದು. ಅಂಥವರು ತಮ್ಮ ವಾದವನ್ನು ಸಮರ್ಥವಾಗಿ, ಒಪ್ಪುವಂತೆ ಮುಂದಿಟ್ಟರೆ ಆತ್ಮಹತ್ಯೆಯ ಬಗ್ಗೆ ಒಂದು ಒಳ್ಳೆಯ ಚರ್ಚೆ ನಡೆಯಬಹುದು. ಏನಂತೀರಿ?&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-6141273650317559941?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/6141273650317559941/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=6141273650317559941' title='9 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/6141273650317559941'/><link rel='self' type='application/atom+xml' href='http://www.blogger.com/feeds/30858131/posts/default/6141273650317559941'/><link rel='alternate' type='text/html' href='http://vmjoshi.blogspot.com/2009/04/blog-post_24.html' title='ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದೇನೆ!'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>9</thr:total></entry><entry><id>tag:blogger.com,1999:blog-30858131.post-2475710441172196073</id><published>2009-04-10T06:06:00.000-07:00</published><updated>2009-11-12T20:04:15.542-08:00</updated><category scheme='http://www.blogger.com/atom/ns#' term='ಭಾಷಣ'/><category scheme='http://www.blogger.com/atom/ns#' term='ಭಯೋತ್ಪಾದನೆ'/><title type='text'>"ಮತಾಂತರ - ಭಯೋತ್ಪಾದನೆ – ಕೋಮುವಾದ"</title><content type='html'>&lt;div align="justify"&gt;&lt;/div&gt;&lt;p align="justify"&gt;&lt;strong&gt;(ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಡಿಸೆಂಬರ್ ೨೮, ೨೦೦೮ರಂದು ’ಜೈಕನ್ನಡಮ್ಮ’ ವಾರಪತ್ರಿಕೆಯ ದಶಮಾನೋತ್ಸವ ಸಮಾರಂಭ ನಡೆಯಿತು. ಅಂದು ’ಭಯೋತ್ಪಾದನೆ, ಮತಾಂತರ ಮತ್ತು ಕೋಮುವಾದ’ ವಿಷಯದ ಬಗ್ಗೆ ನಾನು ಮಂಡಿಸಿದ ವಿಚಾರಗಳು.)&lt;/strong&gt;&lt;/p&gt;&lt;p align="justify"&gt;ಸಭಾಧ್ಯಕ್ಷರೆ, ವೇದಿಕೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳೇ ಹಾಗೂ ನೆರೆದಿರುವ ಎಲ್ಲ ಸಹೃದಯರೆ,&lt;/p&gt;&lt;p align="justify"&gt;ಇಂದು ನನಗೆ ಪೂರಕ ಮಾಹಿತಿಗಳನ್ನಾಡಲು ಸೂಚಿಸಿರುವ ವಿಷಯ ಭಯೋತ್ಪಾದನೆ - ಕೋಮುವಾದ - ಮತಾಂತರ. ಬಹುಷಃ ಈ ಮೂರು ವಿಚಾರಗಳು ನಮ್ಮ ದೇಶವನ್ನು ತೀವ್ರವಾಗಿ ಕಾಡುತ್ತಿರುವ ಸಮಸ್ಯೆಗಳು ಅನ್ನುವುದನ್ನು ಎಲ್ಲರೂ - ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ - ಒಪ್ಪುತ್ತಾರೆ ಎಂದು ನಂಬಿದ್ದೇನೆ. ಹಾಗಾಗಿ ಈ ವಿಚಾರಗಳ ಬಗ್ಗೆ ಲಘುವಾಗಿ ಮಾತನಾಡುವುದು ಸಾಧ್ಯವಾಗದು. ಆದರೂ ನನಗೆ ನೀಡಿರುವ ಸಮಯದ ಪರಿಮಿತಿಯಲ್ಲಿ ಈ ವಿಚಾರಗಳ ಬಗ್ಗೆ ನನ್ನ ಅಭಿಪ್ರಾಯವನ್ನು ಮಂಡಿಸುವ ಪ್ರಯತ್ನ ಮಾಡುತ್ತೇನೆ.&lt;/p&gt;&lt;p align="justify"&gt;ಭಯೋತ್ಪಾದನೆ ಎಂಬ ಪದದ ಅರ್ಥ ಮೇಲ್ನೋಟಕ್ಕೆ ಬಹಳ ಸರಳವಾಗಿದೆ. ಭಯದ ಉತ್ಪಾದನೆ, ಯಾರು ಇನ್ನೊಬ್ಬರ ಮನಸ್ಸಿನಲ್ಲಿ ತನ್ನ ಕೃತ್ಯಗಳಿಂದ ಭೀತಿಯನ್ನು ಮೂಡಿಸುತ್ತಾನೋ ಅವನನ್ನು ಭಯೋತ್ಪಾದಕ ಅನ್ನಬಹುದು ಹಾಗೂ ಆ ಪ್ರಕ್ರಿಯೆಯನ್ನು ಭಯೋತ್ಪಾದನೆ ಎಂದು ಕರೆಯಬಹುದು. ಇದರರ್ಥ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಭಾರತೀಯರ ಪಾಲಿಗೆ ಭಯೋತ್ಪಾದಕನಾದರೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಪಾಲಿಗೆ ಭಯೋತ್ಪಾದಕರಾಗಿ ಕಾಣಬಹುದು! ಜಗತ್ತಿನ ಪಾಲಿಗೆ ಪರಮ ಕ್ರೂರಿಯಾಗಿರುವ, ನಂ. ೧ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅಲ್-ಖೈದಾ ಕಾರ್ಯಕರ್ತರ ಪಾಲಿಗೆ ಆರಾಧ್ಯ ದೈವದಂತೆ ಕಾಣಬಹುದು! ಆದರೆ ಸಮಕಾಲೀನ ಜಗತ್ತಿನಲ್ಲಿ ಕಂಡುಬರುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಇಷ್ಟು ಸರಳವಾಗಿ ವಿವರಿಸಲು ಸಾಧ್ಯವಿಲ್ಲ. &lt;/p&gt;&lt;p align="justify"&gt;ಸಮಕಾಲೀನ ಜಗತ್ತಿನಲ್ಲಿ ಭಯೋತ್ಪಾದನೆಯನ್ನು ಇಸ್ಲಾಮಿನ ಜೊತೆಗೆ ಸಮೀಕರಿಸಲಾಗುತ್ತಿದೆ. ಈ ಸಮೀಕರಣವನ್ನು ಕೇವಲ ಒಬ್ಬ ಭಾರತೀಯ ಬಲಪಂಥೀಯ ಮಾತ್ರ ಮಾಡುತ್ತಿಲ್ಲ. ಬದಲಿಗೆ ಇಡೀ ವಿಶ್ವ ಇವತ್ತು ಭಯೋತ್ಪಾದನೆಯನ್ನು ಇಸ್ಲಾಮಿನ ಜತೆಗೆ ಸಮೀಕರಿಸುತ್ತಿದೆ. ಇವತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳಲ್ಲಿ ಶಂಕಿತರು ಮತ್ತು ತಪ್ಪಿತಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರೇ ಆಗಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ನಾವು ಭಯೋತ್ಪಾದನೆಯನ್ನು ಕೇವಲ ಧಾರ್ಮಿಕ ಚೌಕಟ್ಟಿನಿಂದ ಮಾತ್ರ ನೋಡಬಾರದು. ಬದಲಿಗೆ ಭಯೋತ್ಪಾದನೆಯನ್ನು ಪ್ರತ್ಯೇಕಿಸಿ ನೋಡಬೇಕು.&lt;br /&gt;ನನ್ನ ಪ್ರಕಾರ ನಾಲ್ಕು ಬಗೆಯ ಭಯೋತ್ಪಾದನೆಗಳನ್ನು ನಾವು ಗಮನಿಸಬಹುದು:&lt;/p&gt;&lt;p align="justify"&gt;೧. ಧಾರ್ಮಿಕ ಭಯೋತ್ಪಾದನೆ:- ಯಾವುದೇ ಧರ್ಮ ಅಥವಾ ಮತದ ಅನುಯಾಯಿ ತನ್ನ ಧರ್ಮ, ಮತ ಅಥವಾ ದೇವರೇ ಶ್ರೇಷ್ಠ, ಇನ್ನೊಬ್ಬರದು ನಿಕೃಷ್ಟ ಎಂದು ನಂಬಲು ಆರಂಭಿಸಿದರೆ ಆತ ಧಾರ್ಮಿಕ ಅಥವಾ ಮತೀಯ ಮೂಲಭೂತವಾದಿಯಾಗುತ್ತಾನೆ. ಮತೀಯ ಮೂಲಭೂತವಾದ ಭಯೋತ್ಪಾದನೆಗೆ ಮೂಲವಾಗುತ್ತದೆ. ಇವತ್ತಿನ ಇಸ್ಲಾಮಿಕ್ ಮೂಲಭೂತವಾದಿಗಳ ಸಮಸ್ಯೆಯೂ ಇಲ್ಲೇ ಇದೆ. &lt;/p&gt;&lt;p align="justify"&gt;೨. ರಾಜಕೀಯ ಭಯೋತ್ಪಾದನೆ&lt;/p&gt;&lt;p align="justify"&gt;೩. ಸೈದ್ಧಾಂತಿಕ ಭಯೋತ್ಪಾದನೆ:- ರಾಜಕೀಯ ಮತ್ತು ಸೈದ್ಧಾಂತಿಕ ಭಯೋತ್ಪಾದನೆಗಳು ಒಂದಕ್ಕೊಂದು ಬೆಸೆದುಕೊಂಡಿರುವಂಥವುಗಳು. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದು ಅಂತ ಒಂದು ಸಿದ್ಧಾಂತವಿರುತ್ತದೆ (ಹೇಳಿಕೊಳ್ಳಲಿಕ್ಕೆ ಮಾತ್ರ, ಆಚರಣೆಗಲ್ಲ!). ಆ ಸಿದ್ಧಾಂತವೆಂಬ ಹಣೆಪಟ್ಟಿ ಕೆಲವೊಮ್ಮೆ ಅಧಿಕಾರದ ಮದದಲ್ಲಿ ಹಣೆಯಿಂದ ಜಾರಿ ಕಣ್ಣಿಗೆ ಬರುತ್ತದೆ. ಆಗ ಅವನಿಗೆ ಜಗತ್ತು ಕಾಣದಾಗುತ್ತದೆ. ತನಗೆದುರಾದವನನ್ನು ನಿರ್ದಯವಾಗಿ ಹತ್ತಿಕ್ಕಲು ಅನುವಾಗುವ ಆತ ರಾಜಕೀಯ ಭಯೋತ್ಪಾದಕನಾಗುತ್ತಾನೆ. ಸೈದ್ಧಾಂತಿಕ ಭಯೋತ್ಪಾದನೆಯೂ ಇದೇ ರೀತಿಯದ್ದು.&lt;/p&gt;&lt;p align="justify"&gt;ತನ್ನ ಸಿದ್ಧಾಂತವನ್ನು ಬೆಂಬಲಿಸುವ ಅಥವಾ ಅನುಮೋದಿಸುವ ಸರಕಾರ ಆಡಳಿತದಲ್ಲಿ ಇದೆ ಎಂದಾಗ - ಕೆಲವು ಸಂದರ್ಭಗಳಲ್ಲಿ - ಆ ಸಿದ್ಧಾಂತದ ಬೆಂಬಲಿಗರ ಹಣೆಪಟ್ಟಿ ಕಣ್ಣಿನ ಪಟ್ಟಿಯಾಗುತ್ತದೆ. ಆಗ ಅವಿವೇಕಗಳು ಸಂಭವಿಸುತ್ತವೆ. &lt;/p&gt;&lt;p align="justify"&gt;೪. ಆರ್ಥಿಕ ಭಯೋತ್ಪಾದನೆ:- ಇದು ಜಗತ್ತಿನ ಮುಂದುವರೆದ ರಾಷ್ಟ್ರಗಳು ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ನಡೆಸುತ್ತಿರುವ ಆರ್ಥಿಕ ಶೋಷಣೆಗೆ ನಾನಿಟ್ಟಿರುವ ಹೆಸರು. ಇದಕ್ಕೆ ಕಾರಣಗಳನ್ನು ಮತ್ತು ಇದರ ಪರಿಣಾಮಗಳನ್ನು ನನಗೆ ನೀಡಿರುವ ಅವಧಿಯಲ್ಲಿ ಚರ್ಚಿಸಲು ಸಾಧ್ಯವಿಲ್ಲ. &lt;/p&gt;&lt;p align="justify"&gt;ಎಲ್ಲ ರೀತಿಯ ಭಯೋತ್ಪಾದನೆಗಳಿಗೂ ಮೂಲಭೂತವಾದವೇ ಕಾರಣ. ಹಾಗಾಗಿ ಮೂಲಭೂತವಾದವನ್ನು ಚಿವುಟಿಹಾಕಿದರೆ ಭಯೋತ್ಪಾದನೆಯೆಂಬುದು ತನ್ನಿಂತಾನೆ ಇಲ್ಲವಾಗುತ್ತದೆ.&lt;/p&gt;&lt;p align="justify"&gt;ಇನ್ನು ಮತಾಂತರದ ವಿಚಾರಕ್ಕೆ ಬರೋಣ. &lt;/p&gt;&lt;p align="justify"&gt;ಭಾರತದ ಪಾಲಿಗೆ ಮತಾಂತರ ಎಂಬುದು ಹೊಸ ಸಂಗತಿಯಲ್ಲ. ಸೆಮೆಟಿಕ್ ಮತಗಳ ಆಗಮನದ ಜತೆಜತೆಗೇ ಭಾರತದಲ್ಲಿ ಮತಾಂತರ ಆರಂಭವಾಯಿತು. ಆಗ ಕೂಡ - ಈಗಿನಂತೆಯೇ - ಒತ್ತಾಯದ, ಆಮಿಷದ, ಮನಃಪೂರ್ವಕವಾದ ಮತಾಂತರಗಳು ಜಾರಿಯಲ್ಲಿದ್ದವು. ಆದರೆ ಇಂದು ಮತಾಂತರವೆಂಬುದು ರಾಜಕೀಯ ಆಯಾಮವನ್ನು ಪಡೆದುಕೊಂದಿದೆ. ಹಾಗಾಗಿ ಅದು ದೊಡ್ಡ ಪ್ರಮಾಣದ ಗಮನವನ್ನು ಪಡೆದುಕೊಳ್ಳುತ್ತಿದೆ. &lt;/p&gt;&lt;p align="justify"&gt;ಮತಾಂತರವನ್ನು ವರ್ಗೀಕರಿಸಿ ನೋಡಬೇಕಾಗಿರುವುದು ನಮ್ಮ ಕಾಲದ ಅಗತ್ಯತೆಗಳಲ್ಲಿ ಒಂದು.&lt;/p&gt;&lt;p align="justify"&gt;೧. ಆಮಿಷದ ಮತಾಂತರ:- ಕ್ರಿಶ್ಚಿಯನ್ ಮಿಶನರಿಗಳು ಆಮಿಷದ ಮತಾಂತರದಲ್ಲಿ ತೊಡಗಿರುವ ಬಗ್ಗೆ ಸಾಕಷ್ಟು ಆರೋಪಗಳಿವೆ. ಅವು ನಿರಾಧಾರವೇನೂ ಅಲ್ಲ. &lt;/p&gt;&lt;p align="justify"&gt;ಜಗತ್ತಿನ ಪಾಪವನ್ನು ತೊಳೆಯುವುದಕ್ಕಾಗಿ ಏಸುವು ಭೂಮಿಯ ಮೇಲೆ ಜನ್ಮತಾಳಿದನು ಎಂದು ಕ್ರಿಶ್ಚಿಯನ್ ಮಿಶನರಿಗಳು ವ್ಯಾಪಕ ಪ್ರಚಾರ ಮಾಡುತ್ತಾರೆ. ಅಂದರೆ ಏಸುವಿನ ಜನನದಿಂದಾಗಿ ಭೂಮಿಯ ಮೇಲಿನ ಜನರ ಪಾಪವೆಲ್ಲ ತೊಳೆದುಹೋಯಿತು. ಆದರೆ ಮತಾಂತರ ಕೈಗೊಳ್ಳುವಾಗ ನಿಮ್ಮ ಪಾಪಗಳನ್ನು ತೊಳೆದುಕೊಳ್ಳಲು ಏಸುವನ್ನು ನಂಬುವುದೊಂದೇ ದಾರಿ ಎಂದು ಹೇಳುತ್ತಾರೆ. ಅವರ ವಾದದಲ್ಲಿ ಇರುವ ದ್ವಂದ್ವವನ್ನು ಅರ್ಥಮಾಡಿಕೊಂಡರೆ ಕ್ರಿಶ್ಚಿಯನ್ ಮಿಶನರಿಗಳ ಮತಾಂತರದ ವಿಧಾನ ಎಷ್ಟು ಜೊಳ್ಳು ಎನ್ನುವುದು ಅರ್ಥವಾಗುತ್ತದೆ. &lt;/p&gt;&lt;p align="justify"&gt;೨. ಬಲಾತ್ಕಾರದ ಮತಾಂತರ:- ಹಿಂದೆ ಮುಸ್ಲಿಂ ರಾಜರುಗಳು ಇಂತಹ ರೀತಿಯಲ್ಲಿ ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ ಹೇರಳ ಉದಾಹರಣೆಗಳು ಇತಿಹಾಸದುದ್ದಕ್ಕೂ ನಮಗೆ ಕಂಡುಬರುತ್ತವೆ. ಕ್ರೈಸ್ತ ಮತಪ್ರಚಾರಕರು ಕೂಡ ಗೋವಾ, ಕೊಂಕಣ ತೀರ ಪ್ರದೇಶಗಳಲ್ಲಿ ಬಲಾತ್ಕಾರದ ಮೂಲಕವೇ ಜನರನ್ನು ಮತಾಂತರಿಸಿದರು. ಮತಾಂತರದಲ್ಲಿ ಅತ್ಯಂತ ಹೇಯ ಮತ್ತು ಅಕ್ಷಮ್ಯ ವಿಧಾನ ಇದು.&lt;/p&gt;&lt;p align="justify"&gt;೩. ಮನಃಪೂರ್ವಕ ಮತಾಂತರ:- ಒಂದು ಮತವನ್ನು ಆಳವಾಗಿ ಅಧ್ಯಯನ ಮಾಡಿ, ಅದರಲ್ಲಿನ ಒಳಿತು ಕೆಡುಕುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸ್ವ-ಇಚ್ಛೆಯಿಂದ ಒಂದು ಮತದಿಂದ ಇನ್ನೊಂದು ಮತಕ್ಕೆ ಪರಿವರ್ತನೆಗೊಳ್ಳುವುದು. ಇದು ವ್ಯಕ್ತಿಸ್ವಾತಂತ್ರ್ಯವನ್ನು ಗೌರವಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿಕೊಳ್ಳಬೇಕಾಗುತ್ತದೆ.&lt;/p&gt;&lt;p align="justify"&gt;೪. ಪ್ರತಿಭಟನೆಯ ಅಸ್ತ್ರವಾಗಿ ಮತಾಂತರ:- ನೀವು ಅಗಾಗ ಪತ್ರಿಕೆಗಳಲ್ಲಿ ಓದುತ್ತಿರುತ್ತೀರಿ. ಸಾವಿರಾರು ಮಂದಿ ದಲಿತರು ಬೌದ್ಧ ಮತಕ್ಕೆ ಮತಾಂತರಗೊಂಡ ಸುದ್ದಿಗಳು ಆಗಾಗ್ಗೆ ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತವೆ. ಇದು ಹಿಂದೂ ಸಮಾಜಕ್ಕೆ ಶಾಪದಂತೆ ಅಂಟಿಕೊಂಡಿರುವ ಜಾತಿ ಪದ್ಧತಿಯೆಂಬ ಬೌದ್ಧಿಕ ದಾರಿದ್ರ್ಯವನ್ನು ವಿರೋಧಿಸಿ ನಡೆಯುವ ಪ್ರಕ್ರಿಯೆ. ಮತಾಂತರವಾಗುವ ಎಲ್ಲ ದಲಿತರಿಗೂ ಬೌದ್ಧ ಮತದ ಬೋಧನೆಗಳ ಪೂರ್ಣ ಪ್ರಮಾಣದ ಅರಿವಿಲ್ಲದಿರಬಹುದು. ಆದರೆ ಹಿಂದೂ ಧರ್ಮೀಯರು ತೋರಿದ ಅನಾದರವನ್ನು ಪ್ರತಿಭಟಿಸಿ ದಲಿತರು ಅನ್ಯ ಮತಕ್ಕೆ ಮತಾಂತರಗೊಂಡರೆ ಅದನ್ನು ತಡೆಯುವ ನೈತಿಕ ಸ್ಥೈರ್ಯ ಯಾರಿಗಿದೆ?&lt;/p&gt;&lt;p align="justify"&gt;ಎಲ್ಲ ಧರ್ಮಗಳೂ ಬೋಧಿಸುವುದು ಒಂದೇ ಎಂಬುದನ್ನು ನಾನು ಒಪ್ಪುವುದಿಲ್ಲ. ಎಲ್ಲ ಧರ್ಮಗಳೂ ಕೇವಲ ಶಾಂತಿಯನ್ನೇ ಬೋಧಿಸಿದ್ದರೆ ಜಗತ್ತಿನಲ್ಲಿ ಜಿಹಾದ್ ಇರುತ್ತಿರಲಿಲ್ಲ, ಕ್ರುಸೇಡ್ ಕೂಡ ಸಂಭವಿಸುತ್ತಿರಲಿಲ್ಲ. ಹಾಗೆ ನೋಡಿದರೆ ಪ್ರತಿಯೊಂದು ಧರ್ಮದಲ್ಲಿಯೂ ಅದರದೇ ಆದ ಶಕ್ತಿ-ದೌರ್ಬಲ್ಯಗಳು ಇವೆ. &lt;/p&gt;&lt;p align="justify"&gt;ಅನ್ಯ ಧರ್ಮಗಳನ್ನು ಒಪ್ಪುವುದು ಬಿಡುವುದು ವ್ಯಕ್ತಿಗತ ವಿಚಾರ. ಆದರೆ ಅನ್ಯಮತಗಳನ್ನು ಗೌರವಿಸುವುದು ಜಾಗತಿಕ ಶಾಂತಿಗೆ ಅನಿವಾರ್ಯ. ಯಾವ ಧರ್ಮ ಶ್ರೇಷ್ಠ, ಯಾವುದು ಅಲ್ಲ ಎಂಬ ಕೊನೆಯಿರದ ಚರ್ಚೆ ನಡೆಸಿ ಸಮಯ ಹಾಳು ಮಾಡುವುದಕ್ಕಿಂತ ಪರಧರ್ಮಗಳೆಡೆ ಗೌರವ ಬೆಳೆಸಿಕೊಳ್ಳುವುದು ಒಳ್ಳೆಯದು. maatanaadalu&lt;/p&gt;&lt;p align="justify"&gt;ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಳು. &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-2475710441172196073?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/2475710441172196073/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=2475710441172196073' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/2475710441172196073'/><link rel='self' type='application/atom+xml' href='http://www.blogger.com/feeds/30858131/posts/default/2475710441172196073'/><link rel='alternate' type='text/html' href='http://vmjoshi.blogspot.com/2009/04/blog-post.html' title='&quot;ಮತಾಂತರ - ಭಯೋತ್ಪಾದನೆ – ಕೋಮುವಾದ&quot;'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>3</thr:total></entry><entry><id>tag:blogger.com,1999:blog-30858131.post-8215878573901354764</id><published>2009-03-22T23:52:00.000-07:00</published><updated>2009-11-12T19:58:20.167-08:00</updated><category scheme='http://www.blogger.com/atom/ns#' term='ಪತ್ರ'/><title type='text'>ಒಂದು ಖಾಸಗಿ ಪತ್ರ</title><content type='html'>&lt;div align="justify"&gt;ಅರವಿಂದ ಚೊಕ್ಕಾಡಿಯವರು ಮೂಡುಬಿದಿರೆಯಲ್ಲಿ ವಾಸಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಜಧಾನಿಯಂತಿರುವ ಮೂಡುಬಿದಿರೆಯಲ್ಲಿ ಇದ್ದುಕೊಂಡು ಇವರಷ್ಟು ಬರೆಯುತ್ತಿರುವವರು ಬಹುಷಃ ಮತ್ತಾರೂ ಇರಲಿಕ್ಕಿಲ್ಲ. ಚೊಕ್ಕಾಡಿಯವರು ನನ್ನಂತಹ ಸಾಮಾನ್ಯ ಓದುಗನೊಬ್ಬ ಒಂದು ವಾರಕ್ಕೆ ಓದಬಹುದಾದಷ್ಟನ್ನು ಒಂದು ವಾರದಲ್ಲಿ ತಾವು ಖುದ್ದು ಬರೆಯುತ್ತಾರೆ. ಅವರ ಓದಿನ ಮತ್ತು ಅರಿವಿನ ವ್ಯಾಪ್ತಿ ಅಷ್ಟಿದೆ. &lt;/div&gt;&lt;div align="justify"&gt;&lt;/div&gt;&lt;div align="justify"&gt;ಅದಿರಲಿ, ಈ ಬರಹದ ವಿಷಯ ಬೇರೆಯೇ ಇದೆ.&lt;/div&gt;&lt;div align="justify"&gt;&lt;br /&gt;ಪ್ರಜಾವಾಣಿ ಪತ್ರಿಕೆ ಕನ್ನಡ ಕರಾವಳಿಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆಯೇ ತನ್ನ ಆವೃತ್ತಿಯನ್ನು ಆರಂಭಿಸಿದೆ. ೧೯೪೮ರಲ್ಲೇ ಆರಂಭವಾದ ಪ್ರಜಾವಾಣಿ ಕರಾವಳಿಯಲ್ಲಿ ಸ್ವತಂತ್ರ ಆವೃತ್ತಿಯನ್ನು ಆರಂಭಿಸಿದ್ದು ಸ್ವಲ್ಪ ತಡವಾಯಿತು ಅಂತಲೇ ಹೇಳಬಹುದು. ಹಾಗೆ ತಡವಾಗಿಯಾದರೂ ತನ್ನ ಆವೃತ್ತಿಯನ್ನು ಕರಾವಳಿಯಲ್ಲಿ ಆರಂಭಿಸಿದ ಪ್ರಜಾವಾಣಿ ತನ್ನ ಓದುಗರಿಗೆ ಕಳೆದ ಒಂದೂವರೆ ವರ್ಷಗಳಿಂದ ಕರಾವಳಿಯ ಜಿಲ್ಲೆಗಳಾದ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆಂದೇ ಮೀಸಲಾದ ’ಕರಾವಳಿ’ ಎಂಬ ಸುದ್ದಿ ಪುರವಣಿಯೊಂದ ವಾರದಲ್ಲಿ ಆರು ದಿನ ಕೊಡುತ್ತಿದೆ. ನಾಲ್ಕು ಪುಟದ ಈ ಪುರವಣಿಯಲ್ಲಿ ಕಡಲ ತಡಿಯ ಸಮೃದ್ಧ ಸುದ್ದಿ, ಸುದ್ದಿ ವಿಶ್ಲೇಷಣೆ ಇರುತ್ತದೆ. ಒಟ್ಟಿನಲ್ಲಿ ಓದಲು ಖುಷಿಕೊಡುವ ದೈನಿಕ ಪುರವಣಿ ಇದು.&lt;/div&gt;&lt;div align="justify"&gt;&lt;br /&gt;ಇದೇ ಪುರವಣಿಯಲ್ಲಿ ಪ್ರತಿ ಬುಧವಾರ ಅರವಿಂದ ಚೊಕ್ಕಾಡಿಯವರು ’ತೀರದ ತಲ್ಲಣ’ ಎಂಬ ಅಂಕಣವೊಂದನ್ನು ಕಳೆದೊಂದು ವರ್ಷದಿಂದ ನಿಯಮಿತವಾಗಿ ಬರೆಯುತ್ತಿದ್ದಾರೆ. ಕನ್ನಡ ಕರಾವಳಿಯನ್ನು ಕಾಡುತ್ತಿರುವ ಎಲ್ಲ ಸಮಸ್ಯೆಗಳನ್ನು ಈ ಅಂಕಣದಲ್ಲಿ ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಾ ಬಂದಿದ್ದಾರೆ. ಎಸ್‌ಇಝೆಡ್ ನಿಂದ ಹಿಡಿದು ಕರಾವಳಿಯ ರಾಜಕೀಯದ ವರೆಗೆ, ಕೋಮುವಾದದಿಂದ ಹಿಡಿದು ಭಯೋತ್ಪಾದನೆಯವರೆಗೆ, ಧರ್ಮ ಮತ್ತು ಆಧ್ಯಾತ್ಮದ ಬಗ್ಗೆ ಚೊಕ್ಕಾಡಿಯವರ ’ತೀರದ ತಲ್ಲಣ’ ಅಂಕಣ ತನ್ನ ಪ್ರತಿಕ್ರಿಯೆಗಳನ್ನು ನೀಡಿದೆ. &lt;/div&gt;&lt;div align="justify"&gt;&lt;br /&gt;ಬಹಳ ಸುಂದರವಾಗಿ ಮೂಡಿಬರುತ್ತಿದ್ದ ಈ ಅಂಕಣವನ್ನು ನಿಲ್ಲಿಸುವ ಮಾತನ್ನು ಈಗ ಚೊಕ್ಕಾಡಿಯವರು ಆಡಿದ್ದಾರೆ. ನನ್ನ ಬೇಸರಕ್ಕೆ ಇದೇ ಕಾರಣ. &lt;/div&gt;&lt;div align="justify"&gt;&lt;br /&gt;ಚೊಕ್ಕಾಡಿಯವರ ಅಂಕಣ ಬರಹಗಳು ಕರಾವಳಿಯಲ್ಲಿ ಬಹಳಷ್ಟು ಚರ್ಚೆಯಾಗಿರಬಹುದು, ಅವರ ಅಂಕಣ ಬರಹಗಳನ್ನು ಇಷ್ಟಪಡದವರು ಅವರಿಗೆ ಬೆದರಿಕೆಯನ್ನು ಹಾಕಿರಬಹುದು, ಪತ್ರಿಕೆಯ ಮುಖ್ಯಸ್ಥರ ಮೇಲೆ ಈ ಅಂಕಣವನ್ನು ನಿಲ್ಲಿಸುವಂತೆ ಒತ್ತಡವನ್ನೂ ತಂದಿರಬಹುದು. ಒಂದು ಅಂಕಣ ಬರೆಹವೆಂದರೆ ಅದೆಲ್ಲ ಸಹಜ ಮತ್ತು ಅನಿವಾರ್ಯ. ಇದೆಲ್ಲ ಚೊಕ್ಕಾಡಿಯವರಿಗೆ ಗೊತ್ತಿಲ್ಲದ್ದೇನಲ್ಲ. ಆದರೆ ಅಕಾಲದಲ್ಲಿ ಅಂಕಣವೊಂದನ್ನು ನಿಲ್ಲಿಸಹೊರಟಿರುವ ಚೊಕ್ಕಾಡಿಯವರ ನಿರ್ಧಾರ ಮಾತ್ರ ಅತ್ಯಂತ ಆತುರದ್ದು ಮತ್ತು ಅನಗತ್ಯವಾದದ್ದು. &lt;/div&gt;&lt;div align="justify"&gt;&lt;br /&gt;ಕರಾವಳಿಯ ಪರಿಸ್ಥಿತಿ ನಿಮಗೇ ಗೊತ್ತಿದೆ. ಹುಡುಗಿಯರು ಜೀನ್ಸ್ ಪ್ಯಾಂಟ್ ಹಾಕಿಕೊಂಡರೆ ಒಂದಷ್ಟು ಮಂದಿ ಸಂಸ್ಕೃತಿ ರಕ್ಷಕರ ಕಣ್ಣು ಕೆಂಪಾಗುತ್ತದೆ. ಹುಡುಗ-ಹುಡುಗಿ ರಸ್ತೆಯಲ್ಲಿ ನಿಂತು ಒಂದು ನಾಲ್ಕು ಮಾತನಾಡಲೂ ಸಂಸ್ಕೃತಿ ರಕ್ಷಕರ ಅಪ್ಪಣೆ ಪಡೆದುಕೊಳ್ಳಬೇಕು. ಹೇಮಂತ ಹೆಗಡೆಯವರು ಕುಂದಾಪುರದ ಬೈಂದೂರಿನಲ್ಲಿ ಚಾರ್ಲಿ ಚಾಪ್ಲಿನ್‌ನ ಮೊರ್ತಿ ಸ್ಥಾಪಿಸಲು ಸಾಧ್ಯವಿಲ್ಲ; ಏಕೆಂದರೆ ಚಾಪ್ಲಿನ್ ಒಬ್ಬ ಕ್ರಿಶ್ಚಿಯನ್ ಎಂಬ ಕಾರಣ ಮುಂದಿಡಲಾಗುತ್ತಿದೆ. ಬಪ್ಪ ಬ್ಯಾರಿಯನ್ನು ದೇವರೆಂದು ಪೂಜಿಸಿದ ಕರಾವಳಿ ಇವತ್ತು ಖಂಡಿತಾ ತೀವ್ರಗತಿಯ, ಆದರೆ ಅಪಾಯಕಾರಿಯಾದ, ಬದಲಾವಣೆಯನ್ನು ಕಾಣುತ್ತಿದೆ.&lt;/div&gt;&lt;div align="justify"&gt;&lt;br /&gt;ಇಂಥ ಪರಿಸ್ಥಿತಿಯಲ್ಲೂ ’ತೀರದ ತಲ್ಲಣ’ ಹೊಸ ಸಾಧ್ಯತೆಗಳ ಬಗ್ಗೆ, ಹೊಸ ಭರವಸೆಗಳ ಬಗ್ಗೆ ಮಾತನಾಡುತ್ತಿತ್ತು. ಕರಾವಳಿಯ ಬದಲಾವಣೆಯನ್ನು ನೋಡಿ ಆತಂಕಿತರಾದವರ ಮನಸ್ಸಿನಲ್ಲಿ ಹೊಸ ಆಸೆಯನ್ನೂ ಹೊತ್ತಿಸಿತ್ತು. ಮುಂದೊಂದು ದಿನ ಕರಾವಳಿಯಲ್ಲಿ ಎಲ್ಲ ರೀತಿಯ ಭಾವತೀವ್ರತೆಗಳು ನಾಶವಾಗುತ್ತವೆ ಎಂಬ ಭರವಸೆಯನ್ನೂ ಹೊತ್ತಿಸುತ್ತಿತ್ತು. ಪ್ರಜಾವಾಣಿ ಕರಾವಳಿಯ ಉದ್ದಗಲವನ್ನೂ ತಲುಪುವ ಪತ್ರಿಕೆಯಾಗಿದ್ದರಿಂದ ’ತೀರದ ತಲ್ಲಣ’ ಕರಾವಳಿಯ ತವಕ ತಲ್ಲಣಗಳಿಗೆ ಸಮರ್ಥ ಉತ್ತರ ನೀಡಬಲ್ಲದು ಎಂಬ ನಂಬಿಕೆಯಿತ್ತು. ಹಾಗಾಗಿಯೇ ಅವರ ಅಂಕಣ ಬರಹದ ಅಗತ್ಯ ಕರಾವಳಿಗೆ ಬಹಳ ಅಗತ್ಯವಿತ್ತು.&lt;/div&gt;&lt;div align="justify"&gt;&lt;br /&gt;ಆದರೆ ತಮ್ಮ ಬರಹವನ್ನು ಕರಾವಳಿಗರಿಂದ ದೂರ ಕೊಂಡುಹೋಗುತ್ತಾರೆ ಅಂದುಕೊಂಡಿರಲಿಲ್ಲ. &lt;/div&gt;&lt;div align="justify"&gt;&lt;br /&gt;ಅರವಿಂದ ಚೊಕ್ಕಾಡಿಯವರು ಓದಿಕೊಂಡವರು, ತಿಳಿದವರು. ಮೇಲಾಗಿ ಶಿಕ್ಷಕರು. ಹಾಗಾಗಿ ಅವರಿಗೆ ಹೀಗೆ ಮಾಡಿ, ಹೀಗೆ ಮಾಡಬೇಡಿ ಎನ್ನುವ ಸ್ಥಿತಿಯಲ್ಲಂತೂ ನಾನಿಲ್ಲ. ಆದರೂ ಒಂದೇ ಒಂದು ಮಾತನ್ನು ಹೇಳಬೇಕೆನಿಸುತ್ತಿದೆ: "ಚೊಕ್ಕಾಡಿಯವರು ತಮ್ಮ ನಿರ್ಧಾರದ ಬಗ್ಗೆ ಇನ್ನೊಮ್ಮೆ ಆಲೋಚಿಸಲಿ, ಅಂಕಣವನ್ನು ನಿಲ್ಲಿಸದಿರಲಿ."&lt;br /&gt;&lt;/div&gt;&lt;span class=""&gt;&lt;/span&gt;&lt;div align="right"&gt;&lt;strong&gt;ವಿಜಯ ಜೋಶಿ&lt;br /&gt;&lt;/strong&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-8215878573901354764?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/8215878573901354764/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=8215878573901354764' title='6 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/8215878573901354764'/><link rel='self' type='application/atom+xml' href='http://www.blogger.com/feeds/30858131/posts/default/8215878573901354764'/><link rel='alternate' type='text/html' href='http://vmjoshi.blogspot.com/2009/03/blog-post_22.html' title='ಒಂದು ಖಾಸಗಿ ಪತ್ರ'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>6</thr:total></entry><entry><id>tag:blogger.com,1999:blog-30858131.post-242508186813756735</id><published>2009-03-17T20:53:00.001-07:00</published><updated>2009-11-12T19:51:03.680-08:00</updated><category scheme='http://www.blogger.com/atom/ns#' term='ರಾಜಕೀಯ'/><title type='text'>ಬಿಜೆಪಿ-ಕಾಂಗ್ರೆಸ್ ಜುಗಲ್‌ಬಂದಿ?!</title><content type='html'>&lt;div align="justify"&gt;&lt;/div&gt;&lt;p align="justify"&gt;ಭಾರತದ ರಾಜಕಾರಣಿಗಳೆಂದರೆ ಜಗತ್ತಿನ ಶ್ರೇಷ್ಠ ಜಾದೂಗಾರರಿದ್ದಂತೆ. ಅವರ ಮುಂದೆ ಹೌದಿನಿ ಜಾದೂಗಾರರೂ ನಾಚಬೇಕು ಅಂಥ ಪ್ರತಿಭೆ ನಮ್ಮ ರಾಜಕಾರಣಿಗಳಿಗಿದೆ. ರಾಜಕಾರಣಿಗಳು ನಿನ್ನೆ ಒಂದು ಹೇಳಿಕೆ ಕೊಡುತ್ತಾರೆ, ಇವತ್ತು ಹಾಗೆ ಹೇಳಿಯೇ ಇಲ್ಲ ಎಂದು ರಾಗ ತೆಗೆಯುತ್ತಾರೆ. ಜನರನ್ನು ನಂಬಿಸುತ್ತಾರೆ. ಜನರಿಗೆ ಹಣ-ಹೆಂಡ ಹಂಚುತ್ತಾರೆ. ಆದರೂ ವೇದಿಕೆಗಳಲ್ಲಿ ಮರ್ಯಾದಾ ಪುರುಷೋತ್ತಮರಂತೆ ಕುಳಿತುಕೊಳ್ಳುತ್ತಾರೆ. ಜನ ಕೂಡ ಅವರನ್ನು ನಂಬುತ್ತಾರೆ. &lt;/p&gt;&lt;p align="justify"&gt;ತಾವೇ ಕೋಮುಗಲಭೆಗಳಿಗೆ ಪ್ರಚೋದನೆ ನೀಡುತ್ತಾರೆ. ನಾಲ್ಕು ಜನ ಪ್ರಾಣ ಕಳೆದುಕೊಂಡಾಗ ಇದೇ ರಾಜಕಾರಣಿಗಳು ಶಾಂತಿಸಭೆ ನಡೆಸುತ್ತಾರೆ. ಸಮಯ ಸಿಕ್ಕಾಗೆಲ್ಲ ಅದೇನೋ ತತ್ವ, ಸಿದ್ಧಾಂತ ಎಂಬ ಅರ್ಥವಾಗದ ವಿಚಾರಗಳ ಬಗ್ಗೆ ಬಹಳ ಪ್ರಬುದ್ಧವಾಗಿ ಮಾತನಾಡುತ್ತಾರೆ. ಇವತ್ತು ಕಾಂಗ್ರೆಸ್ಸಿಗೆ ಬೆಂಬಲ ಕೊಟ್ಟವರು ನಾಳೆ ಬಿಜೆಪಿಯ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಯಾಕೆ ಹೀಗೆ ಅಂತ ಕೇಳಿದರೆ ಭಯೋತ್ಪಾದನೆಯನ್ನು ಹತ್ತಿಕ್ಕಲು ಬಿಜೆಪಿಯ ಜತೆ ಸೇರಿದ್ದೇವೆ ಎಂದು ಹೇಳುತ್ತಾರೆ. ನಾಳೆ ಮತ್ತೆ ಕಾಂಗ್ರೆಸ್ಸಿನ ಜತೆ ಮಂಚವೇರುತ್ತಾರೆ. ಕಾರಣ ಕೇಳಿದರೆ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಹೀಗೆ ಮಾಡಿದ್ದೇವೆ ಎಂದು ಜನರ ತಲೆಗೆ ಎಣ್ಣೆ ಸವರುತ್ತಾರೆ. &lt;/p&gt;&lt;p align="justify"&gt;ಇವತ್ತು ಬಿಜೆಪಿಯಲ್ಲಿದ್ದು ನಾಳೆ ಕಾಂಗ್ರೆಸ್ಸಿಗೆ ಸೇರಬೇಕಾಗಿರುವ ರಾಜಕಾರಣಿಗಳು ಬಿಜೆಪಿಯ ಕೋಮುವಾದಿ ಅಜೆಂಡಾದಿಂದಾಗಿ ದೇಶ ದುರ್ಬಲವಾಗುತ್ತಿದೆ. ಹಾಗಾಗಿ ಜಾತ್ಯಾತೀತ ಶಕ್ತಿಗಳನ್ನು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಸೇರುತ್ತೇವೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವವರು ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯಿಂದಾಗಿ ದೇಶ ವಿಘಟಿತವಾಗುತ್ತಿದೆ. ಹಾಗಾಗಿ ರಾಷ್ಟ್ರೀಯತೆಯನ್ನು ಬಲಪಡಿಸುವ ಉದ್ದೇಶದಿಂದ ಬಿಜೆಪಿಯನ್ನು ಸೇರುತ್ತಿದ್ದೇವೆ ಎಂದು ಕಥೆ ಹೇಳುತ್ತಾರೆ.&lt;/p&gt;&lt;p align="justify"&gt;ಇಷ್ಟೆಲ್ಲಾ ಅಪಸವ್ಯಗಳ ನಡುವೆಯೂ ಜನ ಕಳೆದ ಅರವತ್ತು ವರ್ಷಗಳಿಂದ ನಿಯತ್ತಾಗಿ ಮತದಾನ ಮಾಡುತ್ತ ಬಂದಿದ್ದಾರೆ. ಒಮ್ಮೊಮ್ಮೆ ಒಂದೊಂದು ಪಕ್ಷದವರನ್ನು ಗೆಲ್ಲಿಸಿದ್ದಾರೆ. ಜನತಂತ್ರವನ್ನು ಜೀವಂತವಾಗಿಟ್ಟಿದ್ದಾರೆ.&lt;/p&gt;&lt;p align="justify"&gt;ಈಗ ಮತ್ತೆ ಚುನಾವಣೆಗಳು ಎದುರಾಗಿವೆ. ರಾಜಕಾರಣಿಗಳು ಹೇಳುವ ಕಥೆಗಳು ದಿನನಿತ್ಯ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. &lt;/p&gt;&lt;p align="justify"&gt;ಒಂದಷ್ಟು ಮಂದಿ ಹೊಸ ಒಕ್ಕೂಟಗಳನ್ನು ರಚಿಸಿಕೊಳ್ಳುತ್ತಿದ್ದರೆ ಇನ್ನೊಂದಷ್ಟು ಮಂದಿ ಪಕ್ಷಾಂತರದಲ್ಲಿ ನಿರತರಾಗಿದ್ದಾರೆ. ಇದೇ ಸಂದರ್ಭದಲ್ಲಿಯೇ ತೃತೀಯ ರಂಗವೆಂಬ ಅತೃಪ್ತ ಆತ್ಮಗಳ ಸಮಯಸಾಧಕ ಕೂಟವೊಂದು ಜನ್ಮತಾಳಿದೆ. ತೃತೀಯ ರಂಗದಲ್ಲಿ ಈಗ ಗುರುತಿಸಿಕೊಂಡಿರುವ ಎಲ್ಲಾ ಪಕ್ಷಗಳೂ ಹಿಂದೆ ಒಂದಲ್ಲಾ ಒಂದು ಬಾರಿ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಗದ್ದುಗೆಯ ಸುಖ ಅನುಭವಿಸಿದವರೇ. ಆದರೂ ಈಗ ಅವರೆಲ್ಲರೂ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಬಗ್ಗುಬಡಿಯುವ ಮಾತನಾಡುತ್ತಿದ್ದಾರೆ.&lt;/p&gt;&lt;p align="justify"&gt;ಬಿಜೆಪಿಯ ಬೆಂಬಲದಿಂದ ಮಗನನ್ನು ಮುಖ್ಯಮಂತ್ರಿಯನ್ನಾಗಿಸಿದ ದೇವೇಗೌಡ, ಬಿಜೆಪಿಯ ಬೆಂಬಲದಿಂದ ಮುಖ್ಯಮಂತ್ರಿಯ ಗಾದಿ ಹಿಡಿದಿದ್ದ ಬೆಹೆನ್‌ಜಿ ಮಾಯಾವತಿ ಮತ್ತು ಚಂದ್ರಬಾಬು ನಾಯ್ಡು, ಬಿಜೆಪಿ ಜೊತೆ ಹಿಂದೆ ಗುರುತಿಸಿಕೊಂಡಿದ್ದ ಎಡಿಎಮ್‌ಕೆ ಈಗ ತೃತೀಯ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. &lt;/p&gt;&lt;p align="justify"&gt;ಇತ್ತ ನಾಲ್ಕು ವರ್ಷ ಕಾಂಗ್ರೆಸ್ಸಿಗರ ಜೊತೆಗಿದ್ದುಕೊಂಡು ಜವಾಬ್ದಾರಿಯನ್ನು ವಹಿಸಿಕೊಳ್ಳದೇ ಅಧಿಕಾರದ ಮಜ ಅನುಭವಿಸಿದ್ದ ಕಮ್ಯುನಿಸ್ಟರು ಕೂಡ ತೃತೀಯ ರಂಗದಲ್ಲಿ ಪೂಜನೀಯರು. &lt;/p&gt;&lt;p align="justify"&gt;ಈಗ ಇವರೆಲ್ಲರ ಉದ್ದೇಶ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವನ್ನು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ದೂರವಿಡುವುದು. ಆದರೆ ಒಂದು ವೇಳೆ ತೃತೀಯ ರಂಗವೇ ಅಧಿಕಾರಕ್ಕೆ ಬಂದರೆ ಪ್ರಧಾನಿ ಯಾರಾಗುತ್ತಾರೆ ಎಂಬ ಬಗ್ಗೆ ಇವರಲ್ಲೇ ಒಮ್ಮತವಿಲ್ಲ. ಮಾಯಾವತಿ ತಾನೇ ಸೂಕ್ತ ಎಂದು ಹೇಳಿಕೊಂದರೆ ದೇವೇಗೌಡರಿಗೆ ಒಂಥರಾ ಆತಂಕವಾಗುತ್ತದೆ. ನಾಯ್ಡು ಪ್ರಧಾನಿ ಪಟ್ಟಕ್ಕೆ ಆಸೆಪಟ್ಟರೆ ಕಮ್ಯುನಿಸ್ಟರ ಹೊಟ್ಟೆಯಲ್ಲಿ ಅದೇನೋ ಸಂಕಟ. ಒಟ್ಟಿನಲ್ಲಿ ತೃತೀಯ ರಂಗವೆಂಬ ಗೊಂದಲಗಳ ನಾಟಕ ತಂಡಕ್ಕೆ ನಾಯಕನೇ ಇಲ್ಲ. &lt;/p&gt;&lt;p align="justify"&gt;ಚುನಾವಣೆಯ ನಂತರ ಪ್ರಧಾನಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ತೃತೀಯ ರಂಗದ ನಾಯಕರು ಹೇಳಿಕೆ ಕೊಡುತ್ತಿದ್ದರೂ ಚುನಾವಣೆಯ ನಂತರ - ತೃತೀಯ ರಂಗಕ್ಕೆ ಬಹುಮತ ಸಿಕ್ಕ ಕಲ್ಪಿತ ಸಂದರ್ಭದಲ್ಲಿ - ದೆಹಲಿಯಲ್ಲಾಗುವುದು ಅಧಿಕಾರಕ್ಕಾಗಿನ ನಾಯಿ ಕಾಳಗವೇ ಹೊರತು ಇನ್ನೇನೂ ಅಲ್ಲ. ಹೀಗಿರುವಾಗ ತೃತೀಯ ರಂಗದಿಂದ ಸ್ಥಿರ ಸರಕಾರವೊಂದನ್ನು ನಿರೀಕ್ಷಿಸುವುದು ಮೂರ್ಖತನವಾದೀತು.&lt;/p&gt;&lt;p align="justify"&gt;ಸರಿ, ನಮ್ಮ ಮುಂದಿನ ಆಯ್ಕೆ ಯಾವುದು?&lt;/p&gt;&lt;p align="justify"&gt;ಕಾಂಗ್ರೆಸ್ ಮತ್ತು ಬಿಜೆಪಿ ಅದೆಷ್ಟೇ ಭ್ರಷ್ಟರಿರಲಿ ಅವರಿಬ್ಬರಿಗೂ ಅಧಿಕಾರ ನಡೆಸಿದ ಅನುಭವವಿದೆ. ದೇಶದ ಅಲ್ಪಸಂಖ್ಯಾತರ ಹಿತ ಕಾಯಲು (ಅಥವಾ ಹಾಗಂತ ಹೇಳಿಕೊಳ್ಳಲು) ಕಾಂಗ್ರೆಸ್ಸಿದೆ. ಇತ್ತ ದೇಶದ ಹಿಂದೂಗಳ ಹಿತ ಕಾಯಲು (ಅಥವಾ ಹಾಗಂತ ಹೇಳಿಕೊಳ್ಳಲು) ಬಿಜೆಪಿಯಿದೆ. ಅವೆರಡೂ ಪಕ್ಷಗಳು ಒಂದಾಗಲಿ!&lt;/p&gt;&lt;p align="justify"&gt;ಆಶ್ಚರ್ಯ ಬೇಡ. ಒಮ್ಮೆ ಸಾವಧಾನವಾಗಿ ಆಲೋಚಿಸಿ. ಕಾಂಗ್ರೆಸ್ ಪಕ್ಷ ಜಾತ್ಯತೀತತೆ, ಅಲ್ಪಸಂಖ್ಯಾತರ ಅಭಿವೃದ್ಧಿ ಎಂಬ ಹೆಸರುಗಳನ್ನು ಹೇಳಿಕೊಂದು ಜನರಿಂದ ಮತ ಗಿಟ್ಟಿಸುತ್ತದೆ. ಬಹುಮತ ಸಿಕ್ಕು ಅಧಿಕಾರ ಗಿಟ್ಟಿಸಿಕೊಂಡ ನಂತರ ಜಾತ್ಯತೀತತೆಯೂ ಇಲ್ಲ, ಅಲ್ಪಸಂಖ್ಯಾತರ ಅಭಿವೃದ್ಧಿಯೂ ಇಲ್ಲ. ನಂತರ ಇರುವುದೇನಿದ್ದರೂ ಸಮಯಸಾಧಕತನ ಮಾತ್ರ. ಅದಲ್ಲದೆ ಶಾಭಾನೋ ಪ್ರಕರಣದಲ್ಲಿ ಸಂವಿಧಾನಕ್ಕೇ ತಿದ್ದುಪಡಿ ತಂದ ಕಾಂಗ್ರೆಸ್ ಪಕ್ಷ ಕೂಡ ಕೋಮುವಾದಿಯೇ ಎಂಬುದರಲ್ಲಿ ಅನುಮಾನವಿಲ್ಲ.&lt;/p&gt;&lt;p align="justify"&gt;ಇತ್ತ ಬಿಜೆಪಿ ರಾಮ, ದತ್ತ, ಅಯೋಧ್ಯೆ, ರಾಷ್ಟ್ರೀಯತೆ ಎಂಬ ಆಕರ್ಷಕ ಹೆಸರುಗಳನ್ನು ಹೇಳಿಕೊಂಡು ಜನರ ಮತ ಗಿಟ್ಟಿಸುತ್ತದೆ. ಆದರೆ ಅಧಿಕಾರ ಸಿಕ್ಕ ನಂತರ ಅದೂ ಕೂಡ ಮಾಡುವುದು ವೈಯುಕ್ತಿಕ ಹಿತಾಸಕ್ತಿಗಳ ರಕ್ಷಣೆಯನ್ನು ಮಾತ್ರ. ಬಿಜೆಪಿಗಳು ಹೋದಲೆಲ್ಲಾ ಹಿಂದೂಗಳ ಹಿತರಕ್ಷಣೆಯ ಮಾತಾಡುತ್ತಾರೆ. ಕಾಶ್ಮೀರಿ ಹಿಂದೂಗಳಿಗೆ ಇಸ್ಲಾಮಿಕ್ ಉಗ್ರರಿಂದ ಆದ ಅನ್ಯಾಯದ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಬಿಜೆಪಿ ಕೇಂದ್ರದಲ್ಲಿ ಆರು ವರ್ಷ ಅಧಿಕಾರದಲ್ಲಿದ್ದಾಗ ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ಏನು ಮಾಡಿದೆ ಅಂತ ಕೇಳಿ. ಬಿಜೆಪಿಗಳ ಬಾಯಿ ಬೆಬ್ಬೆಬ್ಬೆ ಅನ್ನುತ್ತದೆ. &lt;/p&gt;&lt;p align="justify"&gt;ಇರಲಿ. ಆ ವಿಷಯ ಬದಿಗಿರಲಿ. ರಾಜಕೀಯ ಪಕ್ಷಗಳಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವುದು ಬೇಡ. ಆದರೆ ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾದರೆ ಬಹುಮತದ ಚಿಂತೆ ಇಲ್ಲವಾಗುತ್ತದೆ. ಕೇಂದ್ರದಲ್ಲಿ ಒಂದು ಸ್ಥಿರ ಸರಕಾರ ಸಿಗಬಹುದು. ಐದು ವರ್ಷಗಳವರೆಗೆ ಚುನಾವಣೆಯ ಚಿಂತೆ ಇರುವುದಿಲ್ಲ. ಅದಲ್ಲದೆ ಪ್ರಣಬ್ ಮುಖರ್ಜಿ, ಮನಮೋಹನ್ ಸಿಂಗ್, ಆಡ್ವಾಣಿ, ಅರುಣ್ ಜೇಟ್ಲಿಯಂತಹ ಸಂಸದೀಯ ಪಟುಗಳನ್ನು ಮತ್ತೊಮ್ಮೆ ಆಡಳಿತದ ಸ್ಥಾನದಲ್ಲಿ ಕುಳಿತುಕೊಳ್ಳುವುದನ್ನು ನೋಡುವ ಅಪರೂಪದ ಅವಕಾಶ ಸಿಗಬಹುದು! ತೃತೀಯ ರಂಗವೆಂಬ ಅವಕಾಶವಾದಿಗಳ ಅಡ್ಡೆಯನ್ನು ಸಂಸತ್ತಿನಲ್ಲಿ ಮೆರೆಯದಂತೆ ಮಾಡಬಹುದು.&lt;/p&gt;&lt;p align="justify"&gt;ತತ್ವ ಸಿದ್ಧಾಂತದ ಚಿಂತೆ ಬಿಡಿ. ಅದು ಯಾವ ಪಕ್ಷಗಳಿಗೂ ಇಲ್ಲ. ದೇಶದ ಅಬಿವೃದ್ಧಿ ಇದೇ ಗತಿಯಲ್ಲಿ ಸಾಗುತ್ತದೆ. ತೃತೀಯ ರಂಗ ಬರಲಿ ಚತುರ್ಥ ರಂಗ ಬರಲಿ. ದೇಶದ ಕತೆ ಇಷ್ಟೆ. ಆದರೆ ಕೇಸರಿ ಮತ್ತು ಕಾಂಗ್ರೆಸ್ಸು ಒಂದಾದರೆ ಕನಿಷ್ಟ ಪಕ್ಷ ಒಂದು ಸ್ಥಿರ ಸರ್ಕಾರ ಸಿಗಬಹುದು.&lt;/p&gt;&lt;p align="justify"&gt;ಈ ಬಾರಿ ಮತ ನೀಡುವ ಮುನ್ನ ಒಮ್ಮೆ ಈ ವಿಚಾರದ ಬಗ್ಗೆ ಆಲೋಚಿಸಿ. &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-242508186813756735?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/242508186813756735/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=242508186813756735' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/242508186813756735'/><link rel='self' type='application/atom+xml' href='http://www.blogger.com/feeds/30858131/posts/default/242508186813756735'/><link rel='alternate' type='text/html' href='http://vmjoshi.blogspot.com/2009/03/blog-post_17.html' title='ಬಿಜೆಪಿ-ಕಾಂಗ್ರೆಸ್ ಜುಗಲ್‌ಬಂದಿ?!'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>3</thr:total></entry><entry><id>tag:blogger.com,1999:blog-30858131.post-9043242906846206800</id><published>2009-02-21T17:56:00.001-08:00</published><updated>2009-11-11T23:46:34.458-08:00</updated><category scheme='http://www.blogger.com/atom/ns#' term='ಅನುಭವ'/><title type='text'>“ಮಡಿಕ್ಕಳಿ ಸಾರ್!”</title><content type='html'>&lt;div align="justify"&gt;&lt;/div&gt;&lt;p align="justify"&gt;ಒಂದು ತಿಂಗಳಿಗೂ ಮಿಕ್ಕಿ ಮಾಡಿದ ಕೆಲಸವೊಂದು ಅಂತಿಮ ಹಂತಕ್ಕೆ ಬಂದಿದೆ. ಅದರ ಕೆಲಸದ ನಿಮಿತ್ತ ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ಮೂರು ದಿನ ಬೆಂಗಳೂರಲ್ಲಿದ್ದು ಮೊನ್ನೆ ಮಂಗಳವಾರ ಧರ್ಮಸ್ಥಳಕ್ಕೆ ಹೋಗುವ ಬಸ್ ಹತ್ತಿದೆ. ಬಸ್ ತನ್ನ ಪಯಣ ಆರಂಭಿಸಿತು. ಇನ್ನೂ ಬೆಂಗಳೂರನ್ನು ಬಸ್ಸು ಬಿಟ್ಟಿರಲಿಲ್ಲ. ಬಿಸಿಲು ತೀವ್ರವಾಗಿದ್ದ ಕಾರಣ ಬಾಯಾರಿಕೆ ಜೋರಾಗಿತ್ತು.&lt;/p&gt;&lt;p align="justify"&gt;ಬಸ್ಸು ಅದ್ಯಾವುದೋ ಸಿಗ್ನಲ್ಲಿನ ಬಳಿ ಬಂದು ನಿಂತಿತು. ಬಸ್ ನಿಂತ ಕೂಡಲೇ ಒಂದಿಷ್ಟು ಮಂದಿ ಹುಡುಗರು "ಮಜ್ಗೆ ಸಾರ್ ಮಜ್ಗೆ, ತಂಪು ಮಜ್ಗೆ" ಅಂತ ಕೂಗುತ್ತಾ ತಂಪಾದ ನಂದಿನಿ ಮಜ್ಜಿಗೆ ಪ್ಯಾಕೆಟ್ ಮಾರಲು ಬಸ್ಸನ್ನೇರಿದರು. ಅವರೆಲ್ಲರೂ ಹತ್ತರಿಂದ ಹದಿನಾಲ್ಕರ ನಡುವಿನ ವಯಸ್ಸಿನವರು.&lt;/p&gt;&lt;p align="justify"&gt;ನನಗೂ ಬಾಯಾರಿಕೆ ತೀವ್ರವಾಗಿದ್ದ ಕಾರಣ ಒಬ್ಬನನ್ನು ಕರೆದು "ಒಂದು ಪ್ಯಾಕ್ ಮಜ್ಜಿಗೆಗೆ ಎಷ್ಟು" ಅಂತ ಕೇಳಿದೆ. "ಏಳ್ರುಪಾಯ್ ಸಾರ್" ಅಂದ.&lt;/p&gt;&lt;p align="justify"&gt;"ಸರಿ, ಒಂದು ಪ್ಯಾಕ್ ಕೊಡು" ಅಂದೆ. &lt;/p&gt;&lt;p align="justify"&gt;ಒಂದು ಪ್ಯಾಕ್ ಮಜ್ಜಿಗೆಯನ್ನು ಅವನಿಂದ ಇಸಿದುಕೊಂಡು ಅವನಿಗೆ ಹತ್ತು ರೂಪಾಯಿ ನೋಟು ಕೊಟ್ಟೆ. ಆ ಹುಡುಗ "ಚಿಲ್ರೆ ಕೊಡಿ ಸಾರ್" ಎಂದ. ನನ್ನ ಬಳಿ ಏಳು ರೂಪಾಯಿ ಚಿಲ್ಲರೆ ಇರಲಿಲ್ಲ. "ಚಿಲ್ರೆ ಇಲ್ಲಪ್ಪಾ, ನೀನೇ ಕೊಡು" ಎಂದೆ. ಊಹೂಂ, ಆ ಹುಡುಗ ಎಷ್ಟೇ ತಡಕಾಡಿದರೂ ಅವನಿಗೆ ನನಗೆ ಕೊಡಲು ಬೇಕಾದ ಮೂರು ರೂಪಾಯಿ ಚಿಲ್ಲರೆ ಸಿಗಲಿಲ್ಲ. &lt;/p&gt;&lt;p align="justify"&gt;"ಏನ್ಮಾಡ್ಲಿ ಸಾರ್? ಚಿಲ್ರೆ ಇಲ್ಲ" ಎಂದ. ನನಗೂ ಏನು ಮಾಡಬೇಕೆಂದು ತೋಚಲಿಲ್ಲ. ಮತ್ತೊಮ್ಮೆ ಆ ಹುಡುಗನ ಬಳಿ ಚಿಲ್ಲರೆ ವಾಪಸ್ ತೆಗೆದುಕೊಳ್ಳೋಣವೆಂದರೆ ನಾನು ಮತ್ತೊಮ್ಮೆ ಆ ಮಾರ್ಗದಲ್ಲಿ ಸದ್ಯೋಭವಿಷ್ಯತ್ತಿನಲ್ಲಿ ಪ್ರಯಾಣ ಮಾಡುವ ಯೋಚನೆ ಇಟ್ಟುಕೊಂಡಿರಲಿಲ್ಲ. ಅದಲ್ಲದೆ ಮೂರು ರೂಪಾಯಿ ಸಿಗದಿದ್ದರೆ ನಾನೇನೂ ಮುಳುಗಿ ಹೋಗುವುದಿಲ್ಲ ಅಂತ ಅಂದುಕೊಂಡು "ಚಿಲ್ರೆ ಈಗ ನಿನ್ ಹತ್ರಾನೆ ಇರ್ಲಿ. ನಾನು ನಾಳೆ ಇದೇ ಬಸ್ನಲ್ಲಿ ಬರ್ತಿನಿ. ಆಗ ಕೊಡುವಿಯಂತೆ" ಎಂದು ಹೇಳಿದೆ. ಆದರೆ ಆ ಹುಡುಗನಿಗೆ ಅದು ಇಷ್ಟವಾಗಲಿಲ್ಲವೇನೋ. ಸ್ವಲ್ಪ ಅತ್ತಿತ್ತ ನೋಡಿದ. ನಂತರ ಧಡಕ್ಕನೆ ಬಸ್ಸಿನಿಂದ ಜಿಗಿದು ಎತ್ತಲೋ ಓಡಿಹೋದ. ನಾನು ಒಮ್ಮೆ ನಿರಾಳವಾಗಿ ಉಸಿರಾಡಿಕೊಂಡೆ. &lt;/p&gt;&lt;p align="justify"&gt;ಸಿಗ್ನಲ್ ಬಿಟ್ಟು ಬಸ್ಸು ಇನ್ನೇನು ಮುಂದಕ್ಕೆ ಕದಲಬೇಕು ಎನ್ನುವ ಹವಣಿಕೆಯಲ್ಲಿತ್ತು. ನಾನು ಯಾವುದೋ ಲೋಕದಲ್ಲಿ ಏನೋ ಯೋಚಿಸುತ್ತಿದ್ದೆ. ಎಲ್ಲಿಂದಲೋ ಥಟ್ಟನೆ ಓಡಿಬಂದ ಆ ಹುಡುಗ ನನ್ನ ಮಡಿಲ ಮೇಲೆ ಐದು ರೂಪಾಯಿಯ ನೋಟೊಂದನ್ನಿಟ್ಟು ವಾಪಸ್ ಓಡಲು ಆರಂಭಿಸಿದ.&lt;/p&gt;&lt;p align="justify"&gt;"ಇಲ್ಲಿ ಕೇಳು, ನೀನು ನನಗೆ ಕೊಡಬೇಕಾಗಿದ್ದು ಮೂರು ರೂಪಾಯಿ ಮಾತ್ರ, ಐದಲ್ಲ. ಇದ್ಯಾಕೆ ಐದು ರೂಪಾಯಿ ಕೊಟ್ಟಿದ್ದೀಯಾ? ಇನ್ನೊಮ್ಮೆ ಕೊಡುವಿಯಂತೆ, ಈಗ ನಿನ್ ಹತ್ರಾನೆ ಇಟ್ಕೊಂಡಿರು" ಅಂತ ನಾನು ಕೂಗಿದೆ. &lt;/p&gt;&lt;p align="justify"&gt;ಆ ಹುಡುಗ ನನ್ನ ಕಡೆ ಮುಗ್ಧತೆಯಿಂದ - ಆದರೆ ಅಷ್ಟೇ ಪ್ರಾಮಾಣಿಕತೆಯಿಂದ - ತಿರುಗಿದ. ಎರಡು ಕ್ಷಣ ನನ್ನತ್ತ ನೋಡಿ "ಮಡಿಕ್ಕಳಿ ಸಾರ್!" ಅಂದ. ನನ್ನ ಪ್ರತಿಕ್ರಿಯೆಗೂ ಕಾಯದೆ ಬಸ್ಸಿನಿಂದಿಳಿದು ಓಡಿಹೋದ. ನಾನು ಆ ಶ್ರಮಜೀವಿಯ ಕೈಯಲ್ಲಿ ಎರಡು ರೂಪಾಯಿ ಸಾಲಗಾರನಾದೆ!&lt;/p&gt;&lt;p align="justify"&gt;ಬಿಡಿ, ಒಂದು ವೇಳೆ ಆತ ನನಗೆ ಮೂರು ರೂಪಾಯಿ ಕೊಡದೆ ಇದ್ದಿದ್ದರೆ ಅಥವಾ ನಾನು ಅವನಿಗೆ ಎರಡು ರೂಪಾಯಿಯನ್ನು ಕೊಡದೇ ಇದ್ದರೆ ಜಗತ್ತೇನೂ ಅಂತ್ಯವಾಗುವುದಿಲ್ಲ. ನಾನೂ ಆ ಹುಡುಗನೂ ದಿವಾಳಿಯೂ ಆಗುವುದಿಲ್ಲ. ಆದರೆ ಕಷ್ಟಪಟ್ಟು ದುಡಿಯುವ ಆ ಮಜ್ಜಿಗೆ ಹುಡುಗನ ಪ್ರಾಮಾಣಿಕತೆಗೆ ಒಂದು 'ನಮಸ್ತೆ' ಎನ್ನದಿದ್ದರೆ ಸರಿಯಾಗದು ಅನ್ನಿಸಿತು. ಹಾಗಾಗಿಯೇ ಈ ಪುಟ್ಟ ಬರಹ ಬರೆದೆ. &lt;/p&gt;&lt;p align="justify"&gt;&lt;strong&gt;(ವಿಶೇಷ ಮನವಿ: ಸಾಧ್ಯವಾದರೆ ಓದುಗ ಮಿತ್ರರು ಈ ನನ್ನ ಪುಟ್ಟ ಬರಹವನ್ನು ನಮ್ಮ ಘನ ಶಾಸಕರಾದ ಸಂಪಂಗಿಯವರಿಗೆ ಓದಲು ಕೊಡಿ. ನಾನು ಕೃತಾರ್ಥನಾಗುತ್ತೇನೆ!) &lt;/strong&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-9043242906846206800?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/9043242906846206800/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=9043242906846206800' title='3 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/9043242906846206800'/><link rel='self' type='application/atom+xml' href='http://www.blogger.com/feeds/30858131/posts/default/9043242906846206800'/><link rel='alternate' type='text/html' href='http://vmjoshi.blogspot.com/2009/02/blog-post.html' title='“ಮಡಿಕ್ಕಳಿ ಸಾರ್!”'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>3</thr:total></entry><entry><id>tag:blogger.com,1999:blog-30858131.post-2030519873135266491</id><published>2009-02-05T19:53:00.000-08:00</published><updated>2009-11-11T23:45:02.276-08:00</updated><category scheme='http://www.blogger.com/atom/ns#' term='ಪ್ರಚಲಿತ'/><category scheme='http://www.blogger.com/atom/ns#' term='ಪ್ರೀತಿ'/><title type='text'>Come, fall in love!</title><content type='html'>&lt;p align="justify"&gt;&lt;span style="font-family:trebuchet ms;"&gt;“We will not allow the youth to celebrate the Valentine’s Day this time” shouted an orthodox when I was having a discourse with him on the nature of Indian culture and its ethos. &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;“But why? Who are you, after all, to curb the happiness of a large chunk of the community? What right do you have to stop the youth from falling in love?” I questioned him. &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;Well, I got some expected answers to my question. “We are not against loving. But we do not allow celebrating Valentine’s Day as it is an alien culture. We would have rightly allowed celebrating the day had it been a part of Indian culture. Every Indian has to follow what Indian culture cherishes” he explained with a proud voice. &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;I came back understanding that there was no use in having a discourse with the person.&lt;br /&gt;As we all know, youth – especially those who have fallen in love – celebrate Valentine’s Day on February 14 every year, throughout the world, except in some of the fundamental Islamic states. India, too, welcomed this fest with an open hand after the 1990s when it opened its doors for globalization. Since then there has been a steady increase in the number of youth celebrating this day with great joy. At the same time, on the other hand, this day is becoming a victim in the hands of ‘culture police’. &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;This time too many organizations have asked the youth community not to celebrate the Valentine’s Day, as ever. &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;But let anyone of you give me a definition for Indian culture as what it is. I’ll be more than happy if someone can define Indian culture – which is, perhaps, the most diverse and colorful in the entire world. No, no one can define what Indian culture actually is. But, one can see only the beauty of diversity in Indian culture which calls its followers to respect the sentiments of everyone – of even an atheist. There are as many definitions for Indian culture as there are Indians. The culture of Kashmiri Pundits is different from that of Kashmiri Muslims; the culture of Tuluvas is different from that of the people of Malnad region of Karnataka. The Reddy culture of Andhra Pradesh may differ from that of the Andhra Brahmins. And the culture of Dalits is entirely different from that of any of the Indian communities. Nonetheless, we have never quarreled with each other as some nations – the Arab nations for instance – quarrel to establish cultural supremacy. You know why? The very basic foundation of Indian philosophy says “Ano bhadrah krutavo yantu vishwathah”. [Let the noble ideas come from all corners of the world]. And, needless to say love, too, is a noble feeling one can cherish. &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;Nowhere in the Indian culture is it written that one should not fall in love. In fact, the heroes of Indian mythology have fallen in love. The love between Dushyantha and Shakunthale in Abhijnana Shakunthale of Kalidasa is a classic example for the respect an Indian mind has for love. The love between Krishna-Rukmini is a world famous one. Had Rama not loved Sita, his wife, he would not have gone to the extent of waging a war against Ravana who kidnapped Sita by unlawful means. We are the one to build a Taj Mahal as a symbol of love which, now, is one among the seven wonders in the entire world, thanks to Shah Jahan’s love for his wife! Had Shah Jahan not loved his wife so much the Taj Mahal would have never been constructed. &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;We celebrate Rakshabandhan every year with lots of fervor and enthusiasm. All girls would be too eager to tie a Rakhi to their brothers, if they have, as a mark of their sisterly love for him. Brothers would expect their sisters to tie Rakhi and in turn brothers gift their sisters with a goody item that their sisters love. Every Indian feels proud of the Rakshabandhan day, though brother-sister relation has to be cherished every moment. This day is just a symbolical day to express our love for brother/sister. Isn’t it? &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;Applying the same logic to the Valentine’s Day, I would like to question those orthodox minds as to what problem do they have in celebrating the Valentine’s Day. Is love an alien feeling for the Indians though Valentine’s Day is a gift – Yes, I reiterate, it’s a gift; not a bane – of the west? Or is Valentine’s Day more dangerous than the bombs of the terrorists and guns of the naxalites?! Though love has to be felt every moment, there is nothing wrong in celebrating the love on an auspicious day – February 14. &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;Look at what Rigveda has said. It says “let the noble thoughts come from all corners of the world”. Isn’t love a noble virtue to be emulated? Time and again it has been proved that love can never – ever – be suppressed by any means. The force of love between the two opposite sexes is, perhaps or undoubtedly, the strongest force that one can ever see. When a person falls in love with the person of his opposite sex, he forgets even the caste of his love which is an inseparable, but which has to be eliminated, part of Indian society.&lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;Indian culture has a great power to assimilate any culture in it. It has assimilated the culture of Arabs, West and many more. With a long process of culture assimilation we have developed a composite culture that is the unique in the entire world. Earlier, our men were not wearing pants and T-shirts, instead they were wearing traditional dresses. But with the influence of western culture we have been emulating the T-Shirt, Jeans pant culture of the west. Those who were having Idlis and Dosas as their morning food are now having pizzas and burgers, thanks to the influence of American culture. Those who were listening to the classical songs are now switching over to pop and rock music. &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;Nonetheless, the Indian culture and the Indian beliefs have not shattered – even a pinch, because, as I said earlier, this culture has assimilated the western culture in it. The Pants and T-Shirts are, now, as Indian as they are western. There have been Indian versions of pop music, Indian pizzas, too, are making their ways into the restaurants. But no self-declared custodian of Indian culture seems to bother over it. The lone target of the self-declared moral police is the love and the Valentine’s Day which our youth community loves to celebrate. And I’m yet to find out a satisfactory answer to it. Hey Ram! &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;Well, let those who wish to oppose it do their work in a democratic way. But let there be no hooliganism in the pretext of safeguarding the Indian culture. &lt;/span&gt;&lt;/p&gt;&lt;p align="justify"&gt;&lt;span style="font-family:trebuchet ms;"&gt;And those who are in love: go ahead in a socially acceptable style.&lt;/span&gt; &lt;/p&gt;&lt;p align="right"&gt;&lt;strong&gt;Vijay Joshi&lt;/strong&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-2030519873135266491?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/2030519873135266491/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=2030519873135266491' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/2030519873135266491'/><link rel='self' type='application/atom+xml' href='http://www.blogger.com/feeds/30858131/posts/default/2030519873135266491'/><link rel='alternate' type='text/html' href='http://vmjoshi.blogspot.com/2009/02/come-fall-in-love.html' title='Come, fall in love!'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>2</thr:total></entry><entry><id>tag:blogger.com,1999:blog-30858131.post-4600817748065647172</id><published>2009-01-19T19:39:00.000-08:00</published><updated>2009-11-12T20:00:39.275-08:00</updated><category scheme='http://www.blogger.com/atom/ns#' term='ಸಾಹಿತ್ಯ'/><category scheme='http://www.blogger.com/atom/ns#' term='ಪತ್ರ'/><title type='text'>ಸಾಹಿತ್ಯ ಎನ್ನುವುದು ಆತ್ಮ ಶುದ್ಧಿಯ ಸಾಧನ, ತಿಳ್ಕೊ!</title><content type='html'>&lt;p align="justify"&gt;&lt;strong&gt;(ಪರೀಕ್ಷೆ, ತಿರುಗಾಟ, ಅನಾರೋಗ್ಯ... ಹೀಗೆ ಹಲವಾರು ಕಾರಣಗಳಿಂದ ಬ್ಲಾಗಿನಲ್ಲಿ ಹಲವು ದಿನಗಳ ನಂತರ ಅಕ್ಷರಗಳನ್ನು ಕಟ್ಟುತ್ತಿದ್ದೇನೆ. ಇದೇನೂ ಲೇಖನವಲ್ಲ. ಸುಮ್ಮನೆ ಕುಳಿತುಕೊಂಡು ಬರೆದ - ಯಾರನ್ನೂ ನೇರವಾಗಿ ಉದ್ದೇಶಿಸಿರದ - ಒಂದು ಪುಟ್ಟ ಪತ್ರ. ಹೊಸ ಬರಹದೊಂದಿಗೆ ಮತ್ತೆ ಕೆಲವೇ ದಿನಗಳಲ್ಲಿ ಭೇಟಿಯಾಗೋಣ.)&lt;br /&gt;&lt;/strong&gt;&lt;br /&gt;ಆತ್ಮೀಯ ಸ್ನೇಹಿತೆ...&lt;br /&gt;&lt;br /&gt;ಬರಹವನ್ನು ಮುಂದುವರೆಸುವದೋ ಬೇಡವೋ ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ನೀನು ನನಗೆ ಬರೆದ ಪತ್ರ ಓದಿದೆ. ಆ ಪತ್ರವನ್ನೇ ನಿನ್ನ ಬ್ಲಾಗಿನಲ್ಲಿ ಹಾಕಿದ್ದರೆ ಒಂದು ಒಳ್ಳೆಯ ಲೇಖನ ಆಗುತ್ತಿತ್ತು. ನಾನು ನಿನಗೆ support ಮಾಡ್ತಿ ಅಂತ ಬರೆದಿದ್ದೀಯಾ. ಧನ್ಯವಾದ ನೆನಪಿಟ್ಟುಕೊಂಡದ್ದಕ್ಕೆ!&lt;br /&gt;&lt;br /&gt;ಅದಿರಲಿ. ಒಂದು ವಿಷಯ ನೆನಪಿರಲಿ. ಯಾರೊಬ್ಬರ ಬರಹವೂ ಪರಿಪೂರ್ಣ ಅಲ್ಲ. ಪರಿಪಕ್ವವೂ ಅಲ್ಲ. ನನ್ನ ಬರಹ ಪರಿಪಕ್ವ ಅಂತ ಇವತ್ತಿನವರೆಗೆ ಯಾರೂ ಘೋಷಿಸಿಕೊಂಡಿಲ್ಲ. ಹಾಗೊಮ್ಮೆ ಯಾರಾದರೂ ಘೋಷಿಸಿಕೊಂಡರೆ ಅದು ಅಹಂಕಾರವಷ್ಟೆ.&lt;br /&gt;&lt;br /&gt;ನೀನು ಲಂಕೇಶ್, ಅಡಿಗರ ಉದಾಹರಣೆ ಕೊಟ್ಟಿದ್ದೀಯಾ. ಇದರರ್ಥ ನೀನು ಅವರ ಬರಹ ಓದುತ್ತಿದ್ದೀಯಾ ಎಂದಾಯಿತು. ಬಹಳ ಒಳ್ಳೆಯದು. ಅವರ ಬರಹಗಳಿಗೆ ದೊಡ್ಡ ಪ್ರಮಾಣದ ಓದುಗರಿದ್ದಾರೆ. ಹಾಗೆಯೇ ಲಂಕೇಶರ ಬರಹಗಳನ್ನು ಟೀಕಿಸುವ ಒಂದು ಬಣವೇ ಇದೆ. ಅಡಿಗರ ಬರಹವನ್ನೂ ಹಲವು ಮಂದಿ ಪ್ರಶ್ನಿಸಿದ್ದಾರೆ. ಇವರಿಬ್ಬರೇ ಅಲ್ಲ ಜಗತ್ತಿನ ಯಾವ ಬರಹಗಾರನ ಬರಹವೂ ಪ್ರಶ್ನಾತೀತವಲ್ಲ. ನನ್ನದು-ನಿನ್ನದೂ ಕೂಡ. ನೀನು ಬರೆದದ್ದನ್ನು ಹತ್ತು ಮಂದಿ ಇಷ್ಟಪಟ್ಟರೆ ಹನ್ನೊಂದನೆಯ ವ್ಯಕ್ತಿ ಟೀಕಿಸುತ್ತಾನೆ ಎಂಬುದು ನೆನಪಿರಲಿ.&lt;br /&gt;&lt;br /&gt;ನೀನು ಬರೆದ ಬರಹ ನಿನಗೇ ನಗು ತರಿಸುವಂತಿದೆ ಎಂದೆ. ಒಪ್ಪೋಣ. ನಮ್ಮ ಮೊದಮೊದಲ ಬರಹಗಳು ನಮಗೆ ನಗುಬರಿಸುವಂಥದ್ದೇ ಆಗಿರುತ್ತವೆ. ನನಗೂ ಆ ಅನುಭವ ಇದೆ. ನಿನ್ನ ಬ್ಲಾಗಿನ ಬಗ್ಗೆ ಈಗೊಂದು ಹದಿನೈದು ದಿನಗಳ ಹಿಂದೆ ಕನ್ನಡದ ಹೆಸರಾಂತ ಪತ್ರಿಕೆಯೊಂದರಲ್ಲಿ ನಿನ್ನ ಪರಿಚಯದೊಂದಿಗೆ ಬಂದಿತ್ತು. ನಾನಂತೂ ಖಂಡಿತ ನಿನ್ನದು ಹೀಗೊಂದು ಬ್ಲಾಗಿದೆ ನೋಡಿ ಅಂತ ಅವರಿಗೆ ಹೇಳಿಲ್ಲ. ಅವರು ಬೇರೆ ಬೇರೆ ಬ್ಲಾಗುಗಳನ್ನು ನೋಡುವಾಗ ನಿನ್ನದು ಅವರಿಗೆ ಕಂಡಿದೆ. ಅವರಿಗೆ ಇಷ್ಟವಾಗಿದೆ. ಹಾಗಾಗಿ ಅವರ ಪತ್ರಿಕೆಯಲ್ಲಿ ಹಾಕಿದ್ದಾರೆ. ನೀನು ಬರೆದದ್ದು ನಿನಗೆ ಸಮಾಧಾನ ತರದಿರಬಹುದು. ಆದರೆ ಅದನ್ನು ಓದಿದವರಿಗೆ ಇಷ್ಟವಾಗಿದೆ. ನಿನ್ನ ಕವನಗಳಿಗೆ ೧೦-೧೩ ಪ್ರತಿಕ್ರಿಯೆಗಳೂ ಬಂದಿವೆ. ಅವರಲ್ಲಿ ಹೆಚ್ಚಿನವರಿಗೆ ನಿನ್ನ ಬ್ಲಾಗು ಇಷ್ಟವಾಗಿದೆ. ಹೀಗಿರುವಾಗ ನೀನು ಇಷ್ಟು ದಿನ ಹೊಸದನ್ನು ಬರೆಯದೆ ಕುಳಿತಿದ್ದು ಸರಿಯಲ್ಲ..&lt;br /&gt;&lt;br /&gt;ಒಂದು ಮಾತು ನೆನಪಿಡು. ಇವತ್ತಿನ ಅನೇಕ ಯಶಸ್ವಿ ಬ್ಲಾಗರ್‌ಗಳ ಮೊದಲ ಬರಹಗಳಿಗೆ ಒಂದೂ ಪ್ರತಿಕ್ರಿಯೆ ಬರುತ್ತಿರಲಿಲ್ಲ. ನನ್ನ ಬ್ಲಾಗ್ ಬರಹಕ್ಕೆ ಇವತ್ತಿಗೂ ೬-೭ ಪ್ರತಿಕ್ರಿಯೆಗಳು ಬಂದರೆ ಹೆಚ್ಚು. ಅದಲ್ಲದೆ ಕನ್ನಡದ ಯಾವ ಪತ್ರಿಕೆಗಳಲ್ಲೂ ನನ್ನ ಬ್ಲಾಗಿನ ಬಗ್ಗೆ ಬರೆದಿಲ್ಲ - ನಿನ್ನ ಬ್ಲಾಗಿನ ಬಗ್ಗೆ ಬಂದಂತೆ. ನನಗಂತೂ ನಿನ್ನ ಬ್ಲಾಗ್ ಪಡೆದುಕೊಂಡಿರುವ ಜನಪ್ರಿಯತೆಯನ್ನು ನೋಡಿ ಹೊಟ್ಟೆಕಿಚ್ಚಾಗುತ್ತಿದೆ.&lt;br /&gt;&lt;br /&gt;ಹಿರಿಯರು, ಅನುಭವಿಗಳು ನಿನ್ನ ಬ್ಲಾಗನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿರುವಾಗ ಇನ್ನೆಂತ ಕೀಳರಿಮೆ ನಿನಗೆ? ಶ್ರೇಷ್ಠತೆಯ ವ್ಯಸನ ಬೇಡ, ನಿನಗನ್ನಿಸಿದ್ದನ್ನು ಬರೆಯುತ್ತಿರು. ಭಾಷೆ ಕೂಡ ಚೆನ್ನಾಗಿದೆ.&lt;br /&gt;&lt;br /&gt;ವೈದೇಹಿಯವರ ಕವನಗಳು ’ತೂಕ’ದಿಂದ ಕೂಡಿರುತ್ತವೆ. ನಿನ್ನದು ಹಾಗಿಲ್ಲ ಎಂಬ ಭಾವನೆ ಒಳ್ಳೆಯದಲ್ಲ. ನೀನು ವೈದೇಹಿಯಲ್ಲ. ವೈದೇಹಿ ನೀನಲ್ಲ. ಸಾಧ್ಯವಾದರೆ ನಿನ್ನನ್ನು ನಿನ್ನದೇ ವಯಸ್ಸಿನ ಇತರ ಬರಹಗಾರರ ಜೊತೆ ಹೋಲಿಸಿಕೊ, ಆಗಲೂ ನಿನ್ನ ಬರಹಗಳ ಬಗ್ಗೆ ನಿನಗೆ ವಿಶ್ವಾಸ ಮೂಡದಿದ್ದರೆ ನನ್ನ ಬಳಿ ಹೇಳು. ಅದಲ್ಲದೆ ಲಂಕೇಶರು ಹಾಗೆ ಬರೆಯುತ್ತಿದ್ದರು, ಹೀಗೆ ಬರೆಯುತ್ತಿದ್ದರು ಎಂದು ತಲೆ ಕೆಡಿಸಿಕೊಳ್ಳಬೇಡ. ಎಲ್ಲರಿಂದಲೂ ’ಲಂಕೇಶ್’ ಆಗಲು ಸಾಧ್ಯವಿಲ್ಲ. ಅದಲ್ಲದೆ ಲಂಕೇಶರ ಕಾಲಾನಂತರ ಕನ್ನಡದಲ್ಲಿ ಮತ್ತೊಬ್ಬ ಲಂಕೇಶ್ ಹುಟ್ಟಿಲ್ಲ ಎನ್ನುವುದೂ ನೆನಪಿರಲಿ.&lt;br /&gt;&lt;br /&gt;ಇವತ್ತಿನ ಓದುಗರಿಗೆ ಬೇಕಿರುವುದು ಸರಳವಾಗಿರುವ, ತಮಗನ್ನಿಸಿದ್ದನ್ನು ನೇರವಾಗಿ ಹೇಳುವ ಬರಹಗಳೇ ಹೊರತು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಹ ಬರಹಗಳಲ್ಲ. ಅದಲ್ಲದೆ ಬರಹ ಎನ್ನುವುದು ಮನುಷ್ಯನ ಆತ್ಮ ಮತ್ತು ಮನಸ್ಸನ್ನು ಶುದ್ಧವಾಗಿಡುವ ಸಾಧನಗಳಲ್ಲಿ ಒಂದು. ಅದು ಯಾರನ್ನೂ ಖುಷಿಪಡಿಸುವ ಅಥವಾ ಯಾರಿಗೋ ಸಿಟ್ಟು ಬರಿಸುವ ಸಾಧನ ಅಲ್ಲವಲ್ಲ? ಇನ್ನು ಪಕ್ವ ಅಪಕ್ವದ ಪ್ರಶ್ನೆ ಎಲ್ಲಿಯದು? ಅದರಲ್ಲಿ ಕೆಟ್ಟ ವಿಚಾರ ಇಲ್ಲದಿದ್ದರಾಯಿತು, ಅಷ್ಟೆ.&lt;br /&gt;&lt;br /&gt;ಇನ್ನು ನಿನ್ನ ಸಮಯವನ್ನು ನೀನು ಹೇಗೆ ಹೊಂದಿಸಿಕೊಳ್ಳುತ್ತೀಯಾ ಎನ್ನುವುದು ನಿನಗೆ ಬಿಟ್ಟಿದ್ದು.&lt;br /&gt;&lt;br /&gt;ಸುಮ್ಮನೆ ಇಲ್ಲಸಲ್ಲದ ಕಾರಣ, ನೆವಗಳನ್ನು ಹುಡುಕುವುದನ್ನು ಬಿಡು. ಇದು ನನಗನಿಸಿದ್ದು. ಬರೆಯುವುದನ್ನು ಬಿಡಬೇಡ. ಸಾಹಿತ್ಯ ಮತ್ತು ಬರಹ ನಮ್ಮನ್ನು ಕಡೆ ತನಕವೂ ಕೆಟ್ಟ ದಾರಿ ಹಿಡಿಯಲು ಬಿಡುವುದಿಲ್ಲ.&lt;br /&gt;&lt;br /&gt;ನನ್ನ ಪತ್ರ ಸ್ವಲ್ಪ ಖಾರವಾಗಿದ್ದರೆ ಬೇಸರಿಸಿಕೊಳ್ಳಬೇಡ. ನಿನ್ನ ಬಗೆಗಿನ ಕಾಳಜಿಯಿಂದಾಗಿ ಹಾಗೆ ಬರೆಯಬೇಕಾಯಿತು. ನಿನ್ನ ಪ್ರತಿಕ್ರಿಯೆಗಾಗಿ ಕಾಯುತ್ತಿರುತ್ತೇನೆ.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-4600817748065647172?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/4600817748065647172/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=4600817748065647172' title='5 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/4600817748065647172'/><link rel='self' type='application/atom+xml' href='http://www.blogger.com/feeds/30858131/posts/default/4600817748065647172'/><link rel='alternate' type='text/html' href='http://vmjoshi.blogspot.com/2009/01/blog-post.html' title='ಸಾಹಿತ್ಯ ಎನ್ನುವುದು ಆತ್ಮ ಶುದ್ಧಿಯ ಸಾಧನ, ತಿಳ್ಕೊ!'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>5</thr:total></entry><entry><id>tag:blogger.com,1999:blog-30858131.post-2873711854377485564</id><published>2008-12-30T00:38:00.000-08:00</published><updated>2009-11-11T23:44:07.445-08:00</updated><category scheme='http://www.blogger.com/atom/ns#' term='ಹರಟೆ'/><category scheme='http://www.blogger.com/atom/ns#' term='ಇತಿಹಾಸ'/><title type='text'>ಇತಿಹಾಸದ ಬಗ್ಗೆ ನಮ್ಮ ಹರಟೆ</title><content type='html'>&lt;div align="justify"&gt;ಮೊನ್ನೆ ವೈಯುಕ್ತಿಕ ಕಾರಣಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೋಗಿದ್ದೆ. ಹಲವಾರು ಐತಿಹಾಸಿಕ ಸ್ಥಳಗಳನ್ನು ತನ್ನ ಒಡಲೊಳಗೆ ಹುದುಗಿಸಿಕೊಂಡಿರುವ ಊರು ಶಿರಸಿ. ಕದಂಬರಾಳಿದ ಇತಿಹಾಸ ಪ್ರಸಿದ್ಧ ಬನವಾಸಿ, ಅರಸಪ್ಪ ನಾಯಕನ ಸೋದೆ (ಅಥವಾ ಸೋಂದಾ)ಯಂತಹ ಐತಿಹಾಸಿಕ ಪ್ರದೇಶಗಳಿರುವುದು ಶಿರಸಿ ತಾಲೂಕಿನಲ್ಲಿ. ಪಶ್ಚಿಮ ಘಟ್ಟಗಳ ಬೆಟ್ಟವೊಂದರ 'ಶಿರ' ಭಾಗದಲ್ಲಿ ಈ ಪಟ್ಟಣ ಬೆಳೆದಿರುವುದರಿಂದಲೇ ಇದಕ್ಕೆ 'ಶಿರಸಿ' ಎಂಬ ಹೆಸರು ಬಂತು.&lt;br /&gt;&lt;br /&gt;ಹಾಗೆ ಶಿರಸಿ ತಾಲೂಕಿನ ಸೋಂದಾ ಗ್ರಾಮಕ್ಕೆ ಹೋಗಿದ್ದಾಗ ಧಾರವಾಡ ವಿಶ್ವವಿದ್ಯಾಲಯದಲ್ಲಿ ಪುರಾತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿ ಈಗ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿರುವ ನನ್ನ ಯುವ ಮಿತ್ರರೊಬ್ಬರನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿತ್ತು. ಹಾಗೇ ಅವರ ಜೊತೆ ಅದು-ಇದು ಅಂತ ಮಾತನಾಡುತ್ತಿದ್ದಾಗ ನಮ್ಮ ಮಾತುಕತೆ ನಿಧಾನವಾಗಿ ಇತಿಹಾಸವನ್ನು ಶಾಸ್ತ್ರೀಯವಾಗಿ ಓದುವುದರ ಅಗತ್ಯತೆಯ ಬಗ್ಗೆ ಹೊರಳಿತು.&lt;br /&gt;&lt;br /&gt;ಪ್ರಾಥಮಿಕ ಶಾಲೆಗಳ ಇತಿಹಾಸ ಪಠ್ಯಪುಸ್ತಕಗಳು, ಅವುಗಳಲ್ಲಿ ಬರುವ ಯುದ್ಧ ವಿವರಣೆಗಳು, ರಾಜರ ಜೀವನ ವಿಧಾನಗಳ ಬಗ್ಗೆಯೂ ನಾವು ಮಾತನಾಡಿದೆವು. ಇತಿಹಾಸವನ್ನು ಓದಲು ಇವತ್ತಿನ ಯುವ ಸಮುದಾಯ ತೋರಿಸುತ್ತಿರುವ ನಿರಾಸಕ್ತಿಯ ಬಗ್ಗೆ ನಮ್ಮಲ್ಲಿ ನಡೆದ ಮಾತುಕತೆಯ ಸಾರವನ್ನು ನಿಮಗೂ ಉಪಯೋಗವಾಗಬಹುದು ಎಂಬ ಕಾರಣದಿಂದ ಇಲ್ಲಿ ಬರೆದಿದ್ದೇನೆ. ಈ ಬರಹದಲ್ಲಿ 'ಇತಿಹಾಸ ಪಠ್ಯಪುಸ್ತಕಗಳು' ಎಂಬ ಮಾತು ಬಂದಲ್ಲೆಲ್ಲಾ ಓದುಗರು ಅದನ್ನು 'ಶಾಲೆಗಳಲ್ಲಿ ಬಳಸುವ ಇತಿಹಾಸದ ಪಠ್ಯಪುಸ್ತಕಗಳು' ಎಂದು ತಿಳಿಯಬೇಕಾಗಿ ವಿನಂತಿ.&lt;br /&gt;____________________________________________________________________&lt;br /&gt;&lt;br /&gt;"ನಾನೊಬ್ಬ ಸಾಮಾನ್ಯ ವಿದ್ಯಾರ್ಥಿ. ಇತಿಹಾಸದ ಬಗ್ಗೆ ಸ್ಥೂಲವಾದ ತಿಳುವಳಿಕೆ ನನಗಿದ್ದರೆ ಸಾಕು ಎಂಬುದು ನನ್ನ ಅಭಿಪ್ರಾಯ. ಅದರಲ್ಲೂ ನಾನು ಕನಸಿನಲ್ಲೂ ಕಂಡಿರದ (ಆದರೆ ಬೇರೆಯವರ ಬಾಯಿಯಲ್ಲಿ ಕೇಳಿರುವ) ಜಗತ್ತಿನ ಯಾವುದೋ ಮೂಲೆಯೊಂದರ ಇತಿಹಾಸವನ್ನು ಓದಬೇಕಾದ ಅಗತ್ಯತೆ ನನಗೇನಿದೆ. ಯುರೋಪು, ಅಮೆರಿಕಾ, ಆಫ್ರಿಕಾದಂತಹ ನಮ್ಮ ಭಾರತೀಯ ಸಮಾಜಕ್ಕಿಂತ ತುಂಬ ಭಿನ್ನ ಸಮಾಜವನ್ನು ಹೊಂದಿರುವ ಪ್ರದೇಶಗಳ ಇತಿಹಾಸವನ್ನು ಓದಿ ನಾನೇನು ಮಾಡಬೇಕಿದೆ? ಹಿಂದೆ ಯಾವುದೋ ಕಾಲದಲ್ಲಿ ಯಾರ್ಯಾರದೋ ನಡುವೆ ನಡೆದ ಯುದ್ಧಗಳು, ಅವುಗಳಲ್ಲಿ ಎಷ್ಟು ಮಂದಿ ಕಾದಾಡಿದರು, ಎಷ್ಟು ಮಂದಿ ಮಡಿದರು, ಎಷ್ಟು ಮಂದಿ ವಿಧವೆಯರಾದರು, ಎಷ್ಟು ಮಂದಿ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದವು ಎನ್ನುವುದನ್ನೆಲ್ಲಾ ತಿಳಿದುಕೊಂಡು ನಾನೇನು ಮಾಡಬೇಕು? ವರ್ತಮಾನದಲ್ಲಿ ಬದುಕುತ್ತಿರುವ ನನಗೆ ಭೂತ ಕಾಲಕ್ಕೆ ಹೋಗಿ ಹಿಂದೆ ನಡೆದ ಅನ್ಯಾಯಗಳ ಬಗ್ಗೆ ಏನಾದರೂ ಮಾಡಲು ಸಾಧ್ಯವೇ? ಭೂತಕಾಲದಲ್ಲಿ ಅನ್ಯಾಯವೆಸಗಿ ಈಗ ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಿಗಳನ್ನು ನಾವು ಶಿಕ್ಷಿಸಲು ಸಾಧ್ಯವೇ? ಅಥವಾ ಆಗ ಅನ್ಯಾಯಕ್ಕೊಳಗಾದವರಿಗೆ ಈಗ (ಇವತ್ತು ಅವರು ಬದುಕಿಲ್ಲ) ನ್ಯಾಯ ಒದಗಿಸಲು ಸಾಧ್ಯವೇ? ಇಲ್ಲ, ಸಾಧ್ಯವಿಲ್ಲ. ಹಾಗಿರುವಾಗ ರಾಜ ಮಹಾರಾಜರ ಇತಿಹಾಸ, ಅವರು ನಡೆಸಿದ ಯುದ್ಧಗಳ ಇತಿಹಾಸ ಓದಿಕೊಂಡು ನಮಗೇನಾಗಬೇಕಿದೆ?" ಎನ್ನುವ ಮನೋಭಾವ ಇವತ್ತಿನ ಸಾಕಷ್ಟು ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ ಇದೆ.&lt;br /&gt;&lt;br /&gt;ಆ ರೀತಿಯ ಮನೋಭಾವ ಅವರಲ್ಲಿ ಬೆಳೆಯುವಲ್ಲಿ ಸಾಕಷ್ಟು ಕಾರಣವೂ ಇದೆ. &lt;/div&gt;&lt;div align="justify"&gt;&lt;span style="font-size:+0;"&gt;&lt;/span&gt;&lt;/div&gt;&lt;div align="justify"&gt;ನಮ್ಮ ಶಾಲಾ ಇತಿಹಾಸದ ಪಠ್ಯಪುಸ್ತಕಗಳನ್ನೊಮ್ಮೆ ನೋಡಿ. ಅವುಗಳಲ್ಲಿ ಹಲವಾರು ವಿಚಾರಗಳು ಸಿದ್ಧಾಂತ-ಪಂಥದ ಆಧಾರದಲ್ಲಿ ತಿರುಚಲ್ಪಟ್ಟಿವೆ, ಅವು ಕೇವಲ ಅರ್ಧಸತ್ಯಗಳು ಎಂಬ ಆಪಾದನೆಗಳನ್ನು ಒಮ್ಮೆ ಬದಿಗಿಡಿ. ಆದರೆ ನಮ್ಮ ಇತಿಹಾಸಗಳು ಕೇವಲ ರಾಜ-ಮಹಾರಾಜರ ಇತಿಹಾಸಗಳೇ ಹೊರತು ಜನಸಾಮಾನ್ಯರ ಇತಿಹಾಸವಲ್ಲ ಎಂಬ ಗಂಭೀರ ಆರೋಪ ಇವತ್ತಿನ ನಮ್ಮ ಇತಿಹಾಸ ಪುಸ್ತಕಗಳ ಮೇಲಿದೆ.&lt;br /&gt;&lt;br /&gt;ನಿಜ, ನಮ್ಮ ಇತಿಹಾಸ ಜನಸಾಮಾನ್ಯರ ಅಂದಿನ ಬದುಕನ್ನು ಪರಿಣಾಮಕಾರಿಯಾಗಿ ಚಿತ್ರಿಸುವುದಿಲ್ಲ. ಅಂದಿನ ರಾಜರುಗಳು ಎಷ್ಟು ದೇವಸ್ಥಾನ ಕಟ್ಟಿಸಿದರು, ಎಷ್ಟು ದೇವಸ್ಥಾನ ಒಡೆದರು ಎಂಬ ಬಗ್ಗೆ ವಿವರ ನೀಡುವ ನಮ್ಮ ಇತಿಹಾಸ ಪುಸ್ತಕಗಳು ಹಾಗೆ ಕಟ್ಟಲ್ಪಟ್ಟ ಅಥವಾ ಕೆಡವಲ್ಪಟ್ಟ ದೇವಸ್ಥಾನಗಳಿಂದ ನಮ್ಮ ಜನಸಾಮಾನ್ಯನಿಗೆ ಯಾವ ರೀತಿಯಲ್ಲಿ ಉಪಕಾರವಾಯಿತು, ಅವನ ಜೀವನ ಸುಧಾರಣೆಯಲ್ಲಿ ದೇವಸ್ಥಾನ ಕಟ್ಟುವ ಕೆಲಸಗಳು ಯಾವ ರೀತಿಯ ಪರಿಣಾಮ ಬೀರಿದವು ಎಂಬ ಬಗ್ಗೆ ಸಮಾಧಾನಕರ ವಿವರಣೆ ನೀಡುವುದಿಲ್ಲ.&lt;br /&gt;&lt;br /&gt;ಈ ಮಾತು ಕೇವಲ ದೇವಸ್ಥಾನ, ಮಸೀದಿಗಳಂತಹ ಧಾರ್ಮಿಕ ವಿಚಾರಗಳ ಬಗ್ಗೆ ಮಾತ್ರ ಸೀಮಿತವಲ್ಲ. ಹಿಂದೆ ನಡೆದ ಯುದ್ಧಗಳ ಬಗ್ಗೆಯೂ ಈ ಮಾತು ಅನ್ವಯವಾಗುತ್ತದೆ. ಹಿಂದೆ ನಡೆದ ಯುದ್ಧಗಳಲ್ಲಿ ಎಷ್ಟು ಮಂದಿ ಮಡಿದರು, ಯಾವ ರಾಜ ಸೋತ, ಯಾವ ರಾಜ ಗೆದ್ದ ಎಂಬ ವಿಚಾರಗಳ ಬಗ್ಗೆ ನಮ್ಮ ಇತಿಹಾಸದಲ್ಲಿ ಸಾಕಷ್ಟು ವಿವರಣೆಗಳು ಸಿಗುತ್ತವೆ. ಆದರೆ ಅಂತಹ ಯುದ್ಧಗಳಿಂದ ಅವತ್ತಿನ ಆರ್ಥಿಕ ಪರಿಸ್ಥಿತಿಯ ಮೇಲೆ ಯಾವ ಪರಿಣಾಮ ಉಂಟಾಯಿತು, ಆಗ ನಡೆದ ಸಾಮಾಜಿಕ ಪಲ್ಲಟಗಳೇನು, ರಾಜಕೀಯ ಮತ್ತು ಆಡಳಿತಾತ್ಮಕ ಸ್ಥಿತ್ಯಂತರಗಳೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ನಮ್ಮ ಇತಿಹಾಸ ಪುಸ್ತಕಗಳು - ಸಾಮಾನ್ಯವಾಗಿ - ಮಾತನಾಡುವುದೇ ಇಲ್ಲ. ಆದರೆ ಯುದ್ಧ ನಡೆದ ಇಸವಿ, ನಡೆದ ಜಾಗಗಳ ಬಗ್ಗೆ ಕರಾರುವಾಕ್ ಮಾಹಿತಿಯನ್ನು ನೀಡುತ್ತವೆ.&lt;br /&gt;&lt;br /&gt;ಯುದ್ಧಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ ನಂತರ ನಮ್ಮ ಇತಿಹಾಸ ಪುಸ್ತಕಗಳು ಅವತ್ತಿನ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗ್ಗೆಯೂ ಸ್ವಲ್ಪ ವಿವರಣೆ ನೀಡುತ್ತವೆ. ಆದರೆ ಆ ವಿವರಣೆಗಳು ಇಂಥ ರಾಜ ಕಲೆ, ಸಾಹಿತ್ಯ, ಸಂಸ್ಕೃತಿಗೆ ಉದಾರ ನೆರವು ನೀಡಿದನು. ಅವನ ಆಳ್ವಿಕೆಯಲ್ಲಿ ರಾಜ್ಯವು ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಸುವರ್ಣಯುಗವನ್ನು ಕಂಡಿತು ಎಂಬ ವಿಚಾರಕ್ಕಷ್ಟೇ ಸೀಮಿತವಾಗುತ್ತವೆ. ಬದಲಿಗೆ, ಅವತ್ತಿನ ಸಂದರ್ಭದಲ್ಲಿ ಸಾಹಿತ್ಯ ಹುಟ್ಟಲು ಪೂರ್ಕವಾಗಬಲ್ಲ ಸಾಮಾಜಿಕ ಪರಿಸ್ಥಿತಿ ಹೇಗಿತ್ತು, ಸಾಹಿತ್ಯದೆಡೆಗೆ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬಿ ವಿಚಾರಗಳ ಬಗ್ಗೆ ನಮ್ಮ ಇತಿಹಾಸ ಪಠ್ಯ ಪುಸ್ತಕಗಳಲ್ಲಿ ವಿವರಣೆ ಕಡಿಮೆ.&lt;br /&gt;&lt;br /&gt;ಇಂತಹ ಸಂಗತಿಗಳಿಂದಾಗಿಯೇ ನಮ್ಮ ಇತಿಹಾಸ ಪಠ್ಯಪುಸ್ತಕಗಳು ರಾಜಮಹಾರಾಜರ ಬದುಕನ್ನು ಹೇಳುತ್ತವೆ ಮತ್ತು ಅವನ್ನೇ ವೈಭವೀಕರಿಸುತ್ತವೆಯೇ ಹೊರತು ಜನಸಾಮಾನ್ಯರ ಬದುಕಿನ ಬಗ್ಗೆ ವಿವರಿಸುವ ಗೋಜಿಗೆ ಹೋಗುವುದಿಲ್ಲ.&lt;br /&gt;&lt;br /&gt;ನಮ್ಮ ಮಕ್ಕಳಲ್ಲಿ ಇತಿಹಾಸದ ಅಧ್ಯಯನದ ಬಗ್ಗೆ ನಿರಾಸಕ್ತಿ ಮೂಡಲು ಇದೂ ಒಂದು ಕಾರಣ. ಹೇಗಿದ್ದರೂ ಇತಿಹಾಸ ಓದುವುದರಿಂದ ಒಂದಷ್ಟು ಯುದ್ಧಗಳ ಬಗ್ಗೆ ತಿಳಿಯುತ್ತದೆ, ಅವು ಯಾವಾಗ ನಡೆಯಿತು, ಎಲ್ಲಿ ನಡೆಯಿತು, ಆಗ ಎಷ್ಟು ಮಂದಿ ನಡೆದರು ಎಂಬ ಬಗ್ಗೆ ತಿಳಿಯುತ್ತದೆಯೇ ಹೊರತು ಅವುಗಳಿಂದ ನಮ್ಮ ಇಂದಿನ ಬದುಕಿಗೇನೂ ಉಪಯೋಗವಿಲ್ಲ ಎಂಬ ಭಾವ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ. ಎಳೆ ವಯಸ್ಸಿನಲ್ಲಿಯೇ ಇತಿಹಾಸ ಅಧ್ಯಯನದ ಬಗ್ಗೆ ನಿರಾಸಕ್ತಿ ಮೂಡಿದರೆ ಮುಂದೆ ಅದರಲ್ಲಿ ಆಸಕ್ತಿ ಬರುವುದು ದುಸ್ಸಾಧ್ಯದ ಮಾತು.&lt;br /&gt;&lt;br /&gt;ಬರೀ ಮಹಾರಾಜರ ಜೀವನವನ್ನು, ಅವರ ಆದೇಶಗಳನ್ನು ಬರೆಯುವುದರ ಬದಲು ಹಿಂದಿನ ಜನನೀವನ ಹೇಗಿತ್ತು, ಅವರು ದುರಿಸಿದ ಸವಾಲುಗಳು ಹೇಗಿದ್ದವು, ಅವರು ಆರ್ಥಿಕ ಮುಗ್ಗಟ್ಟುಗಳು ಎದುರಾದಾಗ ಹೇಗೆ ಅದರಿಂದ ಹೊರಬರುತ್ತಿದ್ದರು ಎಂಬ ವಿಚಾರಗಳ ಬಗ್ಗೆಯೂ ನಮ್ಮ ಇತಿಹಾಸ ವಿವರಣೆ ನೀಡಬೇಕು. ಅವತ್ತಿನ ಸಮಾಜದಲ್ಲಿ ಇದ್ದ ಮೂಢನಂಬಿಕೆಗಳ ಹುಟ್ಟಿಗೆ ಕಾರಣಗಳೇನು, ಅದರಿಂದಾದ ಸಾಮಾಜಿಕ ವಿಪ್ಲವಗಳು ಯಾವವು ಎಂಬ ಬಗ್ಗೆಯೂ ಮಾಹಿತಿ ಸಿಕ್ಕರೆ ಚೆನ್ನ. ಅಂದು ನಮ್ಮ ಧರ್ಮ ಹೇಗಿತ್ತು, ಧರ್ಮ-ಧರ್ಮಗಳ ನಡುವೆ ಆಗ ಸಂಘರ್ಷಗಳೇರ್ಪಟ್ಟಾಗ ವಿವೇಕಿಗಳು ಯಾವ gರಿತಿ ಪ್ರತಿಕ್ರಿಯಿಸುತ್ತಿದ್ದರು, ಅವತ್ತಿನ ನ್ಯಾಯ ತೀರ್ಮಾನ ಪದ್ಧತಿ ಹೇಗಿತ್ತು ಎಂಬುದನ್ನು ಇತಿಹಾಸ ಪುಸ್ತಕಗಳು ತಿಳಿಸಬೇಕು.&lt;br /&gt;&lt;br /&gt;ತನ್ನ ಇತಿಹಾಸವನ್ನು ಸರಿಯಾಗಿ ಅರಿಯದ ಸಮಾಜಕ್ಕೆ ಭವಿಷ್ಯವೇ ಇಲ್ಲ ಎಂದು ಒಂದು ಮಾತಿದೆ. ಈ ಮಾತನ್ನು ಒಪ್ಪುವುದಾದರೆ ಇತಿಹಾಸದ ಅಧ್ಯಯನಕ್ಕೆ ನಿರಾಸಕ್ತಿ ತೋರಿಸುತ್ತಿರುವ ಭಾರತೀಯ ಸಮಾಜ ಕೂಡ ಆಪತ್ತಿನಲ್ಲಿದೆ ಎನ್ನುವುದನ್ನೂ ಒಪ್ಪಬೇಕಾಗುತ್ತದೆ. ಭಾರತೀಯ ಸಮಾಜ ತನ್ನ ಪರಂಪರೆ, ಸಂಸ್ಕೃತಿ, ಸಾಹಿತ್ಯ, ಧರ್ಮ, ರಾಜನೀತಿ ಮುಂತಾದವುಗಳ ಇತಿಹಾಸವನ್ನು ಸರಿಯಾಗಿ ಅರಿಯದೆ ಎತ್ತ ಸಾಗಬಹುದು ಎಂಬುದನ್ನು ಆಲೋಚಿಸಿದರೂ ಆತಂಕವಾಗುತ್ತದೆ.&lt;br /&gt;&lt;br /&gt;ನಮ್ಮ ಇತಿಹಾಸ ಪಠ್ಯಪುಸ್ತಕಗಳನ್ನು ಮತ್ತಷ್ಟು ಆಸಕ್ತಿದಾಯಕವಾಗಿ ಮಾಡಿ, ಮಕ್ಕಳಲ್ಲಿ ಅದರ ಅಧ್ಯಯನದ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಬೇಕಾಗಿರುವುದು ನಾಡಿನ ಪ್ರಜ್ಞಾವಂತರ ಸದ್ಯದ ಜವಾಬ್ದಾರಿಯೂ ಹೌದು. ನೀವೇನಂತೀರಿ? &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/30858131-2873711854377485564?l=vmjoshi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://vmjoshi.blogspot.com/feeds/2873711854377485564/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=30858131&amp;postID=2873711854377485564' title='4 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/30858131/posts/default/2873711854377485564'/><link rel='self' type='application/atom+xml' href='http://www.blogger.com/feeds/30858131/posts/default/2873711854377485564'/><link rel='alternate' type='text/html' href='http://vmjoshi.blogspot.com/2008/12/blog-post_30.html' title='ಇತಿಹಾಸದ ಬಗ್ಗೆ ನಮ್ಮ ಹರಟೆ'/><author><name>ವಿಜಯ್ ಜೋಶಿ</name><uri>http://www.blogger.com/profile/02908408255242855916</uri><email>noreply@blogger.com</email><gd:image rel='http://schemas.google.com/g/2005#thumbnail' width='24' height='32' src='http://3.bp.blogspot.com/_qrtQZD1OrFg/S0_5m0dqPgI/AAAAAAAAAE0/42sq7Gun8EQ/S220/Joshi-orkut2.jpg'/></author><thr:total>4</thr:total></entry><entry><id>tag:blogger.com,1999:blog-30858131.post-4891793710998880195</id><published>2008-11-27T19:44:00.000-08:00</published><updated>2009-11-11T23:43:04.977-08:00</updated><category scheme='http://www.blogger.com/atom/ns#' term='ಭಯೋತ್ಪಾದನೆ'/><category scheme='http://www.blogger.com/atom/ns#' term='ರಾಜಕೀಯ'/><title type='text'>ದೇಶವುಳಿಸಲು ಇನ್ನೊಬ್ಬ ಸರ್ದಾರ್ ಪಟೇಲ್ ಬೇಕು!</title><content type='html'>&lt;div align="justify"&gt;&lt;/div&gt;&lt;p align="justify"&gt;ಪ್ರಾಮಾಣಿಕವಾಗಿ ಒಮ್ಮೆ ಪ್ರಶ್ನಿಸಿಕೊಳ್ಳಿ.&lt;/p&gt;&lt;p align="justify"&gt;&lt;br /&gt;ಭಾರತದ ರಾಜಧಾನಿ ದೆಹಲಿಯಲ್ಲಿ ನಿಜಕ್ಕೂ ಒಂದು ಚುನಾಯಿತ ಸರಕಾರ ಇದೆಯಾ? ಆ ಸರಕಾರದಲ್ಲಿ ರಕ್ಷಣಾ ಮಂತ್ರಿ ಮತ್ತು ಗೃಹ ಮಂತ್ರಿಗಳು ಇದ್ದಾರಾ? ಅವರೆಲ್ಲರ ಉಸ್ತುವಾರಿಯನ್ನು ನೋಡಿಕೊಳ್ಳಲು ಪ್ರಧಾನ ಮಂತ್ರಿ ಅಂತ ಒಬ್ಬ ವ್ಯಕ್ತಿ ನಿಜಕ್ಕೂ ಇದ್ದಾನಾ? ಒಂದು ವೇಳೆ ನಮ್ಮ ದೇಶಕ್ಕೆ ಒಬ್ಬ ಪ್ರಧಾನಿ, ಒಬ್ಬ ಗೃಹ ಮಂತ್ರಿ, ಮತ್ತೊಬ್ಬ ರಕ್ಷಣಾ ಮಂತ್ರಿ ಅಂತ ಇದ್ದಾರೆ ಅಂತಾದರೆ ನಿಜಕ್ಕೂ ಅವರು ಗಂಡಸರಾ?!&lt;/p&gt;&lt;p align="justify"&gt;&lt;br /&gt;ಮೇಲೆ ಕೇಳಿದ ಪ್ರಶ್ನೆಗಳು ಬಾಲಿಶ ಅನಿಸಬಹುದು. ಅತಿರೇಕದ್ದು ಅಂತಲೂ ಕೆಲವರಿಗೆ ಅನಿಸಿರಬಹುದು. ಕಾಂಗ್ರೆಸ್ ಎಂಬ ರಾಜಕೀಯ ಎದೆಗಾರಿಕೆಯೇ ಇಲ್ಲದ ಪಕ್ಷಕ್ಕೆ ೨೦೦೪ರ ಚುನಾವಣೆಯಲ್ಲಿ ಓಟು ಹಾಕಿದವರಿಗೆ ಕೋಪ ನೆತ್ತಿಗೇರಿರಬಹುದು. ಆದರೆ ಇಂಥ ಪ್ರಶೆಗಳನ್ನು ಕೇಳುವುದು ಅನಿವಾರ್ಯವಾಗಿದೆ.&lt;/p&gt;&lt;p align="justify"&gt;&lt;br /&gt;ಭಾರತದ ಪಾಲಿಗೆ ಮತೀಯ ಭಯೋತ್ಪಾದನೆಯೆಂಬುದು ಖಂಡಿತಾ ಹೊಸದಲ್ಲ. ಕೇಂದ್ರದಲ್ಲಿ ಯಾವ ಪಕ್ಷದ ಸರಕಾರವಿದ್ದರೂ ಭಾರತದ ಮೇಲೆ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ತೀವ್ರತೆಯೇನೂ ಕಡಿಮೆಯಾಗಿಲ್ಲ. ಆದರೆ ಒಮ್ಮೆ ಯೋಚಿಸಿ. ೨೦೦೪ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಸೋನಿಯಾ ಮೈನೋ ನೇತೃತ್ವದ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ಒಂದಾದರೂ ಪ್ರಾಮಾಣಿಕ ಪ್ರಯತ್ನ ಮಾಡಿದೆಯಾ? ಇಲ್ಲ. ಏಕೆಂದರೆ ಇವತ್ತಿನವರೆಗೂ ಭಯೋತ್ಪಾದಕ ದಾಳಿಯಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಸತ್ತಿಲ್ಲ.&lt;/p&gt;&lt;p align="justify"&gt;&lt;br /&gt;ದೇಶದ ಆರ್ಥಿಕ ರಾಜಧಾನಿ ಮುಂಬೈಯಿಯ ಮೇಲೆ ಬುಧವಾರ ರಾತ್ರಿ ಉಗ್ರಗಾಮಿಗಳು ಮತ್ತೊಮ್ಮೆ ದಾಳಿ ಮಾಡಿದ್ದಾರೆ. ಕನಿಷ್ಟಪಕ್ಷ ನೂರು ಮಂದಿಯನ್ನು ಬಲಿತೆಗೆದುಕೊಂಡಿದ್ದಾರೆ. ಈ ವೇಳೆಯಲ್ಲಿ ನಡೆದ ಪೋಲೀಸ್ ಮತ್ತು ಮಿಲಿಟರಿ ಕಾರ್ಯಾಚರಣೆಯಲ್ಲಿ ದೇಶದ ಹೆಮ್ಮೆಯ ಪುತ್ರರಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಎಸಿಪಿ ಅಶೋಕ್ ತಾಮ್ಟೆ ಮತ್ತು ಎನ್‌ಕೌಂಟರ್ ವಿಶೇಷಜ್ಞ ವಿಜಯ್ ವೀರಮರಣವನ್ನಪ್ಪಿದ್ದಾರೆ. ಇವರ ಜೋತೆ ಇನ್ನೂ ಹಲವು ಮಂದಿ ರಕ್ಷಣಾ ಸಿಬ್ಬಂದಿ ಜೀವ ತೆತ್ತಿದ್ದರೆ, ಕೆಲವು ಮಂದಿ ಉಗ್ರಗಾಮಿಗಳನ್ನೂ ಕೊಲ್ಲಲಾಗಿದೆ. &lt;/p&gt;&lt;p align="justify"&gt;&lt;br /&gt;ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಮಾಧ್ಯಮಗಳ
